Thought for the day

One of the toughest things in life is to make things simple:

27 Apr 2020

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w

ಕಳ್ಳಬಟ್ಟಿ ಸರಾಯಿ/ಮದ್ಯಜಪ್ತಿ ಪ್ರಕರಣದ ಮಾಹಿತಿ.
        ದಿನಾಂಕ: 26.04.2020 ರಂದು 13.00 ಗಂಟೆ ಸುಮಾರಿಗೆ ಆರೋಪಿ ನರಸಪ್ಪ ತಂದೆ ಹನುಮಂತ ವಯಾ ವಯಸ್ಸು 65 ಜಾತಿ ಈಳಿಗೇರ ಒಕ್ಕಲುತನ ಸಾ: ರಾಳದೊಡ್ಡಿ ಈತನು ರಾಳದೊಡ್ಡಿ ಗ್ರಾಮ ರಾಳದೊಡ್ಡಿ-ಅಪ್ಪನದೊಡ್ಡಿ ಮುಖ್ಯರಸ್ತೆಯ ಮೇಲೆ  ತೆಲಂಗಾಣದ ಮುಸಲದೊಡ್ಡಿಯಿಂದ ಹೆಂಡವನ್ನು ತರುತ್ತಿದ್ದಾಗ ತನ್ನಲ್ಲಿ ಯಾವುದೇ ಕಾಗದ ಪತ್ರಗಳು ಇಲ್ಲದೇ ಸಾರ್ವಜನಿಕರಿಗೆ ಮಾರಾಟ ಮಾಡುವ ಕುರಿತು ತರುತ್ತಿರುವದಾಗಿ ಖಚಿತವಾದ ಭಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಮತ್ತು ಸಿಬ್ಬಂದಿ ಹಾಗೂ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಆರೋಪಿತನ ವಶದಿಂದ 20 ಲೀಟರ ಹೆಂಡವನ್ನು ಒಟ್ಟು ರೂ 400/- ಬೆಲೆಬಾಳುವ ಮುದ್ದೆಮಾಲನ್ನು ಜಪ್ತಿ ಮಾಡಿಕೊಂಡು ಆರೋಪಿತನನ್ನು ಜಪ್ತಿ ಪಂಚನಾಮೆಯನ್ನು ಹಾಜರು ಪಡಿಸಿದ ಸಾರಂಶದ ಮೇಲಿಂದ ಯಾಪಲದಿನ್ನಿ ಪೊಲೀಸ್ ಠಾಣೆ ಗುನ್ನೆ ನಂಬರ 31/2020 ಕಲಂ: 273, 284 L¦¹ & 32. 34 ಅಡಿಯಲ್ಲಿ ಪ್ರರಕಣ ದಾಖಲುಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.

          ದಿನಾಂಕ  26/04/2020 ರಂದು ಸಾಯಂಕಾಲ 6.15 ಗಂಟೆಗೆ  ಪಿ.ಎಸ್.. (ಕಾ.ಸು) ಮಾನವಿ ಪೊಲೀಸ್ ಠಾಣೆ ರವರು ಕಳ್ಳ ಭಟ್ಟಿ ಸಾರಾಯಿ ದಾಳಿಯಿಂದ ವಾಪಾಸ ಠಾಣೆಗೆ ಬಂದು ತಮ್ಮ ಒಂದು ವರದಿಯನ್ನು  ತಯಾರಿಸಿ ಸಾಯಂಕಾಲ 6.45 ಗಂಟೆಗೆ ಜಪ್ತು ಮಾಡಿಕೊಂಡ  ಮುದ್ದೆಮಾಲು ಹಾಗೂ ಕಳ್ಳ ಭಟ್ಟಿ ಸರಾಯಿ ಜಪ್ತು ಪಂಚನಾಮೆ ಹಾಗೂ ತಮ್ಮ ವರದಿಯೊಂದನ್ನು ನೀಡಿ ಮುಂದಿನ ಕ್ರಮ  ಜರುಗಿಸುವಂತೆ ಸೂಚಿಸಿದ್ದು ಸದರಿ  ವರದಿ ಹಾಗೂ ಪಂಚನಾಮೆಯ ಸಾರಾಂಶದಲ್ಲಿ ಮದಲಾಪೂರ ಗ್ರಾಮದ  ಗ್ರಾಮ ಪಂಚಾಯತಿ ಹಿಂದಿನ ರಸ್ತೆಯಲ್ಲಿ ಇರುವ  ಸಾರ್ವಜನಿಕ ಸ್ಥಳದಲ್ಲಿ ಕಳ್ಳಭಟ್ಟಿ  ಸಾರಾಯಿಯನ್ನು  ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ  ಪಂಚರು ಹಾಗೂ ಸಿಬ್ಬಂದಿಯವರನ್ನು ಕರೆದುಕೊಂಡು  ಹೋಗಿ ನೋಡಲಾಗಿ ಪಂಚಾಯತಿ ಹಿಂದಿನ ಓಣಿ ಸಂದಿ ರಸ್ತೆಯಲ್ಲಿ ಇರುವ  ಸಾರ್ವಜನಿಕ ಸ್ಥಳದಲ್ಲಿ  ಒಬ್ಬ ವ್ಯಕ್ತಿಯು ಕುಳಿತುಕೊಂಡಿದ್ದು ಆತನ ಮುಂದೆ  ಒಂದು ಕ್ಯಾನ್  ಹಾಗೂ ಒಂದು ಬಾಟಲಿ ಇದ್ದು ಆತನ ಮುಂದೆ ಕೆಲವು ಜನರು ನಿಂತಿದ್ದು ಅದನ್ನು ಕಂಡು ನಾನು ನಮ್ಮ  ಸಿಬ್ಬಂದಿಯವರೊಂದಿಗೆ ಸೇರಿ ಪಂಚರ  ಸಮಕ್ಷಮದಲ್ಲಿ ಸಾಯಂಕಾಲ 4.45 ಗಂಟೆಯ ಸುಮಾರಿಗೆ ಸದರಿ ವ್ಯಕ್ತಿಯ ಮೇಲೆ ದಾಳಿ ಮಾಡಲು ಹೋದಾಗ  ಸಾರ್ವಜನಿಕರು ಹಾಗೂ ಕುಳಿತಿದ್ದ ವ್ಯಕ್ತಿ ಎಲ್ಲರೂ ಕೂಡಿ ಓಣಿ ಸಂದಿಯಲ್ಲಿ ಓಡಿ ಹೋದರು.  ಸ್ಥಳದಲ್ಲಿ ನೋಡಲು ಅಲ್ಲಿ  ಒಂದು 5 ಲೀಟರ್ ಅಳತೆಯ ಕ್ಯಾನ್ ಮತ್ತು 2 ಲೀಟರಿನ ಪ್ಲಾಸ್ಟಿಕ್  ಬಾಟಲಿಗಳು ಇದ್ದು ಅವುಗಳ ಮುಚ್ಚಳವನ್ನು ತೆಗೆದು ವಾಸನೆ ನೋಡಿ ನಂತರ ಪಂಚರಿಗೆ  ಸಹ ತೋರಿಸಲು ಅದು ಕಳ್ಳ ಭಟ್ಟಿ ಸಾರಾಯಿ ಅಂತಾ ತಿಳಿಯಿತು. ಆಗ ಪಂಚರಿಗೆ ಕಳ್ಳ ಭಟ್ಟಿ ಸಾರಾಯಿ ಮಾರಾಟ ಮಾಡುತ್ತಿದ್ದ  ವ್ಯಕ್ತಿಯು ನಿಮಗೆ ಪರಿಚಯವೇ ಅಂತಾ ಕೇಳಿದ್ದು ಕಾರಣ ಅವರು ಪರಿಚಯ  ಅಂತಾ ಹೇಳಿ ಅವನ ಹೆಸರು  ರಮೇಶ ತಂದೆ ಈರೇಶ ರಾಗಲಪರ್ವಿ, ವಡ್ಡರ್ , ಕೂಲಿ ಕೆಲಸ  ಸಾ: ಮದಲಾಪೂರ ಅಂತಾ ತಿಳಿಸಿದರು. ಇದನ್ನು ಎಷ್ಟು  ರೂಪಾಯಿಗೆ  ಲೀಟರ್ ಮಾರುತ್ತಾರೆ ಅಂತಾ ಕೇಳಿದಾಗ 100/- ರೂ ಗಳಿಗೆ ಲೀಟರ್ ಮಾರುತ್ತಾರೆ ಅಂತಾ ತಿಳಿಸಿದರು. ಕಾರಣ ಸದರಿ ಕಳ್ಳಭಟ್ಟಿ ಸಾರಾಯಿಯನ್ನು ಪಂಚರ ಸಮಕ್ಷಮದಲ್ಲಿ ಸಾಯಂಕಾಲ 5.45 ಗಂಟೆಯವರೆಗೆ ಪಂಚನಾಮೆಯನ್ನು ಪೂರೈಸಿಕೊಂಡು ಸದರಿ ವಸ್ತುಗಳನ್ನು  ಜಪ್ತುಮಾಡಿಕೊಂಡಿದ್ದು ಇರುತ್ತದೆ. ಕಳ್ಳಭಟ್ಟಿ ಸಾರಾಯಿ ಒಂದು  ರೀತಿಯ ವಿಷಕಾರಿಕ  ಪಾನೀಯ ಇದ್ದು  ಇದನ್ನು ಕುಡಿದರೆ ಮನುಷ್ಯನ ಜೀವಕ್ಕೆ ಹಾನಿಕರ ಆಗುತ್ತದೆ ಅಂತಾ ಗೊತ್ತಿದ್ದರೂ ಸಹ  ಮಾರಾಟ ಮಾಡುತ್ತಿದ್ದು ಕಾರಣ ಆರೋಪಿತನ ಮೇಲೆ ಕ್ರಮ ಜರುಗಿಸುವಂತೆ ಮುಂತಾಗಿ ಇದ್ದ  ಮೇರೆಗೆ ಮಾನವಿ ಠಾಣೆ ಗುನ್ನೆ ನಂ 72/2020 ಕಲಂ 273,284 .ಪಿ.ಸಿ. ಹಾಗೂ 32,34 ಕೆ.. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು  ಕೈ ಕೊಂಡಿರುತ್ತಾರೆ.

          ¢-26-04-2020 gÀAzÀÄ 11-50 UÀAmÉ ¸ÀĪÀiÁjUÉ DgÉÆæ ªÉAPÀmÉñÀ vÀAzÉ £ÁUÀ¥Àà gÁoÉÆÃqï ªÀAiÀÄ 26 eÁ ®ªÀiÁt G PÀÆ°PÉ®¸ÀÀ ¸Á zsÀªÀÄð£ÁAiÀÄPÀ vÁAqÀ vÀ£ÀÄ zsÀªÀÄð£ÁAiÀÄÌ vÁAqÀzÀ°è «µÀ¥ÀÆjvÀ ªÀ¸ÀÄÛUÀ¼À£ÀÄß G¥ÀAiÉÆÃV¹ vÀAiÀiÁj¹zÀ PÀ¼Àî§nÖ ¸ÁgÁ¬ÄAiÀÄ£ÀÄß vÀ£Àß ªÀÄ£É ªÀÄÄAzÉ ¸ÁªÀðd¤PÀjUÉ ªÀiÁgÁl ªÀiÁqÀÄwÛgÀĪÀÅzÁV RavÀªÁzÀ ¨sÁwä §AzÀ ªÉÄÃgÉUÉ ¥ÀAZÀgÀ ¸ÀªÀÄPÀëªÀÄzÀ°è zÁ½ ªÀiÁr DgÉÆævÀ£À ªÀ±À¢AzÀ 04 °Ãlj£À PÀ¼Àî§nÖ ¸ÁgÁ¬Ä MlÄÖ gÀÆ 200/- ¨É¯É¨Á¼ÀĪÀ ªÀÄÄzÉݪÀiÁ®£ÀÄß d¦Û ªÀiÁrPÉÆAqÀÄ DgÉÆævÀ£À£ÀÄß vÁ¨ÁPÉÌ vÉUÉzÀÄPÉÆAqÀÄ DPÀæªÀÄ PÀ¼Àî§nÖ ¸ÁgÁAiÉÆE ªÀiÁgÁl zÁ½ ¥ÀAZÀ£ÁªÉÄ ªÀÄÄzÉÝêÀiÁ°£ÉÆA¢UÉ ªÀÄvÀÄÛ DgÉÆævÀ£ÉÆA¢UÉ oÁuÉUÉ §AzÀÄ ªÀÄÄA¢£À PÀæªÀÄ dgÀÄV¸ÀĪÀAvÉ ¤ÃrzÀ eÁÕ¥À£À ¥ÀvÀæzÀ ªÉÄðAzÀ ಗಬ್ಬೂರು ಪೊಲೀಸ್ oÁuÁ V£Éß £ÀA-44/2020 PÀ®A-279,284 L¦¹ ªÀÄvÀÄÛ 32,34 PÉ.E PÁAiÉÄÝ CrAiÀÄ°è ¥ÀæPÀgÀt zÁgR°¹ vÀ¤SÉ PÉÊUÉÆArರುತ್ತಾರೆ.
ಇಸ್ಪೇಟ್ ದಾಳಿ ಪ್ರಕರಣದ  ಮಾಹಿತಿ.
            ದಿನಾಂಕ:26-04-2020 ರಂದು 5-00 ಪಿ.ಎಮ್ ಸಮಯದಲ್ಲಿ ಗಜಲಕ್ಷ್ಮೀ ಕ್ಯಾಂಪ್ ಸಮೀಪದಲ್ಲಿರುವ ಶಿವಕುಮಾರ್ ಇವರ ಹೊಲದ ಹತ್ತಿರ TLBC 32 ನೇ ಉಪಕಾಲುವೆ ದಡದ ಸಾರ್ವಜನಿಕ ಜಾಗೆಯಲ್ಲಿ ಆರೋಪಿ ಚನ್ನಬಸವ ತಂದೆ ಶಂಕರಗೌಡ ಬೂತಲದಿನ್ನಿ, ಸಾ:ಗೊರೆಬಾಳ, ತಾ:ಸಿಂಧನೂರು, ಹಾಗೂ 7 ಜನ ಅರೋಪಿತರು ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಅಂದರ್ ಬಾಹರ್ ಎಂಬ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದಾಗ ಫಿರ್ಯಾದಿದಾರರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಹಿಡಿದು ಆರೋಪಿತರಿಂದ ಹಾಗೂ ಕಣದಲ್ಲಿಂದ 1)ನಗದು ಹಣ ರೂ.11690/- , 2)52 ಇಸ್ಪೇಟ್ ಎಲೆಗಳು, 3)09 ಮೊಬೈಲುಗಳು ಮತ್ತು 4)07 ಮೋಟರ ಸೈಕಲುಗಳನ್ನು ಜಪ್ತಿ ಮಾಡಿಕೊಂಡು ಮರಳಿ ಠಾಣೆಗೆ 7.30 ಪಿ.ಎಮ್ ಕ್ಕೆ ಬಂದು ಮುದ್ದೇಮಾಲು ಮತ್ತು 08 ಜನ ಆರೋಪಿತರನ್ನು ದೂರು, ದಾಳಿ ಪಂಚನಾಮೆಯೊಂದಿಗೆ ನನಗೆ ಒಪ್ಪಿಸಿದ್ದು, ದೂರು ಮತ್ತು ದಾಳಿ ಪಂಚನಾಮೆ ಸಾರಾಂಶದ ಮೇಲಿಂದ ಅಸಂಜ್ಞೇಯ ಅಪರಾಧವಾಗುತ್ತಿದ್ದರಿಂದ ಠಾಣಾ ಎನ್.ಸಿ ನಂ.14/2020, ಕಲಂ.87 .ಪೊ ಕಾಯ್ದೆ ರೀತ್ಯ ದಾಖಲಿಸಿಕೊಂಡು, ಮಾನ್ಯ ನ್ಯಾಯಾಲಯದಿಂದ ಗುನ್ನೆ ದಾಖಲಿಸಿಕೊಳ್ಳಲು ಪರವಾನಿಗೆ ಪಡೆದುಕೊಂಡು ಸದರಿ ದೂರು, ದಾಳಿ ಪಂಚನಾಮೆ ಸಾರಾಂಶದ ಮೇಲಿಂದಾ ಸಿಂಧನೂರು ಪೊಲೀಸ್ ಠಾಣಾ ಗುನ್ನೆ ನಂ.62/2020, ಕಲಂ.87 ಕ.ಪೊ ಕಾಯ್ದೆ ರೀತ್ಯ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಗೊಂರುತ್ತಾರೆ