Thought for the day

One of the toughest things in life is to make things simple:

3 Aug 2018

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
ºÀ¯Éè ¥ÀæPÀgÀtzÀ ªÀiÁ»w.

¥Éưøï zÁ½ ¥ÀæPÀgÀtzÀ ªÀiÁ»w.
ದಿನಾಂಕ 01.08.2018 ರಂದು ಸಂಜೆ 5.45 ಗಂಟೆಗೆ ಪೈದೊಡ್ಡಿ ಗ್ರಾಮದ ಗ್ರಾಮ ಪಂಚಾಯತಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತ ಹನುಮಂತ ತಂದೆ ಮಲ್ಲಪ್ಪ ವಯಾ: 32 ವರ್ಷ ಜಾ: ಚಲುವಾದಿ : ಕೂಲಿ ಸಾ: ಪೈದೊಡ್ಡಿ ಈತನು ಮಟಕಾ ಜೂಜಾಟ ಪ್ರವೃತ್ತಿಯಲ್ಲಿ ತೊಡಗಿ ಜನರಿಗೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಕೊಡುವದಾಗಿ ಹೇಳಿ ಅದೃಷ್ಟದ ಅಂಕೆ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿರುವಾಗ, PÀÄ|| ±ÉʯÁ J¸ï ¥Áån±ÉlÖgï ¦.J¸ï.L ºÀnÖ ¥ÉÆð¸ï ಠಾಣೆ  ರವರು ಮತ್ತು ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಅವರಿಂದ ಮಟಕಾ ಜೂಜಾಟದ ಸಲಕರಣೆಗಳನ್ನು ಜಪ್ತಿ ಮಾಡಿಕೊಂಡು ಬಂದಿದ್ದು, ಆರೋಪಿತರು ತಾವು ಬರೆದ ಮಟಕಾ ಚೀಟಿ ಪಟ್ಟಿಯನ್ನು ತಾವೇ ಇಟ್ಟುಕೊಳ್ಳುವದಾಗಿ ತಿಳಿಸಿದ್ದು, ದಾಳಿ ಪಂಚನಾಮೆ, ಮುದ್ದೇಮಾಲು, ಇಬ್ಬರು ಆರೋಪಿತರನ್ನು ಹಾಗೂ ವರದಿಯೊಂದಿಗೆ  ಫಿರ್ಯಾದಿದಾರರು ಠಾಣೆಗೆ ತಂದು ಹಾಜರುಪಡಿಸಿದ್ದನ್ನು ಠಾಣಾ ಎನ್.ಸಿ ನಂ 06/2018 ರಲ್ಲಿ ತೆಗೆದುಕೊಂಡು. ಪ್ರಕರಣ ದಾಖಲಿಸಿಕೊಳ್ಳಲು ಮತ್ತು ತನಿಖೆ ಮುಂದುವರೆಸಲು ಮಾನ್ಯ ನ್ಯಾಯಾಲಯಕ್ಕೆ ವರದಿಯನ್ನು ಬರೆದುಕೊಂಡಿದ್ದು, ಇಂದು ದಿನಾಂಕ 01.08.2018 ರಂದು ಮಾನ್ಯ ನ್ಯಾಯಾಲಯದಿಂದ ಪರವಾನಗಿ ಬಂದಿದ್ದು, ಅದರ ಆಧಾರದ ಮೇಲಿಂದ ಹಟ್ಟಿ ಪೊಲೀಸ್ ಠಾಣೆ ಗುನ್ನೆ ನಂಬರ 226/2018 ಕಲಂ 78(3) ಕೆ.ಪಿ. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣದ ಮಾಹಿತಿ.
ದಿನಾಂಕ: 10.12.2017 ರಂದು ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಶ್ರೀ ಸುಭ್ರಮಣ್ಯಸ್ವಾಮಿ ದೇವಸ್ಥಾನದಲ್ಲಿ ನಡೆಯದೇ ಇರುವ ಮದುವೆಯನ್ನು ಒಳಸಂಚು ಮಾಡಿ ಮೋಸಮಾಡುವ ದುರುದ್ದೇಶದಿಂದ, ಜಿ.ರವಿಕಿರಣ ರವರ ಫೇಸಬುಕ್ ಮತ್ತು ಇನ್ಸ್ಟಾಗ್ರಾಮ್ ನಲ್ಲಿರುವ ಫೋಟೋಗಳನ್ನು ಪ್ರಿಂಟ್ ಮಾಡಿಸಿ, ಫಿರ್ಯಾದಿಯ ಅಳಿಯನ ಖೊಟ್ಟಿ ಸಹಿಮಾಡಿ, ಪ್ರಮಾಣ ಪತ್ರ ಹಾಗೂ ಮದುವೆ ಸರ್ಟಿಫಿಕೇಟನ್ನು ಸೃಷ್ಟಿಸಿ, ಫಿರ್ಯಾದಿದಾರರ ಅಕ್ಕನ ಮಗನಾದ ಜಿ.ರವಿಕಿರಣ ಮತ್ತು ಆರೋಪಿ ನಂ: 2 ಬಿ.ಶಾಂತಿ ಇವರ ಮದುವೆ ಆಗಿಲ್ಲವೆಂದು ತಿಳಿದಿದ್ದರೂ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಅದನ್ನು ನಿಜವೆಂದು ನಂಬಿಸಿ, ಸಾಕ್ಷ್ಯವನ್ನಾಗಿ ಉಪಯೋಗಿಸಿ ನ್ಯಾಯಾಲಯದಲ್ಲಿ ಅಪ್ರಾಮಾಣಿಕವಾಗಿ ಸುಳ್ಳು ಕ್ಲೇಮು ಮಾಡುವ ದುರುದ್ದೇಶ ಹೊಂದಿ ಖೋಟಾ ದಸ್ತಾವೇಜು ತಯಾರಿಸಿ, ಅದನ್ನು ನಿಜವೆಂದು ಸೃಷ್ಟಿಸುವ ಅಪರಾಧ ವೆಸಗಿದ್ದಲ್ಲದೇ, ಇಂದು ದಿನಾಂಕ: 02.08.2018 ರಂದು ಮದ್ಯಾಹ್ನ 2.00 ಗಂಟೆಯ ಸುಮಾರಿಗೆ ಫಿರ್ಯಾದಿಯು ತನ್ನ ಅಳಿಯ ಜಿ.ರವಿಕಿರಣ್ ರವರನ್ನು ಕರೆದುಕೊಂಡು ತಮ್ಮ ಸ್ಪ್ಲೆಂಡ್ ಮೊಟಾರ ಸೈಕಲ್ ಮೇಲೆ ರಾಯಚೂರು ಕಡೆಗೆ ಬರುವಾಗ್ಗೆ ದಾರಿಯಲ್ಲಿ ಯರಮರಸ್ ಕ್ಯಾಂಪ್ ಹತ್ತಿರ ಎದುರುಗಡೆಯಿಂದ -3 ಬಿ.ರಾಜಶೇಖರರೆಡ್ಡಿ ತಂ: ಬಿ.ನರಸರೆಡ್ಡಿ ಈತನು ತನ್ನ ಬುಲ್ಲೆಟ್ ಮೇಲೆ ಬಂದಿದ್ದು ಆಗ ಆತನಿಗೆ ಫಿರ್ಯಾದಿಯು ನೀವು ಸುಳ್ಳು ದಾಖಲೆ ಸೃಷ್ಟಿಸಿ, ನನ್ನ ಅಳಿಯ ಜಿ.ರವಿಕಿರಣನ ಮದುವೆ ನಿಮ್ಮ ಅಕ್ಕನೊಂದಿಗೆ ಮದುವೆ ಆಗದಿದ್ದರೂ ಆದಂತೆ ಬಿಂಬಿಸಿ, ನನ್ನ ಅಳಿಯನ ಭವಿಶ್ಯ ಹಾಗೂ ನಮ್ಮ ಮಾವನ ಮನೆಯವರ ಗೌರವಕ್ಕೆ ಧಕ್ಕೆ ತಂದಿರುವುದು ಸರಿಯೆ ಎಂದು ಪ್ರಶ್ತಿಸಿದ್ದು ಅದಕ್ಕೆ ಆರೋಪಿ ಬಿ.ರಾಜಶೆಖರ ರೆಡ್ಡಿ ಎಲೇ ಸೂಳೆ ಮಕ್ಕಳೇ, ಜಿ ರವಿಕಿರಣನ ಭವಿಶ್ಯ ಹಾಳುಮಾಡುವುದೇ ನಮ್ಮ ಉದ್ದೇಶ ಮತ್ತು ಜಿ.ಬಸವರಾಜರೆಡ್ಡಿಯವರ ಕುಟುಂಬದ ಸರ್ವನಾಶ ಮಾಡುತ್ತೇವೆ, ಪ್ರಶ್ನೆ ಮಾಡಲು ನೀನ್ಯಾರು ಎಂದು ತಾವು ಕುಳಿತ ಮೊಟಾರ ಸೈಕಲನ್ನು ಜೋರಾಗಿ ಒದ್ದು ಅವರಿಗೆ ಕೆಳಗೆ ಕೆಡವಿ, ನಿಮ್ಮನ್ನು ಜೀವಸಹಿತ ಬಿಡುವುದಿಲ್ಲ, ಮುಂದೊಂದುದಿನ ನಿಮ್ಮನ್ನು ನೋಡಿಕೊಳ್ಳುತ್ತೇನೆ ಎಂದು ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಮುಂತಾಗಿ ನೀಡಿದ ಕನ್ನಡದಲ್ಲಿ ಗಣಕೀರಿಸಿದ ದೂರಿನ ಸಾರಾಂಶದ ಮೇಲಿಂದ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯ ಗುನ್ನೆ ನಂಬರ 174/2018 PÀ®A: 468, 469, 471, 420, 504, 506 ಸಹಾ 34 ಐಪಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

ದಿನಾಂಕ 02-08-2018 ರಂದು  ಸಾಯಂಕಾಲ 6-00 ಗಂಟೆಗೆ ಪಿರ್ಯಾಧಿ AiÀĪÀÄ£ÀÆgÀ vÀA ¸ÀĨsÁµÀZÀAzÀæ¥Àà¥ÀÆeÁj ªÀ. 20 eÁw. £ÁAiÀÄPÀ G. MPÀÌ®ÄvÀ£À  ¸Á,AiÀÄÄ ¨ÉƪÀÄä£Á¼À vÁ ¹AzsÀ£ÀÆgÀ ರವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಬೆರಳಚ್ಚು ಮಾಡಿದ  ದೂರು ನೀಡಿದ್ದು  ಅದರ ಸಾರಾಂಶವೆನೆಂದರೆ  ಫಿರ್ಯಾಧಿದಾರನು 4 ವರ್ಷದವನಿದ್ದಾಗ  ಆತನ ತಾಯಿ ತೀರಿಕೊಂಡಿದ್ದು.  ಫೀರ್ಯಧಿದಾರನು ಚಿಕ್ಕ ವಯಸ್ಸಿನಿಂದಲೂ  ಇಲ್ಲಿಯವರಿಗೆ ತನ್ನ ಮಾವನಾದ ಹನುಮಂತ ಸರಗಾರ  ಈತನ ಆಶ್ರಯದಲ್ಲಿ ದೊಡ್ಡವನಾಗಿರುತ್ತಾನೆ, ಆರೋಪಿ ನಂಬರ  01 ªÀiÁ£À¥Àà vÀA ºÀ£ÀĪÀÄUËqÀ ಈತನ ಮಗಳನ್ನು ಫೀರ್ಯಾಧಿದಾರನ  ಮಾವನಾದ  ಹನುಮಪ್ಪ  ಈತನು  ಮದುವೆ ಮಾಡಿಕೊಂಢಿದ್ದು ಅವರವರ ಮದ್ಯೆ ವೈಮನಸ್ಸು ಇರುವದರಿಂದ   ಹನುಮಪ್ಪ ಜೊತೆ ಫೀರ್ಯಾಧಿದಾರನು ಇರುವದನ್ನು ಸಹಿಸಿಕೊಳ್ಳಲಾರದೆ ಫಿರ್ಯಾಧಿದಾರನ  ಮೇಲೆ ಆರೋಪಿತರು  ಸಿಟ್ಟು ಇಟ್ಟುಕೊಂಡಿದ್ದರು  ದಿನಾಂಕ 01-8-2018 ರಂದು  ಸಾಯಂಕಾಲ 4-00 ಗಂಟೆಯ ಸುಮಾರು ಫೀರ್ಯಧಿದಾರನು ಯು. ಬೊಮ್ಮನಾಳ ಗ್ರಾಮದ ಹುಸೇನಸಾಬ  ಇವರ ಚಿಕನ್ ಅಂಗಡಿ   ಹತ್ತಿರ   ಇರುವಾಗ  ಆರೋಪಿತರು ಎಲ್ಲಾರು ಸೇರಿ ಬಂದವರೆ  ಹನುಮಪ್ಪನ ಜೊತೆಗೆ ಇರಬ್ಯಾಡ ಅಂದರೆ ಅವನ ಜೊತೆಗೆ ಇರುತ್ತಿಯೇನಲೆ ಸೂಳೆಮಗನೆ ಊರು ಬಿಟ್ಟು ಹೋಗು ಅಂತಾ ಅವಾಚ್ಯವಾದ ಶಬ್ದಗಳೀಂಧ ಬೈದು ಫೀರ್ಯಾಧಿದಾರನ  ಎದೆಯ ಮೇಲಿನ  ಅಂಗಿ ಹಿಡಿದು ಕೈಯಿಂದ ಮತ್ತು   ಕಲ್ಲಿನಿಂದ  ಎಡಎದೆಗೆ ಮತ್ತು ಬಲಕಾಲು ತೊಡೆಗೆ  ಹೊಡೆದು ರಕ್ತಗಾಯ ಮಾಡಿದ್ದು  ಅಲ್ಲದೆ  ಜೀವದ ಬೆದರಿಕೆ ಹಾಕಿದ್ದು ಇರುತ್ತದೆ  ಅಂತಾ ದೂರಿನ ಸಾರಾಂಶದ ಮೇಲಿಂದ ತುರುವಿಹಾಳ ಪೊಲೀಸ್ ಠಾಣೆ ಗುನ್ನೆ ನಂಬರ 185/2018 ಕಲಂ 143.147..504.323.324.506 ರೆ/ವಿ 149  ಐಪಿಸಿ  ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

gÁWÀªÉÃAzÀæ vÀAzÉ PÀ£ÀPÀ¥Àà ¥ÀªÁgÀ, 30 ªÀµÀð, ®ªÀiÁtÂ, MPÀÌ®vÀ£À ¸Á: CqÀ«¨Á« vÁAqÁ ಇವರ ºÉAqÀw UÁAiÀiÁ¼ÀÄ ZÀAzÀæPÀ¯Á ¢£ÁAPÀ 01-08-2018 gÀAzÀÄ ¸ÀAeÉ 4.00 UÀAmÉUÉ vÀªÀÄä ªÀÄ£É ºÀwÛgÀ EzÁÝUÀ C°èUÉ §AzÀ DgÉÆæ £ÀA 01 fêÀ®ªÀÄä UÀAqÀ ¤Ã®¥Àà £ÉÃzÀݪÀgÀÄ DPÉUÉ ¤ÃªÀÅ CQÌ §UÉÎ vÀPÀgÁgÀÄ ªÀiÁrPÉÆAqÀÄ gÁf ªÀiÁrPÉÆAr®è £ÁªÉãÀÄ ªÀiÁr®è ¨ÉÆøÀÆr ¸ÀÆ¼É CAvÁ CªÁZÀåªÁV ¨ÉÊzÁrzÀÄÝ, £ÀAvÀgÀzÀ°è C°èUÉ §AzÀÄ G½zÀ 25 ಜನ DgÉÆævÀgÀÄ §AzÀÄ DPÉAiÀÄ£ÀÄß »rzÀÄ J¼ÉzÀÄPÉÆAqÀÄ ºÉÆÃV, PÀÆzÀ®Ä PÀÄ¥Àà¸À »rzÀÄPÉÆAqÀÄ PÉʬÄAzÀ ZÀ¥Àà°AzÀ ºÉÆqÉzÀÄ ¹ÃgÉ ºÁUÀÆ ®AUÁ »rzÀÄ dVÎ, ºÉÆqɧqÉ ªÀiÁr ¸ÀÆ¼É ¨ÉÆøÀÄr CAvÁ ¨ÉÊzÁr E£ÀÆߪÀÄÄAzÉ ¤ÃªÀÅ £ÀªÀÄä vÀAmÉUÉ §AzÀgÉ £ÀªÀÄä fêÀ ¸ÀvÀÄæ ©qÉÆâ¯Áè CAvÁ fêÀzÀ ¨ÉÃzÀjPÉ ºÁQzÀÄÝ EgÀÄvÀÛzÉ ¸À¢æAiÀĪÀgÀ ªÉÄÃ¯É PÁ£ÀÆ£ÀÄ PÀæªÀÄ dgÀÄV¸À®Ä «£ÀAw CAvÁ ¤ÃrzÀ °TvÀ zÀÆj£À ಸಾರಂಶದ ªÉÄÃಲಿಂದ ಮಸ್ಕಿ ಪೊಲೀಸ್ ಠಾಣೆ ಗುನ್ನೆ ನಂಬರ 129/2018 PÀ®A 143, 147, 148, 504, 323, 354, 355, 506 ¸À»vÀ 34 L.¦.¹ ಅಡಿಯಲ್ಲಿ ¥ÀæPÀgÀt zÁR®Ä ªÀiÁr vÀ¤SÉ PÉÊUÉÆArgÀÄvÁÛgÉ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w.
ದಿನಾಂಕ; 30-07-2018 ರಂದು ಬೆಳಿಗ್ಗೆ 06-30  ಗಂಟೆ ಸುಮಾರಿಗೆ  ಸಿಂಧನೂರ ಕುಷ್ಟಗಿ ರಸ್ತೆಯ  ಭಗಿರಥ ಕಾಲೋನಿ ಕ್ರಾಸ್ ಹತ್ತಿರದ ರಸ್ತೆಯಲ್ಲಿ  ಅಪೆ ಅಟೋ  ನಂ ಕೆಎ-36-ಬಿ-5592 ನೆದ್ದರ ಚಾಲಕ ರಮಜಾನ ತಂದೆ ಅಲ್ಲಾಸಾಬ : 21 ವರ್ಷ ಜಾ: ಮುಸ್ಲಿಂ : ಡ್ರೈವರ ಸಾ: ನಿರಲಕೇರಿ ತಾ: ಲಿಂಗಸ್ಗೂರ ಈತನು ಸಿಂಧನೂರಿನ  ಕುಷ್ಟಗಿ ರಸ್ತೆಯಲ್ಲಿರುವ  ಕುರಿ ಸಂತೆಗೆ ಗಾಯಾಳುದಾರರು ಕುರಿಯ ಮರಿಗಳನ್ನು ಖರಿದಿ ಮಾಡಿಕೊಂಡು ಬರಲು ತನ್ನ ಅಪೆ ಅಟೊದಲ್ಲಿ  ಗಾಯಾಳುದಾರರನ್ನು ಕೂಡಿಸಿಕೊಂಡು ಅತಿವೇಗವಾಗಿ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಹೊಗುತ್ತಿರುವಾಗ ಎದುರುಗಡೆಯಿಂದ  ಮೋಟಾರ ಸೈಕಲ ಸವಾರನು ಮಂಜುನಾಥ ತಂದೆ ಹುಲಗಪ್ಪ : 21 ವರ್ಷ ಜಾ: ಮಾದಿಗ ಸಾ: ಎಲೆ ಕೂಡ್ಲಿಗಿ ತಾಳ ಸಿಂಧನೂರು ಸಹ ತನ್ನ ಮೋಟಾರ ಸೈಕಲನ್ನು ಅತಿವೇಗವಾಗಿ ಮತ್ತು ಅಲಕ್ಷ್ಯತನದಿಂದ  ನಡೆಸಿಕೊಂಡು ನಿಯಂತ್ರಿಸದೆ ಒಬ್ಬರಿಗೊಬ್ಬರು ಪರಸ್ಪರ ಟಕ್ಕರ ಕೊಟ್ಟ ಪರಿಣಾಮ  ಬಸವಲಿಂಗಪ್ಪನಿಗೆ  ಎಡ ಭುಜಕ್ಕೆ ಒಳಪೆಟ್ಟು ಎಡಗಾಲಿನ ಮೋಣಕಾಲಿನ ಹತ್ತಿರ ,ಮತ್ತು ಬಲಗಾಲಿನ ಮೋಣಕಾಲಿನ ಹತ್ತಿರ ಗಾಯ  ಮತ್ತು ಹುಲಿಗೆಮ್ಮ ಳಿಗೆ ಎಡಗಡೆ ಕಿವಿಯ ಮೇಲೆ ರಕ್ತಗಾಯ,ಎಡಗೈಗೆ ಒಳಪೆಟ್ಟು ,ಎಡಗಡೆ ಎದಗೆ ಒಳಗಡೆ ಭಾರಿ ಒಳಪೆಟ್ಟಾಗಿದ್ದು ಅಂತ ಫಿರ್ಯಾದಿ ನಿಡಿದ್ದು ಕಾರಣ  ಸದರಿ ಫಿರ್ಯಾದಿ ಸಾರಾಂಶದ ಮೇಲಿಂದ ಸಿಂಧನೂರು ಪೊಲೀಸ್ ಠಾಣಾ ಗುನ್ನೆ ನಂ 45/2018 ಕಲಂ 279,337,338 ಐಪಿಸಿ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನೀಖೆ ಕೈಕೊಂಡಿರುತ್ತಾರೆ.