Thought for the day

One of the toughest things in life is to make things simple:

29 Oct 2015

Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

ªÉÆøÀzÀ ¥ÀæPÀgÀtzÀ ªÀiÁ»w:-
              ದಿನಾಂಕ : 09-07-2014 ರಂದು ಫಿರ್ಯಾದಿಯ ರೈಸ್ ಮಿಲ್ ನಿಂದ ರೂ. 3,38,750/- ಕಿಮ್ಮತ್ತಿನ ಅಕ್ಕಿ ಖರೀದಿಸಿದ್ದು, ಇನ್ನೂ ರೂ. 2,26,625/- ಹಣ ಕೊಡುವುದು ಬಾಕಿ ಇಟ್ಟು ಹೋಗಿದ್ದು, ಸದರಿ ಬಾಕಿ ಹಣವನ್ನು ಫಿರ್ಯಾದಿ §®gÁAªÀÄÆwð vÀAzÉ ¸ÀvÀå£ÁgÁAiÀÄt 60 ªÀµÀð UÀÄgÀÄ ¸Á¬Ä gÉÊ¸ï «Ä¯ï ¸Á: ºÉƸÀ½î PÁæ¸ï vÁ: ¹AzsÀ£ÀÆgÀÄ. FvÀ£ÀÄ  ªÀiÁqÉÆüÀ¥Àà vÀAzÉ £ÁUÀ¥Àà PÀ¥Á° 42 ªÀµÀð ¸Á: ºÀƮĸÀÆgÀÄ vÁ: §¸ÀªÀ PÀ¯Áåt f: ©ÃzÀgï.  FvÀ¤UÉ ಆಗಾಗ ಫೋನ್ ನಲ್ಲಿ ಕೇಳಿದಾಗ ಕೊಡುವುದಾಗಿ ಸುಳ್ಳು ಹೇಳುತ್ತಾ ಬಂದಿದ್ದು, ದಿನಾಂಕ 29-09-2015 ರಂದು 11-30 .ಎಂ. ಸುಮಾರಿಗೆ ಆರೋಪಿತನು ಫಿರ್ಯಾದಿಯ ರೈಸ್ ಮಿಲ್ ಗೆ ಬಂದಾಗ ಫಿರ್ಯಾದಿಯು ಆರೋಪಿತನಿಗೆ ಹಣ ಕೊಡಲು ಕೇಳಿದಾಗ ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಹೊಡೆದು ಜೀವದ ಬೆದರಿಕೆ ಹಾಕಿ ಫಿರ್ಯಾದಿಗೆ ಹಣ ಕೊಡದೇ ಮೋಸ ಮಾಡಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಖಾಸಗಿ ದೂರಿನ ಮೇಲಿಂದ ¹AzsÀ£ÀÆgÀ UÁæ«ÄÃt oÁuÉ ಗುನ್ನ ನಂ. 293/2015 ಕಲಂ 420, 323, 504, 506 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.  
AiÀÄÄ.r.Dgï. ¥ÀæPÀgÀtzÀ ªÀiÁ»w:-
                   ದಿ: 28.10.2015 ರಂದು 22.00 ಗಂಟೆಗೆ ಶಕ್ತಿನಗರ ಠಾಣೆಯಿಂದ ಒಂದು ಎಂ.ಎಲ್.ಸಿ. ವಸೂಲಾಗಿದ್ದು ಕೂಡಲೇ ನಾನು ಶಕ್ತಿನಗರದ ಕೆ.ಪಿ.ಸಿ. ಆಸ್ಪತ್ರೆಗೆ ಭೇಟಿ ನೀಡಿ ಇಲ್ಲಿ ಹಾಜರಿದ್ದ ಮೃತ ಮಹಾದೇವ ತಂ: ಆದೆಪ್ಪ ವಯ: 30 ವರ್ಷ, ಜಾ: ಕಬ್ಬೇರ್, : ಒಕ್ಕಲುತನ, ಸಾ: ಕರೇಕಲ್ ತಾ:ಜಿ: ರಾಯಚೂರು FvÀ ತಮ್ಮ£ÁzÀ ಸಾಬಣ್ಣ ತಂ: ಆದೆಪ್ಪ ವಯ: 26 ವರ್ಷ, ಜಾ: ಕಬ್ಬೇರ್, : ಡ್ರೈವರ್ ಕೆಲಸ, ಸಾ: ಕರೇಕಲ್ ತಾ:ಜಿ: ರಾಯಚೂರು  FvÀ£ÀÄ ಲಿಖಿತ ಫಿರ್ಯಾದಿಯನ್ನು ಹಾಜರ ಪಡಿಸಿದ್ದು ಅದರಲ್ಲಿ ತನ್ನ ಅಣ್ಣ ಮೃತ ಮಹಾದೇವ ತಂ: ಆದೆಪ್ಪ ವಯ: 30 ವರ್ಷ, ಜಾ: ಕಬ್ಬೇರ್, : ಒಕ್ಕಲುತನ, ಸಾ: ಕರೇಕಲ್ ಈತನಿಗೆ ಲಗ್ನವಾಗಿ ಇಬ್ಬರು ಮಕ್ಕಳಿದ್ದು, ಈತನು ಕುಡಿತದ ಚಟಕ್ಕೆ ಬಿದ್ದು, ಗ್ರಾಮದಲ್ಲಿ ತನಗೆ ತಿಳಿದವರಲ್ಲಿ ಅಲ್ಪ ಸ್ವಲ್ಪ ಸಾಲ ಮಾಡಿಕೊಂಡಿದ್ದು, ಅದನ್ನು ತೀರಿಸಲು ಆಗದೇ ಹಾಗೂ ತಮಗಿರುವ ಬಡತನಕ್ಕೆ ಬೇಸರ ಮಾಡಿಕೊಂಡು ಜೀವನದಲ್ಲಿ ಜಿಗುಪ್ಸೆಗೊಂಡು ದಿ:28.10.2015 ರಂದು ಸಂಜೆ 06.00 ಗಂಟೆಗೆ ಹೊಲದಲ್ಲಿ ಹೊಲಕ್ಕೆ ಹೊಡೆಯುವ ಯಾವುದೋ ಒಂದು ಕ್ರಿಮಿನಾಶಕ ಸೇವಿಸಿದ್ದು, ಇದನ್ನು ನೋಡಿದ ಗ್ರಾಮಸ್ತರು ತನಗೆ ತಿಳಿಸಿದ್ದರಿಂದ ತಾನು ಕೂಡಲೇ ಆತನನ್ನು ತನ್ನ ಗೆಳೆಯರ ಸಹಾಯದಿಂದ ಶಕ್ತಿನಗರದ ಕೆ.ಪಿ.ಸಿ. ಆಸ್ಪತ್ರೆಗೆ ತೆಗೆದುಕೊಂಡು ಬರಲು ವೈದ್ಯರು ಈತನನ್ನು ಪರೀಕ್ಷಿಸಿ ಮೃತಪಟ್ಟಿರುವದಾಗಿ ದೃಡಪಡಿಸಿದರು ಅಂತಾ ಮುಂತಾಗಿ ನೀಡಿದ ಲಿಖಿತ ದೂರಿನ ಮೇಲಿಂದ UÁæ«ÄÃt ¥Éưøï oÁuÉ gÁAiÀÄZÀÆgÀÄ AiÀÄÄ.r.Dgï. £ÀA: 26/2015 PÀ®A: 174 ¹Dg惡 CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
ದಿ.26-10-2015ರಂದು ಮದ್ಯಾಹ್ನ 3-30ಗಂಟೆಗೆ ವಿ.ಟಿ.ಪಾಟೀಲ್ ಮೋಟಾರ ಸೈಕಲ್ ನಂಬರ ಕೆ.-36/.ಸಿ-1084 ಸವಾರ ಸಾ:ಸಿರವಾರ FvÀ£ÀÄ vÀ£Àß  ಮೋಟಾರ ಸೈಕಲ್ ಸವಾರನು  ತಾನು ನಡೆಸುತ್ತಿರುವ ಮೋಟರ ಸೈಕಲ್ ನಂ-ಕೆ.-36/.ಸಿ-1084ರ ಮೇಲೆ ಪಿರ್ಯಾದಿದಾರನನ್ನು ಕೂಡಿಸಿಕೊಂಡು ಸಿರವಾರ- ರಾಯಚೂರು ರಸ್ತೆಯಲ್ಲಿ ಸಿರವಾರದಲ್ಲಿ ತಾನೋಜಿರಾವ್ ಕಟ್ಟಿಗೆ ಅಡ್ಡೆಯ ಮುಂದೆ ಮೇನ್ ರೋಡಿನಲ್ಲಿ ಸಿರವಾರ ಕಡೆಗೆ ಬರುವಾಗ ಅತಿವೇಗ ವಾಗಿ ಮತ್ತು ಅಲಕ್ಷತನದಿಂದ ನಡೆಸಿದ್ದರಿಂದ ಮೋಟಾರ ಸೈಕಲ್ ನಿಯಂತ್ರಣ ತಪ್ಪಿ ಇಬ್ಬರೂ ಮೋಟಾರ ಸೈಕಲ್ ಸಮೇತವಾಗಿ ಕೆಳಗೆ ಬಿದ್ದು ಪಿರ್ಯಾದಿಯ ಬಲಗೈ ಮುಂಗೈಗೆ ಭಾರಿ ರಕ್ತ ಗಾಯಗಳಾಗಿ ಹೆಬ್ಬೆರಳು ಬಿಟ್ಟು ಉಳಿದು ಬೆರಳುಗಳು ಮುರಿದು ಬಲಗೈ ಮೊಣಕೈಗೆ ಭಾರಿ ರಕ್ತ ಗಾಯವಾಗಿರುತ್ತವೆಂದು ಧನ್ವಂತರಿ ಆಸ್ಪತ್ರೆಯಲ್ಲಿ ನೀಡಿದ ಹೇಳಿಕೆ ಮೇಲಿಂದ  ಸಿರವಾರ ಪೊಲೀಸ್ ಠಾಣೆ UÀÄ£Éß £ÀA; 219-2015 ಕಲಂ: 279,337,338 ಐ,ಪಿ,ಸಿ.CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
¥Éưøï zÁ½ ¥ÀæPÀgÀtzÀ ªÀiÁ»w:-
ದಿನಾಂಕ: 28-10-2015 ರಂದು ಮದ್ಯಾಹ್ನ 3.15 ಗಂಟೆಗೆ ತಾವು ಠಾಣೆಯಲ್ಲಿರುವಾಗ ರಾಜೀವ್ ನಗರದಲ್ಲಿ ಒಬ್ಬ ಹೆಣ್ಣು ಮಗಳು ಒಂದು ಮನೆಯ ಮುಂದೆ ಅನದೀಕೃತವಾಗಿ ಸೇಂದಿ ಮಾರಾಟದಲ್ಲಿ ತೊಡಗಿರುತ್ತಾಳೆಂದು ಖಚಿತವಾದ ಬಾತ್ಮೆ ಬಂದ ಮೇರೆಗೆ ²æà zÁzÁªÀ° PÉ.ºÉZï ¦.J¸ï.L(PÁ¸ÀÄ) ¸ÀzÀgï §eÁgï oÁuÉ gÁAiÀÄZÀÆgÀÄ gÀªÀgÀÄ ಸಿಬ್ಬಂದಿ ºÁUÀÆ ¥ÀAZÀgÉÆA¢UÉ ಸರ್ಕಾರಿ ಜೀಪ್ ನಂ:ಕೆಎ-36/ಜಿ-212 ನೇದ್ದರಲ್ಲಿ ಮದ್ಯಾಹ್ನ 3.20 ಗಂಟೆಗೆ ಠಾಣೆಯಿಂದ ಹೊರಟು ಸಿಯಾತಲಾಬದಲ್ಲಿ ಹೋಗಿ ಜೀಪನ್ನು ನಿಲ್ಲಿಸಿ ರಾಜೀವ ನಗರದಲ್ಲಿ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಒಬ್ಬ ಹೆಣ್ಣು ಮಗಳು ಉತ್ತರಕ್ಕೆ ಮುಖವಾಗಿದ್ದ ಮನೆಯ ಮುಂದೆ ಕುಳಿತುಕೊಂಡು ಹೋಗಿ ಬರುವ ಜನರಿಗೆ 20/- ರೂಪಾಯಿಗೆ ಪಾಕೇಟ್ ಸೇಂದಿ ಅಂತಾ ಕೂಗಿ ಕರೆದು ಮಾರಾಟ ಮಾಡುತ್ತಿದ್ದು ಇದನ್ನು ನೋಡಿ ದಾಳಿ ಮಾಡಲು ಸೇಂದಿ ಖರೀದಿಸಲು ಬಂದವರು ಓಡಿ ಹೋಗಿದ್ದು, ಸೇಂದಿ ಮಾರಾಟ ಮಾಡುತ್ತಿದ್ದ ಹೆಣ್ಣು ಮಗಳನ್ನು ಮಹೆಚ್.ಸಿ 308 ರವರಿಂದ ಹಿಡಿದು ವಿಚಾರಿಸಲು ಅವಳು ತನ್ನ ಹೆಸರು ದುರುಗಮ್ಮ ಗಂಡ ಯಲ್ಲಪ್ಪ ವಯ: 30 ವರ್ಷ ಜಾ: ಮೊಂಡರು ಉ: ಕೂಲಿಕೆಲಸ ಸಾ|| ರಾಜೀವ ನಗರ ಸಿಯಾತಲಾಬ ರಾಯಚೂರು ಅಂತಾ ಹೇಳಿದ್ದು ಸೇಂದಿ ಮಾರಾಟದ ಬಗ್ಗೆ ಲೈಸನ್ಸಿನ ಬಗ್ಗೆ ವಿಚಾರಿಸಲು ತನ್ನಲ್ಲಿ ಯಾವುದೇ ಲೈಸನ್ಸ ಇರುವುದಿಲ್ಲವೆಂದು ಹೇಳಿದ್ದು ಮ.ಹೆಚ್.ಸಿ ರವರ ಮುಖಾಂತರ ಅಂಗ ಝಡ್ತಿ ಮಾಡಿಸಲು ಸದರಿಯವಳ ಹತ್ತಿರ ಸೇಂದಿ ಮಾರಾಟದಿಂದ ಸಂಗ್ರಹಿಸಿದ ಹಣ ರೂ 40/- ದೊರೆತ್ತಿದ್ದು ಪ್ಲಾಸ್ಟೀಕ್ ಚೀಲದಲ್ಲಿಯ ಒಂದು ಲೀಟರ್ ಗಾತ್ರದ 38 ಪ್ಲಾಸ್ಟೀಕ್ ಪಾಕೇಟಗಳಲ್ಲಿ ಅ.ಕಿ ರೂ 760/- ಬೆಲೆ ಬಾಳುವ ಸೇಂದಿ ಇದ್ದು, ಸದರಿ ಸೇಂದಿ ಪಾಕೇಟಗಳಲ್ಲಿ ಸ್ವಲ್ಪ ಸ್ವಲ್ಪ ಸೇಂದಿಯನ್ನು ಶ್ಯಾಂಪಲಗಾಗಿ 180 ಎಮ್.ಎಲ್ ದ 2 ಬಾಟಲ್ ಗಳಲ್ಲಿ ತೆಗೆದು ಸದರಿ ಬಾಟಲಗಳಿಗೆ ಮುಚ್ಚಳ ಮುಚ್ಚಿ ಬಿಳಿ ಬಟ್ಟೆಯಿಂದ ಕಟ್ಟಿ ಎಸ್.ಬಿ ಎಂಬ ಅಕ್ಷರದಿಂದ ಸೀಲ್ ಮಾಡಿ ಪಂಚರ ಸಹಿ ಚೀಟಿ ಅಂಟಿಸಿ ಮತ್ತು ನಗದು ಹಣ ರೂ 40/- ರೂಗಳನ್ನು ಒಂದು ಕಾಗದದ ಕವರಿನಲ್ಲಿ ಹಾಕಿ ಪಂಚರ ಸಹಿ ಚೀಟಿ ಅಂಟಿಸಿ ಕೇಸಿನ ಪೂರಾವೆ ಕುರಿತು ಜಪ್ತಿ ಮಾಡಿಕೊಂಡಿದ್ದು ಮತ್ತು 38 ಪ್ಲಾಸ್ಟೀಕ್ ಪಾಕೇಟಗಳಲ್ಲಿಯ ಸೇಂದಿಯನ್ನು ಸಹ ಜಪ್ತಿ ಮಾಡಿಕೊಂಡು ಮಹಿಳಾ ಹೆಚ್.ಸಿ 308 ರವರ ಮುಖಾಂತರ ಆರೋಪಿತಳನ್ನು ವಶಕ್ಕೆ ತೆಗೆದುಕೊಂಡಿದ್ದು ಈ ಬಗ್ಗೆ ಮದ್ಯಾಹ್ನ 3.30 ರಿಂದ 4.30 ಗಂಟೆಯವರೆಗೆ ಪಂಚನಾಂಮೆಯನ್ನು ಪೂರೈಸಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ¸ÀzÀgï §eÁgï ¥Éưøï oÁuÉ ಗುನ್ನೆ ನಂ:238/2015 ಕಲಂ: 273, 284 ಮತ್ತು 32, 34 ಕೆ.ಇ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
ದಿನಾಂಕ : 28-10-2015 ರಂದು 06-00 .ಎಮ್ ಕ್ಕೆ ಹಂಪನಾಳ್-ಗುಡಗಲದಿನ್ನಿ ಮಾರ್ಗ ಮಧ್ಯದಲ್ಲಿ ಆರೋಪಿ 01 ನೇದ್ದವನು ಟ್ರ್ಯಾಕ್ಟರ್ ನಂ KA-36 TC-740 & ಟ್ರ್ಯಾಲಿ ಯಲ್ಲಿ ಮತ್ತು ಆರೋಪಿ 02 ನೇದ್ದವನು ಟ್ರ್ಯಾಕ್ಟರ್ ನಂ KA-36 & ಟ್ರ್ಯಾಲಿ ನಂ TC-3431 KA-36 TC-3432 ನೇದ್ದರಲ್ಲಿ ಮರಳನ್ನು ಹಂಪನಾಳ್ ಹಳ್ಳದಿಂದ ಕಳ್ಳತನದಿಂದ ತುಂಬಿಕೊಂಡು ಅನಧಿಕೃತವಾಗಿ ಸಾಗಿಸುತ್ತಿದ್ದಾಗ ಫಿರ್ಯಾದಿ ಶಿವಶಂಕರಪ್ಪ ಕೆಲಸ ನಿರೀಕ್ಷಕರು ಲೋಕೊಪಯೋಗಿ ಇಲಾಖೆ ಉಪ-ವಿಭಾಗ ಸಿಂಧನೂರು. gÀªÀರು ತಮ್ಮ ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿದಾಗ ಆರೋಪಿ 01 ಮತ್ತು 02 ರವರು ಟ್ರ್ಯಾಕ್ಟರ್ & ಟ್ರ್ಯಾಲಿಗಳನ್ನು ಬಿಟ್ಟು ಓಡಿ ಹೋಗಿದ್ದು, ಸದರಿ ಟ್ರ್ಯಾಕ್ಟರಗಳನ್ನು ಮತ್ತು ಟ್ರ್ಯಾಲಿಗಳನ್ನು ಮರಳು ಸಮೇತ ಜಪ್ತಿ ಮಾಡಿಕೊಂಡಿದ್ದು, ಆರೋಪಿ 01 ನೇದ್ದವನಿಗೆ ಆರೋಪಿ 03 ನಾಗರಾಜ್ ಅಂಗಡಿ ವಯ: 50 ವರ್ಷ. ಸಾ: ಹಂಪನಾಳ್, ಟ್ರ್ಯಾಕ್ಟರ್ ನಂ KA-36 TC-740 & ಟ್ರ್ಯಾಲಿ ನೇದ್ದರ ಮಾಲೀಕರು ನೇದ್ದವನು ಹಾಗೂ ಆರೋಪಿ 02 ನೇದ್ದವನಿಗೆ ಆರೋಪಿ 04 ನಾಗರಾಜ್ ಅಂಗಡಿ ವಯ: 50 ವರ್ಷ. ಸಾ: ಹಂಪನಾಳ್, ಟ್ರ್ಯಾಕ್ಟರ್ ನಂ KA-36 TC-740 & ಟ್ರ್ಯಾಲಿ ನೇದ್ದರ ಮಾಲೀಕರು.ನೇದ್ದವನು ಟ್ರ್ಯಾಕ್ಟರ್ ಮತ್ತು ಟ್ರ್ಯಾಲಿಗಳಲ್ಲಿ ಮರಳನ್ನು ಕಳ್ಳತನದಿಂದ ತುಂಬಿಕೊಂಡು ಅನಧಿಕೃತವಾಗಿ ಸಾಗಿಸಲು ಕೊಟ್ಟಿದ್ದು ಇರುತ್ತದೆ ಅಂತಾ ಇದ್ದ ಜಪ್ತಿ ಪಂಚನಾಮೆ ಮೇಲಿಂದಾ ತುರುವಿಹಾಳ್ ಪೊಲೀಸ್  ಠಾಣಾ ಗುನ್ನೆ ನಂ 154/2015, ಕಲಂ: 379 .ಪಿ.ಸಿ, ಕಲಂ. 44 OF KARNATAKA MINOR MINIRAL CONSISTANT RULE 1994  ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ


¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  .

     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 29.10.2015 gÀAzÀÄ  28 ¥ÀææPÀgÀtUÀ¼À£ÀÄß ¥ÀvÉÛ ªÀiÁr 3900/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.