Thought for the day

One of the toughest things in life is to make things simple:

20 Jul 2016

Reported Crimes


¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtUÀ¼À  ªÀiÁ»w:-
          ¢£ÁAPÀ:-18/07/2016 gÀAzÀÄ ¤®ªÀAf UÁæªÀÄzÀ PÀȵÁÚ £À¢AiÀÄ wÃgÀzÀ PÀqɬÄAzÀ CPÀæªÀĪÁV PÀ¼ÀîvÀ£À¢AzÀ ªÀÄgÀ¼ÀÄ ¸ÁUÁl ªÀiÁqÀÄwÛgÀĪÀ PÀÄjvÀÄ RavÀªÁzÀ ¨Áwä ªÉÄÃgÉUÉ ¦J¸ïL zÉêÀzÀÄUÀð ¥Éưøï oÁuÉ. gÀªÀgÀÄ ¹§âA¢ ªÀÄvÀÄÛ ¥ÀAZÀgÉÆA¢UÉ PÀÆrPÉÆAqÀÄ ¨É½UÉÎ 11-00 UÀAmÉUÉ ¤®ªÀAf PÁæ¸ï ºÉÆÃzÁUÀ ¤®ªÀAf UÁæªÀÄzÀ PÀqɬÄAzÀ MAzÀÄ mÁåPÀÖgï §A¢zÀÄÝ, ¸ÀzÀj mÁåPïÖgïgÀ£ÀÄß vÀqÉzÀÄ ¤°è¹ ¥Àj²Ã°¹ £ÉÆÃrzÀÄÝ mÁåPÀÖgï£À°è ªÀÄgÀ¼ÀÄ vÀÄA©zÀÄÝ PÀAqÀħA¢zÀÄÝ, mÁåPÀÖgï ZÁ®PÀ¤UÉ ªÀÄgÀ¼ÀÄ vÀÄA©PÉÆAqÀÄ §A¢zÀÝgÀ §UÉÎ «ZÁj¹ zÁR¯Áw ªÀÄvÀÄÛ ¥ÀgÀªÁ¤UÉ ¥ÀvÀæ PÉüÀ¯ÁV ¸ÀzÀj ZÁ®PÀ£ÀÄ AiÀiÁªÀÅzÉà ¥ÀgÀªÁ¤UÉ ¥ÀvÀæ ¥ÀqÉzÀÄPÉÆArgÀĪÀÅ¢¯Áè CAvÁ w½¹zÀÄÝ, ªÀÄgÀ¼ÀÄ vÀÄA©PÉÆAqÀÄ §A¢zÀÝgÀ PÀÄjvÀÄ «ZÁj¸À®Ä mÁåPÀÖgï ZÁ®PÀ£ÀÄ ¸ÀzÀj ªÀÄgÀ¼À£ÀÄß ¤®ªÀAf UÁæªÀÄzÀ PÀȵÁÚ £À¢AiÀÄ wÃgÀ¢AzÀ CPÀæªÀĪÁV PÀ¼ÀîvÀ£À¢AzÀ vÀÄA©PÉÆAqÀÄ §A¢zÁÝV w½¹ ¸ÀܼÀ¢AzÀ Nr ºÉÆÃVzÀÄÝ mÁåPÀÖgï£ÀÄß ¥Àj²Ã°¹ £ÉÆÃqÀ®Ä CzÀgÀ £ÀA§gï PÉ.J.33 n.J.6314  CAvÁ EzÀÄÝ mÁæöå° £ÀA§gï EgÀĪÀÅ¢¯Áè,  mÁæöå°AiÀÄ°è  ¸ÀĪÀiÁgÀÄ 1750/- gÀÆ. ¨É¯É ¨Á¼ÀĪÀ ªÀÄgÀ¼À£ÀÄß vÀÄA©zÀÄÝ, PÀAqÀħA¢zÀÝgÀ ªÉÄðAzÀ ¥ÀAZÀgÀ ¸ÀªÀÄPÀëªÀÄzÀ°è ¥ÀAZÀ£ÁªÉÄ ¥ÀÆgÉʹPÉÆAqÀÄ ZÁ®PÀ ªÀÄvÀÄÛ ªÀiÁ®PÀ£À «gÀÄzÀÝ PÀæªÀÄ dgÀÄV¸ÀĪÀ PÀÄjvÀÄ ªÀiÁ£Àå ¦J¸ïL gÀªÀgÀÄ  MAzÀÄ ¥ÀAZÀ£ÁªÉÄ ªÀÄÄzÉݪÀiÁ®£ÀÄß vÀAzÀÄ ºÁdgÀÄ ¥Àr¹,  DzsÁgÀzÀ ªÉÄðAzÀ zÉêÀzÀÄUÀð ¥Éưøï oÁuÉ.UÀÄ£Éß £ÀA: 160/2016  PÀ®A: 4(1A) ,21 MMRD ACT  &  379  IPC CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

         ¢£ÁAPÀ:-18/07/2016 gÀAzÀÄ ¨É¼ÀV£À eÁªÀ ªÀiÁ£Àå vÀºÀ²Ã¯ÁÝgÀ zÉêÀzÀÄUÀð EªÀgÀ £ÉÃvÀÈvÀézÀ°è CPÀæªÀÄ ªÀÄgÀ¼ÀÄ ¸ÁUÁlzÀ vÀ¥Á¸ÀuÉ PÀvÀðªÀåzÀ°è vÀºÀ²Ã¯ÁÝgÀgÀÄ, ¦ügÁå¢ ²æà GªÀiÁ¥Àw PÀAzÁAiÀÄ ¤jÃPÀëPÀgÀÄ zÉêÀzÀÄUÀð gÀªÀgÀÄ ªÀÄvÀÄÛ ¥ÀAZÀgÀÄ PÀÆrPÉÆAqÀÄ  ºÀÆ«£ÉqÀV  ©æqïÓ ºÀwÛgÀ ºÉÆÃVzÁÝUÀ  zÉêÀzÀÄUÀðzÀ PÀqɬÄAzÀ ¯Áj £ÀA. PÉ.J. 36 ©. 1310 £ÉÃzÀÝ£ÀÄß §A¢zÀÄÝ, ¸ÀzÀj ¯ÁjAiÀÄ£ÀÄß ¤°è¹ «ZÁgÀuÉ ªÀiÁrzÁUÀ ¯ÁjAiÀÄ°è ªÀÄgÀ¼ÀÄ vÀÄA©zÀÝgÀ §UÉÎ PÀAqÀħA¢zÀÄÝ ¸ÀzÀj ¯Áj ZÁ®PÀ¤UÉ ¯ÁjAiÀÄ°è ªÀÄgÀ¼ÀÄ vÀÄA©zÀÝgÀ §UÉÎ ¥ÀgÀªÁ¤UÉ ¥ÀvÀæ PÉýzÁUÀ ¯Áj ZÁ®PÀ£ÀÄ AiÀiÁªÀÅzÉà ¥ÀgÀªÁ¤UÉ ¥ÀvÀæ ¥ÀqÉ¢gÀĪÀÅ¢¯Áè CAvÁ w½¹zÀÄÝ ¯ÁjAiÀÄ°è CA.Q.10,000 gÀÆ ¨É¯É ¨Á¼ÀĪÀ ªÀÄgÀ¼ÀÄ vÀÄA©zÀÄÝ, ¸ÀzÀj ªÀÄgÀ¼À£ÀÄß ¤®ªÀAf UÁæªÀÄzÀ PÀȵÁÚ £À¢AiÀÄ wÃgÀ¢AzÀ vÀA¢zÀÄÝ, ¸ÀzÀj ªÀÄgÀ¼À£ÀÄß CPÀæªÀĪÁV PÀ¼ÀîvÀ£À¢AzÀ ªÀÄgÀ¼ÀÄ ¸ÁUÁl ªÀiÁqÀÄwÛgÀĪÀ §UÉÎ RavÀªÁVzÀÝjAzÀ ¦ügÁå¢zÁgÀgÀÄ   ¥ÀAZÀgÀ ¸ÀªÀÄPÀëªÀÄzÀ°è ¥ÀAZÀ£ÁªÉÄAiÀÄ£ÀÄß ªÀiÁrzÀÄÝ, ¸ÀܼÀ¢AzÀ DgÉÆæ ¯Áj ZÁ®PÀ£ÀÄ Nr ºÉÆÃVzÀÄÝ, CPÀæªÀÄ ªÀÄgÀ¼ÀÄ ¸ÁUÁlzÀ°è vÉÆqÀVzÀ ¯Áj ZÁ®PÀ ªÀÄvÀÄÛ ªÀiÁ°PÀ£À «gÀÄzÀÝ PÀæªÀÄ dgÀÄV¸ÀĪÀ PÀÄjvÀÄ ªÀÄÄzÉݪÀiÁ®Ä ªÀÄvÀÄÛ MAzÀÄ ¥ÀAZÀ£ÁªÉÄAiÀÄ£ÀÄß ºÁdgÀÄ ¥Àr¹zÀÝgÀ ªÉÄðAzÀ zÉêÀzÀÄUÀð ¥Éưøï oÁuÉ.UÀÄ£Éß £ÀA: 159/2016  PÀ®A: 4(1A) ,21 MMRD ACT  &  379  IPC CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
AiÀÄÄ.r.Dgï. ¥ÀæPÀgÀtzÀ ªÀiÁ»w:-
             ದಿನಾಂಕ.18.07.2016 ರಂದು ಬೆಳಿಗ್ಗೆ 10-30 ಶ್ರೀ ಬಸವರಾಜ ಪಿಸಿ-332 ರವರು ರಾಯಚುರು ರೀಮ್ಸ್ ಆಸ್ಪತ್ರೆಯಿಂದ ಫಿರ್ಯಾಧಿ ²æêÀÄw ºÀĸÉãÀªÀÄä UÀAqÀ ¢.AiÀĪÀÄ£À¥Àà ªÀAiÀÄ 50 ªÀµÀð eÁ-E½UÉÃgÀ G-ºÉÆ®ªÀÄ£ÉPÉ®¸À ¸Á-UÁtzÁ¼À vÁ-zÉêÀzÀÄUÀð  gÀªÀgÀ ಹೇಳಿಕೆಯನ್ನು ತಂದು ಹಾಜರು ಪಡಿಸಿದ ಸಾರಾಂಶವೇನೆಂದರೆ ಮೃತ ²æà ©üüêÉÄñÀ¥Àà vÀAzÉ AiÀĪÀÄ£À¥Àà 35 ªÀµÀð E½UÉÃgÀ G-MPÀÌ®vÀ£À ¸Á-UÁtzÁ¼À FvÀ¤UÉ   ಸುಮಾರು ದಿನಗಳಿಂದ ಹೊಟ್ಟೆನೋವು ಇದ್ದುದರಿಂದ ದಿನಾಂಕ 17-07-2016 ರಂದು ಮಧ್ಯಾಹ್ನ 03-00 ಗಂಟೆಯ ಸಮಯದಲ್ಲಿ ಬೆಳೆಗೆ ಸಿಂಪಡಿಸುವ ಕ್ರೀಮಿನಾಶಕ ಜೌಷದಿಯನ್ನು ಕುಡಿದು ಚಿಕಿತ್ಸೆಗೆ ರಾಯಚೂರು ರೀಮ್ಸ್ ಆಸ್ಪತ್ರೆಯಲ್ಲಿ ಸೇರಿಕೆಯಾಗಿದ್ದು ಚಿಕಿತ್ಸೆ ಪಲಕಾರಿಯಾಗದೆ ದಿನಾಂಕ 18-07-2016 ರಂದು ಬೆಳಿಗ್ಗೆ 05-00 ಗಂಟೆಗೆ ಮೃತ ಪಟ್ಟಿರುತ್ತಾನೆ. ನನ್ನ ಮಗ ಹೊಟ್ಟೆನೋವು ಬಾದೆ ತಾಳಲಾರದೆ ಬೆಳೆಗೆ ಸಿಂಪಡಿಸುವ ಔಷದಿಯನ್ನು ಕುಡಿದು ಮೃತಪಟ್ಟಿರುತ್ತಾನೆ ಅಂತಾ ಇತ್ಯಾದಿಯಾಗಿ ಕೊಟ್ಟ ಫಿರ್ಯಾಧಿಯ ಹೇಳಿಕೆಯ ಸಾರಾಂಶದ ಮೇಲಿಂದ eÁ®ºÀ½î ¥Éưøï oÁuÉ.ಯುಡಿಆರ್ ನಂ.12/16 ಕಲಂ.174 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.
¥Éưøï zÁ½ ¥ÀæPÀgÀtzÀ ªÀiÁ»w:-
           ¢£ÁAPÀ: 18/07/2016  gÀAzÀÄ zÉêÀzÀÄUÀð ¥ÀlÖtzÀ°èAiÀÄ n.J.¦.JA.¹ DªÀgÀtzÀ°è£À ¸ÁªÀðd¤PÀ ¸ÀܼÀzÀ°è  CAzÀgï ¨ÁºÀgï JA§ dÆeÁl DqÀÄwÛzÁÝgÉ CAvÀ RavÀªÁzÀ ¨Áwä §AzÀ ªÉÄÃgÉUÉ ¦J¸ïL zÉêÀzÀÄUÀð ¥ÉÆ°¸ï oÁuÉ gÀªÀgÀÄ ºÁUÀÄ ¹§âA¢ ªÀÄvÀÄÛ ¥ÀAZÀgÉÆA¢UÉ ¸ÀgÀPÁj fÃ¥ï £ÉÃzÀÝgÀ°è PÀĽvÀÄPÉÆAqÀÄ  ºÉÆÃV fÃ¥À£ÀÄß ¤°è¹ fæ¤AzÀ PɼÀUÉ E½zÀÄ ºÉÆÃV, CAzÁgï ¨ÁºÀgï JA§ E¹àmï dÆeÁl DqÀĪÀÅzÀÄ£ÀÄß RavÀ ¥Àr¹PÉÆAqÀÄ, 16-00 UÀAmÉUÉ zÁ½ ªÀiÁr 1.)©üêÀÄtÚ vÀAzÉ: ¨Á®AiÀÄå ªÉÄîPÀ¯ï, £ÁAiÀÄPÀ, ZÁ®PÀ, ¸Á: C§ÄªÉƺÀ¯Áè zÉêÀzÀÄUÀð EvÀgÉ 06 d£À DgÉÆævÀgÀ£ÀÄß ªÀ±ÀPÉÌ ¥ÀqÉzÀÄPÉÆAqÀÄ  DgÉÆævÀjAzÀ 1910/- £ÀUÀzÀÄ ºÀt, 52 E¹àÃmï J¯ÉUÀ¼À£ÀÄß ¥ÀAZÀgÀ ¸ÀªÀÄPÀëªÀÄzÀ°è ªÀ±ÀPÉÌ ¥ÀqÉzÀÄPÉÆAqÀÄ, MAzÀÄ ¥ÀAZÀ£ÁªÉÄ,  ªÀÄÄzÉÝ ªÀiÁ®Ä ªÀÄvÀÄÛ MlÄÖ 07 d£À DgÉÆævÀgÀ£ÀÄß ªÀÄÄA¢£À PÀæªÀÄPÁÌV ºÁdgÀÄ ¥Àr¹zÀÄÝ, ¸ÀzÀj ¥ÀæPÀgÀt C¸ÀAeÉëAiÀÄ ¥ÀæPÀgÀtªÁVzÀÝjAzÀ oÁuÁ J£ï.¹ £ÀA. 09/16 gÀ°è zÁR°¹ ªÀiÁ£Àå £ÁåAiÀiÁ®AiÀÄzÀ C£ÀĪÀÄwAiÀÄ£ÀÄß ¥ÀqÉzÀÄPÉÆAqÀÄ zÉêÀzÀÄUÀð  ¥Éưøï oÁuÉ UÀÄ£Éß £ÀA: 161/2016 PÀ®A. 87 PÉ.¦ DåPïÖ.CrAiÀÄ°è .¥ÀæPÀgÀtªÀ£ÀÄß zÁR®Ä ªÀiÁr vÀ¤SÉAiÀÄ£ÀÄß PÉÊUÉÆArzÀÄÝ EgÀÄvÀÛzÉ.
                  ದಿನಾಂಕ 18-07-2016 ರಂದು 4.30 ಪಿ.ಎಂ ಸುಮಾರಿಗೆ ಗೋರೆಬಾಳ ಕ್ಯಾಂಪ್ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ 1) ಹನುಮೇಶ ತಂದೆ ಮುದುಕಪ್ಪ ಕಂದಗಲ್ ವಯ 34 ವರ್ಷ ಜಾ : ಭೋವಿ ಉ: ಒಕ್ಕಲುತನ ಸಾ : ಗೋರೆಬಾಳ ಕ್ಯಾಂಪ್ ತಾ : ಸಿಂಧನೂರು. FvÀ£ÀÄ ಹೋಗಿಬರುವ ಜನರನ್ನು 1 ರೂ. ಗೆ 80 ರೂ. ಕೊಡುತ್ತೇನೆ ನಂಬರ್ ಬರೆಸಿರಿ ಅಂತಾ ಕೂಗಿ ಕರೆಯುತ್ತಾ ಜನರಿಂದ ಹಣ ಪಡೆದುಕೊಂಡು ಮಟಕಾ ನಂಬರ್ ಬರೆದುಕೊಡುತ್ತಿದ್ದಾಗ ಪಿ.ಎಸ್. ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ರವರು ಸಿಬ್ಬಂದಿಯವರ ಸಂಗಡ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತನನ್ನು ಹಿಡಿದು ಈತನಿಂದ ನಗದು ಹಣ ರೂ. 2070/-, ಮಟಕಾ ಚೀಟಿ, ಒಂದು ಪೆನ್ನು ಗಳನ್ನು ವಶಪಡಿಸಿಕೊಂಡು ದಾಳಿಪಂಚನಾಮೆಯನ್ನು ಜರುಗಿಸಿ ಜಪ್ತಿಮಾಡಿದ ಮುದ್ದೇಮಾಲು, ದಾಳಿ ಪಂಚನಾಮೆಯ ಸಂಗಡ ಆರೋಪಿಯನ್ನು ಠಾಣೆಗೆ ತಂದು ಹಾಜರುಪಡಿಸಿದ್ದು ಸದರಿ ಜೂಜಾಟದ ದಾಳಿ ಪಂಚನಾಮೆಯ ಆಧಾರದ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ  ಗುನ್ನೆ ನಂ. 156/2016 ಕಲಂ 78 (3) ಕೆ.ಪಿ ಆಕ್ಟ್ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
J¸ï.¹./ J¸ï.n. ¥ÀæPÀgÀtzÀ ªÀiÁ»w:-
           ಆರೋಪಿ ನಂ.1 ಅಂಬಿಕಾ ಉರ್ಪ್ ಅಮರಮ್ಮ ತಂದೆ ಬಸ್ಸಯ್ಯ ಗುರುಮಠ ,ಜಾತಿ:ಜಂಗಮ, :ಟೀಚರ ಸಾ:ನಾಲತವಾಡ,ತಾ:ಲಿಂಗಸೂಗೂರು   ರವರು ಆಗಾಗ ಪಿರ್ಯಾದಿದಾರಳ ಗಂಡನಾದ ಎಲ್.ವಿ. ಸುರೇಶ ಈತನ ಮೊಬೈಲಗೆ ಫೋನ್ ಕರೆ ಮಾಡಿ ತನ್ನನ್ನು ಮದುವೆಯಾಗುವಂತೆ ಒತ್ತಾಯಿಸಿದ್ದಳು ಅಲ್ಲದೆ ಪಿರ್ಯಾದಿದಾರಳು ಮನೆಯಲ್ಲಿ ಲ್ಲದ ವೇಳೆಯಲ್ಲಿ  ಜಾಲಾಪೂರ ಕ್ಯಾಂಪಿನಲ್ಲಿ ಪಿರ್ಯಾದಿದಾರರ ಮನೆಗೆ ಬಂದು ತನ್ನನ್ನು ಮದುವೆಯಾ ಗಬೇಕು ಇಲ್ಲದಿದ್ದರೆ ನಿಮ್ಮ ಮನೆಯವರ ಹೆಸರುಗಳೆಲ್ಲ ಬರೆದಿಟ್ಟು ವಿಷ ಕುಡಿತೀನಿ ಅಂತಾ ಬೆದರಿಕೆ ಹಾಕಿರುತ್ತಾಳೆ ಮತ್ತು ನನ್ನ ಗಂಡನ ಮೇಲೆ ಸುಳ್ಳು ಅಪಾದನೆ ಯನ್ನು ಹೊರಿಸುತ್ತಿದ್ದಾಳೆ ಅಲ್ಲದೆ ದಿ.16-07-2016ರಂದು ಸಾಯಂಕಾಲ ಫೋನ್ ಮಾಡಿ ನನ್ನ ಗಂಡನೊಂದಿಗೆ ಜಗಳವಾಡಿ ಅವಾಚ್ಯವಾಗಿ ನಿಂದಿಸಿರುತ್ತಾಳೆ ಆರೋಪಿ ನಂ.1ರವರು ಪಿರ್ಯಾದಿಯ ಮನೆಗೆ ಬರಲು ತಮ್ಮ ಕ್ಯಾಂಪಿನ ಆರೋಪಿ ನಂ.2] ಮಟ್ಟಿ ನರಸಪ್ಪ ಜಾತಿ:ಮಾದಿಗ [3] ಗೋಕರಪ್ಪ ಜಾತಿ:ಮಾದಿಗ    ಜಾಲಾಪೂರ ಕ್ಯಾಂಪು ರವರು ಕಾರಣರಾಗಿರುತ್ತಾರೆ ಇದರಿಂದ ಪಿರ್ಯಾದಿದಾರಳ ಗಂಡ ಎಲ್.ವಿ.ಸುರೇಶ ತಂದೆ ಪ್ರಾಂಚೀಸ್ ಈತನು ಜಿಗುಪ್ಸೆಗೊಂಡು  ತನ್ನ ಮೊಬೈಲ್ ಫೋನನ್ನು ಮನೆಯಲ್ಲಿಟ್ಟು ಡೆತ್ ನೋಟ್ ಬರೆದು ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ನನ್ನ ಸಾವಿಗೆ [1] ಅಂಬಿಕಾ ಉರ್ಪ್ ಅಮರಮ್ಮ ತಂದೆ ಬಸ್ಸಯ್ಯ ಗುರುಮಠ, ಜಾತಿ: ಜಂಗಮ ಮತ್ತು ಜಾಲಾಪೂರ ಕ್ಯಾಂಪಿನ [2] ಮಟ್ಟಿ ನರಸಪ್ಪ [3] ಗೋಕರಪ್ಪ ಇವರೇ ಕಾರಣ ಎಂದು ಬರೆದಿರುತ್ತಾರೆ ಮೂರು ಜನರ ಕಿರಿಕಿರಿಯಿಂದ ನನ್ನ ಗಂಡನು ಮನೆ ಬಿಟ್ಟು ಹೋಗಿರುತ್ತಾನೆ ಅಂತಾ ದಿವಸ ಠಾಣೆಗೆ ಬಂದು ನೀಡಿದ ಲಿಖಿತ ಪಿರ್ಯಾ ದಿಯ ಸಾರಾಂಶ ಮೆಲಿಂದ ಸಿರವಾರ ಪೊಲೀಸ್ ಠಾಣೆ UÀÄ£Éß £ÀA: 124/2016 ಕಲಂ: 3 (I) (XV) ಎಸ್.ಸಿ./ಎಸ್.ಟಿ.ಕಾಯ್ದೆ 1989 CrAiÀÄ°è ¥ÀæPÀgÀt zÁR°¹PÉÆAqÀÄ vÀ¤PÉ PÉÊPÉÆArgÀÄvÁÛgÉ.
ªÀÄ£É PÀ¼ÀÄ«UÉ ¥ÀæAiÀÄvÀßzÀ ¥ÀæPÀgÀtzÀ ªÀiÁ»w:_
             ದಿನಾಂಕ: 18-07-2016 ರಂದು ರಾತ್ರಿ 7.15 ಗಂಟೆಗೆ ಫಿರ್ಯಾದಿದಾರರಾದ ಶ್ರೀಮತಿ ಕಲಾವತಿ ಕೋಸಗಿ ಡೆಪ್ಯೂಟಿ ಮ್ಯಾನೇಜರ್ ಎಸ್.ಬಿ.ಹೆಚ್ ಮೇನ್ ಬ್ರ್ಯಾಂಚ್ ಲೋಹರವಾಡಿ ರಾಯಚೂರು ರವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿ ಹಾಜರು ಪಡಿಸಿದ್ದು ಫಿರ್ಯಾದಿಯ ಸಾರಾಂಶವೇನೆಂದರೆ, ತಮ್ಮ ಬ್ಯಾಂಕಿನ ಮುಂದುಗಡೆ ಎ.ಟಿ.ಎಮ್ ಕೋಣೆ ಇದ್ದು ದಿನಾಂಕ: 16-07-2016 ರಂದು ಸಂಜೆ 6.30 ಗಂಟೆಗೆ ನಮ್ಮ ಬ್ಯಾಂಕ್ ಬಂದ ಮಾಡಿಕೊಂಡು ಹೋಗಿದ್ದು ದಿನಾಂಕ: 17-07-2016 ರಂದು ರವಿವಾರ ಮದ್ಯಾಹ್ನ 1.30 ಗಂಟೆ ಸುಮಾರಿಗೆ ನಮ್ಮ ಬ್ಯಾಂಕಿನ ಸೆಕ್ಯೂರಿಟಿ ಗಾರ್ಡ ತಮ್ಮ ಮೊಬೈಲಿಗೆ ಫೋನ್ ಮಾಡಿ ಎ.ಟಿ.ಎಮ್ ಕೋಣೆಯ ಯಂತ್ರವನ್ನು ಯಾರೊ ಡ್ಯಾಮೇಜ್ ಮಾಡಿರುತ್ತಾರೆಂದು ತಿಳಿಸಿದ್ದು ತಾವು ಆ ಕೂಡಲೇ ಹೆಡ್ ಕ್ಯಾಶಿಯರ್ ಸಲೀಮ್ ಬಾಷ ಮತ್ತು ಗಿರಿಬಾಬು ಕ್ಯಾಶಿಯರ್ ಇವರೊಂದಿಗೆ ಎ.ಟಿ.ಎಮ್ ಕೋಣೆಗೆ ಬಂದು ನೋಡಲಾಗಿ ಎದುರುಗಡೆ ಇದ್ದ ಎ.ಟಿ.ಎಮ್ ಯಂತ್ರವು ಡ್ಯಾಮೇಜ್ ಆಗಿದ್ದು, ಕ್ಯಾಸೆಟ್ ನ್ನು ತೆರೆದು ನೋಡಿ ಪರಿಶೀಲಿಸಲಾಗಿ ಹಣವು ಕಳ್ಳತನವಾಗಿದ್ದು ಇದ್ದಿಲ್ಲ. ಬ್ಯಾಂಕಿನ  ಒಳಗಡೆ ಇದ್ದ ಸಿಸಿ ಕ್ಯಾಮರಾದ ಫುಟೇಜ್ ದಲ್ಲಿ ನೋಡಲಾಗಿ ದಿನಾಂಕ: 17-07-2016 ರಂದು 00.30 ಗಂಟೆಯಿಂದ 02.40 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಅಪರಿಚಿತ ವ್ಯಕ್ತಿಯು ಎ.ಟಿ.ಎಮ್ ರೂಮಿನ ಬಾಗಿಲವನ್ನು ತಳ್ಳಿ ಒಳಗೆ ಪ್ರವೇಶ ಮಾಡಿ ಕಬ್ಬಿಣ ರಾಡಿನಿಂದ .ಟಿ.ಎಮ್ ಯಂತ್ರವನ್ನು ಒಡೆದು ಹಣವನ್ನು ಕಳ್ಳತನ ಮಾಡಲು ಪ್ರಯತ್ನಿಸಿದ್ದು ಕಂಡು ಬಂದಿರುತ್ತದೆ. ಈ ಘಟನೆಯ ಬಗ್ಗೆ ನಾನು ಕೇಂದ್ರ ಸ್ಥಾನದಿಂದ ಹೊರಗಡೆ ಇದ್ದ ತಮ್ಮ ಬ್ಯಾಂಕಿನ ಮುಖ್ಯ ವ್ಯವಸ್ಥಾಪಕರಾದ ವೀರಣ್ಣ ಬಾಲೆ ರವರಿಗೆ ತಿಳಿಸಿದ್ದು, ಅವರು ಬರುವುದಾಗಿ ಹೇಳಿ ಈ ದಿವಸ ದಿನಾಂಕ: 18-07-2016 ರಂದು ಸಂಜೆ 4.00 ಗಂಟೆಗೆ ಬಂದು ಪರಿಶೀಲನೆ ಮಾಡಿ ತಮಗೆ ಪೊಲೀಸ್ ಠಾಣೆಗೆ ಹೋಗಿ ದೂರು ಸಲ್ಲಿಸುವಂತೆ ತಿಳಿಸಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಫಿರ್ಯಾದಿಯ ಸಾರಾಂಶದ ಮೇಲಿಂದ  ¸ÀzÀgï §eÁgï ¥Éưøï oÁuÉ gÁAiÀÄZÀÆgÀÀÄ ಗುನ್ನೆ ನಂ: 101/2016 ಕಲಂ: 380,  511 .ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
     ªÀgÀzÀPÀëuÉ PÁAiÉÄÝ ¥ÀæPÀgÀtzÀ ªÀiÁ»w:-
         ದಿನಾಂಕ:18/07/2016 ರಂದು 21-20 ಗಂಟೆಗೆ ಫಿರ್ಯಾಧಿ ಚಂದ್ರಮತಿ ಗಂಡ ಬಸವರಾಜ ತಿಮ್ಮಪೂರು ವಯಸ್ಸು 22 ವರ್ಷ ಜಾ:ಲಿಂಗಾಯತ್ ಉ-ಮನೆಕೆಲಸ ಸಾ:ಹಾಲಾಪೂರು ತಾ: ಮಾನವಿ FPÉAiÀÄÄ ಪೊಲೀಸ್‌‌ ಠಾಣೆಗೆ ಬಂದು ಹಾಜರು ಪಡಿಸಿದ ಲಿಖಿತ ಫಿರ್ಯಾಧಿಯ ಸಲ್ಲಿಸಿದ್ದ ಸಾರಾಂಶವೇನಂದರೆ, ಫಿರ್ಯಾಧಿದಾರಳಿಗೆ ಈಗ್ಗೆ 02 ವರ್ಷ ಹಿಂದೆ  ಆರೋಪಿ ಬಸವರಾಜ ತಂದೆ ದಿ// ದೊಡ್ಡ ಸಿದ್ರಾಮಪ್ಪಗೌಡ ತಿಮ್ಮಪೂರು ಈತನೊಂದಿಗೆ ಮದುವೆಯಾಗಿದ್ದು, ಮದುವೆಯ ಸಮಯದಲ್ಲಿ ಪಿರ್ಯಾಧಿಯ ಮನೆಯವರು ಆರೋಪಿ ಬಸವರಾಜ ತಿಮ್ಮಪೂರು ಇತನಿಗೆ ಒಂದು  ತೊಲೆ ಬಂಗಾರ & 200000/- ರೂ. ವರದಕ್ಷಿಣೆ ಹಣ ಕೊಡುವದಾಗಿ ಹೇಳಿ ಮದುವೆಯ ಕಾಲಕ್ಕೆ ಒಂದು ತೊಲೆ ಬಂಗಾರ ಮಾತ್ರ ಕೊಟ್ಟು 2 ಲಕ್ಷ ರೂ ಗಳನ್ನು ನಂತರ ಕೊಡುವದಾಗಿ ಹೇಳಿದ್ದರಿಂದ ಆರೋಪಿ ಬಸವರಾಜನು ಪಿರ್ಯಾದಿಗೆ . ಮದುವೆಯಾದಾಗಿ ಸುಮಾರು 2-3  ತಿಂಗಳ ಚೆನ್ನಾಗಿ ನೋಡಿಕೊಂಡಿದ್ದು, ನಂತರ ಬಸವರಾಜ ಮತ್ತು ಅತನ ಸಂಬಂದಿಕರಾದ ಉಳಿದ 1] ಬಸವರಾಜ ತಂದೆ ದಿ// ದೊಡ್ಡ ಸಿದ್ರಾಮಪ್ಪಗೌಡ ತಿಮ್ಮಪೂರು ವಯಸ್ಸು 45 ವರ್ಷ2) ಹಂಪನಗೌಡ ತಂದೆ ನರಸನಗೌಡ ,3) ಮಲ್ಲೇಶಗೌಡ ತಂದೆ ಬಸನಗೌಡ, 4) ಬೂದೆಮ್ಮ ಗಂಡ ಮಲ್ಲೇಶಗೌಡ 5) ಬಸನಗೌಡ @ ಮುದೆಪ್ಪ ತಂದೆ ಮಲ್ಲೇಶಗೌಡ ಎಲ್ಲರು ಹಾಲಾಪುರುEªÀgÀÄUÀ¼ÀÄ ಎಲ್ಲರೂ ಸೇರಿಕೊಂಡು ಪಿರ್ಯಾಧಿಗೆ ನಿನ್ನ ತವರು ಮನೆಯವರು ಮದುವೆಯ ಸಮಯದಲ್ಲಿ  02 ಲಕ್ಷ ರೂ ಗಳನ್ನು ವರದಕ್ಷಣೆಯ ಕೊಟ್ಟಿಲ್ಲ ಆ ಹಣವನ್ನು ನಿನ್ನ ತವರು ಮನೆಯಿಂದ ತರಬೇಕು ಇಲ್ಲದಿದ್ದರೆ ನಮ್ಮ ಮನೆಯಲ್ಲಿ ಇರುವುದು ಬೇಡ ಅಂತಾ ಒಂದುವರೆ ವರ್ಷದಿಂದ ದೈಹಿಕ ಮತ್ತು ಮಾನಸಿಕ ಕಿರುಕುಳವನ್ನು ನೀಡಿದ್ದು ಅಲ್ಲದೆ ದಿನಾಂಕ 15/07/2016 ರಂದು 17-00 ಗಂಟೆಗೆ ಪಿರ್ಯಾಧಿಗೆ ಕೈಯಿಂದ ಹೊಡೆ ಬಡೆ ಮಾಡಿ ಅವಾಚ್ಯವಾಗಿ ಬೈದು ನೀನು ಎರಡು ಲಕ್ಷ ರೂ/- ವರದಕ್ಷಣೆಯನ್ನು ತರುವವರೆಗೂ ನಮ್ಮ ಮನೆಯಲ್ಲಿ ಕಾಲು ಇಡಲು ಬಿಡುವದಿಲ್ಲ ಒಂದು ವೇಳೆ ಕಾಲು ಇಟ್ಟರೆ ನಿನ್ನನ್ನು ಜೀವ ಸಹಿತ ಬಿಡುವದಿಲ್ಲ ಅಂತಾ  ಜೀವದ ಬೇದರಿಕೆಯನ್ನು ಹಾಕಿರುತ್ತಾರೆ.ಅಂತಾ ಮುಂತಾಗಿ ಫಿರ್ಯಾದಿದಾರಳು ನೀಡಿದ ಲಿಖಿತ ದೂರಿನ ಮೇಲಿಂದ ಕವಿತಾಳ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 64/2016,ಕಲಂ:143.147.498[ಎ],323,504,506 ರೆ/ವಿ 149 ಐಪಿಸಿ & ಕಲಂ  03 & 04 ವರದಕ್ಷಿಣೆ ನಿಷೇಧ ಕಾಯ್ದೆ-1961 ರ  ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.


¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
           gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :19.07.2016 gÀAzÀÄ 37¥ÀææPÀgÀtUÀ¼À£ÀÄß ¥ÀvÉÛ ªÀiÁr 13,900/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.