Thought for the day

One of the toughest things in life is to make things simple:

30 Nov 2015

Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
ದಿನಾಂಕ 29/11/2015 ರಂದು 1-30 ಪಿಎಂ ಸುಮಾರಿಗೆ ನಮೂದಿತ ಫಿರ್ಯಾದಿ ±ÀjÃ¥sï vÀAzÉ ªÀiÁ§Ä¸Á§ Q¯ÉèÃzÁgÀ ªÀAiÀiÁ-19,eÁE-ªÀÄĹèA,G-PÀÆ°PÉ®¸À,¸Á-ºÀAa£Á¼ÀÀ.ಮತ್ತು ಗಾಯಾಳು gÁdĸÁ§ vÀAzÉ ºÀĸÉãÀ¸Á§ dªÀ¼ÀUÉÃgÁ ªÀAiÀiÁ-20,ªÀÄĹèA ¸Á-£ÀªÀ° gÀªÀgÀÄ ತಮ್ಮ ಮೋಟಾರ ಸೈಕಲ್ ನಂ ಕೆಎ 35 ಜೆ 2573 ನೇದ್ದರಲ್ಲಿ ತಮ್ಮೂರಿಂದ ಯರಗುಂಟಿ ಕ್ರಾಸ ಕಡೆಗೆ ಹೋಗುತ್ತಿದ್ದಾಗ ಗೋರೆಬಾಳದ ಹಳ್ಳದ ಹತ್ತಿರ ಎದರುಗಡೆಯಿಂದ ಬಂದ ಆಟೋ ನಂ ಕೆಎ 33 ಎ 8795 ನೇದ್ದರ ಚಾಲಕ ತನ್ನ ಆಟೋವನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿ ಮೋಟಾರ ಸೈಕಲಗೆ ಟಕ್ಕರಕೊಟ್ಟಿದ್ದರಿಂದ ಮೊಟಾರ ಸೈಕಲ ಹಿಂದೆ ಕುಳಿತಿದ್ದ ಗಾಯಾಳು ರಾಜುಸಾಬ ಈತನಿಗೆ ಬಲಗಾಲು ಮೊಣಕಾಲ ಹತ್ತಿರ ಭಾರಿ ರಕ್ತಗಾಯವಾಗಿ ಮೈಕೈಗೆ ಒಳಪೆಟ್ಟುಗಳು ಆಗಿದ್ದು ಇರುತ್ತದೆ,ಕಾರಣ ಆಟೋ ಚಾಲಕನ ವಿರುದ್ದ ಕಾನೂನು ಕ್ರಮ ಜರಗಿಸಲು ವಿನಂತಿ ಅಂತಾ ಇದ್ದ ಹೇಳಿಕೆ ಫಿರ್ಯಾದಿ ಮೇಲಿಂದ °AUÀ¸ÀÆÎgÀÄ ¥Éưøï oÁuÉ UÀÄ£Éß £ÀA: 303/15 PÀ®A. 279,337,338 L.¦.¹. ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಳ್ಳಲಾಗಿದೆ.

             ¢£ÁAPÀ;-29/11/2015 gÀAzÀÄ ¨É½UÉÎ ¦ügÁå¢ ²æà zsÀªÀÄð¥Àà vÀAzÉ: ¤AUÀ¥Àà §AUÁj, 45ªÀµÀð, eÁw: £ÁAiÀÄPÀ, G: MPÀÌ®ÄvÀ£À, ¸Á: PÉÆÃtZÉ¥Àà½. ªÀÄvÀÄÛ ¦ügÁå¢AiÀÄ vÀªÀÄä£ÁUÀĪÀ ¸ÀÆUÀ¥Àà vÀAzÉ: CAiÀÄå¥Àà PÀÄ°ð, 40ªÀµÀð, £ÁAiÀÄPÀ, MPÀÌ®ÄvÀ£À, ¸Á: PÉÆÃtZÉ¥Àà½. EªÀj§âgÀÆ vÀªÀÄä UÁæªÀÄ¢AzÀ zÉêÀzÀÄUÀðzÀ PÀqÉUÉ vÀªÀÄä ºÉÆ®UÀ½UÉ ¨ÉÃPÁzÀ Qæ«Ä£Á±ÀPÀ e˵À¢AiÀÄ£ÀÄß Rjâ¸ÀĪÀ ¸À®ÄªÁV ªÉÆÃlgï ¸ÉÊPÀ¯ï £ÀA PÉ.J. 29 J¸ï. 8210 £ÉÃzÀÝ£ÀÄß vÉUÉzÀÄPÉÆAqÀÄ §gÀÄwÛgÀĪÁUÀ ªÉÆÃlgï ¸ÉÊPÀ¯ï£ÀÄß ¸ÀÆUÀ¥Àà FvÀ£ÀÄ £ÀqɸÀÄwÛzÀÄÝ, ¨É½UÉÎ 9-00 UÀAmÉAiÀÄ ¸ÀĪÀiÁjUÉ ¸ÀÆUÀ¥Àà PÀÄA¨ÁgÀ ¸Á: zÉêÀzÀÄUÀð EªÀgÀ ºÉÆ®zÀ ºÀwÛgÀ ¸ÀÆUÀ¥Àà£ÀÄ vÁ£ÀÄ £ÀqɸÀÄwÛzÀÝ ªÉÆÃlgï ¸ÉÊPÀ¯ï£ÀÄß CwªÉÃUÀ ªÀÄvÀÄÛ C®PÀëvÀ£À¢AzÀ £ÀqɬĹ ¤AiÀÄAvÀæt ªÀiÁqÀzÉà ªÉÆÃlgï ¸ÉÊPÀ¯ï£ÀÄß ¹Ìqï ªÀiÁrzÀÝjAzÀ ¸ÀÆUÀ¥Àà¤UÉ ¸ÁzÁ ªÀÄvÀÄÛ ¨sÁj ¸ÀégÀÆ¥ÀzÀ UÁAiÀÄUÀ¼ÁVzÀÄÝ EgÀÄvÀÛzÉ CAvÁ EzÀÝ  ºÉýPÉ ¦üAiÀiÁ𢠪ÉÄðAzÀ zÉêÀzÀÄUÀð  ¥Éưøï oÁuÉ.UÀÄ£Éß £ÀA:257/2015  PÀ®A. 279, 337, 338 L¦¹  CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.   
J¸ï.¹/J¸ï.n. ¥ÀæPÀgÀtzÀ ªÀiÁ»w:-
          ಆರೋಪಿ ನಂ 1 ¸ÉÆêÀÄ£ÀUËqÀ vÀAzÉ £ÁUÀgÁUËqÀ ©gÁzÀgÀ °AUÁAiÀÄvÀ 45 ªÀµÀð, ಈತನು  ಈಗ್ಗೆ 8 ತಿಂಗಳ ಹಿಂದೆ ಕಾರು ತೆಗೆದುಕೊಳ್ಳಲು 2-3 ತಿಂಗಳಲ್ಲಿ ವಾಪಸು ಕೊಡುವುದಾಗ ಪಿರ್ಯಾಧಿದಾರಳ ಹತ್ತಿರ 3 ಲಕ್ಷ್ಯ ಹಣ ಪಡೆದುಕೊಂಡಿದ್ದು ಸದರಿ ಹಣದಲ್ಲಿ ಆರೋಪಿತನು ಒಮ್ಮೆ 30 ಸಾವಿರ ಮ್ಮೆ 15 ಸಾವಿರ ಟ್ಟು 45 ಸಾವಿರ ಕೊಟ್ಟಿದ್ದು ಊಳಿದ ಹಣ ಎಷ್ಟೋ ಸಾರಿ ಕೇಳಿದರೆ ಕೊಡದೆ ಇವತ್ತು ನಾಳೆ ಕೊಡುತ್ತೇನೆ ಅಂತಾ ಮುದೆ ಹಾಕುತ್ತಾ ಬಂದಿದ್ದು ದಿನಾಂಕ: 28-11-2015 ರಂದು 4-00 ಪಿ.ಎಂ.ಕ್ಕೆ ಪಿರ್ಯಾಧಿ dAiÀIJæà UÀAqÀ ²ªÀ¥Àà gÁoÉÆÃqÀ ªÀAiÀiÁ 26 ªÀµÀð eÁ: ®ªÀiÁät G: §Æån ¥Á®ðgï ¸Á: dAVgÁA¥ÀÆgÀ vÁAqÀ FPÉAiÀÄÄ ಮೇಲ್ಕಂಡ ದೇವರಗಡ್ಡಿ ರಸ್ತೆಯ ಕಾಲುವೆಯಲ್ಲಿ ಬಟ್ಟೆ ತೊಳೆಯುತ್ತಿರುವಾಗ ನಮೂದಿತ ಆರೋಪಿತರೆಲ್ಲಾರೂ ನಾಶಿ ಬಣ್ಣದ ಕಾರ ತೆಗೆದುಕೊಂಡು ಬಂದು ಏಲೇ ಲಮ್ಮಾಣಿ ಸೂಳೆ ಎಲ್ಲಿ ಬೇಕಲ್ಲಿ ಹಣ ಕೇಳಿ ನಮ್ಮ ಗೌಡ್ರು ಮರ್ಯಾಧಿ ತೆಗೆಯುತ್ತೇನು ಅಂತಾ ಅವಾಚ್ಯ ಶಬ್ದಗಳಿಂದ ಬೈದು ಆರೋಪಿ ನಂ 1 ಇವನು ನೀನು ನನ್ನ ಜೋತೆಗೆ ಮಲಗು ನೀನು ಕೊಟ್ಟ ಹಣಕ್ಕಿಂದ ಡಬಲ್ ಕೊಡುತ್ತೇನೆ ಅಂತಾ ಅಂದು ಸೀರೆ ಸೆರಗು ಮತ್ತು ಕುಪ್ಪಸ ಹಿಡಿದು ಜಗ್ಗಾಡಿ ಮಾನಭಂಗ ಮಾಡಲು ಪ್ರಯತ್ನಿಸಿ ಕಾರ ಕೀಲಿಯಿಂದ ಪಿರ್ಯಾಧಿದಾರಳ ಎರಡು ಕಣ್ಣುಗಳ ಕೇಳಗೆ ತಿವಿದಿದ್ದು ಊಳಿದವರೆಲ್ಲಾರೂ ಕೈಯಿಗಳಿಂದ ಹೊಡೆದು ಕಾಲಿನಿಂದ ಎದೆಗೆ ಬೆನ್ನಿಗೆ ಕುತ್ತಿಗೆಗೆ ಸೊಂಟಕ್ಕೆ ಹೊಡೆದು ಒದ್ದಿರುತ್ತಾರೆ. ಅಂತಾ ಲಿಖಿತ ಪಿರ್ಯಾದಿ ಕೊಟ್ಟ ಸಾರಾಂಶದ ಮೇಲೆ °AUÀ¸ÀÆÎgÀÄ ¥Éưøï oÁuÉ  UÀÄ£Éß £ÀA: 302/15 PÀ®A. 504, 354, 323, 324,  506 ¸À»vÀ 34 L.¦.¹ ªÀÄvÀÄÛ 3 (1) (11) J¸ï.¹./J¹Ö. ¥Àæw¨sÀAzsÀPÀ PÁAiÉÄÝ 1989    CrAiÀÄ°è ಪ್ರಕರಣ ದಾಖಲು ಮಾಡಿಕೊಂಡು ತನಿಖೆಯ ಕೈಗೋಳ್ಳಲಾಗಿದೆ.
¥Éưøï zÁ½ ¥ÀæPÀgÀtzÀ ªÀiÁ»w:-
                ದಿನಾಂಕ:-29.11.2015 ರಂದು ®PÀÌ¥Àà ©.CVß ¦.J¸ï.L ¥À²ÑªÀÄ ¥ÉÆ°¸ï oÁuÉ. ರವರು ¨Á®gÁd vÀAzÉ UÀÄgÀÄgÁd,ªÀAiÀÄ-37 ªÀµÀð,eÁ-F½UÉÃgÀ, G-qsÁ¨ÁzÀ°è PɸÀ,¸Á-gÁA¥ÀÄgÀ UÁæªÀÄ EªÀgÉÆA¢UÉ ಮತ್ತು ಮದ್ಯ ಜಪ್ತಿದಾಳಿ ಪಂಚನಾಮೆಯಲ್ಲಿ ಜಪ್ತು ಮಾಡಿದ ಮುದ್ದೆಮಾಲಿನೊಂದಿಗೆ ಠಾಣೆಗೆ ಬಂದು ಜ್ಞಾಪನ ಪತ್ರ ನೀಡಿದ್ದು ಸಾರಾಂಶವೇನೆಂದರೆ, ದಿನಾಂಕ-29-11-2015 ರಂದು ಸಂಜೆ ಪಿ.ಎಸ್.ಐ (ಕಾಸು) ರವರಿಗೆ ಲಿಂಗಸ್ಗೂರು-ರಾಯಚೂರು ರಸ್ತೆಯಲ್ಲಿ ಬರುವ ಕೃಷಿ ವಿಶ್ವವಿದ್ಯಾಲಯದ ಹಿಂದೆ ಎಂ.ಆರ್.ಎಸ್.ಕಾಲೋನಿಯ ಸಾರ್ವಜನಿಕ ಸ್ಥಳದಲ್ಲಿ ಅನಧೀಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ ಅಂತಾ ಖಚಿತ ಬಾತ್ಮೀ ಬಂದ ಮೇರೆಗೆ ಪಿ.ಎಸ್.ಐ ರವರು ಸಿಬ್ಬಂದಿ ಹಾಗೂ ಪಂಚರೊಂದಿಗೆ ಹೋಗಿ ದಾಳಿ ಮಾಡಿ ಹಿಡಿದು ಆರೋಪಿತನಿಂದ ಒಟ್ಟು ರೂ.16856.54 [ 1)134 POUCHES OF OLD TAVERN WHISKY 180 ML EACH POUCH RS.58.80 TOTAL RS 7879.202)96 POUCHES OF ORIGINAL CHOICE 90 ML EACH POUCH RS.25.04 TOTAL RS.2403.843)154 PLASTIC BOTTLES OF MC XXX RUM 90 ML EACH RS. 35.45 TOTAL RS.5459.304)09 BOTTLES OF IMPERIAL BLUE 180 ML EACH RS.123.80 TOTAL RS.1114.20(SL.NO.01 TO 04 TOTAL RS.16856.54)5) NET CASH RS.200]  ವಿವಿಧ ಮದ್ಯದ ಬಾಟಲಿ ಮತ್ತು ಪೌಚ್ ಗಳನ್ನು ಹಾಗು ಮದ್ಯ ಮಾರಾಟ ಮಾಡಿದ ಹಣ ರೂ.200/- ಪಂಚರ ಸಮಕ್ಷಮ ಜಪ್ತಿ ಮಾಡಿ ಮುಂದಿನ ಕ್ರಮ ಕುರಿತು ಆರೋಪಿತರು ಮತ್ತು ಮುದ್ದೆಮಾಲು  ಹಾಗೂ ಪಂಚನಾಮೆಯೊಂದಿಗೆ ಹಾಜರು ಪಡಿಸಿದ ಮೇರೆಗೆ ಮೇಲ್ಕಂಡ  ಆರೋಪಿತರ ವಿರುದ್ದ  ¥À²ÑªÀÄ ¥Éưøï oÁuÉ gÁAiÀÄZÀÆgÀÄ ಗುನ್ನೆ ನಂ-291/2015 ಕಲಂ- 32.34 ಕೆ.ಇ ಯ್ಯಾಕ್ಟ್ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
AiÀÄÄ.r.Dgï. ¥ÀæPÀgÀtzÀ ªÀiÁ»w:-
             ಮೃತ ಬಸವರಾಜ ತಂ: ಭೀಮೇಶ ವಯ: 18ವರ್ಷ, ಜಾ; ನಾಯಕ, : ಪಿಯುಸಿ 1ನೇ ವರ್ಷದ ವಿದ್ಯಾರ್ಥಿ, ಸಾ: ಗೋನಾಳ FvÀನು ತನ್ನ ಗೆಳೆಯರೊಂದಿಗೆ ಗೋನಾಳ ಕೆನಾಲ್ ಗೆ ಹೋಗಿ ಕೆನಾಲ್ ಮುಂದಿನ ಭಾಗದಲ್ಲಿಯೇ ಈಜು ಕಲಿಯುತ್ತಿದ್ದು, ನೀರು ಹೆಚ್ಚಿಗೆ ಬಂದು 7 ಅಡಿ ನೀರಿನಲ್ಲಿ ನೀರಿನ ಸೆಳೆತಕ್ಕೆ ಕಾಲುಜಾರಿ ನೀರಿನಲ್ಲಿ ಮುಳುಗಿ, ಈಜು ಬಾರದೆ ನೀರು ಕುಡಿದು ಹುಸಿರುಗಟ್ಟಿ ಮೃತಪಟ್ಟಿದ್ದು ಇರುತ್ತದೆ ಅಂತಾ ಮುಂತಾಗಿ ನೀಡಿದ ಹೇಳಿಕೆಯ ದೂರಿನ ಮೇಲಿಂದ  UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA: 29/2015 PÀ®A: 174 ¹Dg惡 CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.
              ಮೃತ 1) £ÁUÀ¥Àà vÀA: ºÀ£ÀĪÀÄAvÀ ªÀAiÀÄ: 35 ªÀµÀð, eÁ: PÀ¨ÉâÃgï G : «±Àé«zÁå®AiÀÄzÀ°è ºÉ®àgï PÉ®¸À, ¸Á: ºÁ¼ÀªÉAPÀmÁ¥ÀÆgÀ FvÀನು ತನ್ನ ಇಬ್ಬರು ಮಕ್ಕಳೊಂದಿಗೆ ದಿನಾಂಕ: 28.11.2015 ರಂದು ಕಟಿಂಗ್ ಮಾಡಿಸಿಕೊಂಡು ಮದ್ಯಾಹ್ನ 1.30 ಗಂಟೆಗೆ ಹಾಳವೆಂಕಟಾಪೂರ ಗ್ರಾಮದ ತುಂಗಭದ್ರಾ ಬಲದಂಡೆ ಮುಖ್ಯ ಕಾಲುವೆಯಲ್ಲಿ ಪಂಪ್ ಹೌಸ್ ಹತ್ತಿರ ತನ್ನ ಚಿಕ್ಕ ಮಗ ಮಲ್ಲಿಕಾರ್ಜುನನಿಗೆ ಸ್ನಾನ ಮಾಡಿಸಿ ದಂಡೆಗೆ ಹತ್ತಿಸಿ, ನಂತರ ತನ್ನ ಮೊದಲನೇಯ ಮಗನಾದ ಆಂಜನೇಯ 12 ವರ್ಷ ಈತನಿಗೆ ಸ್ನಾನ ಮಾಡಿಸುವಾಗ ಆಂಜನೇಯನು ಕಾಲುಜಾರಿ ಕಾಲುವೆಯಲ್ಲಿ ಮುಳುಗಿದಾಗ ಆತನನ್ನು ಕಾಪಾಡಲು ಮೃತ ನಾಗಪ್ಪನು ಆತನ ಹಿಂದೆಯೇ ನೀರಿನಲ್ಲಿ ಮುಳುಗಿ ನೀರು 9 ಅಡಿ ಆಳವಿದ್ದು, ಈಜಲು ಆಗದೇ ದಡಕ್ಕೆ ಬಾರಲು ಸಾಧ್ಯವಾಗದೇ, ಹುಸಿರುಗಟ್ಟಿ, ನೀರು ಕುಡಿದು ಕೆನಾಲಿನ ನೀರಿನ ರಭಸಕ್ಕೆ ಮುಂದಕ್ಕೆ ಹೋಗಿದ್ದು, ಕೆನಾಲಿನ ನೀರನ್ನು ಕಡಿಮೆ ಮಾಡಿ ಚೆಕ್ ಮಾಡಲು ಇಂದು ದಿ: 29.11.2015 ರಂದು ರಾತ್ರಿ 1.30 ಗಂಟೆಯ ಸುಮಾರಿಗೆ ಕಲಮಲ ಸೀಮಾಂತರದ ಸದರಿ ಕೆನಾಲಿನಲ್ಲಿ ಎಡಬದಿಗೆ  ಸದರಿ ಇಬ್ಬರ ಮೃತದೇಹಗಳು ಕಂಡು ಬಂದಿದ್ದು ಇರುತ್ತದೆ ಅಂತಾ ಮುಂತಾಗಿ ನೀಡಿದ ಹೇಳಿಕೆಯ ದೂರಿನ ಮೇಲಿಂದ  UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA:30/2015 PÀ®A: 174 ¹Dg惡 ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

               ದಿನಾಂಕ 29-11-15 ರಂದು ಮದ್ಯಾಹ್ನ 12-00 ಗಂಟೆಗೆ ನಮ್ಮ ಠಾಣೆಯ ಪಿ,ಸಿ 455 ರವರು ಮೇದಕಿನಾಳ ತಾಂಡಾದಿಂದ ಲಚಮಪ್ಪ ,ಎಸ್, ರವರು ಕಳುಹಿಸಿದ ದೂರನ್ನು ತಂದು ಹಾಜರಪಡಿಸಿದ್ದು ನೋಡಲಾಗಿ ಮೃತ ಹನುಮಂತ ತಂದೆ ಕಿಶೇಪ್ಪ, ರಾಠೋಡ, 45 ವರ್ಷ, ಲಂಬಾಣಿ, ಒಕ್ಕಲುತನ   ಸಾ:ಮೇದಿಕಿನಾಳ ತಾಂಡಾ   ಈತನಿಗೆ ತಮ್ಮ ತಾಂಡಾದಲ್ಲಿ 2 ಎಕರೆ, 27 ಗುಂಟೆ ಹೊಲ ಇದ್ದು ಸದ್ರಿ ಹೊಲದಲ್ಲಿ ಬೋರವೆಲ್ ಹಾಕಿಲು ,ಪೈಪಲೈನ ಮಾಡಲು ಹಾಗೂ ಹೊಲದಲ್ಲಿ ನೀರಿನ ಟ್ಯಾಂಕ ಕಟ್ಟುವ ಸಲುವಾಗಿ ಮಸ್ಕಿಯ ಕೆನರಾ ಬ್ಯಾಂಕಿನಲ್ಲಿ 3 ಲಕ್ಷ ಸಾಲ ಮಾಡಿದ್ದು ಹಾಗೂ ಖಾಸಗಿಯಾಗಿ ಸುಮಾರು 1 ಲಕ್ಷ ಸಾಲ ಮಾಡಿದ್ದನು. ಸದ್ರಿ ಹೊಲದಲ್ಲಿ ಹತ್ತಿ ಬೆಲೆ ಹಾಕಿದ್ದೆವು ಸದ್ರಿ ಹತ್ತಿ ಬೆಳೆಯ ಪಸಲು ಸರಿಯಾಗಿ ಬರದೆ ಲಾಸಾಗಿದ್ದರಿಂದ ಸಾಲ ತೀರಿಸುವದು ಹೇಗೆ ಅಂತ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 29-11-15 ರಂದು ಬೆಳಿಗ್ಗೆ 06-00 ಗಂಟೆಯ ಸುಮಾರಿಗೆ ತನ್ನ ಜನತಾ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಇರುತ್ತದೆ ಅಂತಾ ಮೃತನ ಹೆಂಡತಿ ಭದ್ರಮ್ಮಳು ನೀಡಿದ ದೂರಿನ ಸಾರಾಂಶದ ಮೆಲಿಂದ ªÀÄ¹Ì ಠಾಣಾ ಯು,ಡಿ,ಆರ್ ನಂ 09/15 ಕಲಂ 174 ಸಿ,ಆರ್,ಪಿ,ಸಿ ಪ್ರಕಾರ ಕ್ರಮ ಜರುಗಿಸಿದ್ದು ಇರುತ್ತದೆ.  
           ದಿ|| 29-11-15 ರಂದು ಮುಂಜಾನೆ 06-30 ಗಂಟೆ ಸಮಯಕ್ಕೆ ತನ್ನ ಹೊಲವನ್ನು ತಮ್ಮ ಗ್ರಾಮದ ಜಂಬಣ್ಣ ತಂದೆ ತಾಯಪ್ಪ ಈತನಿಗೆ ಲೀಜಿಗೆ ಕೊಡಬೇಕೆಂದು ಅತನಿಗೆ ತನ್ನ ಹೊಲವನ್ನು ತೊರಿಸಲು ಹೊರಟಾಗ ರೈಲ್ವೆ ಗೇಟದಾಟಿ ಪೂಜಾರಿ ಹುಸೇನಪ್ಪ ಇವರ ಹೊಲದ ಹತ್ತಿರ ತನಗೆ ಗಂಟಲು ಹಿಡಿದಂತಾಗಿ ಚಕ್ಕರ ಬರುತ್ತಿದೆ ಅಂತಾ ತಿಳಿಸಿದ್ದು ನಂತರ ಅತನಿಗೆ  ಮಾತನಾಡಿಸಿದರೆ ಮಾತನಾಡದೆ ಇದ್ದುದರಿಂದ ಅತನಿಗೆ ಇಲಾಜು ಕುರಿತು ರಿಮ್ಸ್ ಬೋಧಕ ಆಸ್ಪತ್ರೆಗೆ ಕರೆತಂದಾಗ ವೈಧ್ಯಾಧಿಕಾರಿಗಳು ಅತನಿಗೆ ಪರೀಕ್ಷಿಸಿ ಮೃತ ಪಟ್ಟಿರುತ್ತಾನೆ ಅಂತಾ ತಿಳಿಸಿದ್ದು ಮತ್ತು ಫಿರ್ಯಾದಿ ²æêÀiÁw gÁzsÀªÀÄä UÀAqÀ §¸ÀªÀgÁeï ªÀAiÀiÁ|| 30 ªÀµÀð, eÁw|| F½UÉÃgÀ G|| ºÉÆ®-ªÀÄ£É PÉ®¸À ¸Á|| CgÀ¹PÉÃgÁ FPÉAiÀÄÄ ತನ್ನ ಫಿರ್ಯಾದಿಯಲ್ಲಿ ತನ್ನ ಗಂಡನ ಸಾವಿನಲ್ಲಿ ಸಂಶಯ ಕಂಡು ಬರುತ್ತದೆ, ಅಂತಾ ತಿಳಿಸಿದ್ದರಿಂದ AiÀiÁ¥À®¢¤ß ¥ÉưøÀ oÁuÉAiÀÄÄ.r.Dgï. £ÀA:  19/2015ಕಲಂ.174 [ಸಿ] ಸಿ.ಆರ್.ಪಿ.ಸಿ. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.                                   
ªÀÄgÀuÁAwPÀ ºÀ¯Éè ¥ÀæPÀgÀtzÀ ªÀiÁ»w:-
               ಫಿರ್ಯಾದಿ ಅಯ್ಯಪ್ಪ ತಂದೆ ಗರ್ಜಪ್ಪ, ವಯಾ: 55 ವರ್ಷ, ಜಾ:ಕುರುಬರ, :ಒಕ್ಕಲುತನ, ಸಾ:ಸಿಂಗಾಪೂರು ತಾ:ಸಿಂಧನೂರು FvÀ£À ಮಗಳಾದ ಲಕ್ಷ್ಮಿ ಈಕೆಯ ಗಂಡನಾದ ಆರೋಪಿ ನನ್ನೆಪ್ಪ ತಂದೆ ಮರಿಯಪ್ಪ, ಜಾ: ಕುರುಬರ, : ಒಕ್ಕಲುತನ ಸಾ: ಸಿಂಗಾಪೂರು ತಾ:ಸಿಂಧನೂರು FvÀ£ÀÄ  ಮದುವೆಯ ನಂತರದಲ್ಲಿ ಕುಡಿಯುವ ಚಟಕ್ಕೆ ಬಿದ್ದು ಸಂಸಾರಕ್ಕೆ ತಂದು ಹಾಕದೇ ನಿರ್ಲಕ್ಷ ಮಾಡಿ ವಿನಾಕಾರಣ ಅನುಮಾನ ಮಾಡುತ್ತಾ ಹೊಡೆಬಡೆ ಮಾಡುತ್ತಾ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿ ಕಿರುಕುಳ ಕೊಡುತ್ತಾ ಬಂದಿದ್ದರಿಂದ ಲಕ್ಷ್ಮಿಯು ನನ್ನೆಪ್ಪನ ವಿರುದ್ದ ಕೇಸು ಮಾಡಿಸಿದ್ದರಿಂದ ಆರೋಪಿತನು ತನ್ನ ಹೆಂಡತಿಗೆ ಕೇಸು ವಾಪಸ್ ತೆಗೆದುಕೊಳ್ಳಲು ಒತ್ತಾಯ ಮಾಡಿದ್ದು, ಲಕ್ಷ್ಮಿಯು ಕೇಸು ವಾಪಸ್ ತೆಗೆದುಕೊಳ್ಳೋದಿಲ್ಲ ಅಂತಾ ಹೇಳಿದ್ದರಿಂದ ಅದೇ ಸಿಟ್ಟು ಇಟ್ಟುಕೊಂಡು ಆರೋಪಿತನು ದಿನಾಂಕ 29-11-2015 ರಂದು ರಾತ್ರಿ 10-30 ಗಂಟೆ ಸುಮಾರಿಗೆ ಫಿರ್ಯಾದಿಯ ಮಗಳು ಲಕ್ಷ್ಮಿಯು ತನ್ನ ಮನೆಯ ಮುಂದೆ ಇದ್ದಾಗ ಅದೇ ಸಮಯಕ್ಕೆ ಆರೋಪಿತನು ತನ್ನ ಕೈಯಲ್ಲಿ ಬಂಡಿ ಗೂಟವನ್ನು ಹಿಡಿದುಕೊಂಡು ಬಂದು ಲಕ್ಷ್ಮಿಗೆ ಎಲೇ ಸೂಳೇ ಯಾವನ ಮನೆಗೆ ಮಲಗಲು ಹೋಗಿದ್ದೀ, ಕೇಸು ವಾಪಸ್ ತೋಗೋ ಅಂತಾ ಹೇಳಿದರೂ ಕೇಳುತ್ತಿಲ್ಲಾ ಎಷ್ಟು ಸೊಕ್ಕು ನಿನಗೆ ಇವತ್ತು ನಿನ್ನ ಮುಗಿಸಿಯೇ ಬಿಡುತ್ತೇನೆ ಅಂತಾ ಕೊಲೆ ಮಾಡುವ ಉದ್ದೇಶದಿಂದ ಬಂಡಿ ಗೂಟ ದಿಂದ ಲಕ್ಷ್ಮಿಯ ತಲೆಗೆ ಮತ್ತು ಹಣೆಗೆ ಮತ್ತು ಎಡಗಾಲಿನ ಮೊಣಕಾಲಿಗೆ ಬಲವಾಗಿ ಹೊಡೆದು ಕೊಲೆ ಮಾಡಲು ಪ್ರಯತ್ನಿಸಿದ್ದು ಇರುತ್ತದೆ ಅಂತಾ ಫಿರ್ಯಾದಿ ಹೇಳಿಕೆ ಮೇಲಿಂದ  ಸಿಂಧನೂರು ಗ್ರಾಮೀಣ ಠಾಣೆ ಗುನ್ನೆ ನಂ. 326/2015 ಕಲಂ 498 (), 504, 307 ಐಪಿಸಿ ರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  .  
       gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 30.11.2015 gÀAzÀÄ 126 ¥ÀææPÀgÀtUÀ¼À£ÀÄß ¥ÀvÉÛ ªÀiÁr 21,900/- gÀÆ. .UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.