Thought for the day

One of the toughest things in life is to make things simple:

17 Jun 2019

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

ಇಸ್ಪೇಟ್ ಜೂಜಾಟ ದಾಳಿ ಪ್ರಕಣದ ಮಾಹಿತಿ.
¢£ÁAPÀ 16/06/2019 gÀAzÀÄ ¸ÁAiÀÄAPÁ® 03-45 UÀAmÉUÉ ²æà ®PÀÌ¥Àà © CVß ¦J¸ï.L zÉêÀzÀÄUÀð oÁuÉgÀªÀgÀÄ oÁuÉAiÀÄ°èzÁÝUÀ ZÀAzÀ£ÀPÉÃj UÁæªÀÄPÉÌ ºÉÆÃUÀĪÀ ¸ÁªÀðd¤PÀ gÀ¸ÉÛAiÀÄ UÀÄqÀØzÀ ºÀwÛgÀ E¸ÉàÃmï dÆeÁl  DqÀÄwÛzÁÝgÉ CAvÁ RavÀªÁzÀ ¨Áwä §AzÀ ªÉÄÃgÉUÉ, ¥ÀAZÀgÀÄ ºÁUÀÆ ¹§âA¢AiÀĪÀgÉÆA¢UÉ PÀÆrPÉÆAqÀÄ ºÉÆÃV ZÀAzÀ£ÀPÉÃjUÉ UÁæªÀÄPÉÌ ºÉÆÃUÀĪÀ gÀ¸ÉÛ ¥ÀPÀÌzÀ°ègÀĪÀ UÀÄqÀØzÀ°è ¸ÁAiÀÄAPÁ® 04-45 UÀAmÉUÉ ºÉÆÃV zÁ½ ªÀiÁr dÆeÁl DqÀÄwÛzÀÝ  02 d£ÀgÀÄ ¹QÌ©¢ÝzÀÄÝ CªÀgÀ ºÉ¸ÀgÀÄ «¼Á¸À «ZÁj¹, CªÀgÀ CAUÀ±ÉÆÃzsÀ£É ªÀiÁr,  PÀæªÀĪÁV,  1) ²ªÀ¥Àà vÀAzÉ PÉøÀAiÀÄå ªÀAiÀiÁ-40 eÁ- £ÁAiÀÄPÀ ¸Á- ±ÀAPÀgÀ§Ar UÁæªÀÄ  FvÀ£À ªÀ±À¢AzÀ £ÀUÀzÀÄ ºÀt 700/- gÀÆ £ÀUÀzÀÄ ºÀt 2) ©üêÀÄtÚ vÀAzÉ ©üêÀÄtÚ ªÀAiÀiÁ-35 eÁ- £ÁAiÀÄPÀ ¸Á- ZÀAzÀ£ÀPÉÃj UÁæªÀÄ FvÀ£À ªÀ±À¢AzÀ £ÀUÀzÀÄ ºÀt 500/- gÀÆ £ÀUÀzÀÄ ºÀt  ºÁUÀÆ PÀtzÀ°è 600/- gÀÆ £ÀUÀzÀÄ ºÀt ¹QÌzÀÄÝ, »ÃUÉ MlÄÖ, 1800/- gÀÆ £ÀUÀzÀÄ ºÀt ¹QÌzÀÄÝ, ¹QÌ ©zÀÝ ªÀåQÛUÀ½AzÀ E¸ÉàÃmï dÆeÁl Dr Nr ºÉÆÃzÀªÀgÀ ºÉ¸ÀgÀ£ÀÄß w½zÀÄPÉƼÀî¯ÁV, Nr ºÉÆÃzÀªÀgÀ ºÉ¸ÀgÀ£ÀÄß 3) ®ZÀĪÀÄAiÀÄå ¸Á- ZÀAzÀ£ÀPÉÃj  4) gÀAUÀ¥Àà ¸Á-UÀÆUÉÃgÀzÉÆrØ CAvÁ w½¹zÀÄÝ,   £ÀUÀzÀÄ ºÀt 1800/- gÀÆ ºÁUÀÆ , 52 E¹àÃmï J¯ÉUÀ¼À£ÀÄß MAzÀÄ PÀªÀgï£À°è ºÁQ CzÀPÉÌ ¥ÀAZÀgÀ ºÁUÀÆ vÀ¤SÁ¢üPÁjUÀ¼À ¸À»AiÀÄļÀî aÃnAiÀÄ£ÀÄß CAn¹, PÉù£À ¥ÀÄgÁªÉ PÀÄjvÀÄ  DgÉÆævÀgÉÆA¢UÉ ªÀ±ÀPÉÌ vÉUÀzÀÄPÉÆAqÀÄ oÁuÉUÉ §AzÀÄ zÁ½ ¥ÀAZÀ£ÁªÉÄ,  ªÀÄvÀÄÛ ªÀÄÄzÉÝ ªÀiÁ®£ÀÄß ºÁdgÀÄ ¥Àr¹ ¥ÀæPÀgÀt zÁR°¸À®Ä eÁÕ¥À£Á ¥ÀvÀæ ¤ÃrzÀÄÝ, zÁ½ ¥ÀAZÀ£ÁªÉÄAiÀÄ ¸ÁgÀA±ÀªÀÅ PÀ®A. 87 PÉ.¦ PÁAiÉÄÝAiÀiÁUÀÄwÛzÀÄÝ, EzÀÄ D¸ÀAeÉÕAiÀÄ ¥ÀæPÀgÀtªÁVgÀĪÀÅzÀjAzÀ, £ÀªÀÄä zÉêÀzÀÄUÀð ¥Éưøï oÁuÉAiÀÄ J£ï.¹. ¸ÀASÉå. 16/2019 £ÉÃzÀÝgÀ°è zÁR®Ä ªÀiÁr ¥ÀæPÀgÀt zÁR°¹ vÀ¤SÉ PÉÊUÉƼÀî®Ä  ªÀiÁ£Àå £ÁåAiÀiÁ®AiÀÄzÀ ¥ÀgÀªÁ¤UÉAiÀÄ£ÀÄß ¥ÀqÉzÀÄPÉÆAqÀÄ ¢£ÁAPÀ 16/06/2019 gÀAzÀÄ gÁwæ 19-30 UÀAmÉUÉ oÁuÉ UÀÄ£Éß £ÀA§gÀ 92/2019 PÀ®A 87 Pɦ PÁAiÉÄÝ £ÉÃzÀÝgÀ°è ¥ÀæPÀgÀt zÁR°¹PÉÆAqÀÄ vÀ¤SÉ PÉÊUÉrgÀÄvÁÛgÉ.

ಅವಶ್ಯಕ ವಸ್ತುಗಳ ಕಾಯ್ದೆ  ಅಡಿಯಲ್ಲಿನ ಪ್ರಕಣದ ಮಾಹಿತಿ.
ಆರೋಪಿತರಾದ [1] ಬಸನಗೌಡ ತಂದೆ ಮಲ್ಲಿಕಾರ್ಜುನ ವಯ-20 ವರ್ಷ,ಬುಲೆರೋ ಮ್ಯಾಕ್ಸಿ ಟ್ರಕ್ ಪ್ಲಸ್ ನಂ:KA-36/B-4081ರ ಚಾಲಕ ಸಾ:ರಾಯಚೂರು ಎಲ್.ಬಿ.ಎಸ್.ಕಾಳಿದಾಸ ನಗರ .[2]ಹನುಮಂತ ತಂದೆ ಮಲ್ಲಪ್ಪ ನಾಯಕ ಸಾ:ಮಾನವಿ ಹುಸೇನನಗರ ಇವರು ತಮ್ಮ ಸ್ವಂತ ಲಾಭಕ್ಕಾಗಿ ಸಿರವಾರ ಪಟ್ಟಣದ ಸುತ್ತಮುತ್ತಲಿನ ಹಳ್ಳಿಗಳಲ್ಲಿಂದ ಪಿ.ಡಿ.ಎಸ್.ಅಕ್ಕಿಯನ್ನು ಸಂಗ್ರಹಿಸಿಕೊಂಡು ಬುಲೆರೋ ಮ್ಯಾಕ್ಸಿ ಟ್ರಕ್ ಪ್ಲಸ್ ನಂ:KA-36/B-4081ರಲ್ಲಿ ತುಂಬಿಕೊಂಡು ರಾಯಚೂರ ಕಡೆಗೆ ಹೋಗುತ್ತಾರೆಂದು ಪಿರ್ಯಾದಿದಾರರಿಗಿದ್ದ ಮಾಹಿತಿ ಪ್ರಕಾರ  ಪಿರ್ಯಾದಿದಾರರು ಸಿರವಾರದ ರಾಘವೇಂದ್ರ ರಕ್ಷಣಾ ವೇದಿಕೆ ಮತ್ತು ಪಂಚರ ಸಮೇತವಾಗಿ ಸಿರವಾರ ಹೊರ ವಲಯದಲ್ಲಿರುವ ವಿ.ಆರ್.ಎಸ್.ಶಾಲೆಯ ಹತ್ತಿರ ನಿಂತುಕೊಂಡಿ ದ್ದಾಗ ಇಂದು ದಿ.17-06-2019 ರಂದು ಮುಂಜಾನೆ 06-30ಗಂಟೆಗೆ ನವಲಕಲ ಕಡೆಯಿಂದ ಆರೋಪಿತರು ವಾಹನದಲ್ಲಿ ಪಿ.ಡಿ.ಎಸ್. ಅಕ್ಕಿ ಚೀಲಗಳಲ್ಲಿ ತುಂಬಿಕೊಂಡು ಬರುವದನ್ನು ಕಂಡು ನಿಲ್ಲಿಸಿ ಚೆಕ್ ಮಾಡಿದಾಗ ಆರೋಪಿತರು ವಾಹನದಲ್ಲಿ 26 ಕ್ವಿಂಟಾಲ್ ಪಿ.ಡಿ.ಎಸ್.ಅಕ್ಕಿ ಚೀಲಗಳು ಅ.ಕಿ.ರೂ.39,000/- ಬೆಲೆ ಬಾಳುವವುಗಳನ್ನು ತಮ್ಮ ಸ್ವಂತಲಾಭಕ್ಕಾಗಿ ಮಾರಾಟ ಮಾಡಲು ಸಾಗಾಣಿಕೆ ಮಾಡುತ್ತಿರುವದು ಕಂಡು ಬಂದಿದ್ದರಿಂದ ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡು ಪಿ.ಡಿ.ಎಸ್.ಅಕ್ಕಿ ಚೀಲಗಳಿದ್ದ ವಾಹನ ಸಮೇತವಾಗಿ ಇಬ್ಬರು ಆರೋಪಿತರನ್ನು ಕರೆದುಕೊಂಡು ಠಾಣೆಗೆ ಬಂದು ಒಪ್ಪಿಸಿದ ವರದಿ ಮೇಲಿಂದ ಸಿರವಾರ ಪೊಲೀಸ್ ಠಾಣಾ ಗುನ್ನೆ ನಂಬರ 82/2019 ಕಲಂ: 3 ಮತ್ತು 7 ಅವಶ್ಯಕ ವಸ್ತುಗಳ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಕೊಂಡು ತನಖೆ ಕೈಗೊಂಡರುತ್ತಾರೆ.

ವಿದ್ಯತ್ ಅಪಘಾತ ಪ್ರಕರಣದ ಮಾಹಿತಿ.
ದಿನಾಂಕ, 16.06.2019 ರಂದು ಬೆಳಿಗ್ಗೆ  11-30 ಗಂಟೆಗೆ, ಸಿಂಗಾಪೂರು ಗ್ರಾಮದ ಜಮೀನು ಸರ್ವೆ ನಂ.225 ರಲ್ಲಿರುವ ಗೋದಾಮಿನ ಮುಂದೆ ಈ ಪ್ರಕರಣದಲ್ಲಿಯ ಮೃತ ಈರಮ್ಮಳು ಇತರೇ ಕೂಲಿಕಾರರೊಂದಿಗೆ ಸಿಂಗಾಪೂರು ಗ್ರಾಮದ ಜಮೀನು ಸರ್ವೆ ನಂ.225 ರಲ್ಲಿರುವ ಗೋದಾಮಿನ ಮುಂದೆ ಪಿಳ್ಳಿ ಪಿಸರನ್ನು ಸ್ವಚ್ಚ ಮಾಡಲು ಕೆಲಸಕ್ಕೆ ಹೋದಾಗ ಸದರಿ ಜಮೀನು ಸರ್ವೆ ನಂ.225 ರ ಮೇಲ್ವಿಚಾರಕನಾದ ಗಾಂಧಿರಾಜ ಈತನು ಸುಮಾರು 10 ವರ್ಷದಿಂದ ಸದರಿ ಗೋದಾಮು ಮತ್ತು ಮನೆಗೆ ಅನಧೀಕೃತವಾಗಿ ವಿದ್ಯುತ್ ತಂತಿಯನ್ನು ನೆಲದ ಮೇಲೆ ಹಾಯಿಸಿಕೊಂಡು ಸಂಪರ್ಕ ಪಡೆದುಕೊಂಡಿದ್ದು. ಸದರಿ ವಿದ್ಯುತ್ ತಂತಿಯನ್ನು ಗಮನಿಸದೆ ಈರಮ್ಮಳು ತಂತಿಯ ಮೇಲೆ ಕಾಲಿಟ್ಟಾಗ ವಿದ್ಯುತ್ ತಗುಲಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾಳೆ. ಗಾಂಧಿರಾಜ ಈತನು ಕಂಬದಿಂದ ಅನಧೀಕೃತವಾಗಿ ವಿದ್ಯುತ್ ನ್ನು ತನ್ನ ಮನೆಗೆ ಹಾಗೂ ಗೋದಾಮಿಗೆ ಹಾಕಿಕೊಂಡಿರುವ ವಿಷಯ ಆ.ನಂ.2 ಮತ್ತು 3 ನೇದ್ದವರಿಗೆ ಗೊತ್ತಿದ್ದರೂ ಸಹ ಆ.ನಂ.1.ಇತನ ಮೇಲೆ ಯಾವುದೆ ಕ್ರಮ  ಕೈಕೊಂಡಿರುವುದಿಲ್ಲಾ. ಸದರಿ ಘಟನೆಗೆ ಕಾರಣರಾದ ಮೂರು ಜನರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿದ್ದ ಕಂಪ್ಯೂಟರ್ ಮುದ್ರಿತಾ ದೂರಿನ ಸಾರಾಂಶದ ಮೇಲಿಂದ ಸಿಂಧನೂರು ಪೊಲೀಸ್ ಠಾಣಾ ಗುನ್ನೆ ನಂ.91/2019. ಕಲಂ. 304(ಎ)  ಸಹಿತ 34  ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ರಸ್ತೆ ಅಪಘಾತ ಪ್ರಕರಣದ ಮಾಹಿತಿ.
¦gÁå¢ gÁgÁAiÀÄ¥Àà vÀAzÉ ªÀÄ®è¥Àà ¨ËvÀgÀÄ, ªÀAiÀÄB 38 ªÀµÀð, eÁwBPÀÄgÀħgÀÄ ರವರ vÀªÀÄä£ÁzÀ ªÀĺÁzÉêÀ¥Àà FvÀ£ÀÄ ªÉÆÃmÁgï ¸ÉÊPÀ¯ï £ÀA PÉJ-36/EPÀÆå-8547 £ÉÃzÀÝgÀ »AzÉ vÀ£Àß ¸ÉßûvÀ£ÁzÀ UÉÆÃ¥Á® FvÀ£À£ÀÄß PÀÆr¹PÉÆAqÀÄ PÉ®¸ÀzÀ ¤«ÄvÀå ªÀÄÄzÁâ¼À PÁæ¸ïUÉ ºÉÆÃV, ªÁ¥À¸Àì ªÀĹÌ-°AUÀ¸ÀÆÎgÀÄ ªÀÄÄRå gÀ¸ÉÛAiÀÄ°è ¸ÁAiÀÄAPÁ® 4.15 UÀAmÉUÉ ªÀÄ¹Ì PÀqÉ ¹AUÀ¸À£ÀºÀ¼ÀîzÀ ºÀwÛgÀ §gÀÄwÛgÀĪÁUÀ ªÀÄ¹Ì PÀqɬÄAzÀ ¯Áj £ÀA PÉJ-35/J-2997 £ÉÃzÀÝ£ÀÄß CzÀgÀ ¯Áj ZÁ®PÀ CwÃeÉÆÃgÁV £ÀqɹPÉÆAqÀÄ §AzÀÄ gÀ¸ÉÛAiÀÄ wgÀÄ«£À°è ¯ÁjAiÀÄ£ÀÄß ¤AiÀÄAvÀæt ªÀiÁqÀ¯ÁUÀzÉà ªÉÆÃmÁgï ¸ÉÊPÀ¯ïUÉ lPÀÌgï PÉÆnÖzÀÝjAzÀ ªÉÆÃmÁgï ¸ÉÊPÀ¯ï ¸ÀªÁj§âgÀÆ ªÉÆÃmÁgï ¸ÉÊPÀ¯ï ¸ÀªÉÄÃvÀ PɼÀUÉ ©zÀÄÝ, ªÉÆÃmÁgï ¸ÉÊPÀ¯ï ªÀĺÁzÉêÀ¥Àà¤UÉ vÀ¯ÉÃUÉ ¨sÁjà UÁAiÀĪÁV vÀ¯Éà ªÉÄzÀļÀ ºÉÆgÀUÉ §AzÀÄ, JzÉUÉ ¨sÁjà M¼À¥ÉmÁÖV, JgÀqÀÄ PÉÊUÀ¼ÀÄ, JgÀqÀÄ PÁ®ÄUÀ¼ÀÄ ªÀÄÄjzÀÄ ¨sÁjà UÁAiÀÄUÀ¼ÁV, ªÉÆÃmÁgï ¸ÉÊPÀ¯ï »AzÉ PÀĽwzÀÝ UÉÆÃ¥Á®£À£ÀÄß £ÉÆÃqÀ¯ÁV DvÀ¤UÉ vÀ¯ÉUÉ ¨sÁjà gÀPÀÛUÁAiÀĪÁV, §®UÁ®Ä ªÀÄÄjzÀÄ, JgÀqÀÄ PÉÊUÀ¼ÀÄ ªÀÄÄjzÀÄ gÀPÀÛUÁAiÀÄUÀ¼ÁV E§âgÀÆ ¸ÀܼÀzÀ°èAiÉÄà ªÀÄÈvÀ¥ÀnÖzÀÄÝ, C¥ÀWÁvÀzÀ ¥Àr¹zÀ £ÀAvÀgÀ ¯Áj ZÁ®PÀ ¯ÁjAiÀÄ£ÀÄß ¸ÀܼÀzÀ°èAiÉÄà ©lÄÖ Nr ºÉÆÃVzÀÄÝ, ¥ÀÄ£ÀB £ÉÆÃrzÀ°è UÀÄgÀÄw¸ÀÄvÉÛÃªÉ CAvÁ ¤ÃrzÀ zÀÆj£À ªÉÄðAzÀ ªÀÄ¹Ì ¥Éưøï oÁuÁ UÀÄ£Éß £ÀA§gÀ 67/2019 PÀ®A. 279, 304(J) L.¦.¹ ªÀÄvÀÄÛ 187 L.JA.« PÁAiÉÄÝ CqÀAiÀÄ°è  ¥ÀæPÀgÀt zÁR°¹ vÀ¤SÉ PÉÊUÉÆArgÀÄvÁÛgÉ.