Thought for the day

One of the toughest things in life is to make things simple:

10 Jul 2014

Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

¥Éưøï zÁ½ ¥ÀæPÀgÀtzÀ ªÀiÁ»w:-

                ದಿನಾಂಕ:-09/07/2014 ರಂದು ಸಾಯಂಕಾಲ ದೀನಸಮುದ್ರ ಗ್ರಾಮದ ಸುಂಕ್ಲಮ್ಮ ದೇವಸ್ಥಾನದ ಮುಂದೆ ಮಟಕಾ ಜೂಜಾಟ ನಡೆದಿದೆ ಅಂತಾ ಖಚೀತ ಭಾತ್ಮಿ ಬಂದಿದ್ದು ಅಲ್ಲಿಂದ ¦.J¸ï.L. §¼ÀUÁ£ÀÆgÀÄ ಮತ್ತು ಸಿಬ್ಬಂಧಿ ºÁUÀÆ ಪಂಚರೊಂದಿಗೆ ಠಾಣಾ ಸರಕಾರಿ ಜೀಪಿನಲ್ಲಿ ಸದರಿ ಸ್ಥಳಕ್ಕೆ ಹೋಗಲು ಅಲ್ಲಿ ಗ್ರಾಮದ ಸುಂಕ್ಲಮ್ಮ ದೇವಸ್ಥಾನದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಈ ಪ್ರಕರಣದಲ್ಲಿಯ ನಾಗೋಜಿ ತಂದೆ ಭೀಮಪ್ಪ ಮರಾಠಿ ವಯಾ 38 ವರ್ಷ,ಕಿರಾಣಿ ಅಂಗಡಿ ವ್ಯಾಪಾರ್ ಸಾ;-ದೀನಸಮುದ್ರ ತಾ;-ಸಿಂಧನೂರು EªÀ£ÀÄ  ಸಾರ್ವಜನಿಕರಿಂದ 1-ರೂಪಾಯಿಗೆ ಬೆಳಿಗ್ಗೆ 80/-ರೂಪಾಯಿ ಕೊಡುವುದಾಗಿ ಹೇಳುತ್ತಾ ಸಾರ್ವಜನಿಕರಿಂದ ಹಣವನ್ನು ಪಡೆದುಕೊಂಡು ಮಟಕಾ ಜೂಜಾಟದ ನಂಬರಿನ ಚೀಟಿಯನ್ನು ಬರೆದುಕೊಳ್ಳುತ್ತಿದ್ದುದ್ದನ್ನು ಕಂಡು ಪಂಚರ ಸಮಕ್ಷಮದಲ್ಲಿ ಸಾಯಂಕಾಲ 4-30 ಗಂಟೆಗೆ ದಾಳಿ ಮಾಡಿ ಸದರಿ ಆರೋಪಿತನಿಂದ ಮಟಕಾ ಜೂಜಾಟದ ನಗದು ಹಣ 440/-ರೂ.1-ಬಾಲ್ ಪೆನ್ನು, ಮಟಕಾ ನಂಬರ್ ಬರೆದ ಚೀಟಿ ಹಾಗೂ 500/- ಬೆಲೆಬಾಳುವ 1-ಸ್ಯಾಮಸಾಂಗ್ ಡೂಯಲ್ ಮೋಬೈಲ್ ತಾಬಕ್ಕೆ ತೆಗೆದುಕೊಂಡು ನಂತರ ಸಿಕ್ಕಿಬಿದ್ದ ಆರೋಪಿ ಮಟಕಾ ಜೂಜಾಟದ ಸಾಮಾಗ್ರಿಳೊಂದಿಗೆ 6-00 ಗಂಟೆಗೆ ಠಾಣೆಗೆ §AzÀÄ zÁ½ ¥ÀAZÀ£ÁªÉÄAiÀÄ DzsÁgÀzÀ ªÉÄðAzÀ §¼ÀUÁ£ÀÆgÀÄ oÁuÉ ಅಪರಾದ ಸಂಖ್ಯೆ 135/2014.ಕಲಂ.78(3).ಕೆ.ಪಿ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.
zÉÆA©ü ¥ÀæPÀgÀtzÀ ªÀiÁ»w:-
               ದಿ.09-07-2014ರಂದು ಸಾಯಂಕಾಲ 6-30ಗಂಟೆಗೆ ಮಾಡಗಿರಿ ಗ್ರಾಮದಲ್ಲಿ ಮುತ್ತಣ್ಣನ ಕಿರಾಣಿ ಅಂಗಡಿಯ ಮುಂದಿನ ರಸ್ತೆಯಲ್ಲಿ ಪಿರ್ಯಾದಿ ಸಿದ್ದಪ್ಪ ತಂದೆ ಹನುಮಂತ  ವಯ-40 ವರ್ಷ ಜಾತಿ: ಚಲುವಾದಿ, : ಒಕ್ಕಲುತನ, ಸಾ:ಮಾಡಗಿರಿ FvÀನು ತನ್ನ ಮಗ ಪ್ರತಾಪನೊಂದಿಗೆ ಹೊಲದಿಂದ ಮನೆ ಕಡೆಗೆ ಬರುವಾಗ 1] ಶಿವು ತಂದೆ ಸಿದ್ರಾಮ   [2] ತಿಮ್ಮರಡ್ಡಿ ತಂದೆ ಶೇಖರಪ್ಪ 3] ಆಂಜನೇಯ್ಯ ತಂದೆ ಸಿದ್ರಾಮ    [4] ಶೇಖರಪ್ಪ ತಂದೆ ತಿಪ್ಪಯ್ಯ   5] ಸಿದ್ರಾಮ ತಂದೆ ತಿಪ್ಪಯ್ಯ ಎಲ್ಲರೂ ಚಲುವಾದಿ ಸಾ:ಮಾಡಗಿರಿ ವಾಸಿಗಳು.EªÀgÀÄUÀ¼ÀÄ ಗುಂಪಾಗಿ ಬಂದು ಮುಂದೆ ಹೋಗದಂತೆ ತಡೆದು ನಿಲ್ಲಿಸಿ ಎಲೆಲಂಗಾಸೂಳೇ ಮಕ್ಕಳೆ ನಮ್ಮಹೊಲದ ಮ್ಯಾರಿಗೆ ಎತ್ತುಗಳನ್ನುಯಾಕೆ ಬಿಟ್ಟಿದ್ದೀರೆಂದು ಜಗಳ ತೆಗೆದು ಎಲ್ಲರೂ ಸೇರಿ ಕೈಗಳಿಂದ ಹೊಡೆದು ಇಬ್ಬರನ್ನು ನೆಲಕ್ಕೆ ಕೆಡವಿ ಕಾಲಿನಿಂದ ಒದ್ದು ಆರೋಪಿ ಸಿದ್ರಾಮ ಈತನು ಜಾಲಿಕಟ್ಟಿಗೆ ಯಿಂದ ಎಡಗಣ್ಣಿನ ಹತ್ತಿರ,ಎಡಬುಜಕ್ಕೆ ಹೊಡೆದು ಗಾಯಗೊಳಿಸಿದ್ದು ಆರೋಪಿ ಶಿವು ಈತನು ಬಡಿಗೆಯಿಂದ ಪ್ರತಾಪನ ಪಕ್ಕಡಿಗೆ ಹೊಡೆದು ಬಿಡಿಸಲು ಬಂದ ವೆಂಕಟೇಶನಿಗೆ ಸಹ ಹೊಡೆದು ನಂತರ ಎಲ್ಲಾ ಆರೋಪಿತರು ನಿಮ್ಮನ್ನು ಕೊಲ್ಲಿಬಿಡುತ್ತೇ ವೆಂದು ಜೀವದ ಬೆದರಿಕೆ ಹಾಕಿರುವದಾಗಿ  ನೀಡಿದ ಹೇಳಿಕೆಯ ದೂರಿನ ಸಾರಾಂಶ ಮೇಲಿಂದ ¹gÀªÁgÀ oÁuÉ UÀÄ£Éß £ÀA: 165/2014 ಕಲಂ: 143,147,323,324,504,506 ಸಹಿತ 149 IPC CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
   
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 10.07.2014 gÀAzÀÄ    80 ¥ÀæPÀÀgÀtUÀ¼À£ÀÄß ¥ÀvÉÛ ªÀiÁr   17,200 /-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÉÛ.