Thought for the day

One of the toughest things in life is to make things simple:

6 Sept 2019

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w: 

¥Éưøï zÁ½ ¥ÀæPÀgÀtzÀ ªÀiÁ»w:-
 ದಿನಾಂಕ: 05.09.2019 ರಂದು 17-00 ಗಂಟೆಗೆ  ನಾನು ಠಾಣೆಯಲ್ಲಿರುವಾಗ ಗಂಜ್ ವೃತ್ತದ ಬಸವಣ್ಣ ಮೂರ್ತಿ  ಹತ್ತಿರ ಇರುವ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನಡೆದಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಕ.ರಾ.ಪೊ.ವತಿಯಿಂದ ಸೈಯ್ಯದ್ ವಲಿ ಎ.ಎಸ್.ಐ.ಮಾರ್ಕೆಟಯಾರ್ಡ ಪೊಲೀಸ ಠಾಣೆ, ರಾಯಚೂರು ಮತ್ತು ಪಂಚರಾದ 1]  ನಾಗಪ್ಪ 2] ಶ್ರೀನಿವಾಸ ಹಾಗು ಸಿಬ್ಬಂದಿಯವರಾದ 1] ಗಂಗಪ್ಪ ಹೆಚ್.ಸಿ 58,  2] ಅಮರೇಶ ಹೆಚ್.ಸಿ. 125, 3] ಜಮೀರುದ್ದೀನ್ ಹೆಚ್.ಸಿ.126 ರವರೊಂದಿಗೆ 18-15 ಗಂಟೆಗೆ ದಾಳಿ ಮಾಡಿ ಮಟ್ಕಾ ಜೂಜಾಟದಲ್ಲಿ ತೊಡಿಗಿದ್ದ ಅನೀಲ್ ಕುಮಾರ ತಂದೆ ಭೀಮರಾಯ ಈತನ ಮೇಲೆ ದಾಳಿ ಮಾಡಿ ಸದರಿಯವನ್ನು ಹಿಡಿದು ಅಂಗ ಜಡ್ತಿ ಮಾಡಲಾಗಿ ಸದರಿಯವ ವಶದಿಂದ ಒಟ್ಟು ನಗದು ಹಣ 1930/ ರೂ ಮತ್ತು 1 ಮಟ್ಕಾಚೀಟಿ, ಒಂದು ಬಾಲ್ ಪೆನ್ನು ಜಪ್ತಿ ಮಾಡಿಕೊಂಡಿದ್ದು ನಂತರ  ಆರೋಪಿತನನ್ನು ಮತ್ತು ಮುದ್ದೆಮಾಲನ್ನು ಮುಂದಿನ ಕಾನೂನು ಕ್ರಮ ಕುರಿತು ವಶಕ್ಕೆ ತೆಗೆದುಕೊಂಡು 18-15 ಗಂಟೆಯಿಂದ 19-15 ಗಂಟೆಯವರೆಗೆ ಪಂಚನಾಮೆಯನ್ನು ಪೂರೈಸಿಕೊಂಡು 20-00 ಗಂಟೆಗೆ ವಾಪಸ್ ಠಾಣೆಗೆ ಬಂದು ಕರಾಪೊಪರವಾಗಿ ಸ್ವ ವರದಿಯ ಮೇಲಿಂದ ಠಾಣಾ ಎನ್.ಸಿ.ನಂ.28/2019 ಪ್ರಕಾರ ದಾಖಲಿಸಿಕೊಂಡಿದ್ದು ಸದರಿ ಪ್ರಕರಣವು ಅಸಂಜ್ಞೆಯ ಪ್ರಕರಣವಾಗಿದ್ದರಿಂದ ಇಂದು ದಿನಾಂಕ: 05.09.2019 ರಂದು 2030 ಗಂಟೆಗೆ ಮಾನ್ಯ ನ್ಯಾಯಾಲಯದಿಂದ ಅನುಮತಿಯನ್ನು ಪಡೆದುಕೊಂಡು ಮಾರ್ಕೆಟಯಾರ್ಡ ಪೊಲೀಸ್ ಠಾಣಾ ಗುನ್ನೆನಂ.64/2019 ಕಲಂ.78(3) ಕೆ.ಪಿ.ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ದಿನಾಂಕ 06-09-2019 ರಂದು ಬೆಳಿಗ್ಗೆ 7.30 ಗಂಟೆ ಸುಮಾರಿಗೆ gÀªÉÄñÀ vÁ¬Ä ºÀ£ÀĪÀĪÀé §dÓ®gï ªÀAiÀĸÀÄì:20 ªÀµÀð eÁ: ºÀjd£À G: PÀÆ°PÉ®¸À ¸Á: ªÉAPÀmÁæAiÀÄ£À¥ÉÃmÉ ºÀjd£ÀªÁqÀ ªÀÄÄzÀUÀ¯ï ಆರೋಪಿತನು ಮುದಗಲ್ ಪಟ್ಟಣದ ಬಸ್ ನಿಲ್ದಾಣ ಮುಂದೆ ಕಾಂಪೌಂಡ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮದ್ಯ ಮಾರಾಟ ಮಾಡುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ದೂರುದಾರಾರು  PÀ.gÁ.¥ÉÆ ªÀw¬ÄAzÀ zÉÆqÀØ¥Àà eÉ ¦.J¸ï.L ªÀÄÄzÀUÀ¯ï oÁuÉ ತಮ್ಮ ಸಿಬ್ಬಂದಿಯವರಾದ ಪಿ.ಸಿ-283, 140 & ಪಿ.ಸಿ-592 ರವರನ್ನು & ಪಂಚರನ್ನು ಕರೆದುಕೊಂಡು ಹೋಗಿ ಪಂಚರ ಸಮಕ್ಷಮ & ಸಿಬ್ಬಂದಿಯವರ ಸಹಾಯದಿಂದ ದಾಳಿ ಮಾಡಿ ಆರೋಪಿತನನ್ನು ಹಿಡಿಯಲಾಗಿ ಆರೋಪಿತನ ಮುಂದೆ ಇದ್ದ ಮದ್ಯವನ್ನು ಫರಿಶೀಲಿಸಿ ನೋಡಲಾಗಿ  01) 157 ಓರಿಜನಲ್ ಚಾಯ್ಸ 90 ಎಮ್.ಎಲ್. ಪೌಚ ಇದ್ದು ಒಂದರ ಬೆಲೆ 32.32/- ಹೀಗೆ ಒಟು 157 ಪೌಚಗಳ ಬೆಲೆ ರೂ 5074/-  ಆಗುತ್ತದೆ. 02) 57 ಯು.ಎಸ್. ವಿಸ್ಕಿ ಬಾಟಲ್ 90 ಎಮ್.ಎಲ್ ಬಾಟಲ್ ಇದ್ದು ಒಂದರ ಬೆಲೆ 30.32/- ಹೀಗೆ ಒಟ್ಟು 57 ಬಾಟಲಗಳ ಬೆಲೆ ರೂ. 1842/ ರೂ ಆಗುತ್ತದೆ. ( ಒಟ್ಟು ಮದ್ಯವು 19.26 ಲೀಟರನಷ್ಟು ಇದೆ) ಹೀಗೆ ಮೇಲ್ಕಂಡ ಒಟ್ಟು ಮದ್ಯದ ಬೆಲೆ ರೂ 6912/- ರೂ ಬೆಲೆ ಬಾಳುವ ಮದ್ಯವನ್ನು ಹಾಗೂ ಆರೋಪಿತನ ಅಂಗಶೋದನೆ ಮಾಡಲಾಗಿ ಆತನಲ್ಲಿ ಮದ್ಯ ಮಾರಾಟ ಮಾಡಿದ ಹಣ ರೂ 770/- ಸಿಕ್ಕಿದ್ದು ಇರುತ್ತದೆ. ಮೇಲ್ಕಂಡ ಮದ್ಯವನ್ನು ಹಾಗೂ ಮದ್ಯ ಮಾರಾಟ ಮಾಡಿದ ಹಣವನ್ನು ಜಪ್ತಿ ಮಾಡಿಕೊಂಡು ಠಾಣೆಗೆ ಬಂದು ಪಂಚನಾಮೆಯೊಂದಿಗೆ ವರದಿ, ಮುದ್ದೆಮಾಲು & ಆರೋಪಿತನನ್ನು  ಕೊಟ್ಟು ಆರೋಪಿತನ ಮೇಲೆ ಕಾನೂನು ಕ್ರಮ ಜರುಗಿಸಲು ಆದೇಶಿಸಿದ ಮೇರೆಗೆ ಪಂಚನಾಮೆ ಸಾರಾಂಶದ ಮೇಲಿಂದ     ªÀÄÄzÀUÀ¯ï ¥Éưøï oÁuÉ   C¥ÀgÁzsÀ ¸ÀASÉå  107/2019 PÀ®A. 32, 34 PÉ.E.PÁAiÉÄÝ. ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

D£ÀAzÀPÀĪÀiÁgï eÉÊ£ï vÀAzÉ GvÀÛªÀÄZÀAzï eÉÊ£ï ªÀAiÀÄ: 27 ªÀµÀð, eÁ-eÉÊ£ï (ªÀiÁgÀªÁr), G-ªÁå¥ÁgÀ, ¸Á-ªÀÄ£É £ÀA 2-5-169 ±ÁAwPÁ¯ÉÆä CAzÉÆæäT¯Áè vÁgÀ£ÁxÀgÉÆÃqï gÁAiÀÄZÀÆgÀÄ ಫಿರ್ಯಾದಿ ದಾರನು ದಿನಾಂಕ: 29.05.2019 ರಂದು ಪೂಜಾ ಜೈನ್ ಇವರನ್ನು ಸಂಪ್ರದಾಯದಂತೆ ಮದುವೆಯಾಗಿದ್ದು ಮದುವೆಯಾದಾಗಿನಿಂದ ಫಿರ್ಯಾದಿ ದಾರನ ಮನೆಯಲ್ಲಿ ಮನೆಗೆಲಸ ಮಾಡಿಕೊಂಡು ವಾಸವಾಗಿದ್ದು ದಿನಾಂಕ: 04.09.2019 ರಂದು 13.45 ಗಂಟೆಗೆ ಪೂಜಾ ಜೈನ್ ಈಕೆಯು ಬ್ಯುಟಿ ಪಾರ್ಲರ್ ಗೆ ಓಗಿ ಬರುತ್ತೇನೆ ಎಂದು ಹೇಳಿ ಮನೆಯಿಂದ ಹೊರಗಡೆ ಹೋಗಿ ವಾಪಸ್ ಮನೆಗೆ ಬಾರದೇ ಕಾಣೆಯಾಗಿರುತ್ತಾಳೆ ಅಂತಾ ಇದ್ದ ದೂರಿನ ಸಾರಾಂಶದ ಮೇಲಿಂದ ಮಹಿಳಾ ಪೊಲೀಸ್ ಠಾಣೆ ಗುನ್ನೆ ನಂ 122/2019 ಕಲಂ ಮಹಿಳಾ ಕಾಣೆ ಅಡಿಯಲ್ಲಿ ಪ್ರಕರಣ ದಾಖಲಿಸಿರುತ್ತೇನೆ.