Thought for the day

One of the toughest things in life is to make things simple:

17 Mar 2016

Reported Crimes



                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-


   CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
             ದಿನಾಂಕ : 17-3-2016 ರಂದು ಮುಂಜಾನೆ 5-30 ಗಂಟೆಗೆ ಮಾನ್ಯ ಪಿ.ಎಸ್. ಮಾನವಿ ರವರು ಕಪಗಲ್ ಕ್ರಾಸ್ ದಿಂದ 2 ಅಕ್ರಮ ಮರಳು ಸಾಗಿಸುತ್ತಿದ್ದ  ಟ್ರ್ಯಾಕ್ಟರ್ ಗಳನ್ನು ಜಪ್ತು ಮಾಡಿಕೊಂಡು ಬಂದು ಮೂಲ ಜಪ್ತಿ ಪಂಚನಾಮೆಯನ್ನು ಮುಂದಿನ ಕ್ರಮ ಕುರಿತು ತಂದು ಹಾಜರುಪಡಿಸಿದ್ದು, ಸದರಿ ಪಂಚನಾಮೆ ಸಾರಾಂಶವೇನೆಂದರೆ  ದಿನಾಂಕ 17-3-2016 ರಂದು ಮುಂಜಾನೆ 3-30 ಗಂಟೆಗೆ 1) ಟ್ರ್ಯಾಕ್ಟರ್ ನಂ ಕೆ. 36/ಟಿ.ಬಿ4098 ನೇದ್ದರ ಚಾಲಕ ಹೆಸರು ವಿಳಾಸ ತಿಳಿದುಬಂದಿರುವದಿಲ್ಲಾ.2) ಟ್ರ್ಯಾಕ್ಟರ್ ನಂ ಕೆ. 36/ಟಿ.ಸಿ 1052, ಟ್ರ್ಯಾಲಿ ನಂ ಕೆ. 36/ ಟಿ.ಸಿ 5324 ನೇದ್ದರ ಚಾಲಕ ಹೆಸರು ವಿಳಾಸ ತಿಳಿದುಬಂದಿರುವದಿಲ್ಲಾ.EªÀgÀÄUÀ¼ÀÄ.ತಮ್ಮ ಮಾ°ಕರು ಹೇಳಿದಂತೆ ರಾಜಲಬಂಡಾ ಗ್ರಾಮದ ತುಂಗಾಭದ್ರಾ ನದಿಯಿಂದ ಕಳ್ಳತನದಿಂದ ಅಕ್ರಮವಾಗಿ, ಸರಕಾರಕ್ಕೆ ಯಾವದೇ ರಾಜಧನವನ್ನು ಪಾವತಿಸದೇ ತಮ್ಮ ಟ್ರಾಕ್ಟರ್ ಟ್ರಾಲಿಗಳಲ್ಲಿ  ಮರಳು  ತುಂಬಿಕೊಂಡು ಮಾರಾಟ ಮಾಡುವ ಕುರಿತು ಸಾಗಾಣಿಕೆ ಮಾಡುತ್ತಿರುವಾಗ ಮಾಹಿತಿ ಮೇರೆಗೆ ಕಪಗಲ್ ಕ್ರಾಸ್ ಹತ್ತಿರ 1) ಟ್ರ್ಯಾಕ್ಟರ್ ನಂ ಕೆ. 36/ಟಿ.ಬಿ4098, ನಂಬರ್ ಇಲ್ಲದ ಟ್ರ್ಯಾಲಿ ಮತ್ತು 2) ಟ್ರ್ಯಾಕ್ಟರ್ ನಂ ಕೆ. 36/ಟಿ.ಸಿ 1052, ಟ್ರ್ಯಾಲಿ ನಂ ಕೆ. 36/ ಟಿ.ಸಿ 5324 ನೆದ್ದವುಗಳಲ್ಲಿ 4 WÀ£À«ÄÃlgï ªÀÄgÀ¼ÀÄ C.Q gÀÆ 2800/- ¨É¯É¨Á¼ÀĪÀzÀÄ ಮರಳನ್ನು ಜಪ್ತಿ ಮಾಡಿಕೊಂಡು ಬಂದಿದ್ದು, ಧಾಳಿ ಕಾಲಕ್ಕೆ ಆರೋಪಿ ಟ್ರ್ಯಾಕ್ಟರ್ ಚಾಲಕರು ಓಡಿ ಹೋಗಿದ್ದು ಕಾರಣ ಟ್ರಾಕ್ಟರ ಚಾಲಕರು ಮತ್ತು ಮಾಲಕರ ಮೇಲೆ  ಕ್ರಮ ಜರುಗಿಸಬೇಕು  ಅಂತಾ ಮುಂತಾಗಿ ಇದ್ದ ಪಂಚನಾಮೆ ಆಧಾರದ ಮೇಲಿಂದ ಮಾನವಿ ಠಾಣಾ ಗುನ್ನೆ ನಂ.73-2016 ಕಲಂ 3,42,43 ಕೆ.ಎಮ್.ಎಮ್.ಸಿ ರೂಲ್ಸ 1994 ಹಾಗೂ 4,4(1-) ಎಮ್.ಎಮ್.ಡಿ.ಆರ್ 1957  & 379 .ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂrgÀÄvÁÛgÉ.

              ನಾಂಕ : 17/03/2016  ರಂದು 02.15 ಗಂಟೆಗೆ  ಸಿಪಿಐ ಮಾನವಿ ರವರು ಕಳ್ಳತನದಿಂಧ ಅಕ್ರಮ ಮರಳು ತುಂಬಿದ   ಟಿಪ್ಪರ್ ನಂ .ಪಿ 25/ವಿ 7926  ಹಾಗೂ ಒಬ್ಬ ಆರೋಪಿ ಮತ್ತು ಜಪ್ತು ಪಂಚನಾಮೆಯನ್ನು ನೀಡಿ ಮುಂದಿನ ಕ್ರಮ ಜರುಗಿಸುವಂತೆ ಸೂಚಿಸಿದ್ದು, ಸದರಿ ಪಂಚನಾಮೆ ಸಾರಾಂಶವೇನೆಂದರೆ '' ಇಂದು ದಿನಾಂಕ 17/03/16 ರಂದು ಬೆಳಿಗ್ಗೆ 00.30 ಗಂಟೆಯ ಸುಮಾರಿಗೆ ಟಿಪ್ಪರ್ ನಂ .ಪಿ 25/ವಿ 7926  ನೇದ್ದರಲ್ಲಿ ಹನುಮೇಶ ತಂದೆ ಹೊಳೆಯಪ್ಪ, ನಾಯಕ  ಮತ್ತು  ನಮ್ಮ ಟಿಪ್ಪರ ಮಾಲಿಕ  ಇವರುಗಳು ರಾಜಲಬಂಡಾ ಹತ್ತಿರದ ತುಂಗಾಭಧ್ರಾ ನದಿಯಲ್ಲಿ ಕಳ್ಳತನದಿಂದ ಅಕ್ರಮವಾಗಿ ಮರಳನ್ನು ತುಂಬಿಸಿ ಕಳುಹಿಸಿದ ಮೇರೆಗೆ ಸದರಿ ಟಿಪ್ಪರನ್ನು ಆರೋಪಿ ಚಾಲಕgÁzÀ 1] ಮಾಳಿಂಗರಾಯ ತಂದೆ ಮುದಿಯಪ್ಪ ಕುರುಬರ, 28 ವರ್ಷ,  ಟಿಪ್ಪರ್ ನಂ .ಪಿ 25/ವಿ 7926  ಚಾಲಕ ಸಾ: ಆದಾಪೂರ ಪೇಟೆ ಮಸೀದಿಯ ಹತ್ತಿರ ಮಾನವಿ
2]
ಹನುಮೇಶ ತಂದೆ ಹೊಳೆಯಪ್ಪ, ನಾಯಕ . ಚಿಕಲಪರವಿ ರೋಡ್ ಜನತಾ ಕಾಲೋನಿ ಮಾನವಿ
3] 
ಟಿಪ್ಪರ್ ನಂ .ಪಿ 25/ವಿ 7926  ಮಾಲಿಕ ಹೆಸರು ವಿಳಾಸ ಗೊತ್ತಿಲ್ಲ EªÀgÀÄUÀ¼ÀÄ ಟಿಪ್ಪರನ್ನು ಸಿರವಾರಕ್ಕೆ ತೆಗೆದುಕೊಂಡು ಕಪಗಲ್ ಕ್ರಾಸ್ ಮುಖಾಂತರ ಹೋಗುವಾಗ ಸಿ.ಪಿ., ಪಿ.ಎಸ್. ಮತ್ತು ಸಿಬ್ಬAದಿಯವರು ಕೂಡಿ ಪಂಚರ ಸಮಕ್ಷಮದಲ್ಲಿ ಹಿಡಿದು ಟಿಪ್ಪರ್ ನಂ .ಪಿ 25/ವಿ 7926  .ಕಿ ರೂ 5,00,000/-  ರೂ ಬೆಲೆ ಬಾಳುವದನ್ನು ಹಾಗೂ 14 ಘನ ಮೀಟರ್ ಮರಳು ಅಂದಾಜು ಕಿಮ್ಮತ್ತು 9800/- ರೂ ಬೆಲೆ ಬಾಳುವದನ್ನು ಜಪ್ತು ಮಾಡಿಕೊಂಡಿದ್ದು ಮೇಲ್ಕಂಡವರ  ವಿರುದ್ದ ಕ್ರಮ ಜರುಗಿಸಬೇಕು  ಅಂತಾ ಮುಂತಾಗಿ ಇದ್ದ ಪಂಚನಾಮೆ ಆಧಾರದ ಮೇಲಿಂದ ಮಾನವಿ ಠಾಣಾ ಗುನ್ನೆ ನಂ. 72/16 ಕಲಂ 3,42,43 ಕೆ.ಎಮ್.ಎಮ್.ಸಿ ರೂಲ್ಸ 1994 ಹಾಗೂ 4,4(1-ಎ) ಎಮ್.ಎಮ್.ಡಿ.ಆರ್ 1957  & 379 ಐ.ಪಿ.ಸಿ.   ಪ್ರಕಾರ /ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.


gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
:  ದಿನಾಂಕ 16-03-2016 ರಂದು ಸಾಯಂಕಾಲ 5.30 ಗಂಟೆಗೆ ಲಿಂಗಸೂಗುರು-ರಾಯಚೂರು ಮುಖ್ಯ ರಸ್ತೆಯ ಕುಪ್ಪಿ ಗುಡ್ಡದ ಬಸ್ ನಿಲ್ದಾಣದ ಹತ್ತಿರ ಮೋಟಾರು ಸೈಕಲ್ ನಂ ಕೆಎ 35 ಎಕ್ಷ್ 1457 ನೇದ್ದರ ಚಾಲಕ£ÁzÀ dªÀiÁß vÀAzÉ CªÀiÁ̧ÄAiÀiÁ 22 ªÀµÀð, ¸Á:UÉÆïÁ vÁ:rüèÁæ f:OgÀAUÁ ¨sÁzÀ ºÁ:ªÀ: ªÀiÁ£À« EªÀgÀÄ ತನ್ನ ಮೋಟಾರು ಸೈಕಲನ್ನು ಅತೀವೇಗವಾಗಿ ಮತ್ತು ನಿರ್ಲಕ್ಷ್ಯತನಿದಿಂದ ಅಡ್ಡಾದಿಡ್ಡಿಯಾಗಿ ನಡೆಸಿಕೊಂಡು ಬಂದು ಗಾಯಾಳು ಮರಿಯಮ್ಮಳಿಗೆ ಟಕ್ಕರ ಕೊಟ್ಟಿದ್ದರಿಂದ ಎಡ ತಲೆ ಬಾರಿ ಪೆಟ್ಟಾಗಿ ಕಿವಿಯಲ್ಲಿ ರಕ್ತ ಬಂದಿದ್ದು, ಮೊಣ ಕಾಳಿಗೆ ಹಾಗೂ ಎಗೈ ಬೆರಳಿಗೆ ತರೆಚಿದ ಗಾಯವಾಗಿದ್ದು ಎಡಗಾಲದ ಪಾದದ ಹತ್ತಿರ ಪೆಟ್ಟಾಗಿ ಬಾವು ಬಂದಿದ್ದು ಸದ್ರಿ ಮೋಟಾರು ಸೈಕಲ್ ನಂ ಕೆಎ 35 ಎಕ್ಷ್ 1457 ನೇದ್ದರ ಚಾಲಕ ಜಮ್ನಾ ನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ನೀಡಿದ ದೂರಿನ ಸಾರಾಂಶದ ಮೇಲೆ  °AUÀ¸ÀÆÎgÀÄ ¥Éưøï oÁuÉ UÀÄ£Éß £ÀA;65/16 PÀ®A. 279, 338 L.¦.¹ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಳ್ಳಲಾಗಿದೆ.
             ದಿನಾಂಕ 16-3-2016 ರಂದು ರಾತ್ರಿ 2-00 ಗಂಟೆ ಸುಮಾರಿಗೆ .ಸುರೇಶ ತಂದೆ ಅತ್ತಪ್ಪಣ್ ವಯಾ 38 ವರ್ಷ ಜಾತಿ ಗೌಂಡರ್ ಲಾರಿ  ನಂ ಕೆ. 19/ಡಿ-4699 ನೇದ್ದರ ಚಾಲಕ ಸಾ: ಮನೆ ನಂ 1/70- ಎಸ್ ಉಡುಪಂ ತಾ:ಜಿ: ನಾಮಕ್ಕಲ್ ತಮಿಳುನಾಡು ಮತ್ತು ರಾಮಸ್ವಾಮಿ ತಂದೆ ವೀರಸ್ವಾಮಿ ವಯಾ 43 ವರ್ಷ ಜಾತಿ ನಾಯ್ಡು : ಲಾರಿ ನಂ ಟಿ.ಎನ್ 69/ಪಿ-8753 ನೇದ್ದರ ಚಾಲಕ ಸಾ: ತಾಂಡಾ ಕೌಂದನೂರು, ವಸಂದಪೂರು, ತಾ:ಜಿ ನಾಮಕ್ಕಲ್ FvÀ£ÀÄ ಹಾಗೂ ಇತರರು ಕೂಡಿ ತಮ್ಮ ತಮ್ಮ ಟ್ರೇಲರ್ ಲಾರಿಗಳನ್ನು ತೆಗೆದುಕೊಂಡು  ಆಂಧ್ರದ ಮಿರಿಯಾಲ್ ಗೂಡದಿಂದ ಬಳ್ಳಾರಿಯ ಜಿಂದಾಲ್ ಕಂಪನಿಗೆ ಕಬ್ಬಿಣದ ಪೈಪುಗಳನ್ನು ಲೋಡ್ ಮಾಡಿಕೊಂಡು ಬರುವ ಕುರಿತು ಮಾನವಿ ಮುಖಾಂತರ ಬಳ್ಳಾರಿಗೆ ಹೋಗುವಾಗ, ಮಾನವಿ ಹೊರವಲಯದ ಬಾಷುಮಿಯಾ ಡಿಗ್ರಿ ಕಾಲೇಜಿನ ಹತ್ತಿರ, ಮಾನವಿ-ರಾಯಚೂರು ಮುಖ್ಯ ರಸ್ತೆಯ ಮೇಲೆ ಲಾರಿ ಟ್ರೇಲರ್ ನಂ ಟಿ.ಎನ್ 69/ಪಿ-8753 ನೇದ್ದರ ಚಾಲಕನಾದ ರಾಮಸ್ವಾಮಿ ತಂದೆ ವೀರಸ್ವಾಮಿ ಈತನು ತನ್ನ ಲಾರಿಯನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಹೋಗಿ ತನ್ನ ಮುಂದೆ ಹೊರಟಿದ್ದ ಯಾವದೋ ಒಂದು ಭಾರಿ ವಾಹನಕ್ಕೆ ಹಿಂದಿನಿಂದ ಟಕ್ಕರ್ ಮಾಡಿದ್ದರಿಂದ ಆರೋಪಿ ಚಾಲಕನ ಲಾರಿಯು ಸಂಪೂರ್ಣ ಜಜ್ಜಿ ಹೋಗಿದ್ದು, ಚಾಲಕನಿಗೆ ತಲೆಗೆ, ಬಲಗಾಲಿನ ಪಾದದ ಹತ್ತಿರ ಭಾರಿ ರಕ್ತಗಾಯವಾಗಿದ್ದು, ಮುಂದಿನ ಲಾರಿಯ ಚಾಲಕನು ತನ್ನ ಲಾರಿಯನ್ನು ನಿಲ್ಲಿಸದೇ ಹಾಗೆಯೇ ನಡೆಯಿಸಿಕೊಂಡು ಹೋಗಿದ್ದು, ಕಾರಣ ಅತಿವೇಗ ಮತ್ತು ಅಲಕ್ಷತನದಿಂದ ಲಾರಿಯನ್ನು ನಡೆಯಿಸಿ ಟಕ್ಕರ್ ಮಾಡಿದ ಲಾರಿ ನಂ ಟಿ.ಎನ್ 69/ಪಿ-8753 ನೇದ್ದರ ಚಾಲಕನಾದ ರಾಮಸ್ವಾಮಿ ಈತನ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸುವಂತೆ ಮುಂತಾಗಿ ಇದ್ದ ಫಿರ್ಯಾದಿ ಹೇಳಿಕೆ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 70/2016 ಕಲಂ 279 338 .ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

PÀ£Àß PÀ¼ÀĪÀÅ ¥ÀæPÀgÀtzÀ ªÀiÁ»w:-
         ದಿನಾಂಕ: 14.03.2016 ರಂದು 2300 ಗಂಟೆಯಿಂದ ದಿನಾಂಕ: 15.03.2016 ರಂದು ಬೆಳಿಗ್ಗೆ 8.00 ಗಂಟೆಯ ಮಧ್ಯದವಧಿಯಲ್ಲಿ ಯಾರೋ ಕಳ್ಳರು ಶ್ರೀ ವಿನಾಯಕ ವೈನ್ಸ ಶಾಪನ ಸಿಮೆಂಟ್ ವೆಂಟಿಲೇಟರನ್ನು ಹೊಡೆದು ಜಖಂಗೊಳಿಸಿ ಅದರೊಳಗೆ ಪ್ರವೇಶಿಸಿ ವೈನ್ ಶಾಪನ ಶೋಕೇಸನಲ್ಲಿಟ್ಟಿದ್ದ ವಿವಿಧ ಬಗೆಯ ಮಧ್ಯ ರೂ: 12,270/- ಬೆಲೆಯುಳ್ಳದ್ದನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಮುಂತಾಗಿ  ಶ್ರೀಕಾಂತ ತಂ: ಸಿದ್ರಾಮಪ್ಪ ವಯ: 39ವರ್ಷ, ಜಾ: ಲಿಂಗಾಯತ್, : ಶ್ರೀ ವಿನಾಯಕ ವೈನ್ಸ ನಲ್ಲಿ ಮ್ಯಾನೇಜರ್ ಕೆಲಸ, ಸಾ: ಮನೆ ನಂ: 12-6-499 ಎಲ್.ಬಿ.ಎಸ್.ನಗರ ರಾಯಚೂರು gÀªÀgÀÄ PÉÆlÖ  ಫಿರ್ಯಾದು ಸಾರಾಂಶದ ಮೇಲಿಂದ  gÁAiÀÄZÀÆgÀÄ UÁæ«ÄÃt ¥ÉưøÀ oÁuÁ UÀÄ£Éß £ÀA: 47/2016PÀ®A: 457 380 ಐಪಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ªÀÄ£ÀĵÀå PÁuÉ ¥ÀæPÀgÀtzÀ ªÀiÁ»w:-
               ದಿನಾಂಕ : 16-3-2016 ರಂದು ರಂದು ಸಂಜೆ 6-30 ಗಂಟೆಗೆ ಫಿರ್ಯಾದಿದಾರನು ಠಾಣೆಗೆ ಹಾಜರಾಗಿ ತನ್ನ ಹೇಳಿಕೆ ದೂರನ್ನು ನೀಡಿದ್ದು ಅದರ ಸಾರಾಂಶವೇನೆಂದರೆ‘’ ತನ್ನ ತಂದೆಯಾದ ಶೇಖಹುಸೇನ್ ಸಾಬ ಈತನು ಯಥಾರ್ಥ ಸ್ವಭಾವದವನಿದ್ದು, ತನ್ನ ಮನಸ್ಸಿಗೆ ತಿಳಿದಂತೆ ಮಾಡುತಿದ್ದು, ಹೇಳದೇ ಕೇಳದೆ ತಿಂಗಳುಗಟ್ಟಲೇ ಮನೆ ಬಿಟ್ಟು ಸಂಬಂಧಿಕರ  ಊರುಗಳಿಗೆ ಅಥವಾ ದರ್ಗಾಗಳಿಗೆ ಹೋಗಿ ಅಲ್ಲಿಯೇ ಇದ್ದು ಮತ್ತೆ ತನಗೆ ಮನಸ್ಸು ಬಂದಾಗ ವಾಪಾಸ್ಸು ಮನೆಗೆ ಬರುತಿದ್ದನು. ಅದೇ ರೀತಿ ಈಗ್ಗೆ 11 ತಿಂಗಳುಗಳ ಹಿಂದೆ ಅಂದರೆ ದಿನಾಂಕ 6-4-2015 ರಂದು ಮುಂಜಾನೆ 11-30 ಗಂಟೆ ಸುಮಾರಿಗೆ ಮನೆಯಿಂದ ಹೊರಗಡೆ ಹೋದವರು ಇಲ್ಲಿಯವರೆಗೆ ವಾಪಾಸ್ಸು ಮನೆಗೆ ಬಂದಿರುವದಿಲ್ಲಾ. ಆತನಿಗೆ ತಾವುಗಳು ಮನೆಯವರು ಪುನಾ, ಬಾಂಬೆ, ಹೈದ್ರಾಬಾದ, ರಾಯಚೂರು, ದೇವದುರ್ಗಾ ಇತರೆ ಕಡೆಗಳಲ್ಲಿ ಹುಡುಕಾಡಲಾಗಿ ಇವತ್ತು, ನಾಳೆ  ನಮ್ಮ ತಂದೆ ವಾಪಾಸ್ಸು ಮನೆಗೆ ಬರಬಹುದೆಂದು ಇಲ್ಲಿಯವರೆಗೆ ಸುಮ್ಮನಿದ್ದು, ಆದರೂ ಸುಮಾರು ದಿನಗಳಿಂದ ಬಾರದೇ ಇದ್ದುದರಿಂದ ಈ ದಿವಸ ತಡವಾಗಿ ಠಾಣೆಗೆ ಬಂದು ಫಿರ್ಯಾದು ಮಾಡಿದ್ದು  ಕಾರಣ ಕಾಣೆಯಾದ ತಮ್ಮ ತಂದೆಯನ್ನು ಹುಡುಕಿ ಕೊಡಬೇಕು ಅಂತಾ ವಗೈರೆಯಾಗಿ ಫಿರ್ಯಾದಿ ಇದ್ದ ಮೇರೆಗೆ ಮಾನವಿ ಠಾಣಾ ಗುನ್ನೆ ನಂ 71/2016  ಕಲಂ ಮನುಷ್ಯ ಕಾಣೆ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ


.
ಹೆಸರು :- ಶೇಖ ಹುಸೇನ್ ಸಾಬ             ತಂದೆ ಹೆಸರು      :- ಅಹ್ಮದ ಹುಸೇನಸಾಬ         ಹೆಂಡತಿ  ಹೆಸರು:- ಶರೀಫಾಭೀ       ವಯಸ್ಸು          :- 60  ವರ್ಷ,                        
ಜಾತಿ    :- ಮುಸ್ಲಿಂ                   
ಉದ್ಯೋಗ        :- ವ್ಯವಸಾಯ              
ಮಾತನಾಡುವ ಭಾಷೆಗಳು : ಕನ್ನಡ,  ಉರ್ದು
      ಎತ್ತರ :- ಅಂದಾಜು 54’’  ಫೀಟ್          
ಮೈಕಟ್ಟು :- ತೆಳ್ಳನೆಯ ಮೈಕಟ್ಟು
             ಬಣ್ಣ     :-  ಕೆಂಪು ಮೈ ಬಣ್ಣ .      
ಚಹರೆ :-  ಹಗಲವಾದ  ಮುಖ,    ತಲೆಯಲ್ಲಿ ಚಿಕ್ಕ  ಬಿಳಿ/ಕಪ್ಪು ಕೂದಲು,. ನೀಳವಾದ ಮೂಗು, ಬಿಳಿ ಮೀಸೆ, ಹಗಲವಾದ ಹಣೆ.






AiÀÄÄ.r.Dgï. ¥ÀæPÀgÀtzÀ ªÀiÁ»w:-
                      ಮೃತ mÉÃUÀªÀÄÄr ZÀAzÀægÁªï vÀA: mÉÃUÀªÀÄÄr ºÀ£ÀĪÀÄAiÀÄå ªÀAiÀÄ: 55ªÀµÀð, eÁ: FrUÀ, G: ¨ÉïÁÝgÀ ºÉ®àgï PÉ®¸À, ¸Á: ¸Á: PÀqÀ« vÁ: f: gÁdªÀÄAræ (J¦)FvÀನಿಗೆ ಈಗ್ಗೆ 2 ದಿನಗಳಿಂದ ಆರಾಮವಿಲ್ಲದೇ ಇದ್ದು ತಾನು ಊರಿಗೆ ಹೋಗುವದಾಗಿ ತಿಳಿಸಿ ಇಂದು ದಿನಾಂಕ: 16.03.2016 ರಂದು ಮದ್ಯಾಹ್ನ 12.00 ಗಂಟೆಯ ಸುಮಾರಿಗೆ ಮಂಚುಕೊಂಡ ರೈಸಮಿಲನ್ ಕೆಲಸದ ಸೈಟನಿಂದ ರಾಯಚೂರು- ಶಕ್ತಿನಗರ ಮುಖ್ಯ ರಸ್ತೆಗೆ ಬಂದು ವೈಟಿಪಿಎಸ್ ತಾಯಮ್ಮ ಗುಡಿಯ  ಹತ್ತಿರದ  ಮಂಚುಕೊಂಡ ರೈಸಮಿಲನ ಕ್ರಾಸ್ ಹತ್ತಿರ ಕಟ್ಟೆಯ ಮೇಲೆ ಕುಳಿತು ಅಲ್ಲಿಯೇ ಹೃದಯಾಘಾತದಿಂದ ಮಲಗಿದ್ದಲ್ಲಿಂದಲೇ ಪಕ್ಕದ ತೆಗ್ಗಿನಲ್ಲಿ ಬಿದ್ದು ಇದರಿಂದಾಗಿ ಎಡಗಾಲು ಮೊಣಕಾಲ ಹಿಂದೆ ತರಚಿದ ಗಾಯವಾಗಿ, ಎಡಗಿವಿಯಲ್ಲಿ ರಕ್ತ ಬರುತ್ತಿದ್ದು ಮೃತಪಟ್ಟಿದ್ದು ಮೃತನ ಮರಣದಲ್ಲಿ ಯಾರ ಮೇಲೆ ಯಾವುದೇ ಸಂಶಯವಿರುವದಿಲ್ಲ ಅಂತಾ ಮುಂತಾಗಿ ನೀಡಿದ ಹೇಳಿಕೆ ಫಿರ್ಯಾದಿಯ ಮೇರೆಗೆ  UÁæ«ÄÃt ¥Éưøï oÁuÉ gÁAiÀÄZÀÆgÀÄAiÀÄÄ.r.Dgï. £ÀA: 06/2016 ಕಲಂ: 174 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.


ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-      
         gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 17.03.2016 gÀAzÀÄ 61-¥ÀææPÀgÀtUÀ¼À£ÀÄß ¥ÀvÉÛ ªÀiÁr 8700/--  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.