Thought for the day

One of the toughest things in life is to make things simple:

17 Mar 2019

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಮಟಕಾ ಜೂಜಾಟ ಪ್ರಕರಣದ ಮಾಹಿತಿ.
ದಿನಾಂಕ  16/03/2019 ರಂದು ಮದ್ಯಾಹ್ನ 12-15 ಗಂಟೆಗೆ ಸಿಪಿಐ ಲಿಂಗಸುಗೂರ ರವರಿಗೆ ಮಟಕಾ ಜೂಜಾಟ ನಡೆಯುತ್ತಿದೆ ಅಂತಾ ಮಾಹಿತಿ ಬಂದ ಮೇರೆಗೆ ಡಿ.ಎಸ್.ಪಿ ವರ ಮಾರ್ಗದರ್ಶನದಲ್ಲಿ  ಸಿಪಿಐ ರವರು ಪಂಚರನ್ನು ಬರಮಾಡಿಕೊಂಡು ಸಿಬ್ಬಂದಿಯವರೊಂದಿಗೆ ಪಂಚರ ಸಂಗಡ ಮದ್ಯಾಹ್ನ 1-00 ಗಂಟೆಗೆ ಹೋಗಿ ಚಿತಾಪೂರ ಗ್ರಾಮದ ಮಹಾಲಿಂಗಪ್ಪನ ಪಾನಶಾಪ ಮುಂದೆ ಮೇಲೆ ನಮೂದಿಸಿದ ಆರೋಪಿ ºÀÄ®UÀ¥Àà vÀAzÉ gÁªÀÄ¥Àà PÀ¨ÉâÃgÀ ªÀAiÀiÁ: 35ªÀµÀð, eÁ: CA©UÉÃgÀ G: SÁ¸ÀV ¨ÁåAQ£À°è PÉ®¸À ¸Á: avÁ¥ÀÄgÀ vÁ: °AUÀ¸ÀÆUÀÆgÀÄ ಈತನನ್ನು ಮಟಕಾ ಜೂಜಾಟದಲ್ಲಿ ತೊಡಗಿ, ಮಟಕಾ ಚೀಟಿ ಬರೆದು ಕೊಡುತ್ತಾ ದುಡ್ಡು ತೆಗೆದುಕೊಳ್ಳುತ್ತಿರುವದನ್ನು ನೋಡಿ ದಾಳಿಮಾಡಿ ಹಿಡಿದು ಆರೋಪಿತನಿಂದ ನಗದು ಹಣ 3200/- ರೂ.ಹಾಗೂ  ಒಂದು ಮಟಕಾ ನಂಬರ ಬರೆದ ಪಟ್ಟಿ, ಹಾಗೂ ಒಂದು ಬಾಲ್ ಪೆನ್ ಹಾಗೂ ಒಂದು ಮೊಬೈಲ್ ಪೋನ್ 500/-ರೂ.ಗಳನ್ನು ವಶಪಡಿಸಿಕೊಂಡು ಇದ್ದು, ತಾನು ಬರೆದ ಮಟಕಾ ಪಟ್ಟಿಯನ್ನು ಯಾರಿಗೆ ಕೊಡುತ್ತಿಯಾ ಅಂತಾ ಕೇಳಿದಾಗ ಆತನು ತಾನೇ ಇಟ್ಟುಕೊಳ್ಳುವುದಾಗಿ ತಿಳಿಸಿದ್ದು ಇರುತ್ತದೆ. ಪ್ರಕರಣವು ಅಸಂಜ್ಞೆಯ ಇದ್ದುದ್ದರಿಂದ ಪ್ರಕರಣ ದಾಖಲು ಮಾಡಲು ಮಾನ್ಯ ನ್ಯಾಯಾಲಯದ ಅನುಮತಿಯನ್ನು ಪಡೆದು ಈ ದಿನ ಸಂಜೆ 5-00 ಗಂಟೆಗೆ ಸದರಿ ದಾಳಿ ಪಂಚನಾಮೆ ವರದಿ ಮೇಲಿಂದ ಆರೋಪಿತನ ವಿರುದ್ದ ಲಿಂಗಸುಗೂರು ಪೊಲಿಸ್ ಠಾಣೆ ಗುನ್ನೆ ನಂಬರ 61/2019 PÀ®A 78(3) PÉ.¦ DåPïÖ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಕೆ ಕೈಗೊಂಡಿರುತ್ತಾರೆ.

ದಿನಾಂಕ 15-03-2019 ರಂದು ರಾತ್ರಿ 7.15  ಗಂಟೆಗೆ ಆರೋಪಿತನು ಕೆ ಮರಿಯಮ್ಮನಹಳ್ಳಿ ಗ್ರಾಮದ ಚರ್ಚ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಒಂದು ರೂಪಾಯಿಗೆ 80/- ರೂಪಾಯಿ ಕೊಡುತ್ತೇನೆ ಅಂತಾ ಹೇಳಿ ಜನರಿಂದ ಹಣ ಪಡೆದುಕೊಂಡು ಮಟಕಾ ಜೂಜಾಟ ನಡೆಸುತ್ತಿದ್ದಾಗ ಪಿ.ಎಸ್.ಐ ಮತ್ತು ಸಿಬ್ಬಂದಿಯವರಾದ ಪಿ.ಸಿ-  214, 283, 140, 592  ರವರ ಸಹಾಯದಿಂದ ಮತ್ತು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಹಿಡಿದು ಆರೋಪಿ PÀĪÀiÁgÀ vÀAzÉ eÁ¤Ã¸ï ¥É£ÀßUÉÆAqÀ ªÀAiÀĸÀÄì:38 ªÀµÀð eÁ: PÉÆgÀ¸ÀgÀ G: PÀÆ°PÉ®¸À ¸Á: PÉ ªÀÄjAiÀĪÀÄä£ÀºÀ½î UÁæªÀÄ ಈತನಿಂದ ಮಟಕಾ ಜೂಜಾಟದ ನಗದು ಹಣ 1250/-, ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ಜಪ್ತಿ ಮಾಡಿಕೊಂಡಿದ್ದು  ಜಪ್ತಿ ಮಾಡಿಕೊಂಡು ಮಟಕಾ ಜೂಜಾಟದ ದಾಳಿ ಪಂಚನಾಮೆ ಮಾಡಿಕೊಂಡು & ಮಟಕಾ ಪಟ್ಟಿಯನ್ನು ಯಾರಿಗೆ ಕೊಡುತ್ತೀ ಅಂತಾ ಕೇಳಿದಾಗ ಎ-2 ಗಾಳೆಪ್ಪ ಸಾ: ಇಲಕಲ್ ಇವರಿಗೆ ಕೊಡುವುದಾಗಿ ಹೇಳಿದ್ದು ಇರುತ್ತದೆ. ಸದರಿ ಆರೋಪಿತರ ಮೇಲೆ ಕಾನೂನು ಕ್ರಮ ಜರುಗಿಸುವ ಕುರಿತು  ರಾತ್ರಿ 8.45 ಗಂಟೆಗೆ ಠಾಣೆಗೆ ಬಂದು ವರದಿ, ದಾಳಿ ಪಂಚನಾಮೆ ಮತ್ತು ಮುದ್ದೆಮಾಲನ್ನು ಮತ್ತು ಆರೋಪಿ ನಂ. 01 ನೇದ್ದವನನ್ನು ಕೊಟ್ಟು ಮುಂದಿನ ಕ್ರಮ ಜರುಗಿಸಲ ಆದೇಶಿಸಿದ ಮೇರೆಗೆ ಪಂಚನಾಮೆ ಸಾರಾಂಶದ ಮೇಲಿಂದ  ಆರೋಪಿತರ ಮೇಲೆ ಅಂಸಂಜ್ಞೆಯ ಪ್ರಕರಣ ವಾಗುತ್ತಿದ್ದರಿಂದ ಸದರಿಯವರ ಮೇಲೆ ಪ್ರಕರಣ ದಾಖಲಿಸಲು ಮಾನ್ಯ ನ್ಯಾಯಾಲಯಕ್ಕೆ ಯಾದಿ ಬರೆದುಕೊಂಡಿದ್ದು ಮಾನ್ಯ ನ್ಯಾಯಾಲಯದಿಂದ ಪ್ರಕರಣ ದಾಖಲಿಸಿಲು ಅನುಮತಿ ನೀಡಿದ್ದು ಅದನ್ನು ಇಂದು ದಿನಾಂಕ:16.03.2019 ರಂದು ಬೆಳಿಗ್ಗೆ 07.15 ಗಂಟೆಗೆ ನ್ಯಾಯಾಲಯ ಸಿಬ್ಬಂದಿ ತಂದು ಕೊಟ್ಟಿದ್ದರಿಂದ ಪಂಚನಾಮೆ ಸಾರಾಂಶದ ಮೇಲಿಂದ ಮುದಗಲ್ ಪೊಲೀಸ್ ಠಾಣಾ ಗುನ್ನೆ ನಂಬರ ಸಂಖ್ಯೆ 24/2019 ಕಲಂ.78 (3) ಕೆ.ಪಿ ಕಾಯ್ದೆ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ಇಸ್ತೇಟ್ ಜೂಜಾಟ ಪ್ರಕರಣದ ಮಾಹಿತಿ.
ದಿನಾಂಕ : 16-03-2019 ರಂದು 12-00 ಪಿ.ಎಂ ಸುಮಾರು ಉಮಲೂಟಿ ಗ್ರಾಮದ ಬುಕ್ಕನಹಟ್ಟಿ ಕ್ರಾಸನ ರಸ್ತೆಯ ಪಕ್ಕದ ಒಂದು ಮರದ ಕೆಳಗೆ  ಸಾರ್ವಜನಿಕ ಸ್ಥಳದಲ್ಲಿ ಜನರು ದುಂಡಾಗಿ ಕುಳಿತುಕೊಂಡು ಕಣದಲ್ಲಿ ಹಣವನ್ನು ಪಣಕ್ಕೆ ಹಚ್ಚಿ ಅಂದರ್ ಬಾಹರ ಎಂಬ ನಸೀಬಿನ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ ಬಗ್ಗೆ  ಪಿ.ಎಸ್. ರವರುಖಚಿತ ಭಾತ್ಮಿ ಪಡೆದು, ಡಿ.ಎಸ್.ಪಿ ಹಾಗೂ ಸಿಪಿಐ ಸಿಂಧನೂರು ರವರ ಮಾರ್ಗದರ್ಶನದಲ್ಲಿ ಪಿ.ಎಸ್. ಹಾಗೂ ಸಿಬ್ಬಂದಿಯವರಾದ ಪಿಸಿ-679, 472, 95 ರವರ ಸಹಕಾರದೊಂದಿಗೆ ಮತ್ತು ಇಬ್ಬರು ಪಂಚರೊಂದಿಗೆ ಭಾತ್ಮಿ ಸ್ಥಳಕ್ಕೆ ಹೋಗಿ ಕ್ಕೆ ದಾಳಿ ಮಾಡಿ ಭೀಮನಗೌಡ ತಂದೆ ಹನುಮನಗೌಡ, ಮಾ.ಪಾಟೀಲ, ವಯ-40, ಜಾ: ಲಿಂಗಾಯತ, ಉ:ಒಕ್ಕಲುತನ, ಸಾ: ಕಳಮಳ್ಳಿ ತಾ:ಕುಷ್ಟಗಿ ಹಾಗೂ ಇತೆ 5 ಜನ ಆರೋಪಿತರನ್ನು ವಶಕ್ಕೆ ತೆಗೆದುಕೊಂಡಿದ್ದು, ಉಳಿದ 2ಜನ ಆರೋಪಿತರು ಓಡಿ ಹೋಗಿದ್ದು, ವಶಕ್ಕೆ ತೆಗೆದುಕೊಂಡು ಆರೋಪಿತರ  ವಶದಲ್ಲಿದ್ದ ಮತ್ತು ಕಣದಲ್ಲಿದ್ದ ಒಟ್ಟು ನಗದು ಹಣ ರೂ. 1460 ಹಾಗೂ 52 ಇಸ್ಪೀಟ್ ಎಲೆಗಳನ್ನು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡು ಆರೋಪಿತರೊಂದಿಗೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ದಾಳಿ ಪಂಚನಾಮೆಯ ವಿವರವಾದ ವರದಿಯನ್ನು ನೀಡಿದ್ದನ್ನು ಸ್ವೀಕೃತ ಮಾಡಿಕೊಂಡು ಸದರಿ ಅಪರಾಧವು ಅಸಂಜ್ಞೆಯ ಅಪರಾಧವಾಗುತ್ತಿದ್ದರಿಂದ ಠಾಣಾ NCR ನಂ. 14/2019 ಪ್ರಕಾರ ದಾಖಲು ಮಾಡಿಕೊಂಡು, ಸದರಿ ವರದಿಯ ಸಾರಾಂಶದನ್ವಯ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲು ಅನುಮತಿ ಕೋರಿ  ಮಾನ್ಯ ನ್ಯಾಯಾಲಯಕ್ಕೆ ಪತ್ರ ಬರೆದುಕೊಂಡಿದ್ದು, ಇಂದು ಸಂಜೆ  ನ್ಯಾಯಾಲಯದಿಂದ ಅನುಮತಿ ಬಂದ ನಂತರ 7-15 ಪಿ.ಎಂ ಕ್ಕೆ ಸದರಿ ಇಸ್ಪೀಟ್ ಜೂಜಾಟದ ದಾಳಿ ಪಂಚನಾಮೆ ವರದಿಯ ಸಾರಾಂಶದಂತೆ ತುರುವಿಹಾಳ ಪೊಲೀಸ್ ಠಾಣೆ ಗುನ್ನೆ ನಂ. 45/2019 ಕಲಂ 87 ಕೆಪಿ ಯಾಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.

ದಿನಾಂಕ 15-03-2019 ರಂದು ರಾತ್ರಿ 7.15  ಗಂಟೆಗೆ ಆರೋಪಿತನು ಕೆ ಮರಿಯಮ್ಮನಹಳ್ಳಿ ಗ್ರಾಮದ ಚರ್ಚ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಒಂದು ರೂಪಾಯಿಗೆ 80/- ರೂಪಾಯಿ ಕೊಡುತ್ತೇನೆ ಅಂತಾ ಹೇಳಿ ಜನರಿಂದ ಹಣ ಪಡೆದುಕೊಂಡು ಮಟಕಾ ಜೂಜಾಟ ನಡೆಸುತ್ತಿದ್ದಾಗ ಪಿ.ಎಸ್.ಐ ಮತ್ತು ಸಿಬ್ಬಂದಿಯವರಾದ ಪಿ.ಸಿ-  214, 283, 140, 592  ರವರ ಸಹಾಯದಿಂದ ಮತ್ತು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಹಿಡಿದು ಆರೋಪಿತನಿಂದ ಮಟಕಾ ಜೂಜಾಟದ ನಗದು ಹಣ 1250/-, ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ಜಪ್ತಿ ಮಾಡಿಕೊಂಡಿದ್ದು  ಜಪ್ತಿ ಮಾಡಿಕೊಂಡು ಮಟಕಾ ಜೂಜಾಟದ ದಾಳಿ ಪಂಚನಾಮೆ ಮಾಡಿಕೊಂಡು & ಮಟಕಾ ಪಟ್ಟಿಯನ್ನು ಯಾರಿಗೆ ಕೊಡುತ್ತೀ ಅಂತಾ ಕೇಳಿದಾಗ ಎ-2 ಗಾಳೆಪ್ಪ ಸಾ: ಇಲಕಲ್ ಇವರಿಗೆ ಕೊಡುವುದಾಗಿ ಹೇಳಿದ್ದು ಇರುತ್ತದೆ. ಸದರಿ ಆರೋಪಿತರ ಮೇಲೆ ಕಾನೂನು ಕ್ರಮ ಜರುಗಿಸುವ ಕುರಿತು  ರಾತ್ರಿ 8.45 ಗಂಟೆಗೆ ಠಾಣೆಗೆ ಬಂದು ವರದಿ, ದಾಳಿ ಪಂಚನಾಮೆ ಮತ್ತು ಮುದ್ದೆಮಾಲನ್ನು ಮತ್ತು ಆರೋಪಿ ನಂ. 01 PÀĪÀiÁgÀ vÀAzÉ eÁ¤Ã¸ï ¥É£ÀßUÉÆAqÀ ªÀAiÀĸÀÄì:38 ªÀµÀð eÁ: PÉÆgÀ¸ÀgÀ G: PÀÆ°PÉ®¸À ¸Á: PÉ ªÀÄjAiÀĪÀÄä£ÀºÀ½î UÁæªÀÄ ನೇದ್ದವನನ್ನು ಕೊಟ್ಟು ಮುಂದಿನ ಕ್ರಮ ಜರುಗಿಸಲ ಆದೇಶಿಸಿದ ಮೇರೆಗೆ ಪಂಚನಾಮೆ ಸಾರಾಂಶದ ಮೇಲಿಂದ  ಆರೋಪಿತರ ಮೇಲೆ ಅಂಸಂಜ್ಞೆಯ ಪ್ರಕರಣ ವಾಗುತ್ತಿದ್ದರಿಂದ ಸದರಿಯವರ ಮೇಲೆ ಪ್ರಕರಣ ದಾಖಲಿಸಲು ಮಾನ್ಯ ನ್ಯಾಯಾಲಯಕ್ಕೆ ಯಾದಿ ಬರೆದುಕೊಂಡಿದ್ದು ಮಾನ್ಯ ನ್ಯಾಯಾಲಯದಿಂದ ಪ್ರಕರಣ ದಾಖಲಿಸಿಲು ಅನುಮತಿ ನೀಡಿದ್ದು ಅದನ್ನು ಇಂದು ದಿನಾಂಕ:16.03.2019 ರಂದು ಬೆಳಿಗ್ಗೆ 07.15 ಗಂಟೆಗೆ ನ್ಯಾಯಾಲಯ ಸಿಬ್ಬಂದಿ ತಂದು ಕೊಟ್ಟಿದ್ದರಿಂದ ಪಂಚನಾಮೆ ಸಾರಾಂಶದ ಮೇಲಿಂದ ಮುದಗಲ್ ಪೊಲೀಸ್ ಠಾಣೆ ಗುನ್ನೆ ನಂಬರ ಸಂಖ್ಯೆ 24/2019 ಕಲಂ.78 (3) ಕೆ.ಪಿ ಕಾಯ್ದೆ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ಮರಳು ಕಳುವಿನ ಪ್ರಕರಣದ ಮಾಹಿತಿ.
ದಿನಾಂಕ: 17-03-2019 ರಂದು ಅಕ್ರಮವಾಗಿ ಕಳ್ಳತನದಿಂದ  ಹಿರೇರಾಯಕುಂಪಿ ಸಿಮಾಂತರದ ಕೃಷ್ಣ ನದಿಯ ದಡದಿಂದ ಮರಳನ್ನು ತುಂಬಿಕೊಂಡು ಗಬ್ಬೂರು ಗ್ರಾಮದ ಖಾನಾಪೂರು  ಕ್ರಾಸ್ ಕಡೆ ಟಿಪ್ಪರ ಬರುತ್ತಿರುವ ಬಗ್ಗೆ  ಖಚಿತ ಮಾಹಿತಿ ಮೇರೆಗೆ ಪಂಚರು ಹಾಗು ಸಿಬ್ಬಂದಿಯೊಂದಿಗೆ ಗಬ್ಬೂರು ಗ್ರಾಮದ ಖಾನಾಪೂರು  ಕ್ರಾಸ್ ಹತ್ತಿರ ಬೆಳಿಗ್ಗೆ 06-15 ಗಂಟೆಗೆ ಹೋಗಿ ನಿಂತುಕೊಂಡಾಗ ಮರಳು ತುಂಬಿದ ಟಿಪ್ಪರ ಹಿರೇರಾಯಾಕುಂಪಿ ಕಡೆಯಿಂದ ಬಂದಿದ್ದು ಟಿಪ್ಪರನ್ನು ಪರಿಶೀಲಿಸುತ್ತಿರುವಾಗ ಚಾಲಕನು ಟಿಪ್ಪರನ್ನು ಬಿಟ್ಟು ಓಡಿ ಹೋಗಿದ್ದು , ಸದರಿ ಟಿಪ್ಪರನ್ನು  ನೋಡಲು ಭಾರತ ಬೆಂಜ್ ಕಂಪನಿಯ ಟಿಪ್ಪರ ನಂ ಕೆ . 01/.ಕೆ0339 ಅಂತಾ ಇದ್ದು ಟಿಪ್ಪರನಲ್ಲಿ ತುಂಬಿದ ಮರಳು ಅ ಕಿ ರೂ 20000/- ಬೆಲೆಬಾಳುವುದಾಗಿರುತ್ತದೆ. ಆರೋಪಿತನು ಸರಕಾರಕ್ಕೆ ಯಾವುದೇ ರಾಜಧನ ಕಟ್ಟದೆ ಕಳ್ಳತನದಿಂದ ಅಕ್ರಮವಾಗಿ ಹೆಚ್ಚಿನ ಲಾಭಕ್ಕಾಗಿ ಮರಳನ್ನು ಸಾಗಾಟ ಮಾಡುತ್ತಿರುವುದು ಕಂಡುಬಂದಿದ್ದರಿಂದ ಪಂಚರ ಸಮಕ್ಷಮ  ಮರಳು ತುಂಬಿದ  ಟಿಪ್ಪರನ್ನು ವಶಕ್ಕೆ ಪಡೆದುಕೊಂಡು  ಠಾಣೆಗೆ ಬಂದು ಮುಂದಿನ ಕ್ರಮ ಜರುಗಿಸಲು  ಪಿ.ಎಸ್. ರವರು ನೀಡಿದ ಜ್ಞಾಪನ ಪತ್ರ ಮೇಲಿಂದ  ಗಬ್ಬೂರು ಪೊಲೀಸ್ ಠಾಣೆ ಗುನ್ನೆ  ನಂ- 22/2019 ಕಲಂ 379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ರಸ್ತೆ ಅಪಘಾತ ಪ್ರಕರಣದ ಮಾಹಿತಿ.
ದಿನಾಂಕ-16/03/2019 ರಂದು 20-30 ಗಂಟೆಗೆ ಠಾಣೆಗೆ ಹಾಜರಾದ ಪಿರ್ಯಾದಿ ಉಮೇಶ ತಂದೆ ಮೇಘು ಲಮಾಣಿ ವಯಾ 32 ವರ್ಷ ಜಾ: ಲಮಾಣಿ : ಖಾಸಗಿ ಶಿಕ್ಷಕ ಸಾ:ನಗರಾಳ ಎಲ್ ಟಿ ತಾ:ಬೀಳಗಿ ಜಿ: ಬಾಗಲಕೋಟೆ  ಇವರು ತಂದು ಹಾಜರು ಪಡಿಸಿದ ಲಿಖಿತ ಪಿರ್ಯಾದಿಯ ಸಾರಾಂಶವೆನಂದರೆ ಪಿರ್ಯಾದಿದಾರರು ಮತ್ತು ಆತನ ತಮ್ಮ ದೀರಪ್ಪ ಇಬ್ಬರು ತಮ್ಮ ಊರಿನಿಂದ ಲಿಂಗಸ್ಗೂರು ಮಾರ್ಗವಾಗಿ ಸಿರವಾರಕ್ಕೆ ಹೋಗುವಾಗ  ದಿನಾಂಕ 16/03/2019 ರಂದು ಬೆಳಿಗ್ಗೆ 11-00 ಗಂಟೆಯ ಕವಿತಾಳ  ಸಿರವಾರ ಮುಖ್ಯ ರಸ್ತೆಯಲ್ಲಿ ಕಾರನ್ನು ದೀರಪ್ಪನು ಅತೀ ವೇಗ ಮತ್ತು ಅಕ್ಷತನದಿಂದ ನಡೆಸಿಕೊಂಡು ಹೋಗುವಾಗ ತಮ್ಮ ಎದುರುಗಡೆಯಿಂದ ಸರಕಾರಿ ಬಸ್ಸ್  ನಂ KA 33 F 213 ಚಾಲಕನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಕವಿತಾಳದ ಹೊಸ ಬಸ್ಸ್ ನಿಲ್ದಾಣದ ಕಡೆಗೆ ಯಾವುದೇ ಸಿಗಲ್ ಇಲ್ಲದೇ ಬಂದಿದ್ದರಿಂದ ಬಸ್ಸ್ ಮತ್ತು ಕಾರು ಎರಡು ಪರಸ್ಪರರು ಟಕ್ಕರು ಕೊಟ್ಟಿದ್ದು ಇರುತ್ತದೆ. ಘಟನೆಯಲ್ಲಿ ಪಿರ್ಯಾದಿಗೆ ಬಲಗೈಯ ಮೊಣಕೈಯಿಂದ ಮುಂಗೈ ವರೆಗೆ ಭಾರಿ ಒಳಪೆಟ್ಟುಆಗಿರುತ್ತದೆ. ಹಾಗೂ ತಲೆಗೆ ಗಾಜುಗಳು ಚುಚ್ಚಿ ಸ್ವಲ್ಪ ರಕ್ತಗಾಯಗಳು ಆಗಿರುತ್ತವೆ. ಕಾರನ್ನು ಓಡಿಸುತ್ತಿದ್ದ ದೀರಪ್ಪನ ತಲೆಯ ಎಡ ಭಾಗದಲ್ಲಿ ಭಾರಿ ರಕ್ತಗಾಯವಾಗಿರುತ್ತದೆ. ಅಂತಾ ಮುಂತ್ತಾಗಿದ್ದ ಫಿರ್ಯಾದಿಯ ಸಾರಾಂಶದ ಮೇಲಿನಿಂದ ಕವಿತಾಳ ಪೊಲೀಸ್ ಠಾಣೆಯ ಗುನ್ನೆ ನಂಬರು 32/2019 ಕಲಂ-283.279.337.338 ಐಪಿಸಿ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುತ್ತಾರೆ.

ಕೊಲೆ ಪ್ರಕರಣದ ಮಾಹಿತಿಲ
ದಿನಾಂಕ:16/03/2019 ರಂದು 11-00 ಗಂಟೆಗೆ ಫಿರ್ಯಾದಿ ಚಂದ್ರುಸಿಂಗ್  ತಂದೆ ಲಕ್ಷ್ಮಣ ಸಿಂಗ್ ದಡೆದ್ ವಯಸ್ಸು 50 ವರ್ಷ ಜಾ: ರಜಪೂತ್ : ಡ್ರೈವರ್ ಕೆಲಸ ಸಾ: 13 ವಾರ್ಡ ಕವಿತಾಳ ಇವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ಪಿರ್ಯಾಧಿಯ ಸಾರಾಂಶವೇನಂದರೆಪಿರ್ಯಾದಿಯ ತಾಯಿ ಇಂದಿರಾಬಾಯಿಯು ಎಂದಿನಂತೆ ದಿನಾಂಕ:13/03/2019 ರಂದು ಬೆಳಿಗ್ಗೆ 11-30 ಗಂಟೆಗೆ  ಕವಿತಾಳದ ಶಂಕರಗೌಡ ಇವರ ಹೊಲದಲ್ಲಿ ತಿರುಸಾಲೆ ಪಲ್ಲೇಯನ್ನು ತರಲು ಹೋದಾಗ ಇಂದಿರಾಬಾಯಿಯು ಪದೇ ಪದೇ ಕಾಯಿಪಲ್ಲೇ ತರಲು ಬರುತ್ತಾಳೆ. ಅಂತಾ ಆರೋಪಿ ಯಂಕನಗೌಡ ತಂದೆ ದಿ. ಶಂಕರಗೌಡ  ಸಾ: ಕವಿತಾಳ ಹಾಗೂ ಇತರೆ 2 ಜನರು ಎಲ್ಲರೂ ಸಿಟ್ಟಿಗೆ ಬಂದು ಇವಳು ಪದೇ ಪದೇ ನಮ್ಮ ಹೊಲಕ್ಕೆ ಬರುತ್ತಿದ್ದು ಎಷ್ಟು ಹೇಳಿದರೂ ಕೇಳದಿದ್ದರಿಂದ ಇಂದಿರಾಬಾಯಿಗೆ ಹೊಡೆ ಬಡೆ ಮಾಡಿ, ಕೊಲೆ ಮಾಡಿದ್ದು ಇರುತ್ತದೆ. ನಂತರ ಕೊಲೆಯನ್ನು ಮರೆ ಮಾಚುವ ಉದ್ದೇಶದಿಂದ ಆಕೆಯ ಶವವನ್ನು ತಮ್ಮ ಟ್ರ್ಯಾಕ್ಟರಿನ ಟ್ರಾಲಿಯಲ್ಲಿ ಹಾಕಿಕೊಂಡು ಕವಿತಾಳ ಸೀಮಾದ ಬಾಳೆಹಣ್ಣು ಬುಡ್ಡೆಸಾಬ ಇವರ  ಬಿಳು ಹೊಲದಲ್ಲಿ ಜಾಲಿಗಿಡದ ಮರೆಯಲ್ಲಿ ಹಾಕಿ ಕಟ್ಟಿಗೆಗಳಿಂದ ಮುಚ್ಚಿ ನಂತರ ಬೆಂಕಿ ಹಚ್ಚಿ ಸುಟ್ಟಿರುತ್ತಾರೆ ಬಗ್ಗೆ ಕವಿತಾಳ ಪೊಲೀಸ್ಠಾಣೆಯ ಗುನ್ನೆ ನಂ: 31/2019 ಕಲಂ: 302. 201 ಸಹಿತ 34  ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.

ಹಲ್ಲೆ ಪ್ರಕಣದ ಮಾಹಿತಿ.
ತಾರೀಕು 16/03/2019 ರಂದು ರಾತ್ರಿ 8-00 ಗಂಟೆಗೆ ಪಿರ್ಯಾಧಿ §¸ÀªÀ£ÀUËqÀ vÀAzÉ CªÀÄgÀ¥Àà PÉÆrè ªÀAiÀiÁ: 49 ªÀµÀð eÁ: °AUÁAiÀÄvÀ G: MPÀÌ®ÄvÀ£À ¸Á: aPÉ̺ɸÀgÀÆgÀÄ ಇವರು ಠಾಣೆಗ ಹಾಜರಾಗಿ ಒಂದು ಲಿಖಿತ ಫಿರ್ಯಾದಿಯನ್ನು ಕೊಟ್ಟಿದ್ದರ ಸಾರಾಂಶವೆನೆಂದರೆ ತನ್ನ ಮಗಳಾದ ಸೋನಿಯಾ ಈಕೆಯು ಲಿಂಗಸೂಗುರು ಪಟ್ಟಣದಲ್ಲಿ ಪಿ.ಯು.ಸಿ ವಿದ್ಯಾಬ್ಯಾಸ ಮಾಡುತ್ತಿದ್ದು ಇಂದು ಬೆಳಿಗ್ಗೆ  ಊರಿನಿಂದ ಲಿಂಗಸೂಗೂರಿಗೆ ಕಾಲೇಜಿಗೆ ಬಂದು ಕಾಲೇಜ್ ಮುಗಿಸಿಕೊಂಡು ಊರಿಗೆ ಹೋಗಲು ಬಸ್ ನಿಲ್ದಾನದ ಕಡೆಗೆ ಬರುತ್ತಿದ್ದಾಗ ಆರೋಪಿ UËgÀªÀÄä vÀAzÉ ªÀÄ®è¥Àà ºÀqÀ¥ÀzÀ ªÀAiÀiÁ: 19 ªÀµÀð eÁ: ºÀqÀ¥ÀzÀ G: ªÀÄ£ÉUÉ®¸À ¸Á: aPÉ̺ɸÀgÀÆgÀÄ ಮತ್ತು ²æÃzÉë UÀAqÀ ¢£ÉñÀ ºÀqÀ¥ÀzÀ ªÀAiÀiÁ: 24 ªÀµÀð eÁ: ºÀqÀ¥ÀzÀ G: PÀÆ°PÉ®¸À ¸Á: aPÉ̺ɸÀgÀÆgÀÄ ಇವರು ತಮ್ಮ ಮೋಬೈಲ್ ಪೋನ್ ತೆಗೆದುಕೊಂಡಿದ್ದಾಳೆ ಅಂತಾ ಅನುಮಾನ ಪಟ್ಟು ಪಿರ್ಯಾಧಿದಾರನ ಮಗಳನ್ನು ಮುಂದೆ ಹೋಗದಂತೆ ಅಡ್ಡಗಟ್ಟಿ ತಡೆದು ನಿಲ್ಲಿಸಿ ಅವಾಚ್ಯ  ಶಬ್ದಗಳಿಂದ ಬೈದಾಡಿ, ನೆಲಕ್ಕೆ ಕೆಡವಿ ಕೈಯಿಂದ ಹೊಡೆದು ಕಾಲಿನಿಂದ ಹೊಟ್ಟೆಯ ಬಾಗಕ್ಕೆ ಒದ್ದು ಒಳಪೆಟ್ಟುಗೊಳಿಸಿದ್ದು ಇರುತ್ತದೆ.  ಅಂತಾ ವೈಗೈರೆ ಇದ್ದು ಫಿರ್ಯಾದಿ ಮೇಲಿಂದ ಲಿಂಗಸುಗೂರು ಪೊಲೀಸ್ ಠಾಣೆ ಗುನ್ನೆ ನಂಬರ 62/2019 PÀ®A 341, 504, 323, gÉ/« 34 L¦¹ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ದಿನಾಂಕ: 20.02.2019 ರಂದು ಬೆಳಿಗ್ಗೆ ಮರ್ಚೆಡ್ ಗ್ರಾಮದ ಗ್ರಾಮಸ್ಥರು, ಮಲ್ಲಿಕಾರ್ಜುನ ರವರು ನಿಮ್ಮ ಹಳೇ ಮನೆಯ ಗೋಡೆಯನ್ನು ಕೆಡವುತ್ತಿದ್ದಾನೆ ಎಂದು ತಿಳಿಸಿದ್ದರಿಂದಾ ಕೂಡಲೇ ಫಿರ್ಯಾದಿಯು ತನ್ನ ಮಗನಾದ ಮಲ್ಲಿಕಾರ್ಜುನ ವಯ: 45ವರ್ಷ, ರವರೊಂದಿಗೆ ಬೆಳಿಗ್ಗೆ 10.30 ಗಂಟೆಯ ಸುಮಾರಿಗೆ ಮರ್ಚೆಡ್ ಗ್ರಾಮದಲ್ಲಿಯ ಹೋಗಿ ನೋಡಲಾಗಿ ನಮ್ಮ ಹಳೇ ಮನೆಯ ಮಣ್ಣಿನ ಗೋಡೆಯನ್ನು ತನ್ನ ಮನೆಯ ಕಡೆಯಿಂದ ನಿಂತು ಸಂಪೂರ್ಣ ಕೆಡವಿ ಸುಮಾರು 20,000/- ಬೆಲೆಯುಳ್ಳದ್ದನ್ನು ಲುಕ್ಸಾನ್ ಗೊಳಿಸಿದ್ದನು, ಆಗ ತಾನು ಯಾಕಪ್ಪ ಕೆಡವಿದ್ದೀಯ ನಮ್ಮನ್ನು ಒಂದು ಮಾತು ಕೇಳಬೇಕಲ್ಲವಾ ಎಂದು ವಿಚಾರಿಸಲು ಅದಕ್ಕೆ ಅಲ್ಲಿಯೇ ಇದ್ದ ಆರೋಪಿತರಿಬ್ಬರೂ ಫಿರ್ಯಾದಿಗೆ ಹೋಗಲೇ ಮುದಿಯ ಸೂಳೆ ಮಗನೇ ನಮ್ಮನ್ನೇನು ಕೇಳ್ತೀಯ ಅಂತಾ ಅವಾಚ್ಯವಾಗಿ ಬೈದನು, ಆಗ ತನ್ನ ಮಗ ಮಲ್ಲಿಕಾರ್ಜುನನು ಹಾಗೆಲ್ಲಾ ದೊಡ್ಡೋರಿಗೆ ಬೈಯಬಾರದಪ್ಪ ಅಂತಾ ಬುದ್ದಿವಾದ ಹೇಳಲು ಮುಂದೆ ಹೋದಾಗಿ ಆರೋಪಿತರಿಬ್ಬರೂ ಹೋಗಲೇ ಸೂಳೇ ಮಗನೇ, ಇನ್ನೊಂದು ಸಾರಿ ನಮ್ಮ ತಂಟೆಗೇನಾದ್ರೂ ಬಂದ್ರೆ ನಿಮ್ಮನ್ನ ಜೀವ ಸಹಿತ ಬಿಡಂಗಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಮುಂತಾಗಿ ಕನ್ನಡದಲ್ಲಿ ಗಣಕೀಕರಿಸಿದ ದೂರಿನ ಸಾರಾಂಶದ ಮೇಲಿಂದ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂಬರ 38/2018 PÀ®A: 427, 504 506 ಸಹಾ 34 ಐಪಿಸಿ ಅಡಿಯಲ್ಲಿ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.