Thought for the day

One of the toughest things in life is to make things simple:

29 Apr 2019

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

E¸ÉàÃmï dÆeÁlzÀ ¥ÀæPÀgÀtzÀ ªÀiÁ»w

¢£ÁAPÀ 28/04/2019 gÀAzÀÄ, ²æà ªÀÄAUÀªÀÄä JJ¸ï.L zÉêÀzÀÄUÀð oÁuÉgÀªÀgÀÄ  ªÀiÁ£Àå ¤T¯ï L.¦.J¸ï. (¥ÉÆæ¨ÉõÀ£Àj) ¦J¸ï.L zÉêÀzÀÄUÀð oÁuÉgÀªÀgÀ ªÀiÁUÀðzÀ±Àð£ÀzÀ°è ¹§âA¢AiÀĪÀgÀÄ ªÀÄvÀÄÛ ¥ÀAZÀgÉÆA¢UÉ PÀÆrPÉÆAqÀÄ  ¸ÀPÁðj fÃ¥ï £ÀA§gÀ PÉJ-36 f-377 £ÉÃzÀÝgÀ°è ºÉÆÃV ±ÀAPÀgÀ§Ar UÁæªÀÄzÀ PÉ£Á¯ï ªÉÄð£À ¸ÁªÀðd¤PÀ ¸ÀܼÀzÀ°è  CAzÀgï §ºÁgï CAvÁ  E¸ÉàÃmï  dÆeÁl £ÀqÉ¢gÀĪÀ PÁ®PÉÌ ¸ÁAiÀÄAPÁ® 05-05 UÀAmÉUÉ  zÁ½ ªÀiÁr, zÁ½ PÁ®PÉÌ 10 d£À DgÉÆævÀgÀ£ÀÄß, 1,18,900/- £ÀUÀzÀÄ ºÀt, 52 E¸ÉàÃmïJ¯ÉUÀ¼À£ÀÄß d¦Û ªÀiÁrPÉÆAqÀÄ,  oÁuÉUÉ ¸ÁAiÀÄAPÁ® 06-45 UÀAmÉUÉ §AzÀÄ zÁ½ ¥ÀAZÀ£ÁªÉÄ, £ÁUÀ¥Àà ºÁUÀÆ EvÀgÉ 9 d£À DgÉÆævÀgÀ£ÀÄß  ªÀÄvÀÄÛ ªÀÄÄzÉÝ ªÀiÁ®£ÀÄß ºÁdgÀÄ ¥Àr¹, ¥ÀæPÀgÀt zÁR°¸À®Ä eÁÕ¥À£Á ¥ÀvÀæ ¤ÃrzÀÄÝ, zÁ½ ¥ÀAZÀ£ÁªÉÄAiÀÄ ¸ÁgÀA±ÀªÀÅ PÀ®A. 87 PÉ.¦ PÁAiÉÄÝAiÀiÁUÀÄwÛzÀÄÝ, EzÀÄ C¸ÀAeÉÕAiÀÄ ¥ÀæPÀgÀtªÁVgÀĪÀÅzÀjAzÀ, £ÀªÀÄä  oÁuÉAiÀÄ J£ï.¹. ¸ÀASÉå. 09/2019 £ÉÃzÀÝgÀ°è zÁR®Ä ªÀiÁr vÀ¤SÉ PÉÊUÉƼÀî®Ä ªÀiÁ£Àå £ÁåAiÀiÁ®AiÀÄzÀ ¥ÀgÀªÁ¤UÉAiÀÄ£ÀÄß ¥ÀqÉzÀÄPÉÆAqÀÄ ¢£ÁAPÀ 28/04/2019 gÀAzÀÄ gÁwæ 20-30 UÀAmÉUÉ zÉêÀzÀÄUÀð ¥Éưøï oÁuÉ UÀÄ£Éß £ÀA§gÀ 58/2019 PÀ®A 87 Pɦ PÁAiÉÄÝ £ÉÃzÀÝgÀ°è ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆAgÀÄvÁÛgÉ.

ರಸ್ತೆ ಅಪಘಾರ ಪ್ರಕರಣದ ಮಾಹಿತಿ.
ದಿನಾಂಕ 28/04/2019 ರಂದು ಸಂಜೆ 7-15 ಗಂಟೆ ಸುಮಾರಿಗೆ ರಾಯಚೂರು-ಮಂತ್ರಾಲಯ  ರಸ್ತೆಯಲ್ಲಿ ಯರಗೇರಾ  ಬಡೆಸಾಬ ದರ್ಗಾ ಸಮೀಪ ರಾಮನಗೌಡನ ಹೊಲದ ಹತ್ತಿರ ಆರೋಪಿ-1 ರಸ್ತೆಗೆ ಅಡತಡೆಯಾಗಿ ನಿಲ್ಲಿಸಿದ ಟ್ರಾಕ್ಟರ ಟ್ರಾಲಿ ಚಾಲಕ ಟ್ರಾಲಿಗೆ ನಂಬರ ಇರುವದಿಲ್ಲ   ಈತನು ತನ್ನ ಟ್ರಾಕ್ಟರ ಟ್ರಾಲಿಯನ್ನು ರಸ್ತೆಗೆ ಅಡೆತಡೆಯಾಗುವಂತೆ ಯಾವುದೇ ಸಿಗ್ನಲ್ ಇಲ್ಲದೆ ನಿಲ್ಲಿಸಿದ್ದರಿಂದ ಮೃತ ಆರೋಪಿ-2 ರಾಮಪ್ಪ ತಂದೆ ಹನುಮಂತಪ್ಪ 55 ವರ್ಷ ಜಾ:ನಾಯಕ :ಒಕ್ಕಲುತನ ಸಾ:ಯರಗೇರಾ ಈತನು ತನ್ನ ಮೊಟಾರ್ ಸೈಕಲ್ ನಂ- KA-36 X-1185 ನೇದ್ದನ್ನು  ಗುಂಜಳ್ಳಿ ರಸ್ತೆ ಕಡೆಯಿಂದ  ಯರಗೇರಾ ರಸ್ತೆ  ಕಡೆ ಜೋರಾಗಿ ನಿರ್ಲಕ್ಷತನದಿಂದ  ನಡಸಿಕೊಂಡು ರಸ್ತೆಗೆ ಅಡೆ ತಡೆಯಾಗಿ ನಿಂತ ಟ್ರಾಲಿಯ ಹಿಂದನ ಭಾಗಕ್ಕೆ ಟಕ್ಕರ ಕೊಟ್ಟಿದ್ದರಿಂದ ಆರೋಪಿ-2 ಈತನಿಗೆ  ತಲೆಗೆ,ಎದೆಗೆ,ಹೊಟ್ಟೆಗೆ,ಕಾಲುಗಳಿಗೆ ತೀವ್ರ ಸ್ವರೊಪದ  ಗಾಯಗಳಾಗಿ ರಾಯಚೂರು ಸುರಕ್ಷಾ ಆಸ್ಪತ್ರೆಗೆ ಉಪಚಾರಕ್ಕಾಗಿ  ತಂದಾಗ ರಾತ್ರಿ 8-45 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ. ಅಂತಾ ಮುಂತಾಗಿ ನೀಡಿದ ಫಿರ್ಯಾದಿ ಯರಗೇರಾ ಪೊಲೀಸ್ ಠಾಣೆ ಗುನ್ನೆ ನಂಬರ  55/2019 ಕಲಂ.279.283.304() ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

¸ÀgÀPÁj PÀvÀðªÀåPÉÌ CqÀvÀqÉ ¥ÀæPÀgÀtzÀ ªÀiÁ»w.
¦gÁå¢ ²æà ²ªÀgÁd ¹ºÉZï.¹-341, ªÀÄ¹Ì ¥Éưøï oÁuÉ, EªÀgÀÄ vÀªÀÄä eÉÆvÉAiÀÄ°è ²æà CªÀÄgÉñÀ ¦¹-425 gÀªÀgÀ£ÀÄß PÀgÉzÀÄPÉÆAqÀÄ ªÀiÁ£Àå £ÁåAiÀiÁ®AiÀÄ¢AzÀ ªÀÄ¹Ì ¥Éưøï oÁuÉ ¥ÀæPÀgÀtUÀ¼À°è ¹éÃPÀÈwUÉÆAqÀ ¸ÀªÀÄ£ïì ºÁUÀÆ ªÁgÀAmïUÀ¼À£ÀÄß eÁj ªÀÄvÀÄÛ §eÁªÀuÉ PÀvÀðªÀåPÉÌ ºÉÆÃV ªÀÄzsÁåºÀß 13.30 UÀAmÉUÉ ªÀÄ¹Ì ¥Éưøï oÁuÁ ¹¹ £ÀA-45/2019 £ÉÃzÀÝgÀ°è DgÉÆævÁ£ÀzÀ J-9 ªÀÄAdÄ£ÁxÀ FvÀ¤UÉ ¸ÀªÀÄ£ïì eÁj ªÀiÁqÀ®Ä ºÉÆÃzÁUÀ DgÉÆæ ªÀÄAdÄ£ÁxÀ FvÀ£ÀÄ ¦gÁå¢zÁgÀ£À ªÉÄÃ¯É KPÁKQ ¹nÖUÉ §AzÀÄ PÀvÀðªÀåzÀ ªÉÄðzÀÝ ¦gÁå¢zÁgÀ¤UÉ “K ºÉÆÃUÉÆà £Á£ÁåPÀ vÀUÀ½î ¤Ã£ÁåªÀ ¸ÀªÀÄ£ïì PÉÆqÀÄwÛÃ, CzÉãÀÄ zÉÆqÀØ PÉøÉãÀÄ £Á£ÀÄ vÀUÀ¼Àî¯Áè £ÉÃgÀªÁV PÉÆÃlðUÉ §gÀÄvÉÛÃ£É ºÉÆÃUÀÄ ¤£ÀߣÉßãÀÄ £ÉÆÃr¯Áé CAvÁ KgÀÄ zsÀ¤AiÀÄ°è ªÀiÁvÀ£Ár PÀvÀðªÀåzÀ ªÉÄðzÀÝ £À£ÀߣÀÄß CªÀªÀiÁ£ÀUÉƽ¹zÀ£ÀÄ” DUÀ ¦gÁå¢zÁgÀ£ÀÄ vÁ£ÀÄ qÀÆån ªÉÄð¢Ý¤ß ¸ÀªÀÄ£ïì & ªÁgÀAmï eÁjUÁV §A¢zÀÄÝ DgÉÆæ ¸ÀªÀÄ£ïì vÀUÉzÀÄPÉÆà ¢£ÁAPÀ 18-06-2019 gÀAzÀÄ ªÀiÁ£Àå £ÁåAiÀiÁ®AiÀÄPÉÌ ºÁdgÁUÀÄ CAvÁ ¸ÀªÀÄ£ïì PÉÆqÀ®Ä ºÉÆzÁUÀ vÀÀ£Àß PÉʬÄAzÀ vÀ½î, ¤Ã£ÁåªÀ ¹ÃªÉÄ ¥ÉÆ°Ã¸ï ºÉÆÃUÀÄ CAvÁ vÀÀ£Àß CAV »rzÀÄ zÀ©â, PÉʬÄAzÀ vÀ¯ÉUÉ UÀÄ¢Ý K ¤£Àß MAzÀÄ PÉÊ £ÉÆÃrPÉƼÀÄîvÉÛãÉ, ¤£ÀߣÀÄß ªÀÄ¹Ì ¥Éưøï oÁuɬÄAzÀ mÁæ£ïì¥Àgï ªÀiÁr¸ÀÄvÉÛÃ£É ºÉÆÃUÉÆà CAvÁ ¨ÉzÀjPÉ ºÁQzÀÄÝ EgÀÄvÀÛzÉ, CAvÁ ¤ÃrzÀ zÀÆj£À ªÉÄðAzÀ ªÀÄ¹Ì ¥Éưøï oÁuÉ UÀÄ£Éß £ÀA§gÀ 54/18 PÀ®A 353, 323, 504, L.¦.¹. CrAiÀÄ°è ¥ÀæPÀgÀt zÁR®Ä ªÀiÁr vÀ¤SÉ PÉÊUÉÆArgÀÄvÁÛgÉ.

PÀ¼ÀÄ«£À ¥ÀæPÀgÀtzÀ ªÀiÁ»w.
¦üAiÀiÁ𢠱ÀAPÀgÀ ªÁ¯ÉÃPÁgÀ vÀAzÉ ºÀ£ÀĪÀÄAvÀ¥Àà ªÁ¯ÉÃPÀgï, ¸Á: ªÁqÀð £ÀA 09, £ÀlgÁd PÁ¯ÉÆä, ¹AzsÀ£ÀÆgÀÄ EªÀgÀÄ £ÀUÀgÀzÀ £ÀlgÁeï PÁ¯ÉÆäAiÀÄ°è ¨ÁrUÉ ªÀÄ£É ¥ÀqÉzÀÄ ªÁ¸ÀªÁVzÀÄÝ, ¢£ÁAPÀ 27.04.2019 gÀAzÀÄ ¸ÁAiÀÄAPÁ® 6-00  UÀAmɬÄA ¢£ÁAPÀ 28.04.2019 gÀ ¨É½UÉÎ 7-30 UÀAmÉ ªÀÄzsÀåzÀ CªÀ¢üAiÀÄ°è AiÀiÁgÉÆà PÀ¼ÀîgÀÄ ¦üAiÀiÁð¢zÁgÀgÀ ªÀÄ£ÉAiÀÄ ¨ÁV°UÉ ºÁQzÀ Qð ¥ÀvÀÛªÀ£ÀÄß vÉUÉzÀÄ ªÀÄ£ÉAiÀÄ M¼ÀUÉ ºÉÆÃV ªÀÄ£ÉAiÀÄ M¼À PÉÆÃuÉAiÀÄ°ègÀĪÀ PÀ¥Án£À°èzÀÝ 3 eÉÆvÉ Q«AiÉÆÃ¯É CAzÁdÄ 10 UÁæA(MAzÀÄ vÉƯÉ) C.Q 14000/-, 3 aPÀ̪ÀÄPÀ̽UÉ ºÁPÀĪÀ §AUÁgÀzÀ GAUÀÄgÀUÀ¼ÀÄ CAzÁdÄ 5 UÁæA (CzsÀð vÉƯÉ) C.Q 7000/- ¨É¯É ¨Á¼ÀĪÀªÀÅUÀ¼À£ÀÄß PÀ¼ÀîvÀ£À ªÀiÁrPÉÆAqÀÄ ºÉÆÃVzÀÄÝ EgÀÄvÀÛzÉ CAvÁ EzÀÝ UÀtQÃPÀÈvÀ zÀÆj£À ¸ÁgÁA±ÀzÀ ªÉÄðAzÀ ¹AzsÀ£ÀÆgÀÄ £ÀUÀgÀ ¥Éưøï oÁuÁ UÀÄ£Éß £ÀA: 51/2019, PÀ®A: 457, 380 L¦¹ CrAiÀÄ°è ¥ÀæPÀgÀt zÁR°¹PÉÆArgÀÄvÁÛgÉ.

27 Apr 2019

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

ಡಿ.ಪಿ. ಆಕ್ಟ್ ಪ್ರಕರಣದ ಮಾಹಿತಿ.

¢£ÁAPÀ: 27.04.2019 gÀAzÀÄ 13:00 UÀAmÉUÉ ¦ügÁå¢ü D¬Ä±Á ¤Rvï vÀAzÉ ªÀĺÀäzÀ gÁeï ¸Á:  AiÀÄgÀªÀÄgÀ¸ï PÁåA¥À EªÀgÀÄ oÁuÉUÉ ºÁdgÁV PÀ£ÀßqÀzÀ°è PÀA¥ÀÆålgï ªÀiÁr¹zÀ zÀÆgÀÄ ¤ÃrzÀÄÝ CzÀgÀ ¸ÁgÁA±ÀªÉ£ÉAzÀgÉ ¦ügÁå¢zÁgÀ¼ÀÄ ¢£ÁAPÀ: 27-10-2013 gÀAzÀÄ DgÉÆæ ¸À¥sÀðgÁeï FvÀ£ÉÆA¢UÉ ªÀÄzÀĪÉAiÀiÁVzÀÄÝ, ªÀÄzÀĪÉAiÀÄ PÁ®PÉÌ DgÉÆævÀgÀÄ PÉýzÀAvÉ ªÀgÀ¤UÉ gÀÆ. ªÀÄÆgÀÄ ®PÀë gÀÆ¥Á¬Ä £ÀUÀzÀÄ ºÀt, ªÀÄvÀÄÛ 5 vÉÆ¯É §AUÁgÀ ºÁUÀÄ CAzÁdÄ MAzÀÄ ®PÀëÀ gÀÆ¥Á¬ÄUÀ¼À UÀȺÀ §¼ÀPÉ ¸ÁªÀiÁ£ÀÄUÀ¼À£ÀÄß PÉÆnÖzÀÄÝ, ªÀÄzÀĪÉAiÀiÁzÀ £ÀAvÀgÀ PÉ®ªÀÅ wAUÀ¼ÀªÀgÉUÉ DgÉÆævÀgÀÄ ¦ügÁå¢AiÀÄ£ÀÄß ZÉ£ÁßV £ÉÆÃrPÉÆAqÀÄ £ÀAvÀgÀ DgÉÆæ 01 FvÀ£ÀÄ ¥Àæw¤vÀå ºÉÆqÉAiÀÄĪÀÅzÀÄ, mÁZÀðgï ªÀiÁqÀĪÀzÀÄ, ¤Ã£ÀÄ ¤ªÀÄä C¥Àà CªÀÄä£À ºÀwÛgÀ ºÉÆÃV E£ÀÄß ºÉaÑ£À ªÀgÀzÀQëuÉ vÉUÉzÀÄPÉÆAqÀÄ ¨Á CAvÁ ªÀÄvÀÄÛ ¦ügÁå¢AiÀÄ£ÀÄß DPÉAiÀÄ vÀAzÉ vÁ¬ÄAiÀĪÀgÀÄ ªÀiÁvÀ£Ár¸À®Ä ºÉÆÃzÀgÉ ªÀiÁvÀ£Ár¸À®Ä ©qÀÄwÛgÀ°¯Áè. FUÉÎ 2 ªÀµÀðUÀ¼À »AzÉ SÁf ºÀwÛgÀ ºÉÆÃV gÁf ªÀiÁrPÉÆAqÀÄ ¥ÀÄ£ÀB UÀAqÀ£À ªÀÄ£ÉUÉ ºÉÆÃV fêÀ£À £ÀqɸÀÄwÛzÀÄÝ, D PÁ®PÉÌ DgÉÆæ £ÀA: 1 FvÀ£ÀÄ PÉ®¸ÀPÉÌ ºÉÆÃUÀzÉà ¦ügÁå¢zÁgÀ¼À PÉ®¸À¢AzÀ §AzÀ ºÀtªÀ£ÀÄß vÁ£Éà vÉUÉzÀÄPÉƼÀÄîwÛzÀÄÝ, £ÀAvÀgÀzÀ ¢£ÀUÀ¼À°è ¦ügÁå¢AiÀÄ ªÀÄUÀ£À ºÉ¸ÀgÀÄ EqÀĪÀ PÁAiÀÄðPÀæªÀÄPÉÌ  DgÉÆævÀgÀ£ÀÄß PÀgÉzÁUÀ CªÀgÀÄ E£ÀÄß JgÀqÀÄ ®PÀë gÀÆ¥Á¬Ä ªÀgÀzÀQëuÉ ºÀt PÉÆlÖgÉ §gÀÄvÉÛêÉ. E®è¢zÀÝgÉ §gÀĪÀ¢¯Áè. CAvÁ ªÀgÀzÀPÀët QgÀÄPÀļÀ ¤ÃqÀÄwÛzÀÝgÀÄ. EzÀÄ ¸ÀA¸ÁgÀzÀ «µÀAiÀÄ CAvÁ ¦ügÁå¢zÁgÀ¼ÀÄ ¸ÀĪÀÄä¤zÀÄÝ, FUÉÎ 2 wAUÀ¼ÀÄUÀ¼À »AzÉ DgÉÆævÀgÀÄ ¥ÀÄ£ÀB ¦ügÁå¢zÁgÀ¼À ¸ÀAUÀqÀ dUÀ¼À vÉUÉzÀÄ CªÁZÀå ±À§ÝUÀ½AzÀ ¨ÉÊzÀÄ ºÉÆqɧqÉ ªÀiÁr ªÀiÁ£À¹PÀ ªÀÄvÀÄÛ zÉÊ»PÀ »A¸É ¤ÃrzÀÝjAzÀ ¦ügÁå¢zÁgÀ¼ÀÄ vÀ£Àß vÀªÀgÀÄ ªÀÄ£ÉUÉ §A¢zÀÄÝ, ¢£ÁAPÀ:10.04.2019 gÀAzÀÄ DgÉÆævÀgÀÄ ¦ügÁå¢AiÀÄ vÀªÀgÀÄ ªÀÄ£ÉUÉ §AzÀÄ ¦ügÁå¢AiÀÄ ¸ÀAUÀqÀ dUÀ¼À vÉUÉzÀÄ ºÉÆqɧqÉ ªÀiÁr ¦ügÁå¢AiÀÄ vÁ¬ÄUÀÆ ¸ÀºÀ CªÁZÀå ±À§ÝUÀ½AzÀ ¨ÉÊzÀÄ ºÉÆÃVzÀÄÝ EgÀÄvÀÛzÉ.  F §UÉÎ vÀ£Àß vÀAzÉ vÁ¬ÄAiÀĪÀgÉÆA¢UÉ «ZÁj¹ EAzÀÄ vÀqÀªÁV oÁuÉUÉ §AzÀÄ zÀÆgÀÄ PÉÆnÖzÀÄÝ EgÀÄvÀÛzÉ. CAvÀ ªÀÄÄAvÁV EzÀÝ ¦ügÁå¢üAiÀÄ ¸ÁgÁA±ÀzÀ ªÉÄðAzÀ oÁuÁ gÁAiÀÄZÀÆgÀÄ ªÀÄ»¼Á ¥Éưøï oÁuÁ UÀÄ£Éß £ÀA: 26/2019 PÀ®A: 498(J), 323. 504. ¸À»vÀ 149 L¦¹ ªÀÄvÀÄÛ 3. 4 r¦ DPïÖ ¥ÀæPÁgÀ ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
      
ದಿನಾಂಕ  27-04-2019 ಮಧ್ಯಾಹ್ನ 12-30  ಗಂಟೆಗೆ ಫಿರ್ಯಾದಿ ಶಾಂತಮ್ಮ ಗಂಡ ಗಣೇಶ ವಯಾಃ 37 ವರ್ಷ ಜಾತಿಃ ಲಮಾಣಿ ಉಃ ಹೊಲ ಮನೆ ಕೆಲಸ ಸಾಃ ನೀರಮಾನ್ವಿ ತಾಂಡಾ ತಾಃ ಮಾನವಿ  ಇವರು ಠಾಣೆಗೆ ಹಾಜರಾಗಿ ತನ್ನ ಗಣಕಿಕೃತ ದೂರನ್ನು ನೀಡಿದ್ದು  ಅದರ ಸಾರಾಂಶವೇನೆಂದರೆ, ಫಿರ್ಯಾದಿದಾರಳಿಗೆ ಈಗ್ಗೆ 18 ವರ್ಷಗಳ ಹಿಂದೆ  ತಮ್ಮ ತಾಂಡಾದ ಗಣೇಶ ಈತನೊಂದಿಗೆ ಮದುವೆಯಾಗಿದ್ದು  ಮದುವೆಯಾಗಿನಿಂದ ಆರೋಪಿತನು ಫಿರ್ಯಾದಿರಾಳೊಂದಿಗೆ ಚೆನ್ನಾಗಿ ಸಂಸಾರ ಮಾಡಿಕೊಂಡಿದ್ದು  ಈಗ್ಗೆ 2-3 ವರ್ಷಗಳಿಂದ ಕುಡಿದು ಬಂದು ವಿನಾಃ ಕಾರಣ ಜಗಳ ತೆಗೆದು''  ನೀನು ಸರಿಯಾಗಿಲ್ಲ ನೀನು ಬೇರೆಯವರನ್ನು ನೋಡುತ್ತಿ  ಮನೆ ಬಿಟ್ಟು ಹೋಗು ಸೂಳೇ ''  ಅಂತಾ ಬೈಯುವುದು ಅಲ್ಲದೇ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಾ ಬಂದಿದ್ದು ಫಿರ್ಯಾದಿದಾರಳು ಸಂಸಾರದ ವಿಷಯ ಇವತ್ತಲ್ಲ ನಾಳೆ ಸರಿ ಹೋಗಬಹುದು ಅಂತಾ ಸುಮ್ಮನಿದ್ದು ನಿನ್ನೆ ದಿನಾಂಕ 26-04-2019 ರಂದು ರಾತ್ರಿ 10-00 ಗಂಟೆಯ ಸುಮಾರಿಗೆ ಫಿರ್ಯಾದಿದಾರಳು ತಮ್ಮ ಮನೆಯಲ್ಲಿದ್ದಾಗ ಆರೋಪಿತನು ಕುಡಿದು ಬಂದು '' ಏನಲೇ ಚಿನಾಲಿ ಸೂಳೇ ನಾನು ಕುಡಿದು ನಿನಗೆ ಹೊಡಿತಿನಿ ಅಂತಾ ನಿಮ್ಮ ಅಣ್ಣನಿಗೆ ಹೇಳುತ್ತೇನಲೇ ಯಾರು ಬಂದು ಬಿಡಿಸಿಕೊಳ್ಳುತ್ತಾರೇ ಈಗ ನೋಡುತ್ತಿನಿ''  ಅಂತಾ ಬೈದು ಫಿರ್ಯಾದಿರಾಳ ಕೂದಲು ಹಿಡಿದು ಮನೆಯಿಂದ ಹೊರಗಡೆ ಎಳೆದುಕೊಂಡು ಬಂದು ನೆಲಕ್ಕೆ ಹಾಕಿ ಕಾಲಿನಿಂದ ಒದ್ದು ಕೈಗಳಿಂದ ಬೆನ್ನಿಗೆ, ಕಪಾಳಕ್ಕೆ. ಮೈ ಕೈಗೆ ಹೊಡೆ ಮಾಡಿ ನಿನ್ನ ಸಹಿತ ಬಿಡುವುದಿಲ್ಲ  ಅಂತಾ ಜೀವ ಸಹಿತ ಬಿಡುವುದಿಲ್ಲ ಅಂತಾ  ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಕಾರಣ ನನ್ನ ಗಂಡ ಗಣೇಶ ಈತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ಮಾನವಿ ಪೊಲೀಸ್ ಠಾಣಾ ಗುನ್ನೆ ನಂ 90/2019 ಕಲಂ 498 () 504.323.506 .ಪಿ.ಸಿ   ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿರುತ್ತಾರೆ.

25 Apr 2019

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

.ಪಿ.ಸಿ. ಪ್ರಕರಣದ ಮಾಹಿತಿ.

ದಿನಾಂಕ:24-04-2019 ರಂದು 13.00 ಗಂಟೆಗೆ ಫಿರ್ಯಾದಿ ಶ್ರೀಮತಿ  ಉಷಾರಾಣಿ ಗಂಡ ನಾಗರಾಜ ಸಾ: ರಾಂಪೂರು ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಬರೆದ ಫಿರ್ಯಾದಿ ಸಲ್ಲಿಸಿದ್ದು, ಅದರಲ್ಲಿ ಫಿರ್ಯಾದಿದಾರಳ ಗಂಡ ನಾಗರಾಜ ಈತನು ಬೆಂಗಳೂರಿನಲ್ಲಿ ಪೊಲೀಸ್ ಇಲಾಖೆಯಲ್ಲಿ ಎ.ಎಸ್.ಐ ಅಂತಾ ಸೇವೆ ಸಲ್ಲಿಸುತ್ತಿದ್ದು, ಫಿರ್ಯಾದಿದಾರಳು ತನ್ನ ಮಕ್ಕಳೊಂದಿಗೆ ರಾಂಪೂರದಲ್ಲಿ ವಾಸವಾಗಿದ್ದು ಫಿರ್ಯಾದಿಯ ಗಂಡ ತನ್ನ ಅಣ್ಣ ತಿಮ್ಮಾರೆಡ್ಡಿ ಇವರ ಮಾತು ಕೇಳುತ್ತಿದ್ದು ಇದೇ ವಿಷಯದಲ್ಲಿ ಫಿರ್ಯಾದಿ ಮತ್ತು ತಿಮ್ಮಾರೆಡ್ಡಿ ಇವರ ಮದ್ಯ ಮನಸ್ತಾಪ ಇದ್ದು, ಈ ಬಗ್ಗೆ ತಿಮ್ಮಾರೆಡ್ಡಿ ಮತ್ತು ಆತನ ಮನೆಯವರು ಸುಮಾರು ಸಲ ಫಿರ್ಯಾದಿಯೊಂದಿಗೆ ಬಾಯಿ ಮಾತಿನ ಜಗಳ ಮಾಡಿದ್ದು ಇರುತ್ತದೆ. ದಿನಾಂಕ:18.04.2019 ರಂದು ರಾತ್ರಿ 10.30 ಗಂಟೆ ಸುಮಾರಿಗೆ ಫಿರ್ಯಾದಿದಾರಳು ತನ್ನ ಮನೆಯ ಮುಂದಿನ ನೀರಿನ ನಳದಲ್ಲಿ ನೀರು ತುಂಬುತ್ತಿರುವಾಗ ತಿಮ್ಮಾರೆಡ್ಡಿಯ ಮಗ ನರೇಂದ್ರನು ಅಲ್ಲಿಗೆ ಬಂದು ಮೇಲಿನ ವಿಷಯದಲ್ಲಿ ಫಿರ್ಯಾದಿಯೊಂದಿಗೆ ಜಗಳ ತೆಗೆದು ಅವಾಚ್ಯವಾಗಿ ಬೈದು  ಕುತ್ತಿಗೆ ಹಿಡಿದು ನೆಲಕ್ಕೆ ದಬ್ಬಿದ್ದು, ಆಗ ಫಿರ್ಯಾಧಿದಾರಳು ಚೀರಾಡುವದನ್ನು ಕೇಳಿ ಮನೆಯಲ್ಲಿದ್ದ ಫಿರ್ಯಾದಿಯ ಮಗಳು ಸೋನಿ ಈಕೆಯು ಓಡಿ ಬಂದು ಫಿರ್ಯಾದಿಯನ್ನು ಎಬ್ಬಿಸಿದ್ದು, ಅಷ್ಟರಲ್ಲಿ ಆರೋಪಿ 2 ರಿಂದ 4 ರವರು ಅಲ್ಲಿಗೆ ಬಂದು ಅವರು ಸಹ ಫಿರ್ಯಾದಿಯೊಂದಿಗೆ ಜಗಳ ತೆಗೆದು ಈ ಸೂಳೇಯನ್ನು ಮೆನಯಿಂದ ಓಡಿಸಬೇಕು ಇಲ್ಲದಿದ್ದರೆ ಇವಳನ್ನು ಪೆಟ್ರೋಲ್ ಹಾಕಿ ಸುಟ್ಟು ಬಿಡೋಣ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಜೀವದ ಬೆದರಿಕೆ ಹಾಕಿದ್ದಲ್ಲದೆ ಫಿರ್ಯಾದಿಯ ಸೀರೆ ಹಿಡಿದು ಎಳೆದಾಡಿ,  ಕೈಗಳಿಂದ ಕಪಾಳಕ್ಕೆ ಮತ್ತು ಬೆನ್ನಿಗೆ ಹೊಡೆದು ಒಳಪೆಟ್ಟುಗೊಳಿಸಿದ್ದು, ಈ ಬಗ್ಗೆ ಬೆಂಗಳೂರಿನಲ್ಲಿದ್ದ ತನ್ನ ಮಕ್ಕಳಿಗೆ ತಿಳಿಸಿ ಅವರು ಬಂದ ನಂತರ  ವಿಚಾರಿಸಿ ಇಂದು ತಡವಾಗಿ ಠಾಣೆಗೆ ಬಂದು ದೂರು ಕೊಟ್ಟಿದ್ದು ಸದರಿ ನಾಲ್ಕು ಜನರ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ  ಮುಂತಾಗಿದ್ದ ಫಿರ್ಯಾದಿಯ ಮೇಲಿಂದ ರಾಯಚೂರು ಮಹಿಳಾ ಪೊಲೀಸ್ ಠಾಣಾ ಗುನ್ನೆ ನಂ: 24/2019 ಕಲಂ  323. 354, 504, 506 ಸಹಿತ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

17 Apr 2019

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

ಮಟಕಾ ಜೂಜಾಟ ಪ್ರಕರಣದ ಮಾಹಿತಿ.
ದಿನಾಂಕ 16.04.2019 ರಂದು ಮದ್ಯಾಹ್ನ 2.15 ಗಂಟೆಗೆ ಹಟ್ಟಿ ಪಟ್ಟಣದ ಕಾಕಾನಗರದ ಕಾಕಾ ಹೋಟೆಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಆದಪ್ಪ ತಂದೆ ಹುಸೇನಪ್ಪ, 45 ವರ್ಷ, ಜಾ: ಮಡಿವಾಳ, ಉ: ಇಸ್ತ್ರೀ ಮಾಡುವುದು, ಸಾ: ಕಾಕಾನಗರ ಹಟ್ಟಿ ಪಟ್ಟಣ ಈತನು ಮಟಕಾ ಪ್ರವೃತ್ತಿಯಲ್ಲಿ ತೊಡಗಿ ಜನಗಳಿಗೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಕೊಡುವದಾಗಿ ಹೇಳಿ ಅದೃಷ್ಟದ ಅಂಕೆ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿರುವಾಗ, ಫಿರ್ಯಾದಿದಾರರು ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಅವನಿಂದ ಮಟಕಾ ಜೂಜಾಟದ ಸಲಕರಣೆಗಳನ್ನು ಜಪ್ತಿ ಮಾಡಿಕೊಂಡು ಬಂದಿದ್ದು, ಬರೆದ ಮಟಕಾ ಚೀಟಿ ಪಟ್ಟಿಯನ್ನು ಆರೋಪಿತನು ತಾನೇ ಇಟ್ಟು ಕೊಳ್ಳುವುದಾಗಿ ತಿಳಿಸಿದ್ದು, ನಂತರ ದಾಳಿ ಪಂಚನಾಮೆ, ಮುದ್ದೇಮಾಲು, ಆರೋಪಿತನನ್ನು ಹಾಗೂ ವರದಿಯೊಂದಿಗೆ  ಫಿರ್ಯಾದಿದಾರರು ಠಾಣೆಗೆ ತಂದು ಹಾಜರುಪಡಿಸಿದ್ದನ್ನು ಠಾಣಾ ಎನ್.ಸಿ ನಂ 21/2019 ರಲ್ಲಿ ತೆಗೆದುಕೊಂಡು, ಪ್ರಕರಣ ದಾಖಲಿಸಿಕೊಳ್ಳಲು ಮತ್ತು ತನಿಖೆ ಮುಂದುವರೆಸಲು ಮಾನ್ಯ ನ್ಯಾಯಾಲಯಕ್ಕೆ ವರದಿಯನ್ನು ಬರೆದುಕೊಂಡಿದ್ದು, ಇಂದು ದಿನಾಂಕ  17.04.2019 ರಂದು ಮಾನ್ಯ ನ್ಯಾಯಾಲಯದಿಂದ ಪರವಾನಗಿ ಬಂದಿದ್ದು, ಅದರ ಆಧಾರದ ಮೇಲಿಂದ ಹಟ್ಟಿ ಪೊಲೀಸ್ ಗುನ್ನೆ 60/2019 PÀ®A. 78(111) PÉ.¦. PÁAiÉÄÝ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.

ಮಹಿಳೆಕಾಣೆ ಪ್ರಕಣದ ಮಾಹಿತಿ.
¢£ÁAPÀ 17.04.2019 gÀAzÀÄ 11.00 UÀAmÉUÉ ¦gÁå¢ü CAf£ÀªÀÄä UÀAqÀ £ÀgÀ¸À¥Àà EªÀgÀÄ oÁuÉUÉ ºÁdgÁV ºÉýPÉ  zÀÆgÀÄ ¤ÃrzÀÄÝ CzÀgÀ ¸ÁgÁA±ÀªÉãÉAzÀgÉ, ¦ügÁå¢zÁgÀgÀ ªÀÄUÀ¼ÀÄ UÉÆëAzÀªÀÄä FPÉAiÀÄÄ vÀ£Àß UÀAqÀ ªÀÄÈvÀ ¥ÀlÖ £ÀAvÀgÀ DPÉUÉ ¸Àé®à ªÀiÁ£À¹PÀªÁVzÀÄÝ, ªÉÊzÀåjUÉ vÉÆÃj¹zÀÝgÀÄ ¸ÀºÀ PÀrªÉÄAiÀiÁVgÀ°¯Áè. DPÉAiÀÄÄ DUÁUÀ ªÀģɩlÄÖ ºÉÆÃV 2-3 ¢£ÀUÀ¼À £ÀAvÀgÀ ªÁ¥À¸ï ªÀÄ£ÉUÉ §gÀÄwÛzÀݼÀÄ. D ¥ÀæPÁgÀ ¢£ÁAPÀ:03.04.2019 gÀAzÀÄ ¸ÀAeÉ 6.00 UÀAmÉ ¸ÀĪÀiÁjUÉ ¦ügÁå¢ ªÀÄvÀÄÛ vÀ£Àß ªÀÄUÀ¼ÀÄ UÉÆëAzÀªÀÄä E§âgÀÄ ªÀÄ£ÉAiÀÄ°èzÁÝUÀ UÉÆëAzÀ¼ÀÄ ªÀģɬÄAzÀ ºÉÆgÀUÉ ºÉÆÃV PÁuÉAiÀiÁVzÀÄÝ, E°èAiÀĪÀgÉUÉ ªÁ¥À¸ï ªÀÄ£ÉUÉ §A¢gÀĪÀ¢¯Áè. PÁuÉAiÀiÁzÀ UÉÆëAzÀªÀÄä¼À£ÀÄß C®è°è ºÀÄqÀÄPÁrzÀÄÝ  E°èAiÀĪÀgÉUÉ ¥ÀvÉÛAiÀiÁUÀzÉà EzÀÄÝzÀÝjAzÀ EAzÀÄ vÀqÀªÁV oÁuÉUÉ §AzÀÄ zÀÆgÀÄ PÉÆnÖzÀÄÝ, PÁuÉAiÀiÁzÀ vÀ£Àß ªÀÄUÀ¼ÀÄ UÉÆëAzÀªÀÄä¼À£ÀÄß  ¥ÀvÉÛ ªÀiÁrPÉÆqÀ®Ä «£ÀAw CAvÁ ¤ÃrzÀ zÀÆj£À ªÉÄðAzÀ ಮಹಿಳಾ ಪೊಲೀಸ್ oÁuÁ UÀÄ£Éß £ÀA 20/2019 PÀ®A:  ªÀÄ»¼É PÁuÉ CrAiÀÄ°è ¥ÀæPÀgÀt zÁR°¹ vÀ¤SÉ PÉÊPÉÆArgÀÄತ್ತಾರೆ.

16 Apr 2019

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

ಇಸ್ಪೇಟ್ ಜೂಜಾಟ ಪ್ರಕರಣದ ಮಾಹಿತಿ.
ದಿನಾಂಕ:- 15/04/2019 ರಂದು ಸಾಯಂಕಾಲ 17-30 ಗಂಟೆಗೆ ಪಿ ಎಸ್ ಐ ಸಾಹೇಬರು ಇಸ್ಪೇಟ್ ಜೂಜಾಟದ ದಾಳಿ ಪಂಚನಾಮೆ ಮತ್ತು ವಶಕ್ಕೆ ಪಡೆದುಕೊಂಡ ಆರೋಪಿ ಲವಕುಮಾರ ತಂದೆ ರಾಮುಲಯ್ಯ 48 ವರ್ಷ ನೇಕಾರ ಸಾ-ರಾಯಾಚೂರು ಮತ್ತು ಇತರೆ 6 ಜನರು ಹಾಗೂ ಮುದ್ದೆಮಾಲಿನೊಂದಿಗೆ ಠಾಣೆಗೆ ತಂದು ಮುಂದಿನ ಕ್ರಮಕ್ಕಾಗಿ ಹಾಜರಪಡಿಸಿದ ಇಸ್ಪೇಟ್ ಜೂಜಾಟದ ದಾಳಿ ಪಂಚನಾಮೆಯ ಸಾರಾಂಶವೇನೆಂದರೆ.ಇಂದು ದಿ-15/04/2019 ರಂದು ಮಧ್ಯಾಹ್ನ 13.30 ಗಂಟೆ ಸುಮಾರಿಗೆ ನಾನು ಠಾಣೆಯಲ್ಲಿರುವಾಗ  ಉದ್ಬಾಳ ಸೀಮಾ ದೀನಸಮುದ್ರ ರಸ್ತೆಯ ಕಾಲೂವೆ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ್ ಜೂಜಾಟ ನಡೆದಿರುವ ಬಗ್ಗೆ ಮಾಹಿತಿ ಬಂದಿದ್ದು. ದಾಳಿ ಮಾಡುವ ಕುರಿತು  ಇಬ್ಬರು ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ ಸರಕಾರಿ ಜೀಪ ನಂಬರ ಕೆಎ36-ಜಿ-211 ರಲ್ಲಿ ಕುಳಿತುಕೊಂಡು ಉದ್ಬಾಳ ಸೀಮಾ ದೀನಸಮುದ್ರ ರಸ್ತೆಯ ಕಾಲೂವೆ ಪಕ್ಕದ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲಾಗಿ ಪಕ್ಕದ  ಸಾರ್ವಜನಿಕ ಸ್ಥಳದಲ್ಲಿ ಮೇಲ್ಕಂಡವರು ಅಂದರ್-ಬಹಾರ್ ಎನ್ನುವ ನಸೀಬದ ಇಸ್ಪೆಟ್ ಜೂಜಾಟದಲ್ಲಿ ತೊಡಗಿರುವುದನ್ನು ಕಂಡು ಪಂಚರ ಸಮಕ್ಷಮಲ್ಲಿ ದುಂಡಾಗಿ ದಾಳಿ ಮಾಡಲಾಗಿ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ ಎಲ್ಲರು 07 ಜನರು  ಸಿಕ್ಕಿಬಿದ್ದಿದ್ದು.ಕೆಲವು ಜನ ಓಡಿ ಹೋಗಿದ್ದು.ಓಡಿ ಹೋದವರ ಹೆಸರು ತಿಳಿಯಬೇಕಾಗಿರುತ್ತದೆ.ಕಣದಲ್ಲಿ 52 ಇಸ್ಪೇಟ್ ಎಲೆಗಳು ಮತ್ತು ನಗದು ಹಣ  68650/- ರೂಪಾಯಿ ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡಿದ್ದು ಇರುತ್ತದೆ.ಅಂತಾ ಮುಂತಾಗಿದ್ದ ದಾಳಿ ಪಂಚನಾಮೆಯ ಆಧಾರದ ಮೇಲಿಂದ ಠಾಣಾ ಎಸ್.ಹೆಚ್.ಓ.ಕರ್ತವ್ಯದಲ್ಲಿ ನಾನು ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು ದಿನಾಂಕ:-15/04/2019 ರಂದು  ಸದರಿ ಇಸ್ಪೇಟ್ ಜೂಜಾಟದ ದಾಳಿ ಪಂಚನಾಮೆಯ ಮೇಲಿಂದ ಬಳಗಾನೂರು ಪೊಲೀಸ್ ಠಾಣಾ ಗುನ್ನೆ ನಂ.26/2019 ಕಲಂ.87.ಕೆ.ಪಿ..ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ವರದಕ್ಷಿಣ ಪ್ರಕರಣದ ಮಾಹಿತಿ.
¦üAiÀiÁ𢠲æêÀÄw ®Qëöä ಈಕೆಯನ್ನು DgÉÆæ £ÀA 01 CrªÉ¥Àà vÀAzÉ ªÀÄÄzÀÝ¥Àà £ÉÃzÀݪÀ¤UÉ PÉÆlÄÖ ªÀÄzÀÄªÉ ªÀiÁrzÀÄÝ, ªÀÄzÀĪÉAiÀiÁzÀ £ÀAvÀgÀ PÉ®ªÀÅ ªÀµÀðUÀ¼À PÁ® DgÉÆævÀgÀÄ ¦üAiÀiÁð¢zÁgÀ¼À£ÀÄß ZÉ£ÁßV £ÉÆÃrPÉÆArzÀÄÝ, £ÀAvÀgÀ DgÉÆævÀgÀÄ ¦üAiÀiÁð¢zÁgÀ¼ÉÆA¢UÉ «£ÁB PÁgÀt dUÀ¼À ªÀiÁqÀĪÀzÀÄ, C£ÀĪÀiÁ£À¥ÀqÀĪÀzÀÄ, ºÉÆqɧqÉ ªÀiÁqÀĪÀzÀÄ ªÀiÁqÀÄvÁÛ ªÀiÁ£À¹PÀ ªÀÄvÀÄÛ zÉÊ»PÀ QgÀÄPÀļÀ PÉÆqÀÄvÁÛ §AzÀzÀÄÝ, C®èzÉ DgÉÆævÀgÀÄ ¦üAiÀiÁð¢zÁgÀ½UÉ CqÀÄUÉ ªÀiÁqÀ®Ä §gÀĪÀÅ¢®è. ¤Ã£ÀÄ ZÉ£ÁßV®è. £ÀªÀÄä ªÀÄUÀ¤UÉ E£ÉÆßAzÀÄ ªÀÄzÀÄªÉ ªÀiÁqÀÄvÉÛêÉ. ¤Ã£ÀÄ ¤£Àß vÀªÀgÀÄ ªÀÄ£ÉUÉ ºÉÆÃUÀÄ CAvÁ ºÉÆqɧqÉ ªÀiÁqÀÄwÛzÀÝjAzÀ CªÀgÀ QgÀÄPÀļÀ vÁ¼À¯ÁgÀzÉ ¢£ÁAPÀ: 09.04.2019 gÀAzÀÄ PÉAZÀ£ÀUÀÄqÀØ¢AzÀ ¹AzsÀ£ÀÆgÀÄ ªÀÄÄSÁAvÀgÀ wrUÉÆüï UÁæªÀÄPÉÌ ºÉÆÃUÀĪÁUÀ 7-30 ¦.JªÀiï ¸ÀĪÀiÁjUÉ ¹AzsÀ£ÀÆgÀÄ £ÀUÀgÀ §¸ï ¤¯ÁÝtzÀ PÁA¥ÉèÃPïì »AzÀÄUÀqÉ DgÉÆævÀgÀÄ ¦üAiÀiÁð¢zÁgÀ½UÉ vÀqÉzÀÄ ¤°è¹, CªÁZÀåªÁV ¨ÉÊzÀÄ, PÉÊUÀ½AzÀ ºÉÆqɧqÉ ªÀiÁr, ¹ÃgÉ »rzÀÄ J¼ÉzÁrzÀÄÝ C®èzÉ fêÀzÀ ¨ÉzÀjPÉ ºÁQzÀÄÝ EgÀÄvÀÛzÉ CAvÁ EzÀÝ UÀtQÃPÀÈvÀ zÀÆj£À ¸ÁgÁA±ÀzÀ ªÉÄðAzÀ oÁuÁ ಸಿಂಧನೂರು ಪೊಲೀಸ್ UÀÄ£Éß £ÀA: 45/2019, PÀ®A: 498(J), 341, 504, 323, 354, 506 ¸À»vÀ 34 L¦¹ CrAiÀÄ°è UÀÄ£Éß zÁR°¹PÉÆAಡು ತನಿಖೆ ಕೈಗೊಂಡಿರುತ್ತಾರೆ.

ಇತರೆ ಐ.ಪಿ.ಸಿ. ಪ್ರಕರಣದ ಮಾಹಿತಿ.
ದಿನಾಂಕ:16-04-2019 ರಂದು 12.00 ಗಂಟೆಗೆ ಫಿರ್ಯಾದಿ ಶ್ರೀಮತಿ ಸಂಗೀತಾ ಗಂಡ ಅಭಯ್ ಸಿಂಗ್ ಸಾ: ಕೋಟತಲಾರ್ ರಾಯಚೂರು ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಕೀಕರಿಸಿದ ಫಿರ್ಯಾದಿ ನೀಡಿದ್ದು, ಅದರಲ್ಲಿ ಫಿರ್ಯಾದಿದಾರಳ ತಂದೆಯವರು ತನ್ನ ಮನೆಯನ್ನು ಫಿರ್ಯಾದಿದಾರಳ ಹೆಸರಿಗೆ ಮಾಡಿಸಿದ್ದಕ್ಕೆ ಸೋದರಮಾವನವರಾದ ಆರೋಪಿ ಗೋಪಾಲಸಿಂಗ್ ತಂದೆ ನರಸಿಂಗ್ ಬಾನಸಿಂಗ್ ಸಾ:ಕೋಟ ತಲಾರ್ ರಾಯಚೂರು ಹಾಗೂ ಇತರೆ 3 ಜನರು ಫಿರ್ಯಾದಿಯೊಂದಿಗೆ ಆಗಾಗ ಜಗಳ ಮಾಡುತ್ತಿದ್ದು, ಇದೇ ವಿಷಯದಲ್ಲಿ ದಿನಾಂಕ:14.04.2019 ರಂದು ರಾತ್ರಿ 11.00 ಗಂಟೆ ಸುಮಾರಿಗೆ ಆರೋಪಿ ಗೋಪಾಲಸಿಂಗ್ ಇವರು ಫಿರ್ಯಾದಿಯ ತಂದೆ ಪ್ರೇಮಸಿಂಗ್ ರವರೊಂದಿಗೆ ಜಗಳವಾಡುತ್ತಿದ್ದಾಗ ಇದನ್ನು ನೋಡಿ ಫಿರ್ಯಾದಿದಾರಳು ಜಗಳ ಬಿಡಿಸಲು ಹೋಗಿದ್ದಕ್ಕೆ ಗೋಪಾಲಸಿಂಗ್ ಈತನು ಅವಾಚ್ಯ ಶಬ್ದಗಳಿಂದ ಬೈದು ಫಿರ್ಯಾದಿಯ ಕುತ್ತಿಗೆ ಹಿಡಿದು ಮನೆಯಿಂದ ಹೊರಗಡೆ ದಬ್ಬಿದ್ದು, ಅಲ್ಲದೆ ದಿನಾಂಕ:15.04.2019 ರಂದು ಮದ್ಯಾಹ್ನ 12.30 ಗಂಟೆ ಸುಮಾರಿಗೆ ನಾಲ್ಕು ಜನ ಆರೋಪಿತರು ಫಿರ್ಯಾದಿಯ ಮನೆಯ ಮುಂದೆ ಹೋಗಿ ಫಿರ್ಯಾದಿಯೊಂದಿಗೆ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಕೈ ಹಿಡಿದು ಎಳೆದಾಡಿ ಅಪಮಾನ ಮಾಡಿ, ಕೈಗಳಿಂದ ಹೊಡೆಬಡೆ ಮಾಡಿ, ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಅಂತಾ  ಮುಂತಾಗಿದ್ದ ಫಿರ್ಯಾದಿಯ ಮೇಲಿಂದ ರಾಯಚೂರು ಮಹಿಳಾ ಪೊಲೀಸ್ ಠಾಣಾ ಗುನ್ನೆ ನಂ: 19/2019 ಕಲಂ  323. 354, 504, 506 ಸಹಿತ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿಇರುತ್ತಾರೆ.