Thought for the day

One of the toughest things in life is to make things simple:

22 Jul 2019

Reported Crimes


ಕಳುವಿನ ಪ್ರಕರಣದ ಮಾಹಿತಿ :-

 ದಿನಾಂಕ: 20.07.2019 ರಂದು ರಾತ್ರಿ 8-30 ಗಂಟೆಯಿಂದ ದಿನಾಂಕ:21.07.2019 ರ ಬೆಳಗಿನ 9.30 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಸುರೇಶ್ ತಂದೆ ವೆಂಕಪ್ಪ ,||34ವರ್ಷ, ಜಾ||ಕಬ್ಬೇರ್, ||ಆರ್.ಟಿ.ಪಿ.ಎಸ್. ಕಂಪನಿಯಲ್ಲಿ ಟೆಕ್ನಿಷಿಯನ್ ಫಿಟ್ಟರ್, ಸಾ||ಮನೆ ನಂ ಟೈಪ್-6-605 ಆರ್.ಟಿ.ಪಿ.ಎಸ್. ಕಾಲೋನಿ ಶಕ್ತಿನಗರ  ಫಿರ್ಯಾದಿ ವಾಸದ ಮನೆಯ ಬಾಗಿಲು ಬೀಗ ಮತ್ತು ಚಿಲಕ ಮುರಿದು ಒಳಗಡೆ ಪ್ರವೇಶಿಸಿ, ಬಂಗಾರ ಮತ್ತು ಬೆಳ್ಳಿ ಹಾಗೂ ನಗದು ಹಣ  ಒಟ್ಟು ರೂ, 2,97,300/-  ಬೆಲೆಬಾಳುವ ವಸ್ತುಗಳನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ ಎಂದು ಕೊಟ್ಟ ದೂರಿನ ಮೇರೆಗೆ    ±ÀQÛ£ÀUÀgÀ ¥ÉÆ°¸À oÁuÉ   UÀÄ£Éß £ÀA§gÀ   43/2019 ಕಲಂ 457, 380 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.