Thought for the day

One of the toughest things in life is to make things simple:

15 Jun 2016

Reported Crimes


  
¥ÀwæPÁ ¥ÀæPÀluÉ
UÁAiÀÄzÀ ¥ÀæPÀgÀtzÀ ªÀiÁ»w:-
          ದಿನಾಂಕ 13-06-2016 ರಂದು 17-30 ಗಂಟೆಗೆ  ಪಿರ್ಯಾದಿ ಶ್ರೀ ಮತಿ ಯಂಕಮ್ಮ ಗಂಡ ಮೌನೇಶ ವಯಸ್ಸು 28 ವರ್ಷ ಜಾ: ಉಪ್ಪಾರ ಉ: ಕೂಲಿಕೆಲಸ ಸಾ: ಹಾಲಾಪೂರು ತಾ: ಮಾನವಿ FPÉAiÀÄÄ  ಮತ್ತು ಅಕೆಯ ಗಂಡ ಮೌನೇಶನು ಕೂಡಿಕೊಂಡು ಮೌನೇಶನ ತಂದೆಯಾದ ಆರೋಪಿ ಅಮರಪ್ಪನಿಗೆ ನಮಗೆ ಹೊಲದಲ್ಲಿ ಭಾಗವನ್ನು ಕೊಡಿರಿ ಅಂತಾ ಕೇಳಿದ್ದಕ್ಕೆ ಆರೋಪಿತರು ನಿಮಗೆ ಹೊಲದಲ್ಲಿ ಭಾಗವನ್ನು ಕೊಡುವದಿಲ್ಲ ಅಂತಾ ತಕರಾರು ಮಾಡಿ ಜಗಳ ತೆಗೆಯಲು ಅಮರಪ್ಪನು ಸ್ಥಳದಲ್ಲಿಯೇ ಇದ್ದು ಹೊಡೆಯಲು ಪ್ರಚೋದನೆಯನ್ನು ನೀಡಿದ್ದರಿಂದ ಮಲ್ಲಯ್ಯನು ಕಟ್ಟಿಗೆಯಿಂದ ಯಂಕಪ್ಪನು ಕೊಡಲಿನಿಂದ ಪಿರ್ಯಾದಿಗೆ ಮತ್ತು ಪಿರ್ಯಾದಿಯ ಗಂಡನಿಗೆ ಹೊಡೆದಿದ್ದರಿಂದ ಮೌನೇಶನಿಗೆ ತಲೆಯ ಮದ್ಯದಲ್ಲಿ ರಕ್ತಗಾಯ, ಬಲ ಭುಜಕ್ಕೆ  ಒಳಪೇಟ್ಟು ಮತ್ತು ಪಿರ್ಯಾದಿಗೆ ಬಲ ಭೂಜಕ್ಕೆ ಒಳಪೇಟ್ಟು ಹಾಗೂ ಬಲಗೈ ಮೊಣಕೈಗೆ ಕೇಳಗೆ ಮತ್ತು ಬಲಗೈಹೆಬ್ಬೆರಳಿಗೆ ರಕ್ತಗಾಯ ಮಾಡಿ ಅವಾಚ್ಯವಾಗಿ ಬೈದು ಹೊಲದ ತಂಟೆಗೆ ಬಂದರೇ ನಿಮ್ಮನ್ನು ಜೀವ ಸಹಿತ ಬಿಡುವದಿಲ್ಲ ಅಂತಾ ಜೀವದ ಬೇದರಿಕೆ ಹಾಕಿದವರ ಮೇಲೆ ಕಾನೂನು ಕ್ರಮ ಜರುಗಿಸಲು ತಮ್ಮ ಊರಿನಿಂದ ಬರಲು ಬಸ್ಸಿನ ಸೌಲಭ್ಯ ಇಲ್ಲದಿದ್ದರಿಂದ ಇಂದು ತಡವಾಗಿ ಬಂದು ಈ ದೂರನ್ನು ನೀಡಿದ್ದು, ಅವರ  ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ ಅಂತಾ ಮುಂತಾಗಿ ಫಿರ್ಯಾದಿದಾರಳು ನೀಡಿದ ಹೇಳಿಕೆ ದೂರಿನ ಮೇಲಿಂದ ಕವಿತಾಳ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 46/2016,ಕಲಂ: 323.324.114.504.506(2) ರೆ/ವಿ 34 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
PÀ£Àß PÀ¼ÀªÀÅ ¥ÀæPÀgÀtzÀ ªÀiÁ»w:-
             ¦ügÁå¢ ²æÃ. ªÀÄ°èPÁdÄð£À vÀAzÉ ¸ÉÆêÀÄ°AUÀAiÀÄå  53ªÀµÀð,°AUÁAiÀÄvÀ , qÀ©â CAUÀr ªÁå¥ÁgÀ ¸Á- UÀ§ÆâgÀÄ EªÀgÀÄ zÉêÀzÀÄUÀð- gÁAiÀÄZÀÆgÀÄ ªÀÄÄRå gÀ¸ÉÛAiÀÄ°è UÀ§ÆâgÀÄ£À ºÀ¼É §¸ï ¤¯ÁÝtzÀ ºÀwÛgÀ ¦üAiÀiÁð¢AiÀÄ MAzÀÄ qÀ©â CAUÀr EzÀÄÝ, ¦ügÁå¢zÁgÀ£ÀÄ ¢£ÁAPÀ- 04/06/2016 gÀAzÀÄ  gÁwæ 10-00 UÀAmÉUÉ  CAUÀrAiÀÄ£ÀÄß ªÀÄÄaÑPÉÆAqÀÄ ºÉÆÃVzÀÄÝ, ¢£ÁAPÀ- 06/06/2016 gÀAzÀÄ ¨É½UÉΠ 08-00 UÀAmÉUÉ ¦ügÁå¢AiÀÄ CAUÀrAiÀÄ ¥ÀPÀÌzÀ°ègÀĪÀ ºÉÆÃmÉïï£À ªÀiÁ°PÀ£ÀÄ ¦ügÁå¢AiÀÄ CAUÀrAiÀÄ ©ÃUÀ ªÀÄÄj¢zÀÄÝ CAvÁ ºÉýzÀÝjAzÀ ¦ügÁå¢zÁgÀ£ÀÄ ¢£ÁAPÀ-07/06/2016 gÀAzÀÄ  ¨É½UÉÎ 10-00 UÀAmÉUÉ §AzÀÄ £ÉÆÃrzÁUÀ CAUÀrAiÀÄ°ènÖzÀÝ 1)zÉÆqÀØ Dgï.JA.r ¥Á£ï ªÀĸÁ®zÀ 60 ¦Ã¸ï EgÀĪÀ  MAzÀÄ qÀ©â CA.Q 720/-, 2)¸ÀtÚ Dgï.JA.r ¥Á£ï ªÀĸÁ®zÀ 60 ¦Ã¸ï EgÀĪÀ  MAzÀÄ qÀ©â CA.Q 500/-, 3) ¸Ë £ÀA§gÀ ©Ãr  4 ¥ÀÄqÀ ©ÃrUÀ¼ÀÄ CA.Q 880/- 4) UÀuÉñÀ ©Ãr 4 ¥ÀÄqÀ CA.Q 1080/- 5)«ªÀÄ¯ï ¥Á£À ªÀĸÁ® 10 ¥ÀÄqÀ CA.Q 1250/- 6) »ÃgÁ ¥Á£ï ªÀĸÁ® 5 ¥ÀÄqÀ CA.Q 620/- 7) ªÀÄzÀÄ vÀA¨ÁPÀÄ 2 ¥ÀÄqÀ CA.Q 220/- 8) gÀd¤ UÀAzÀ ¥Á£ï ªÀĸÁ® 1 ¥ÀÄqÀ CA.Q 770/-, 9) 120 ¨Á¨Á vÀA¨ÁPÀÄ 1 ¥ÀÄqÀ CA.Q 240/- 10) ¹ÃUÀgÉÃmï CA.Q 4000/- 11)¸ÀtÚ mÉç¯ï ¥sÁå£ï CA.Q 1000/- »ÃUÉ  MlÄÖ 11284/-gÀÆUÀ¼ÀµÀÄÖ ¨É¯É ¨Á¼ÀĪÀ ªÀ¸ÀÄÛUÀ¼À£ÀÄß  AiÀiÁgÉÆà PÀ¼ÀîgÀÄ PÀ¼ÀîvÀ£À ªÀiÁrPÉÆAqÀÄ ºÉÆÃVzÀÄÝ EgÀÄvÀÛzÉ. CAUÀrAiÀÄ ©ÃUÀ ªÀÄvÀÄÛ  gÁqÀ£ÀÄß C°èAiÉÄà ©¸ÁQzÀÄÝ, CAvÁ ¤ÃrzÀ ºÉýPÉ ¦ügÁå¢ ¸ÁgÁA±ÀzÀ ªÉÄðAzÀ  UÀ§ÆâgÀÄ ¥Éưøï oÁuÉ C.¸ÀA. 70/2016 PÀ®A: 454, 457, 380 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.    
AiÀÄÄ.r.Dgï. ¥ÀæPÀgÀtzÀ ªÀiÁ»w:-           .
      ¦üÃAiÀiÁð¢ ನರಸಿಂಹಲು ಮನೆಯಲ್ಲಿ ನನ್ನ ಹೆಂಡತಿ ಪಾರ್ವತಿ ಮತ್ತು ನನ್ನ ಇಬ್ಬರು ಮಕ್ಕಳಾದ 1] ಪರಮೇಶಿ, 5ವರ್ಷ, 2] ವಿರುಪಾಕ್ಷಿ, 1 ವರ್ಷ 4 ತಿಂಗಳು ಹೀಗೆ ಇರುತ್ತೇವೆ. ನನ್ನ ಕಿರಿಯ ಮಗ ವಿರುಪಾಕ್ಷಿಯು ಈಗ್ಗೆ ಸುಮಾರು 10-15 ದಿನಗಳಿಂದ ಜ್ವರ ಬಂದು ಊಟ ಮಾಡಿದ್ದು ವಾಂತಿಯಾಗುತ್ತಿತ್ತು. ಆರಾಮ ಆಗದ ಕಾರಣ ನನ್ನ ಮಗ ವಿರುಪಾಕ್ಷಿಯನ್ನು ದಿ: 11-06-2016 ರಂದು ಮದ್ಯಾಹ್ನ 5-00 ಗಂಟೆಯ ಸುಮಾರಿಗೆ ರಾಯಚೂರು ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಸೇರಿಕೆ ಮಾಡಿದ್ದೇವು. ನನ್ನ ಮಗನಿಗೆ ನ್ಯೂಮೇನಿಯಾ ಆಗಿದೆ ಅಂತಾ ತಿಳಿಸಿದ್ದು, ನನ್ನ ಮಗ ವಿರುಪಾಕ್ಷಿಯು ಚಿಕಿತ್ಸೆ ಫಲಕಾರಿಯಾಗದೆ ದಿ:    12-06-2016 ರಂದು ಮದ್ಯರಾತ್ರಿ ಅಂದರೆ ದಿ: 13-06-2016 ರಂದು 00-15 ಗಂಟೆಗೆ ರಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ.  ನನ್ನ ಮಗ ವಿರುಪಾಕ್ಷನಿಗೆ ನ್ಯೂಮೇನಿಯಾದಿಂದ ಬಳಲಿ ಮೃತಪಟ್ಟಿರುವದಾಗಿ ವೈದ್ಯರು ತಿಳಿಸಿದ್ದು, ನನ್ನ ಮಗನ ಸಾವಿನ ನಿಜವಾದ ಕಾರಣ ತಿಳಿಯಲು ದೂರನ್ನು ಸಲ್ಲಿಸಿದ್ದು, ಕಾರಣ ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ನರಸಿಂಹಲು ತಂದೆ ಆಂಜನಯ್ಯ, 32ವರ್ಷ, ವಡ್ಡರ, ಒಕ್ಕಲುತನ, ಸಾ: ಚಂದ್ರಬಂಡಾ ರಾಯಚೂರು gÀªÀgÀÄ PÉÆlÖ  ದೂರಿನ ಸಾರಾಂಶದ ಮೇಲಿಂದ  ಮಾರ್ಕೇಟಯಾರ್ಡ ಠಾಣೆ ರಾಯಚೂರು  ಯು,ಡಿಆರ್ ನಂ 03/2016 ಕಲಂ 174 ಸಿ,ಆರ್,ಪಿ,ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

ªÀgÀzÀPÀëuÉ ¥ÀæPÀgÀtzÀ ªÀiÁ»w:-
              ದಿನಾಂಕ;-14/06/2016 ರಂದು ಬೆಳಿಗ್ಗೆ 11-30 ಗಂಟೆಗೆ ಮಾನ್ಯ ಪ್ರಿನ್ಸಿಪಲ್ ಜೆ,ಎಂ.ಎಫ್.ಸಿ. ನ್ಯಾಯಾಲಯ ಸಿಂಧನೂರುರವರ ಖಾಸಗಿ ದೂರು ಸಂಖ್ಯೆ 154/2015 ನೇದ್ದನ್ನು ನ್ಯಾಯಾಲಯದ ಕರ್ತವ್ಯದ ಪಿ.ಸಿ.628 ರವರು ಹಾಜರಪಡಿಸಿದ್ದು,ಸಾರಾಂಶವೇನೆಂದೆ, ಈ ಪ್ರಕರಣದ ಪಿರ್ಯಾದಿ ²æÃ.ªÀÄw ¹gÉñÀ UÀAqÀ ºÀ£ÀĪÀÄtÚ 21 ªÀµÀð,G;-ªÀÄ£ÉPÉ®¸À.¸Á;-ªÀÄ®zÀPÀ¯ï ªÀÄzÀÝ®§AqÀ ªÀÄAqÀ®ªÀiï vÁ:-UÀzÁé®, vɯÁAUÀt  ºÁ.ªÀ.©üêÀÄgÁd PÁåA¥ï  vÁ;-¹AzsÀ£ÀÆgÀÄ.FPÉAiÀÄÄ ದಿನಾಂಕ;-01/04/2015 ರಂದು ಆ.ನಂ.1. ಹನುಮಣ್ಣ  ತಂದೆ ದಿ..ದೇವಲಣ್ಣ ಈತನು ಮದ್ದಲಬಂಡ ಗ್ರಾದಮ ಆಂಜನೇಯ್ಯ ದೇವಸ್ಥಾನದಲ್ಲಿ ಮದುವೆ  ಮಾಡಿದ್ದು ಮದುವೆಯ ಕಾಲಕ್ಕೆ ಪಿರ್ಯಾದಿದಾರಳ ಪಾಲಕರು 1-ಲಕ್ಷ ರೂ ನಗದು ಹಣ ಮತ್ತು 10- ತೊಲೆ ಬಂಗಾರವನ್ನು  ವರದಕ್ಷಣೆಯಾಗಿ ಕೊಟ್ಟಿದ್ದು, ನಂತರ ಪಿರ್ಯಾದಿದಾರಳು ತನ್ನ ಗಂಡನ ಮನೆಯಲ್ಲಿ ಸಂಸಾರ ಜೀವನ ಸಾಗಿಸಲು ಹೊಗಿದ್ದು, ಮದುವೆಯಾದ 2-ತಿಂಗಳ ನಂತರ ಆರೋಪಿತರೆಲ್ಲರೂ ಸೇರಿಕೊಂಡು ಪಿರ್ಯಾದಿದಾರಳಿಗೆ ತನ್ನ ತವರು ಮನೆಯಿಂದ ಇನ್ನೂ 2-ಲಕ್ಷ ರೂಪಾಯಿ ವರದಕ್ಷಣೆ ತರುವಂತೆ ಮಾನಸಿಕ ಮತ್ತು ದೈಹಿಕ ಕಿರುಕುಳ ಕೊಡುತ್ತ ಹೊಡೆಬಡೆ ಮಾಡುತ್ತ ಬಂದಿದ್ದು,ನಂತರ ಪಿರ್ಯಾದಿದಾರಳನ್ನು ಆ.ನಂ.1.ಪಿರ್ಯಾದಿದಾರಳ ಗಂಡ ಈತನು ಭೀಮರಾಜ ಕ್ಯಾಂಪಿನಲ್ಲಿ ಬಂದು ಅವರ ಪಾಲಕರ ಮನೆಯಲ್ಲಿ ಬಿಟ್ಟು ಹೋಗಿದ್ದು, ದಿನಾಂಕ;-05/07/2015 ರಂದು 1).ºÀ£ÀĪÀÄtÚ vÀAzÉ ¢..zÉêÀ®tÚ 25 ªÀµÀð, MPÀÌ®ÄvÀ£À                                 2).²æêÀÄw¸ÁªÀgɪÀÄäUÀAqÀ ¤ÃPÀ wªÀÄä¥Àà 27 ªÀµÀð,MPÀÌ®ÄvÀ£À 3).¸ÁªÀgÉ¥Àà vÀAzÉ ¢..zÉêÀ®tÚ 30 ªÀµÀð, 4).£ÉPÀÌ wªÀÄä¥Àà 32 ªÀµÀð J®ègÀÆ ¸Á;-ªÀÄ®zÀPÀ¯ï UÁæªÀÄ ªÀÄzÀÝ®§AqÀ ªÀÄAqÀ®ªÀiï vÁ:-UÀzÁé®, vɯÁAUÀt  EªÀgÀÄUÀ¼ÀÄ ಕೂಡಿಕೊಂಡು ಭೀಮರಾಜ ಕ್ಯಾಂಪಿಗೆ ಬಂದು ಪಿರ್ಯಾದಿದಾರಳಿಗೆ  ಅವಾಚ್ಯ ಶಬ್ದಗಳಿಂದ ಇನ್ನೂ ಹೆಚ್ಚಿನ ವರದಕ್ಷಣೆ ತರುವಂತೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿ ಹಲ್ಲೆ ಮಾಡಿ ಜೀವದ ಬೆದೆರಿಕೆ ಹಾಕಿರುತ್ತಾರೆ ಮುಂತಾಗಿದ್ದ ಪಿರ್ಯಾದಿ ಮೇಲಿಂದ ¹AzsÀ£ÀÆgÀÄ UÁæ«ÄÃt ¥ÉưøÀ oÁuÉ UÀÄ£Éß £ÀA:122/2016.PÀ®A.498(J),323, 504, 506 L¦¹ ªÀÄvÀÄÛ PÀ®A.3 & 4 r¦ PÁ¬ÄzÉ CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.
               ಮಾನ್ಯ ನ್ಯಾಯಾಲಯದಿಂದ ವಸೂಲಾದ ಖಾಸಗಿ ದೂರಿನ ಸಾರಾಂಶದಲ್ಲಿ ಫಿರ್ಯಾದಿ ಶ್ರೀಮತಿ ರೇಖಾ ಗಂಡ ಜೆ. ರಾಜಶೇಕರ ರೆಡ್ಡಿ, ವಯಾ:25 ವರ್ಷ, ಉ:ಮನೆಗೆಲಸ, ಸಾ:ಕಸ್ಬೆ ಕ್ಯಾಂಪ್, ತಾ:ಮಾನವಿ ಹಾ.ವ. ರಾಮಲಿಂಗರೆಡ್ಡಿ ಭೀಮರಾಜ ಕ್ಯಾಂಪ್ ತಾ:ಸಿಂಧನೂರು FPÉAiÀÄ ಮದುವೆಯು ಆರೋಪಿ ನಂ.1 ಜನ್ನವರಪು ರಾಜಶೇಖರ ರೆಡ್ಡಿ ತಂದೆ ಸೀತಾರಾಮರೆಡ್ಡಿ, ವಯಾ: 28 ವರ್ಷ,, ಉ:ಒಕ್ಕಲುತನ, ಸಾ:ಕಸ್ಬೆ ಕ್ಯಾಂಪ್, ತಾ:ಮಾನವಿ ಈತನ ಸಂಗಡ ಆಗಿದ್ದು ಮದುವೆಯ ಸಮಯದಲ್ಲಿ ಫಿರ್ಯಾದಿಯ ಮನೆಯವರು ವರದಕ್ಷಿಣೆಯಾಗಿ ನಗದು ಹಣ ರೂ. 80,000 ಮತ್ತು 4 ತೊಲೆ ಬಂಗಾರವನ್ನು ಕೊಟ್ಟಿದ್ದು ನಂತರದಲ್ಲಿ ಆರೋಪಿತರೆಲ್ಲರೂ ಹೆಚ್ಚಿನ ವರದಕ್ಷಿಣೆ ಹಣ ತರುವಂತೆ ಫಿರ್ಯಾದಿದಾರಳಿಗೆ ಅವಾಚ್ಯ ಶಬ್ದಗಳಿಂದ ಬೈದಾಡಿ ಹೊಡೆಬಡೆ ಮಾಡುತ್ತಾ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿದ್ದು ಅಲ್ಲದೇ ದಿನಾಂಕ 04-06-2015 ರಂದು ಭೀಮರಾಜ ಕ್ಯಾಂಪಿನಲ್ಲಿ ಫಿರ್ಯಾದಿಯ ತವರು ಮನೆಯಲ್ಲಿ ಇದ್ದಾಗ 1) ಜನ್ನವರಪು ರಾಜಶೇಖರ ರೆಡ್ಡಿ ತಂದೆ ಸೀತಾರಾಮರೆಡ್ಡಿ, ವಯಾ: 28 ವರ್ಷ,, ಉ:ಒಕ್ಕಲುತನ, ಸಾ:ಕಸ್ಬೆ ಕ್ಯಾಂಪ್, ತಾ:ಮಾನವಿ2) ಬ್ರಮರಾಂಭ ಗಂಡ ಸೀತಾರಾಮರೆಡ್ಡಿ, ವಯಾ: 55 ವರ್ಷ,, ಉ:ಮನೆಗೆಲಸ, ಸಾ:ಕಸ್ಬೆ ಕ್ಯಾಂಪ್, ತಾ:ಮಾನವಿ 3) ಸೀತಾರಾಮರೆಡ್ಡಿ ತಂದೆ ವೀರಾರೆಡ್ಡಿ, ವಯಾ: 60 ವರ್ಷ,, ಉ:ಒಕ್ಕಲುತನ, ಸಾ:ಕಸ್ಬೆ ಕ್ಯಾಂಪ್, ತಾ:ಮಾನವಿ EªÀgÀÄUÀ¼ÀÄ ಅಲ್ಲಿಗೆ ಬಂದು ಅವಾಚ್ಯ ಶಬ್ದಗಳಿಂದ ಬೈದು ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಇದ್ದ ಖಾಸಗಿ ದೂರಿನ ಸಾರಾಂಶದ ಮೇಲಿಂದ ಸಿಂಧನೂರು ಗ್ರಾಮೀಣ ಠಾಣೆ  ಗುನ್ನೆ ನಂ. 121/2016 ಕಲಂ 498 (ಎ), 120 (ಬಿ), 323, 504, 506 ರೆ/ವಿ 34 ಐಪಿಸಿ ಮತ್ತು ಕಲಂ 3 & 4 ಡಿ.ಪಿ ಆಕ್ಟ್ ರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
         ದಿನಾಂಕ;-14/06/2016 ರಂದು ಬೆಳಿಗ್ಗೆ 11-30 ಗಂಟೆಗೆ ಮಾನ್ಯ ಪ್ರಿನ್ಸಿಪಲ್ ಜೆ,ಎಂ.ಎಫ್.ಸಿ. ನ್ಯಾಯಾಲಯ ಸಿಂಧನೂರುರವರ ಖಾಸಗಿ ದೂರು ಸಂಖ್ಯೆ 85/2016 ನೇದ್ದನ್ನು ನ್ಯಾಯಾಲಯದ ಕರ್ತವ್ಯದ ಪಿ.ಸಿ.628 ರವರು ಹಾಜರಪಡಿಸಿದ್ದು, ಸಾರಾಂಶವೇನೆಂದೆ, ಈ ಪ್ರಕರಣದ ಪಿರ್ಯಾದಿದಾರಳಾದ ಶ್ರೀಮತಿ ವೆಂಕಟನಾರಾಯಣಮ್ಮ ಈಕೆಯು ಸುಮಾರು 17 ವರ್ಷಗಳ ಹಿಂದೆ ಆ.ನಂ.1.ಸುಬ್ರಮಣ್ಯ ಈತನನ್ನು ಮದುವೆ ಮಾಡಿಕೊಂಡಿದ್ದು, ಮದುವೆಯಾದ 6 ವರ್ಷಗಳ ನಂತರ ಆರೋಪಿತನು ಪಿರ್ಯಾದಿದಾರಳಿಗೆ ತಮ್ಮ ತವರು ಮನೆಯಿಂದ ವರದಕ್ಷಣೆ ತೆಗೆದುಕೊಂಡು ಬರವಂತೆ ಮಾನನಸಿಕ ಮತ್ತು ದೈಹಿಕ ಕಿರಕುಳ ಕೊಡುತ್ತ ಹೊಡೆಬಡೆ ಮಾಡಿದ್ದರಿಂದ ಪಿರ್ಯಾದಿದಾರಳು ಸಾಸಲಮರಿ ಕ್ಯಾಂಪಿಗೆ ಬಂದು ವಾಸವಾಗಿದ್ದು ದಿನಾಂಕ;-18/02/2016 ರಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ1 ).ಮೆತುಕಮಲ್ಲಿ ಸುಬ್ರಮಣ್ಯಮ ತಂದೆ ಸತ್ಯನಾರಾಯಣ 35 ವರ್ಷ,ಸಾ;-ರಾಮಬಾಬು ಫೌಲಟ್ರಿ  ಫಾರಂದಲ್ಲಿ  ಕೆಲಸ,ಗಿಣಿಗೇರ ಗ್ರಾಮ  ತಾ;-ಕೊಪ್ಪಳ                                                          2).ಸತ್ಯನಾರಾಯಣ ಸಾ;-ರಾಮಬಾಬು ಫೌಲಟ್ರಿ  ಫಾರಂದಲ್ಲಿ ಕೆಲಸ ಗಿಣಿಗೇರ ಗ್ರಾಮ ತಾ;-ಕೊಪ್ಪಳ ನೇದ್ದವರು ಕೂಡಿಕೊಂಡು ಸಾಸಲಮರಿ ಕ್ಯಾಂಪಿಗೆ ಬಂದು ಪಿರ್ಯಾದಿದಾರಳಿಗೆ ಆ.ನಂ.1 ಮತ್ತು 2 ಕೂಡಿ ಕೈಗಳಿಂದ ಹೊಡೆದು ಅವಾಚ್ಯವಾಗಿ ಬೈದು ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ ಈ ಮೇಲಿನಂತೆ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.

¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
           gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :14.06.2016 gÀAzÀÄ    154 ¥ÀææPÀgÀtUÀ¼À£ÀÄß ¥ÀvÉÛ ªÀiÁr  29,100/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.