Thought for the day

One of the toughest things in life is to make things simple:

22 Jun 2020

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಇಸ್ಪೇಟ್ ದಾಳಿ ಪ್ರಕರಣದ ಮಾಹಿತಿ.

       ¢£ÁAPÀ 21/06/2020 gÀAzÀÄ, ²æà gÀAUÀAiÀÄå PÉ ¦.J¸ï.L zÉêÀzÀÄUÀð oÁuÉgÀªÀgÀÄ  ¹§âA¢AiÀĪÀgÀÄ ªÀÄvÀÄÛ ¥ÀAZÀgÉÆA¢UÉ PÀÆrPÉÆAqÀÄ ¸ÀPÁðj fÃ¥ï £ÀA§gÀ PÉJ-36 f-377 £ÉÃzÀÝgÀ°è ºÉÆÃV gÁµÀÖç¥Àw NtÂAiÀÄ ºÀ¼ÀîzÀ gÁAiÀÄ£À PÀmÉÖ ªÉÄïɠ ¸ÁªÀðd¤PÀ ¸ÀܼÀzÀ°è  CAzÀg狀Ágï  CAzÀgï ¨ÁºÀgï CAvÁ  E¸ÉàÃmï  dÆeÁl £ÀqÉ¢gÀĪÀ PÁ®PÉÌ ¸ÀAeÉ 05-50 UÀAmÉUÉ  zÁ½ ªÀiÁrzÀÄÝ  zÁ½ PÁ®PÉÌ  gÀªÉÄñÀ vÀAzÉ ®PÀëöät ªÀAiÀiÁ-31 eÁ- £ÉÃPÁgÀ G-mÉîgï ¸Á- gÁµÀÖç¥Àw Nt zÉêÀzÀÄUÀð gÀªÀgÀÄ ºÁUÀÆ EvÀgÉ 9 d£À DgÉÆævÀgÀ£ÀÄß, ªÀÄvÀÄÛ MlÄÖ 27,780/- £ÀUÀzÀÄ ºÀt, 52 E¸ÉàÃmïJ¯ÉUÀ¼À£ÀÄß d¦Û ªÀiÁrPÉÆAqÀÄ,  oÁuÉUÉ gÁwæ  07-30  UÀAmÉUÉ §AzÀÄ zÁ½ ¥ÀAZÀ£ÁªÉÄ, 10 d£À DgÉÆævÀgÀ£ÀÄß  ªÀÄvÀÄÛ ªÀÄÄzÉÝ ªÀiÁ®£ÀÄß ºÁdgÀÄ ¥Àr¹, ¥ÀæPÀgÀt zÁR°¸À®Ä eÁÕ¥À£Á ¥ÀvÀæ ¤ÃrzÀÄÝ, zÁ½ ¥ÀAZÀ£ÁªÉÄAiÀÄ ¸ÁgÀA±ÀªÀÅ PÀ®A. 87 PÉ.¦ PÁAiÉÄÝAiÀiÁUÀÄwÛzÀÄÝ, EzÀÄ C¸ÀAeÉÕAiÀÄ ¥ÀæPÀgÀtªÁVgÀĪÀÅzÀjAzÀ, ¹Dgï.¦¹ 155(2) ¥ÀæPÁgÀ ¥ÀæPÀgÀt zÁR°¹ vÀ¤SÉ PÉÊUÉƼÀî®Ä ªÀiÁ£Àå WÀ£À £ÁåAiÀiÁ®AiÀÄzÀ°èè ¤ªÉâ¹PÉÆAqÀÄ ªÀiÁ£Àå £ÁåAiÀiÁ®AiÀÄzÀ ¥ÀgÀªÁ¤UÉ ¥ÀqÉzÀÄPÉÆAqÀÄ zÉêÀzÀÄUÀð ¥ÉÆ°Ã¸ï  oÁuÉ UÀÄ£Éß £ÀA§gÀ 107/2020 PÀ®A 87 Pɦ PÁAiÉÄÝ £ÉÃzÀÝgÀ°è ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArgÀÄvÁÛgÉ.

PÀgÉÆ£Á: CzÉñÀ G®èAWÀ£É ¥ÀæPÀgÀtzÀ ªÀiÁ»w.
                ದಿನಾಂಕ-21/06/2020 ರಂದು ರಾತ್ರಿ 20.20 ಗಂಟೆಗೆ ಮೌನೇಶ ಪಿ.ಸಿ-128 ರವರು ದೂರು ಹಾಜರುಪಡಿಸಿದ್ದು ಸಾರಂವೆನೇಂದರೆ, ಪ್ರಕರಣದಲ್ಲಿಯ ಆರೋಪಿತಳು ಠಾಣಾ ವ್ಯಾಪ್ತಿಯ ನಾರಯಣ ನಗರ ಕ್ಯಾಂಪಿನ ನಿವಾಸಿಯಿದ್ದು, ಪ್ರಸ್ತುತ ಹಂತದಲ್ಲಿ ಕೋವಿಡ್ -19  ‘’ಕೊರೋನಾ’’ ಎಂಬ ಮಹಾಮಾರಿ ವೈರಸ್  ದೇಶದ್ಯಾಂತ ಹರಡುತ್ತಿದ್ದರಿಂದ ಮನುಷ್ಯರ ಸಾವು ಸಂಭವಿಸುತ್ತಿದ್ದು, ಸರಕಾರವು ಕೊರೊನಾ ರೋಗವನ್ನು ನಿಯಂತ್ರಿಸಲು ಮುನ್ನೆಚ್ಚರಿಕೆ ಕ್ರಮವಾಗಿಹೋಂ ಕ್ವಾರಂಟೈನ್ದಲ್ಲಿದ್ದವರು ಮನೆಯಿಂದ ಹೊರಗಡೆ ತಿರುಗಾಡಬಾರದೆಂದು ಸರಕಾರ ಆದೇಶ ಹೊರಡಿಸಿದ್ದುಇರುತ್ತದೆ.  ಹೀಗಿರುವಾಗ ಆರೋಪಿ ಮೌನೇಶ ಈತನು ದಿನಾಂಕ-25/05/2020 ರಂದು ಆಂದ್ರಪ್ರದೇಶದ ತೆಲಕು ಗ್ರಾಮದಿಂದ ಬಳಗಾನೂರಿಗೆ ಬಂದು ವಸತಿ ನಿಲಯದಲ್ಲಿ ಕ್ವಾರೈಂಟೆನಿನಲ್ಲಿದ್ದು ದಿನಾಂಕ-06/06/2020 ರಂದು ಇವರಿಂದ ತಮ್ಮ ಸಾರ್ವಜನಿಕರಿಗೆ ಸೋಂಕು ಹರಡದಂತೆ ಮುನ್ನಚ್ಚೇರಿಕೆ ಕ್ರಮವಾಗಿ ಮನೆಯಲ್ಲಿ 14 ದಿನಗಳವರೆಗೆ ಹೋಂ ಕ್ವಾರಂಟೈನ್ ದಲ್ಲಿ ಇರುವಂತೆ ಆದೇಶ  ಮಾಡಿ ಇತನ ಚಲನವಲನಗಳ  ಮೇಲೆ ನಿಗಾ ವಹಿಸಲಾಗಿತ್ತು. ಆದರೂ ಇತನು ದಿನಾಂಕ-14/06/2020, 17-06-2020 ಒಟ್ಟು 2 ಭಾರಿ ಹೋಂ ಕ್ವಾರೆಂಟೈನ್ ನಿಂದ ಹೊರಗಡೆ ಹೋಗಿ, ಸರ್ಕಾರದ ಮುಂಜಾಗ್ರತ ಕ್ರಮಗಳನ್ನು ಹಾಗೂ ಸರಕಾದ ನೀತಿ ನಿಯಮಗಳನ್ನು ಉಲ್ಲಂಘಿಸಿರುವುದು Google Live Location ಮಾಹಿತಿಯಲ್ಲಿ ಕಂಡುಬಂದಿದ್ದರಿಂದ ಸದರಿಯವರ ವಿರುದ್ಧ ಬಳಗಾನೂರು ಪೊಲೀಸ್ ಠಾಣಾ ಗುನ್ನೆ ನಂ-53/2020 ಕಲಂ-269 .ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ªÀÄ»¼É PÁuÉ ಪ್ರಕರಣದ ಮಾಹಿತಿ.
                ದಿನಾಂಕ: 21.06.2020 ರಂದು 18-30 ಗಂಟೆಗೆ ಫಿರ್ಯಾದಿದಾರರಾದ ಸಿದ್ದಪ್ಪ ತಂದೆ ಯಲ್ಲಪ್ಪ ಸಾ:ಮಡ್ಡಿಪೇಟೆ ರಾಯಚೂರು ಇವರು ಠಾಣೆಗೆ ಹಾಜರಾಗಿ ಗಣಕೀಕೃತ ಮಾಡಿದ ದೂರನ್ನು ಹಾಜರುಪಡಿಸಿದ್ದು, ಸಾರಾಂಶವೇನೆಂದರೆ, ತಮ್ಮ ಅಕ್ಕ ಸಿದ್ದಮ್ಮ ಇವಳು ದಿನಾಂಕ: 19.06.2020 ರಂದು ಎಂದಿನಂತೆ ಬೆಳಿಗ್ಗೆ 09-00 ಗಂಟೆಗೆ ಮನೆಯ ಕಸಮುಸುರೆ ಕೆಲಸ ಮಾಡಲು ಹೋಗುತ್ತೇನೆ ಅಂತಾ ಹೇಳಿ ಮನೆಯಿಂದ ಹೋಗಿದ್ದು, ರಾತ್ರಿ 19-30 ಗಂಟೆಯ ಸುಮಾರು ನಮ್ಮ ಅಕ್ಕ ಸಿದ್ದಮ್ಮ ಇವಳು ತನ್ನ ಮೊಬೈಲ್ ನಿಂದ ನಮ್ಮ ಅತ್ತಿಗೆ ಮೊಬೈಲ ಗೆ ಪೊನ್ ಮಾಡಿ ನಾನು ಬರುವುದು ತಡವಾಗುತ್ತದೆ ಅಂತಾ ಹೇಳಿ ತಿಳಿಸಿದ್ದು ನಂತರ ಇಲ್ಲಿಯವರೆಗೂ ನಮ್ಮ ಅಕ್ಕ ವಾಪಸು ಮನೆಗೆ ಬಂದಿರುವುದಿಲ್ಲ.ಮತ್ತೆ ಆಕೆಯ ಮೊಬೈಲಿಗೆ ಫೋನ್ ಮಾಡಲಾಗಿ ಸ್ವಿಚ್ ಆಫ್ ಇರುತ್ತದೆ. ನಮ್ಮ ಅಕ್ಕನನ್ನು. ನಮ್ಮ ಸಂಬಂಧಿಕರು ಮನೆಗೆ ಹೊಗಿರಬಹುದೆಂದು ಪೋನ್ ಮಾಡಿ ಕೇಳಿದೆವು ಎಲ್ಲೂ ನಮ್ಮ ಅಕ್ಕ ಇರುವಿಕೆಯ ಬಗ್ಗೆ ಸುಳಿವು ಸಿಕ್ಕಿರುವುದಿಲ್ಲ. ಅಲ್ಲದೆ ನಮ್ಮ ಸಂಬಂಧಿಕರ ಮನೆಗಳಿಗೆ ಹೋಗಿ ನೋಡಲಾಗಿ ನಮ್ಮ ಅಕ್ಕ  ಪತ್ತೆ ಆಗಿರುವುದಿಲ್ಲ. ಕಾರಣ ನನ್ನ ಅಕ್ಕಳು ಕಾಣೆ ಯಾದಾಗಿನಿಂದ ಇಲ್ಲಿಯವರೆಗೆ ಅಲ್ಲಿ-ಇಲ್ಲಿ ಹುಡುಕಾಡಿ ಸಿಗದೆ ಇದ್ದುದರಿಂದ ಇಂದು ದಿನಾಂಕ:21.06.2020 ರಂದು ಠಾಣೆಗೆ ಬಂದು ಈ ದೂರನ್ನು ಸಲ್ಲಿದ್ದು, ಕಾಣೆಯಾದ ನಮ್ಮ ಅಕ್ಕ ಸಿದ್ದಮ್ಮ  ಈಕೆಯನ್ನು  ಪತ್ತೆ ಮಾಡಿ ಕೊಡಲು ವಿನಂತಿ.ಅಂತಾ ಮುಂತಾಗಿರುವ ದೂರಿನ ಸಾರಾಂಶದ ಮೇಲಿಂದ ಮಾರ್ಕೇಯಾರ್ಡ್ ಪೊಲೀಸ್ ಠಾಣಾ ಗುನ್ನೆ ನಂ.66/2020  ಕಲಂ.ಮಹಿಳೆ ಕಾಣೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.