Thought for the day

One of the toughest things in life is to make things simple:

25 Jan 2016

Reported Crimes

                                                                                      
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-

              ¢£ÁAPÀ 24/1/16 gÀAzÀÄ 1505 UÀAmÉUÉ ªÀÄÈvÀ ¸ÀzÁÝA ºÀĸÉãÀ vÀAzÉ zË®¸Á§ 18 ªÀµÀð eÁw ªÀÄĹèA ¸Á:ªÀÄ¹Ì vÁ:°AUÀ¸ÀUÀÆgÀÄ FvÀ£ÀÄ vÀ£Àß ªÉÆÃmÁgÀ ¸ÉÊPÀ¯ï £ÀA. PÉJ-36 JPïì 1842 £ÉÃzÀÝgÀ »AzÉ gÀªÉÄñÀ vÀAzÉ ZÀAzÀ¥Àà FvÀ£À£ÀÄß PÀÆr¹PÉÆAqÀÄ ªÀÄ¹Ì °AUÀ¸ÀUÀÆgÀÄ gÀ¸ÉÛAiÀÄ ¹AZÀ£ï ºÀ¼ÀîzÀ ºÀwÛgÀ ºÉÆÃUÀÄwÛzÁÝUÀ DgÉÆæ  ªÀÄtÂPÀAoÀ vÀAzÉ ²æäªÁ¸À 27 ªÀµÀð G:KgÀmÉïï lªÀgÀzÀ°è PÉ®¸À ¸Á:AiÀÄ®ºÀAPÀ ¨ÉAUÀ¼ÀÆgÀÄ FvÀ£ÀÄ vÀ£Àß £Áå£ÉÆà PÁgï £ÀA. PÉJ-50 J£ï-5031  £ÉÃzÀÝ£ÀÄß CwªÉÃUÀ & C®PÀëvÀ£À ¢AzÀ £ÀqɹPÉÆAqÀÄ §AzÀÄ ªÉÆÃmÁgÀ ¸ÉÊPÀ¯ïUÉ lPÀÌgÀ PÉÆnÖzÀÝjAzÀ  PɼÀUÉ ©zÁÝUÀ ¸ÀzÁÝA ºÀĸÉãÀ FvÀ¤UÉ ¨sÁj gÀPÀÛ UÁAiÀÄUÀ¼ÁV ¸ÀܼÀzÀ°èAiÉÄà ªÀÄÈvÀ¥ÀnÖzÀÄÝ, gÀªÉÄñÀ£ÀÄ G¥ÀZÁgÀ PÀÄjvÀÄ D¸ÀàvÉæUÉ ¸ÁV¸ÀĪÁUÀ zÁjAiÀÄ°è ªÀÄÈvÀ ¥ÀnÖzÀÄÝ, PÁj£À°èzÀÝ E§âjUÀÆ & DgÉÆævÀ¤UÀÆ ¸ÁzsÁ ¸ÀégÀÆ¥ÀzÀ UÁAiÀÄUÀ¼ÁVgÀÄvÀÛªÉ.CAvÁ zË®¸Á§ vÀAzÉ ºÀĸÉãÀ¸Á§ 40 ªÀµÀð eÁw ªÀÄĹèA G:PÀÆ°PÉ®¸À ¸Á: UÁA¢ü £ÀUÀgÀ ªÀÄ¹Ì vÁ: °AUÀ¸ÀUÀÆgÀÄ. gÀªÀgÀÄ PÉÆlÖ zÀÆj£À ªÉÄðAzÀ ªÀÄ¹Ì oÁuÉ UÀÄ£Éß £ÀA. 11/16 PÀ®A 279,337, 304(J) L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
         ಪಿರ್ಯಾದಿಯ ಸಂಬಂಧಿಯಾದ ಬಸವಂತಗೌಡ ಈತನ ಮಗನಾದ ಮೃತ ಮೇಘರಾಜ್, ವಯ:19ವರ್ಷ ಈತನು ದಿನಾಂಕ: 22-01-2016 ರಂದು ಮದ್ಯಾಹ್ನ 3-30 ಗಂಟೆ ಸುಮಾರಿಗೆ ಠಾಣಾ ವ್ಯಾಪ್ತಿಯ ಕೆ.ಹೊಸಳ್ಳಿಯಲ್ಲಿ ವಾಸವಿರುವ ಪಿರ್ಯಾದಿ CAiÀÄå£ÀUËqÀ vÀAzÉ ¥ÀA¥ÀtÚ PÀ£Áß¼À, ªÀAiÀÄ:50 ªÀµÀð, eÁ:°AUÁAiÀÄvÀ, G:MPÀÌ®ÄvÀ£À, ¸Á:PÉ.ºÉƸÀ½î, vÁ:¹AzsÀ£ÀÆgÀÄ FvÀ£À  ಚಿಕ್ಕಪ್ಪನನ್ನು ಮಾತನಾಡಿಸಲೆಂದು ತನ್ನ ಮೋಟಾರ್ ಸೈಕಲ್ ನಂ. KA-37/H-6943 ನೇದ್ದರಲ್ಲಿ ಬಂದು ಅವರನ್ನು ಮಾತನಾಡಿಸಿಕೊಂಡು ಮರಳಿ ಇಂದು ದಿನಾಂಕ: 23-01-2016 ರಂದು ಬೆಳಿಗ್ಗೆ 9-30 ಗಂಟೆ ಸುಮಾರು ಅದೇ ಮೋಟಾರ್ ಸೈಕಲ್ ನಲ್ಲಿ ಕೆ.ಹೊಸಳ್ಳಿಯಿಂದ ಬಿಟ್ಟು ಮೈಲಾಪುರ ಕ್ಕೆ ಹೊರಟು ವೆಂಕಟೇಶ್ವರ ಕ್ಯಾಂಪ್ ನಿಂದ ದುರ್ಗಾಕ್ಯಾಂಪ್ ಕಡೆಗೆ ಹೋಗುವಾಗ ಶ್ರೀನಿವಾಸ ಇವರ ಹೊಲದ ಹತ್ತಿರ ಕೆನಾಲ್ ರಸ್ತೆಯಲ್ಲಿ ಜಂಬುನಾಥನಹಳ್ಳಿಯ ಹೊಲದ ರಸ್ತೆಯ ಕಡೆಯಿಂದ ಆರೋಪಿತನು ತನ್ನ ಎಲ್ & ಟಿ ಕಂಪನಿಯ ಜಾನ್ ಡೀಯರ್ ಟ್ರಾಕ್ಟರ್ ನಂ. KA-36/TC-1204 ನೇದ್ದನ್ನು ಟ್ರಾಲಿಯೊಂದಿಗೆ ಅತೀವೇಗ & ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಮೋಟಾರ್ ಸೈಕಲ್ ನಡೆಯಿಸಿಕೊಂಡು ಹೊರಟಿದ್ದ ಮೇಘರಾಜ್ ನಿಗೆ ಟಕ್ಕರ್ ಕೊಟ್ಟಿದ್ದರಿಂದ ಮೇಘರಾಜ್ ನು ಸ್ಥಳದಲ್ಲಿಯೇ ಬಿದ್ದಿದ್ದು ಆಗ ಆರೋಪಿತನು ಟ್ರಾಕ್ಟರ್ ನ್ನು ನಿಲ್ಲಿಸದೇ ಹಾಗೇ ಮುಂದೆ ಚಲಾಯಿಸಿದ್ದರಿಂದ ಟ್ರಾಕ್ಟರ್ ನ ಮುಂದಿನ ಗಾಲಿ ಮೇಘರಾಜ್ ನ ತಲೆಯ ಮೇಲೆ ಹೋಗಿದ್ದರಿಂದ ಆತನ ತಲೆ ಹೊಡೆದು ಭಾರೀ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಘಟನೆಯನ್ನು ನೋಡಿ ಟ್ರಾಕ್ಟರ್ ಚಾಲಕನು ಟ್ರಾಕ್ಟರ್ ನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದು  ಸದರಿ ಘಟನೆಯು ಟ್ರಾಕ್ಟರ್ ಚಾಲಕನ ಅತೀವೇಗ ಮತ್ತು ಅಲಕ್ಷ್ಯತನದಿಂದ ಜರುಗಿದ್ದು ಇದೆ ಅಂತಾ ಮುಂತಾಗಿ ಇದ್ದ ಹೇಳಿಕೆ ದೂರಿನ ಸಾರಾಂಶದ ಮೇಲಿಂದ vÀÄgÀÄ«ºÁ¼À oÁuÉ ಗುನ್ನೆ ನಂ 09/2016 ಕಲಂ 279, 304(ಎ) ಐ.ಪಿ.ಸಿ ಸಹಿತ 187 ಐಎಂವಿ ಕಾಯ್ದೆ  ಪ್ರಕಾರ ಗುನ್ನೆ ದಾಖಲಿಸಿ ತನಿಖೆ ಕೈಕೊಂಡೇನು. 

ªÀÄ»¼É PÁuÉ ¥ÀæPÀgÀtzÀ ªÀiÁ»w:-

            ದಿ: 24-01-2016 ರಂದು ಸಂಜೆ 6-30 ಗಂಟೆಗೆ ಫಿರ್ಯಾಧಿ ಜಾನ್ ಕೃಷ್ಟೋಫರ್ ಸಾ|| ಎಲ್.ಬಿ.ಎಸ್ ನಗರ ರಾಯಚೂರು ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಕಂಪ್ಯೂಟರ್ ಮಾಡಿದ ದೂರನ್ನು ಸಲ್ಲಿಸಿದ್ದು, ಸಾರಾಂಶವೇನೆಂದರೆ, ದಿ: 11-01-2016 ರಂದು ತಮ್ಮ ಮಗಳಾದ ಶ್ರೀಮತಿ ಫ್ರಾನ್ಸಿನಾಮೇರಿ ಈಕೆಯು ಬೆಳಿಗ್ಗೆ 8-30 ಗಂಟೆಗೆ ಶಕ್ತಿನಗರದಿಂದ ಫಿರ್ಯಾದಿಯ ಮನೆಗೆ ಬಂದು ಉಪಹಾರ ಮಾಡಿದ ನಂತರ ಫಿರ್ಯಾದಿದಾರರು ತಮ್ಮ ಟಿ.ವಿ.ಎಸ್ ಮೊಪೆಡದಲ್ಲಿ  ಬಾಲಂಕು  ಆಸ್ಪತ್ರೆಗೆ ಬೆಳಿಗ್ಗೆ 9-00 ಗಂಟೆ ಸುಮಾರಿಗೆ ಬಿಟ್ಟಿದ್ದು, ಮಧ್ಯಾಹ್ನ 2-00 ಗಂಟೆಯವರೆಗೆ ಶ್ರೀಮತಿ ಫ್ರಾನ್ಸಿನಾಮೇರಿಯು ಆಸ್ಪತ್ರೆಯಲ್ಲಿ ಕೆಲಸದ ಮೇಲೆ ಇದ್ದು, ಶಿಫ್ಟ ಮುಗಿದ ನಂತರ ಮನೆಗೆ ಬಾರದೇ ಮತ್ತು ಶಕ್ತಿನಗರಕ್ಕೆ ತನ್ನ ಗಂಡನ ಮನೆಗೆ ಹೋಗದೆ ಎಲ್ಲಿಯೋ ಹೋಗಿ ಕಾಣೆಯಾಗಿರುತ್ತಾಳೆ  ಹಾಗೂ ಇಲ್ಲಿಯವರೆಗೂ ಸಂಬಂಧಿಕರು ಮತ್ತು ಪರಿಚಯಸ್ಥರಲ್ಲಿ ವಿಚಾರಿಸಲಾಗಿ ಮಾಹಿತಿ ಸಿಗದ ಕಾರಣ ಇಂದು ಠಾಣೆಗೆ ಬಂದು ಹಾಜರಾಗಿ ಶ್ರೀಮತಿ ಫ್ರಾನ್ಸಿನಾಮೇರಿಯು ಕಾಣೆಯಾಗಿದ್ದು ಪತ್ತೆ ಮಾಡಿಕೊಡಬೇಕು ಅಂತಾ ಮುಂತಾಗಿ ಇರುವ  ದೂರನ್ನು ಸಲ್ಲಿಸಿದ್ದರ   ಸಾರಾಂಶದ ಮೇಲಿಂದ ªÀiÁPÉðAiÀiÁqÀð ¥Éưøï oÁuÉ gÁAiÀÄZÀÆgÀ ಗುನ್ನೆ ನಂ. 07/2016 , ಕಲಂ-ಮಹಿಳೆ  ಕಾಣೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
PÁuÉAiÀiÁzÀªÀgÀ ºÉ¸ÀgÀÄ & «¼Á¸À
1)  ²æêÀÄw.¥sÁæ¤ì£ÁªÉÄÃj UÀAqÀ ¹Ã£ï @ ²æäªÁ¸À @ ®Æ¬Ä¸ï, 22 ªÀµÀð, Qæ²ÑAiÀÄ£ï, ¨Á®APÀÄ D¸ÀàvÉæAiÀÄ°è £À¸Àð PÉ®¸À ¸Á|| gÁWÀªÉÃAzÀæ PÁ¯ÉÆä ±ÀQÛ£ÀUÀgÀ gÁAiÀÄZÀÆgÀÄ ªÉÆèÉÊ¯ï £ÀA.7829595274.
2)  ಚಹರಾ ಪಟ್ಟಿ
3)  1)  ದಪ್ಪನೆಯ  ಮೈಕಟ್ಟು, 2)  ಬಿಳಿ ಮೈಬಣ್ಣ, 3)ಅಂದಾಜು 5 ಫೀಟ್  ಎತ್ತರ , 4) ಶೆಟ್ ಶೆಲ್ವರ್ (ಬಿಳಿ ಪೈಜಾಮ, ಹಳದಿ ಟಾಪ್)  5) ಕನ್ನಡ, ತೆಲಗು, ಹಿಂದಿ, ಇಂಗ್ಲೀಷ ಮಾತನಾಡುತ್ತಾಳೆ.

J¸ï.¹/J¸ï.n. ¥ÀæPÀgÀtzÀ ªÀiÁ»w:-
            ¢£ÁAPÀ 21-01-2016 gÀAzÀÄ ¨É½UÉÎ 1030 UÀAmÉ ¸ÀĪÀiÁjUÉ AiÀiÁlUÀ¯ï UÁæªÀÄzÀ §¸ï ¤¯ÁÝtzÀ°è ¦üAiÀiÁ𢠪ÀÄ®è¥Àà vÀAzÉ ºÀÄ°UÉ¥Àà 36 ªÀµÀð eÁ:ªÀqÀØgÀÄ G: PÀÆ°PÉ®¸À ¸Á: AiÀiÁlUÀ¯ï FvÀ£ÀÄ vÀ£Àß PÉ®¸ÀzÀ ¤«ÄvÀå vÀªÀÄÆäj¤AzÀ zÉêÀzÀÄUÀðPÉÌ §¸ïUÉ ºÉÆÃUÀ¨ÉÃPÉAzÀÄ §¸ï ¤¯ÁÝtzÀ PÀqÉUÉ ºÉÆÃV §¸ï ºÀvÀÛ®Ä ºÉÆÃzÁUÀ ºÀ¼ÉAiÀÄ ªÉʵÀªÀÄå¢AzÀ 1)zÉêÀ¥Àà vÀAzÉ ®UÀªÀÄtÚ 2)ªÀÄ®è¥Àà vÀAzÉ ®UÀªÀÄtÚ 3)ZËqÀ¥Àà vÀAzÉ ®UÀªÀÄtÚ 4)gÀvÀߥÀà vÀAzÉ ®UÀªÀÄtÚ 5)ªÀUÀÎAiÀÄå vÀAzÉ  §¸Àì¥Àà 6)ªÀÄjAiÀÄ¥Àà vÀAzÉ §¸Àì¥Àà J¯ÁègÀÆ eÁ:PÀ¨ÉâÃgï ¸Á:AiÀiÁlUÀ¯ï EªÀgÀÄUÀ¼ÀÄ M«ÄäAzÉÆ ªÉÄä¯Éà UÀÄA¥ÀÄ PÀnÖPÉÆAqÀÄ §AzÀÄ ¦üAiÀiÁð¢AiÉÆA¢UÉ dUÀ¼À vÉUÉzÀÄ ¦üAiÀiÁð¢ AiÀÄ£ÀÄß CPÀæªÀĪÁV vÀqÉzÀÄ ¤°è¹, K£À¯Éà ªÀqÀØ ¸ÀƼÉà ªÀÄUÀ£Éà CAvÁ eÁw JwÛ ¨ÉÊzÀÄ, PÁ°¤AzÀ MzÀÄÝ, PÀnÖUÉ ªÀÄvÀÄÛ PÀ°è¤AzÀ ºÉÆqÉzÀÄ vÀ¯ÉUÉ gÀPÀÛUÁAiÀÄ ªÀiÁr F HgÀ°èzÀÄÝ £ÀªÀÄä£ÀÄß JzÀgÀÄ ºÁQPÉÆAqÀÄ ºÉÃUÉ fêÀ£À ªÀiÁqÀÄwÛ £ÉÆÃqÀÄvÉÛãɠ CAvÁ fêÀzÀ ¨ÉzÀjPÉ ºÁQgÀÄvÁÛgÉ CAvÁ PÉÆlÖ zÀÆj£À ªÉÄðAzÀ zÉêÀzÀÄUÀð   oÁuÉ UÀÄ£Éß £ÀA.24/16. PÀ®A 143, 147,148,341, 504,323, 324,506, ¸À»vÀ 149 L¦¹ ªÀÄvÀÄÛ  PÀ®A. 3(1)(10) J¹ì/J¹Ö PÁAiÉÄÝ 1989 CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

zÉÆA©ü ¥ÀæPÀgÀtzÀ ªÀiÁ»w:-

     ದಿನಾಂಕ: 23-01-2016 ರಂದು ಮದ್ಯಾಹ್ನ 1-00 ಗಂಟೆ ಸುಮಾರು ಪಿರ್ಯಾದಿ ಮಲ್ಲಪ್ಪ ತಂ ಕರಿಬಸಪ್ಪ ಸಣ್ಣ ಗೌಡ್ರು  40 ಲಿಂಗಾಯಿತ ಒಕ್ಕಲುತನ  ಸಾ:ಈ.ಜೆ.ಬಸಾಪೂರು ತಾ:ಸಿಂಧನೂರು FvÀ£ÀÄ ತನ್ನ ಹೆಂಡತಿ ಹೆಸರಿನಲ್ಲಿರುವ ಇ.ಜೆ.ಬಸಾಪೂರು ಮಂಗನಾಳ ಡಿ. ಸೀಮಾದಲ್ಲಿ ಇರುವ ಸರ್ವೇ ನಂ. 41 ರಲ್ಲಿ 16 ಎಕರೆ 38 ಗುಂಟೆ ಮತ್ತು ಸರ್ವೇ ನಂ. 42 ರಲ್ಲಿ 4 ಎಕರೆ 39 ಗುಂಟೆ ಮತ್ತು 1 ಎಕರೆ ಜಮೀನಿನಲ್ಲಿ ಯತಾ ಪ್ರಕಾರ ನ್ಯಾಯಾಲಯದ ಆದೇಶದ ಮೇರೆಗೆ ತನ್ನ ಅಣ್ಣನ ಮಗನಾದ ಕರಿಬಸವ, ತಮ್ಮ ಟ್ರಾಕ್ಟರ್ ಚಾಲಕನಾದ ಬಾಗಪ್ಪ ತಂದೆ ಮರಿಯಪ್ಪ, ವಯ:25 ವರ್ಷ, ತಮ್ಮ ಮಾವನಾದ ಶೇಖರಗೌಡ ತಂದೆ ನಾಗಪ್ಪ, ತಮ್ಮೂರಿನ ಬವರಾಜ ತಂದೆ ಯಂಕಣ್ಣ, ಇವರೊಂದಿಗೆ ಹೊಲದಲ್ಲಿ ಟ್ರಾಕ್ಟರ್ ನಿಂದ ಟಿಲ್ಲರ್ ಹೊಡೆದು ಲೆವಲ್ ಮಾಡುವಾಗ ಸುಭಾಶ  ತಾಯಿ  ಹುಲಿಗೆಮ್ಮ ಹಾಗೂ ಇತರೆ 43 ಜನರು ಸಾ ಜೆ ಬಸಾಪೂರ gÀªÀgÀÄUÀ¼ÀÄ  ಅಕ್ರಮ ಕೂಟ ಕಟ್ಟಿಕೊಂಡು ಹೊಲದಲ್ಲಿ ಅತಿಕ್ರಮ ಪ್ರವೇಶ ಮಾಡಿ ಟಿಲ್ಲರ್ ಹೊಡೆಯುತ್ತಿದ್ದ ಟ್ರಾಕ್ಟರ್ ಗಳನ್ನು ತಡೆದು ನಿಲ್ಲಿಸಿದ್ದು ಆಗ ಪಿರ್ಯಾದಿಯು ಅವರಿಗೆ ನೀವು ರೀತಿಯಾಗಿ ತಡೆದು ನಿಲ್ಲಿಸುವದು ಸರಿಯಲ್ಲಾ, ಮಾನ್ಯ ನ್ಯಾಯಾಲಯದ ಆದೇಶದ ಮೇರೆಗೆ ಕಾನೂನು ಪ್ರಕಾರ ನಾವು ಹೊಲದಲ್ಲಿ ಟಿಲ್ಲರ್ ಹೊಡೆಯುತ್ತಿದ್ದು ಅಂತಾ ಅಂದಾಗ ಆರೋಫಿತರು ಪಿರ್ಯಾದಿ ಮಾತನ್ನು ಲೆಕ್ಕಿಸದೇ ಕೇಕೆ ಹಾಕುತ್ತಾ ಯಾವ ಕೋರ್ಟು ಆದೇಶದವಾದರೂ ನಮಗೆ ಸಂಬಂಧವಿಲ್ಲಾ, ನೀವು ಹೊಲ ಬಿಟ್ಟು ಹೋಗಬೇಕು ಇಲ್ಲವಾದರೇ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲಾ ನಮ್ಮ ಟ್ರಾಕ್ಟರ್ ಡ್ರೈವರ್ ಬಾಗಪ್ಪನ ಎದೆಯ ಮೇಲಿನ ಅಂಗಿ ಹಿಡಿದು ಟ್ರಾಕ್ಟರ್ ನಿಂದ ಕೆಳಗೆ ಇಳಿಸಿ ಕೈಯಿಂದ ಹೊಡೆದು , ನಮಗೆ  ಅವಾಚ್ಯ ಶಬ್ದಗಳಿಂದ ಬೈದಿದ್ದು, ಅದಲ್ಲದೆ ನಮಗೆ ಸೂಳೇ ಮಕ್ಕಳದ್ದು ಏನೂ ಕೇಳುತ್ತೀರಿ ಟಿಲ್ಲರ್ ಹೊಡೆಯುವುದನ್ನು ನಿಲ್ಲಿಸಿ ಬಿಡಿ ಬಂದಿದ್ದನ್ನು ನಾವು ನೋಡಿಕೊಳ್ಳುತ್ತೇವೆ ಅಂತಾ ಸ್ಥಳದಲ್ಲಿಯೇ ನಿಂತು ಅವರಿಗೆ ಹೊಡೆಯಲು ಪ್ರಚೋಧನೆಯನ್ನು ನೀಡಿದರು. ಆಗ ಅವರೆಲ್ಲರೂ ಬಂದಿದ್ದನ್ನು ನೋಡಿ ನಾವು ಟಿಲ್ಲರ್ ಹೊಡೆಯುವುದನ್ನು ನಿಲ್ಲಿಸಿದೇವು . ಆಗ ಎಲ್ಲರೂ ಕೂಡಿ ಎಲೇ ಸೂಳೇ ಮಕ್ಕಳೇ ನೀವು ನ್ಯಾಯಾಲಯದ ಆದೇಶವಿದೇ ಅಂತಾ  ಹೊಲದಲ್ಲಿ ಟಿಲ್ಲರ್ ಹೊಡೆಯಲು ಬಂದರೇ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿ ಹೊರಟು ಹೋದರು. ಕುರಿತು ಈಗಾಗಲೇ ದಿನಾಂಕ: 22-01-2016 ರಂದು ಪಿರ್ಯಾದಿ ಹೆಂಡತಿ ಸರೋಜಮ್ಮಳು ಠಾಣೆಯಲ್ಲಿ ದೂರು ನೀಡಿ ಗುನ್ನೆ ನಂ.08/2016 ಕಲಂ 143, 147, 447, 504, 186, 188 ರೆ/ವಿ 149 ಐಪಿಸಿ ಪ್ರಕಾರ ಕೇಸ್ ದಾಖಲು ಮಾಡಿದ್ದು ಇರುತ್ತದೆ. ಆದರೂ ಸಹ ಮೇಲೆ ನಮೂದಿಸಿದ ಆರೋಪಿತರು ಮಾನ್ಯ ನ್ಯಾಯಾಲಯದ ಆದೇಶವನ್ನು ಉಲ್ಲಂಘನೆ ಮಾಡಿ ಟಿಲ್ಲರ್ ಹೊಡೆಯದಂತೆ ತಕರಾರು ಮಾಡಿ ಅಕ್ರಮವಾಗಿ ಹೊಲದಲ್ಲಿ ಪ್ರವೇಶಿಸಿ ಪಿರ್ಯಾದಿ & ಸಂಬಂಧಿಗಳು ಹಾಗೂ ಟ್ರಾಕ್ಟರ್ ಗಳ ಚಾಲಕರಿಗೆ ತಡೆದು ನಿಲ್ಲಿಸಿ ಅವಾಚ್ಯವಾದ ಶಬ್ದಗಳಿಂದ ಬೈದು, ಕೈಯಿಂದ ಹೊಡೆದು ಜೀವದ ಬೆದರಿಕೆ ಹಾಕಿರುತ್ತಾರೆ. ವಿಷಯವನ್ನು ಫೀರ್ಯಾಧೀದಾರನು ತಮ್ಮ ಸಂಭಂಧಿಕರಿಗೆ ತಿಳಿಸಿ ಇಂದು ತಡವಾಗಿ ಬಂದು ದೂರು ನೀಡಿದ್ದು  ಅಂತಾ ಮುಂತಾಗಿ ದೂರಿನ ಸಾರಾಂಶದ ಮೇಲಿಂದ ತುರ್ವಿಹಾಳ ಠಾಣೆ UÀÄ£Éß £ÀA: 10/2016 ಕಲಂ 143, 147, 447, 504, 323.114.506 ರೆ/ವಿ 149 ಐಪಿಸಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೇನು.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-

     

         gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ:25.01.2016 gÀAzÀÄ  63 ¥ÀææPÀgÀtUÀ¼À£ÀÄß ¥ÀvÉÛ ªÀiÁr 13,000/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.