Thought for the day

One of the toughest things in life is to make things simple:

5 Mar 2019

Reported Crimes

ರಸ್ತೆ ಅಪಘಾತ ಪ್ರಕರಣದ ಮಾಹಿತಿ.
ದಿನಾಂಕ: 04-03-2019 ರಂದು 08-30 ಗಂಟೆ ಸುಮಾರಿಗೆ ಚಂದ್ರಬಂಡಾ - ಸಿಂನೋಡಿ ರಸ್ತೆಯ ಮಧ್ಯದಲ್ಲಿ ಚಂದ್ರಬಂಡಾ ಸೀಮಾಂತರದ ಕಾಟಮಾಯಿ ಹಳ್ಳದ ಹತ್ತಿರ  ಆರೋಪಿ £ÀgÉñÀ vÀAzÉ G¥Àà¯ï £ÁUÉñÀ ¸Á: PÀlèlÆÌgÀÄ ಈತನು ಟ್ರ್ಯಾಕ್ಟರ ನಂ ಕೆಎ36/ಟಿಬಿ 5442 ಮತ್ತು ಟ್ರ್ಯಾಲಿ ನಂ ಕೆಎ36/ಟಿಬಿ 5443 ನೇದ್ದನ್ನು ಅತಿವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಹೋಗುತ್ತಿರುವಾಗ ಟ್ರ್ಯಾಕ್ಟರಿನ ಇಂಜಿನಿನ ಮೇಲೆ ಕುಳಿತುಕೊಂಡಿದ್ದ ಮೃತನು ಆರೋಪಿಗೆ ನಿಧಾನವಾಗಿ ನಡೆಸು ಅಂತಾ ಹೇಳಿದರು ಸಹಾ ಟ್ರ್ಯಾಕ್ಟರನ್ನು ಅತಿವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಹೋಗಿದ್ದರಿಂದ ಮುಂದಿನ ಇಂಜೀನ ಒಮ್ಮಿಂದೊಮ್ಮೇಲೆ ಹಳ್ಳದಲ್ಲಿ  ಪಲ್ಟಿಯಾಗಿ ಬಿದ್ದಿದ್ದರಿಂದ ಮೃತನ ಎರಡು ಕಾಲುಗಳಿಗೆ ಭಾರಿ ಒಳಪೆಟ್ಟಾಗಿ, ಮರ್ಮಾಂಗಕ್ಕೆ ಮತ್ತು ಕಾಲುಗಳಿಗೆ ತೆರಚಿದ ಗಾಯಾಗಳಾಗಿದ್ದರಿಂದ ಇಲಾಜು ಕುರಿತು ಆಸ್ಪತ್ರೆಗೆ ಸೇರಿಕೆಮಾಡಲಾಗಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು ಇರುತ್ತದೆ ಅಂತಾ ಫಿರ್ಯಾಧಿ  £ÀgÀ¹AºÀ®Ä vÀAzÉ ®ZÀªÀÄ¥Àà ªÀAiÀiÁ 25 ªÀµÀð, eÁw £ÁAiÀÄPÀ, G:PÀÆ°PÉ®¸ÀÀ, ¸Á: PÀlèlÆÌgÀÄ  ರವರು ನೀಡಿದ ದೂರಿನ್ವಯ ಯಾಪಲದಿನ್ನಿ ಪೊಲೀಸ್ ಠಾಣೆ ಗುನ್ನೆ ನಂಬರ 279, 338,304(J) L¦¹. ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ಮರಳು ಕಳ್ಳತನ ಪ್ರಕರಣದ ಮಾಹಿತಿ.
¢£ÁAPÀ 04/03/2019 gÀAzÀÄ ªÀÄzÁåºÀß 12-30 UÀAmÉUÉ rJ¸ï.¦ °AUÀ¸ÀÆÎgÀÄgÀªÀgÀÄ  oÁuÉUÉ ºÁdgÁV MAzÀÄ  d¦Û ¥ÀAZÀ£ÁªÉÄ, ±ÁA¥À¯ïUÁV MAzÀÄ PÉfAiÀĵÀÄÖ ªÀÄgÀ¼À£ÀÄß MAzÀÄ §mÉÖ aîzÀ°è vÉUÉzÀÄ EzÀ£ÀÄß ºÉƯÉzÀÄ r¦J¸ï JA§ CgÀV£À ²Ã°¤AzÀ ²Ã¯ï ªÀiÁrzÀÝ£ÀÄß, gÁdzsÀ£ÀQÌAvÀ ºÉaÑ£À ¥ÀæªÀiÁtzÀ°è ªÀÄgÀ¼À£ÀÄß CPÀæªÀĪÁV PÀ¼ÀîvÀ£À¢AzÀ ªÀÄgÀ¼ÀÄ ¸ÁUÁtÂPÉ ªÀiÁqÀÄwÛzÀÝ n¥ÀàgÀ £ÀA§gÀ PÉJ33 J-9465 £ÉÃzÀÝ£ÀÄß oÁuÉUÉ vÀAzÀÄ ºÁdgÀÄ¥Àr¹  Nr ºÉÆÃzÀ n¥ÀàgÀ ZÁ®PÀ ºÁUÀÆ ªÀiÁ°ÃPÀ£À «gÀÄzÀÝ  ªÀÄÄA¢£À PÁ£ÀÆ£ÀÄ  PÀæªÀÄ dgÀÄV¸À®Ä eÁÕ¥À£Á ¥ÀvÀæ ¤ÃrzÀÝgÀ ¸ÁgÁA±À ªÉÄðAzÀ zÉêÀzÀÄUÀð ¥Éưøï oÁuÉ UÀÄ£Éß £ÀA§gÀ 29/2019 PÀ®A PÀ®A:379 L¦¹ £ÉÃzÀÝgÀ°è ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArgÀÄvÁÛgÉ.