Thought for the day

One of the toughest things in life is to make things simple:

1 Aug 2014

Reported Crimes


                                 
¥ÀwæPÁ ¥ÀæPÀluÉ

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-

              ದಿನಾಂಕ : 31-07-2014 ರಂದು 6-00 ಪಿ.ಎಮ್ ಸುಮಾರಿಗೆ ಸಿಂಧನೂರು ಗಂಗಾವತಿ ರಸ್ತೆಯಲ್ಲಿ ಸಿಂಧನೂರು ನಗರದ .ಬಿ ಮುಂದೆ ಫಿರ್ಯಾದಿ ಮಹೆಬೂಬ್ ಪಾಷಾ ತಂದೆ ಮನ್ಸೂರ್ ವಯ: 16 ವರ್ಷ, ಜಾ: ಮುಸ್ಲಿಂ, : ವಿಧ್ಯಾರ್ಥಿ, ಸಾ: ಗಂಗಾನಗರ ಸಿಂಧನೂರು FvÀ£ÀÄ ಮೂತ್ರ ವಿಸರ್ಜನೆ ಸಲುವಾಗಿ .ಬಿ ಕಡೆಯಿಂದ ತೋಟಗಾರಿಕೆ ಇಲಾಖೆ ಕಡೆ ರಸ್ತೆ ದಾಟುತ್ತಿದ್ದಾಗ ಎಮ್.ಜಿ ಸರ್ಕಲ್ ಕಡೆಯಿಂದ ಆರೋಪಿತನು ತನ್ನ ಮೋಟಾರ್ ಸೈಕಲ್ ನ್ನು ಜೋರಾಗಿ ನಿರ್ಲಕ್ಷ್ಯತನದಿಂದ ನಡೆಸಿಕೊಂಡು ಹೋಗಿ ಫಿರ್ಯಾಧಿಗೆ ಟಕ್ಕರ್ ಕೊಟ್ಟು ವಾಹನವನ್ನು ನಿಲ್ಲಿಸದೇ ಹಾಗೆಯೇ ಮುಂದಕ್ಕೆ ಹೋಗಿದ್ದು , ಫಿರ್ಯಾದಿಗೆ ಬಲಗಾಲು ಮೊಣಕಾಲು ಕೆಳಗೆ ಭಾರಿ ಒಳಪೆಟ್ಟಾಗಿ ಮುರಿದಿದ್ದು ಇರುತ್ತದೆ ಅಂತಾ PÉÆlÖ zÀÆj£À  ಮೇಲಿಂದಾ ¹AzsÀ£ÀÆgÀÄ £ÀUÀgÀ ಠಾಣಾ ಗುನ್ನೆ ನಂ. 178/2014, ಕಲಂ. 279, 338 ಐಪಿಸಿ & 187 .ಎಮ್.ವಿ ಕಾಯ್ದೆ ಅಡಿಯಲ್ಲಿ  ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ .

ªÉÆøÀzÀ ¥ÀæPÀgÀtzÀ ªÀiÁ»w:-

                ದಿನಾಂಕ: 31-07-2014 ರಂದು 2015 ಗಂಟೆಗೆಆರೋಪಿ ನಂ. 1) ¸ÀÆUÀ¥Àà, G: ªÁå¥ÁgÀ, ¸Á: ¥ÀªÀ£ï gÉʸï EAqÀ¹Öçøï, UÀzÁé¯ï gÉÆÃqï gÁAiÀÄZÀÆgÀÄ 2) ±ÁAvÀÄ, ¸Á: ¥ÀªÀ£ï gÉʸï EAqÀ¹Öçøï, UÀzÁé¯ï gÉÆÃqï gÁAiÀÄZÀÆgÀÄ 3) ©.£ÁUÀgÁd, G: ªÁå¥ÁgÀ, ¸Á: ªÉʵÀÚ« gÉʸï PÁ¥ÉÆÃðgÉõÀ£ï, ±Á¥ï £ÀA. 5, J¦JªÀiï¹ PÁA¥ÉèPïì, §¸ÀªÀtÚ ªÉÄãï UÉÃmï gÁeÉÃAzÀæ UÀAeï gÁAiÀÄZÀÆgÀÄ ರವರು ಅಕ್ಕಿ ವ್ಯಾಪಾರ ಮಾಡುತ್ತಿದ್ದು, ಆರೋಪಿ ನಂ. 03 ರವರು ಆರೋಪಿ ನಂ. 1 ಮತ್ತು 2 ರವರನ್ನು ಫಿರ್ಯಾದಿ ZÀAzÀ£ï PÀAqÉêÁ¯ï vÀAzÉ ²æÃQ±À£ï, 40 ªÀµÀð, ¸Á:ªÀÄ£É £ÀA. J¯ï-281, ¤d°AUÀ¥Àà PÁ¯ÉÆä gÁAiÀÄZÀÆgÀÄ. FvÀ£À  ಮನೆಗೆ ಕರೆದುಕೊಂಡು ಹೋಗಿ ಪರಿಚಯ ಮಾಡಿಸಿದ್ದು, ಇವರು ಒಳ್ಳೆಯ ಅಕ್ಕಿ ವ್ಯಾಪಾರಿಗಳು ಇರುತ್ತಾರೆ ಇವರಿಗೆ ತಾಜ್ ಮಹಲ್ ಬ್ರಾಂಡ್ 25 ಕೆ.ಜಿ   1000 ಪಾಕೆಟ್ ಗಳನ್ನು ಕೊಡಿರಿ, ಹಣವನ್ನು ಒಂದು ವಾರದಲ್ಲಿ ಬಡ್ಡಿ ಸಮೇತ ಕೊಡುತ್ತೇವೆ ಅಂತಾ ಆರೋಪಿತರು ಹೇಳಿದ್ದರಿಂದ, ಅದಕ್ಕೆ ಫಿರ್ಯಾದಿದಾರನು ಒಂದು ಕ್ವಿಂಟಾಲ್ ಗೆ 3050/- ರೂಗಳನ್ನು ಒಟ್ಟು 07,65,500/- ರೂಗಳಾಗುತ್ತದೆ ಅಂತಾ ಹೇಳಿ ಫಿರ್ಯಾದಿದಾರನು ಕೊಡಲು ಒಪ್ಪಿ, ದಿನಾಂಕ: 11-12-2012 ರಂದು ಆರೋಪಿತರು ತಿರುಮಲ ಆಗ್ರೋ ಇಂಡಸ್ಟ್ರೀಸ್ ಮಿಲ್ ಗೆ ಲಾರಿ ನಂ. ಎಮ್.ಹೆಚ್-25/ಯು0711 ನೇದ್ದರೊಂದಿಗೆ ಹೋಗಿ, ಸದರಿ ಲಾರಿಯಲ್ಲಿ 25 ಕೆಜಿಯ ತಾಜ್ ಮಹಲ್ ಬ್ರಾಂಡ್ 1000 ಅಕ್ಕಿಯ ಪಾಕೇಟ್ ಗಳು, ಅಕಿರೂ 07,62,500/- ರೂಗಳು ಬೆಲೆಬಾಳುವುಗಳನ್ನು ತುಂಬಿಕೊಂಡು ಹೋಗಿದ್ದು ಇನ್ನೂ ವರೆಗೆ ಫಿರ್ಯಾದಿಗೆ ಅಕ್ಕಿಯ ಹಣವನ್ನು ಕೊಡದೇ ಫಿರ್ಯಾದಿದಾರರಿಗೆ ಮೋಸ ಮಾಡಿರುತ್ತಾರೆ ಅಂತಾ ಮುಂತಾಗಿ ಇದ್ದ ಖಾಸಗಿ ಪಿರ್ಯಾದಿಯ ಸಾರಾಂಶದ ಮೇಲಿಂದ ¥À²ÑªÀÄ ಠಾಣಾ ಗುನ್ನೆ ನಂ: 118/2014 ಕಲಂ: 403, 406, 418, 420, 422 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

AiÀÄÄ.r.Dgï. ¥ÀæPÀgÀtzÀ ªÀiÁ»w:-


ದಿನಾಂಕ: 31/07/2014ರಂದು ಸಾಯಂಕಾಲ 5-00 ಸುಮಾರಿಗೆ ಫಿರ್ಯಾದಿ ²æà §¸Àì¥Àà vÀAzÉ ¢ªÀAUÀvÀ UÉÆmÁæAiÀÄ FgÉrØ, 45ªÀµÀð, £ÁAiÀÄPÀ,    G:MPÀÌ®ÄvÀ£À, ¸Á:f.EgÀ§UÉÃgÀ   FvÀ£À   ಮಗನು ನಾಗರ ಪಂಚಮಿ ಇದ್ದುದ್ದರಿಂದ ಹುತ್ತಕ್ಕೆ ಹಾಲು ಹಾಕಲು ಹೊಗಿ ಹಾಲು ಹಾಕಿಕೊಂಡು ವಾಪಸ್ಸು ಬರುತ್ತಿದಾಗ f.EgÀ§UÉÃgÀ UÁæªÀÄzÀ ¹ÃªÀiÁAvÀgÀzÀ°èAiÀÄ UÀÄqÀØzÀ zÁjAiÀÄ°è DvÀ£À ಬಲಗಾಲ ಹಿಂಬಡಕ್ಕೆ ಹಾವು ಕಚ್ಚಿದ್ದರಿಂದ ಇಲಾಜು ಕುರಿತು ಅಸ್ಪತ್ರೆಗೆ ಬರುತ್ತಿದ್ದಾಗ  ದಾರಿಯ ಮದ್ಯದಲ್ಲಿ  ಬಾಯಿಯಿಂದ ನೊರೆ ಬಂದು  ದಾರಿಯ ಮದ್ಯದಲ್ಲಿ ಸಂಜೆ 6-00 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ.  ತನ್ನ ಮಗನ  ಸಾವಿನಲ್ಲಿ ಯಾರ ಮೇಲೆ ಸಂಶಯ  ವಗೈರ ಇರುವುದಿಲ್ಲಾ ಅಂತಾ ನೀಡಿದ  ಹೇಳಿಕೆ ಫಿರ್ಯಾದಿ  ಮೇಲಿಂದ  zÉêÀzÀÄUÀð oÁuÉ AiÀÄÄ.r.Dgï. £ÀA: 17/2014 PÀ®A 174 ¹Dg惡. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

zÉÆA©ü ¥ÀæPÀgÀtzÀ ªÀiÁ»w:-

         ಫಿರ್ಯಾದಿ JªÀiï.J¸ï.J£ï gÁdÄ vÀAzÉ ¸ÉÆêÀÄgÁdÄ, 58 ªÀµÀð, PÀëwæAiÀÄ, MPÀÌ®ÄvÀ£À  ¸Á: dUÁÎgÁªï PÁåA¥ï vÁ: ªÀiÁ£À« FvÀ£ÀÄ ತನ್ನ ಹೊಲದಲ್ಲಿ ಕರೆ ಇದ್ದು ಅದರಲ್ಲಿ ಮೀನು ಸಾಕಾಣಿಕೆ ಮಾಡಿದ್ದು , ಮೀನುಗಳನ್ನು 1] ªÀiÁgÉ¥Àà £ÁAiÀÄPÀ 2] ºÀÄZÀѧÄqÀØ¥Àà £ÁAiÀÄPÀ 3] gÁªÀÄ £ÁAiÀÄPÀ 4] ®A¨Ár gÁdÄ 5] AiÀÄAPÉÆç vÀAzÉ GgÀÄPÀÄAzÀ¥Àà £ÁAiÀÄPÀ 6] £ÁUÉñÀ £ÁAiÀÄPÀ 7] CªÀÄgÉñÀ vÀAzÉ zÉÆqÀØ ºÀA¥ÀAiÀÄå ¸Á: J®ègÀÆ ¨sÉÆÃUÁªÀw PÁåA¥À vÁ: ªÀiÁ£À«EªÀgÀÄUÀ¼ÀÄ ರಾತ್ರಿ ಸಮಯದಲ್ಲಿ ಮೀನುಗಳನ್ನು ತೆಗೆದುಕೊಂಡು ಹೋಗಿ ತಿಂದಿದ್ದಕ್ಕೆ  ಈ ವಿಷಯ ತಿಳಿದು ಫಿರ್ಯಾದಿಯು ಅವರಿಗೆ ದಿನಾಂಕ 23/07/14 ರಂದು ಬೆಳಿಗ್ಗೆ 1100 ಗಂಟೆಗೆ ತನ್ನ ಹೊಲಕ್ಕೆ ಆರೋಪಿತರನ್ನು ಕರೆಯಿಸಿ ಕೇಳಿದ್ದರಿಂದ ಆರೋಪಿತರು ಫಿರ್ಯಾದಿಗೆ ನಾವು ಮೀನುಗಳನ್ನು ಒಯ್ದಿದ್ದೇವೆ ಲೇ ಸೂಳಮಗನೇ ನೀವೇನು ಮಾಡಿಕೊಳ್ಳುತ್ತೀರಿ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ದು ಕೈಗಳಿಂದ ಹೊಡೆ ಬಡೆ ಮಾಡಿ ಇನ್ನೊಮ್ಮ ನಮ್ಮ ತಂಟೆಗೆ ಬಂದರೆ ಜೀವ ಒಡೆಯುತ್ತೇವೆ ಅಂತಾ ಜೀವದ ಬೆದರಿಕೆಯನ್ನು ಹಾಕಿರುತ್ತಾರೆ ಕಾರಣ ಸದರಿ ಆರೋಪಿತರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಮುಂತಾಗಿ ದಿನಾಂಕ 01/08/14 ರಂದು ¤ÃrzÀ  ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 213/14 ಕಲಂ 143,147,504,323,506 ಸಹಿತ 149 ಐ.ಪಿ.ಸಿ  ಪ್ರಕಾರ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-    
 

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 01.08.2014 gÀAzÀÄ    84 ¥ÀæPÀÀgÀtUÀ¼À£ÀÄß ¥ÀvÉÛ ªÀiÁr   15,200/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.