Thought for the day

One of the toughest things in life is to make things simple:

31 May 2019

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

ರಸ್ತೆ ಅಪಘಾತ ಪ್ರಕರಣದ ಮಾಹಿತಿ.
ದಿನಾಂಕ. ಸಮಯ,ಸ್ಥಳದಲ್ಲಿ ಈ ಪ್ರಕರಣದಲ್ಲಿಯ ಗಾಯಾಳು ಗೋಪಾಲಪ್ಪ ಈತನು ತನ್ನ TVS XL M/C Chessis No.MD621BD1281N04911 ನೇದ್ದರ ಹಿಂದೂಗಡೆ ಮೃತ ಖಾಜಮ್ಮ@ ಖಾಜಭೀಯನ್ನು ಕೂಡಿಸಿಕೊಂಡು ರವುಡುಕುಂದ ಗ್ರಾಮದಿಂದ ಕನ್ನಾರಿ ಗ್ರಾಮಕ್ಕೆ ಬಿಟ್ಟುಬರಲು ರವುಡುಕುಂದ ಗ್ರಾಮದಿಂದ ಕನ್ನಾರಿ ಗ್ರಾಮಕ್ಕೆ ಸಿಂಧನೂರು-ಸಿರುಗುಪ್ಪಾ ಮುಖ್ಯ ರಸ್ತೆಯಲ್ಲಿ ಬೂದಿವಾಳ ಕ್ಯಾಂಪ್ ದಾಟಿ ಬೂದಿವಾಳ  ಕ್ರಾಸ್ ಬಸ್ ನಿಲ್ದಾಣದ ಹತ್ತಿರ ರಸ್ತೆಯ ಮೇಲೆ ಎಡಬಾಜು ಹೋಗುತ್ತಿರುವಾಗ ಹಿಂದಿನಿಂದ ಅಂದರೆ ಸಿಂಧನೂರು ಕಡೆಯಿಂದ ಸಿರುಗುಪ್ಪಾ ಕಡೆಗೆ ಬರುತ್ತಿದ್ದ ಮಾರುತಿ ಸುಜುಕಿ ರಿಟ್ಜ ಕಾರ್ ನಂ.KA-41-Z-4683 ನೇದ್ದರ ಚಾಲಕನು ಕಾರನ್ನು ಅತೀ ವೇಗವಾಗಿ ಮತ್ತು ನಿರ್ಲಕ್ಷತನದಿಂದ ನಡೆಸಿಕೊಂಡು ಬಂದು ಟಕ್ಕರ ಕೊಟ್ಟಿದ್ದರಿಂದ ಪಿರ್ಯಾದಿದಾರನು ಮೋಟಾರ್ ಸೈಕಲ್ ಸಮೇತ ರಸ್ತೆಯ ಬಲಭಾಗದಲ್ಲಿ ಬಿದ್ದಿದ್ದು. ಪಿರ್ಯಾದಿಯ ಮೋಟಾರ್ ಸೈಕಲ್ ಹಿಂದೂಗಡೆ ಕುಳಿತುಕೊಂಡಿದ್ದ ಖಾಜಮ್ಮ@ ಖಾಜಭೀಯು ಮೋಟಾರ್ ಸೈಕಲ್ ಮೇಲಿಂದ ಪುಟಿದು ರಸ್ತೆಯ ಬಲಭಾಗದ ರಸ್ತೆಯ ಇಳಿಜಾರಿನಲ್ಲಿ ಬಿದ್ದಿದ್ದು ಪಿರ್ಯಾದಿಗೆ ಹಣೆಗೆ, ಕೈಕಾಲುಗಳಿಗೆ ರಕ್ತಗಾಯಗಳಾಗಿದ್ದು. ಖಾಜಮ್ಮ@ ಖಾಜಭೀಗೆ ಹೊಟ್ಟೆಗೆ, ಬಾಯಿಗೆ ಗದ್ದಕ್ಕೆ ಭಾರೀ ರಕ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ ಅಂತಾ ಮುಂತಾಗಿದ್ದ ಹೇಳಿಕೆ ಪಿರ್ಯಾದಿ ಮೇಲಿಂದ ಸಿಂದನೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 87/2019. ಕಲಂ. 279, 338, 304(ಎ)ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ದಿನಾಂಕ: 31/05/2019 ರಂದು ಬೆಳಗಿನ ಜಾವ 5-30 ಗಂಟೆ ಸುಮಾರಿಗೆ ಸಿಂಧನೂರ-ಸಿರುಗುಪ್ಪಾ ರಸ್ತೆಯ ಸಾಸಲಮರಿ ಕ್ಯಾಂಪಿನ ಅಪ್ಪಾರಾವ್ ಇವರು ಮನೆಯ ಮುಂದಿನ ರಸ್ತೆಯಲ್ಲಿ  ಫಿರ್ಯಾದಿದಾರನ ಸಂಬಂದಿಕನಾದ ಗಾಯಾಳು ಎನ್.ಅಮ್ಮನ್ ರಾಜು ಇತನು ತನ್ನ ಮೋಟರ್ ಸೈಕಲ್ ನಂ KA-37-EG-4777 ನೇದ್ದರ ಹಿಂದೆ ಗಾಯಾಳು ಬಾಷನನ್ನು ಕೂಡಿಸಿಕೊಂಡು ಹೊಲದಲ್ಲಿ ಇರುವ ದನಗಳಿಗೆ ಮೇವು ಹಾಕಿ,ಹಾಲನ್ನು ಹಿಂಡಿಕೊಂಡು ಬರಲು ಅಂತಾ ಹೋಗುತ್ತಿರುವಾಗ ಸಿರುಗುಪ್ಪಾ ಕಡೆಯಿಂದ ಒಬ್ಬ ಅಪರಿಚಿದ ವಾಹನದ ಚಾಲಕನ್ನು ತನ್ನ ವಾಹನವನ್ನು ಅತೀವೇಗವಾಗಿ ಮತ್ತು ಅಲಕ್ಷತನ ದಿಂದ ನಡೆಸಿಕೊಂಡು ಬಂದು ಫಿರ್ಯಾದಿದಾರನ ಸಂಬಂದಿ ಗಾಯಾಳು ಎನ್.ಅಮ್ಮನ್ ರಾಜು ನಡೆಸುತ್ತಿದ್ದ ಮೋಟರ್ ಸೈಕಲಿಗೆ ಹಿಂದಿನಿಂದ ಟಕ್ಕರ ಕೊಟ್ಟ ಪರಿಣಾಮವಾಗಿ ಗಾಯಾಳು ಎನ್.ಅಮ್ಮನ್ ರಾಜುನಿಗೆ ತಲೆಯ ಮೇಲೆ ಭಾರಿ ರಕ್ತಗಾಯ, ಹಣೆಯ ಬಲಗಡೆ,ಬಲಗಣ್ಣಿನ ಹತ್ತಿರ, ಎರಡು ಪಾದಗಳಿಗೆ, ಮತ್ತು ಹಿಮ್ಮಡಿ ಹತ್ತಿರ ತೆರಚಿದ ರಕ್ತಗಾಯಗಳಾಗಿದ್ದು. ಮೋಟರ್ ಸೈಕಲ್ ಹಿಂದೆ ಕುಳಿತಿದ್ದ ಗಾಯಾಳು ಬಾಷನಿಗೆ ಹಣೆಯ ಮೇಲೆ ರಕ್ತಗಾಯ, ಎಡತೊಡೆಯ ಹತ್ತಿರ ತೆರಚಿದ ಗಾಯ, ನಡುವಿಗೆ ಒಳಪೆಟ್ಟು, ಬಲಗಾಲು ಮೊಣಕಾಲಿಗೆ ತೆರಚಿದ ಗಾಯಗಳಾಗಿರುತ್ತವೆ. ಅಂತಾ ಹೇಳಿಕೆ ಫಿರ್ಯಾದಿ ನೀಡಿದ್ದರ ಸಾರಾಂಶದ ಮೇಲಿಂದ ಸಿಂಧನೂರು ನಗರ ಸಂಚಾರ ಪೊಲೀಸ್ ಠಾಣಾ ಗುನ್ನೆ ನಂ 39/2019 ಕಲಂ 279.337.338  ಐಪಿಸಿ ರೆ/ವಿ 187 .ಎಮ್.ವಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಕಳುವಿನ ಪ್ರಕರಣದ ಮಾಹಿತಿ.
ದಿ.30-05-2019 ರಂದು ರಾತ್ರಿ 11-00ಗಂಟೆಯಿಂದ ದಿ.31-05-2019 ರಂದು ಬೆಳಗಿನ ಜಾವ 05-00 ಗಂಟೆಯ ಅವಧಿಯಲ್ಲಿ ಯಾರೋ ಕಳ್ಳರು ಸಿರವಾರ ಪಟ್ಟಣದ ಬಸವಲಿಂಗಪ್ಪ ಕಾಲೋನಿಯಲ್ಲಿರುವ  ಪಿರ್ಯಾದಿ ಶ್ರೀ ಪಾಲಾಕ್ಷಾ ತಂದೆ ಬೀಮನಗೌಡ ಮಾಲೀಪಾಟೀಲ್ ವಯ-49ವರ್ಷ,ಜಾತಿ-ಲಿಂಗಾಯತ,  ಉ-ಬಟ್ಟೆ ವ್ಯಾಪಾರ ಸಾ:ಮುನ್ನಮುಟುಗಿ ,ತಾ:ಶಹಾಪೂರ, ಹಾಲಿವಸ್ತಿ: ಸಿರವಾರ ಬಸವಲಿಂಗಪ್ಪ ಕಾಲೋನಿ ದಾರರ ಮನೆಯ ಬಾಗಿಲಿಗೆ ಹಾಕಿದ ಬೀಗ ಮುರಿದು ಮನೆಯೊಳಗೆ ಬಂದು ಮನೆಯ ಅಲ್ಮರದಲ್ಲಿಟ್ಟಿದ್ದು ಒಂದು ತೊಲೆ ಬಂಗಾರ ಅ.ಕಿ.ರೂ.14,000/- ಮತ್ತು ನಗದು ಹಣ 10,000/- ರೂಪಾಯಿಗಳು ಎಲ್ಲಾ ಸೇರಿ ಅ.ಕಿ.ರೂ.24,000/-ಬೆಲೆ ಬಾಳುವ ಬಂಗಾರದ ಆಭರಣ ಮತ್ತು ನಗದು ಹಣವನ್ನು ಕಳುವು ಮಾಡಿಕೊಂಡು ಹೋಗಿದ್ದಾರೆಂದು ಪಿರ್ಯಾದಿದಾರರು  ಠಾಣೆಗೆ ಬಂದು ನೀಡಿದ ದೂರಿನ ಮೇಲಿಂದ ಸಿರವಾರ ಪೊಲೀಸ್ ಠಾಣೆ ಗುನ್ನೆ ನಂ: 76/2019 ಕಲಂ 457,380 ಐ.ಪಿ.ಸಿ ಅಡಿಯಲ್ಲಿ ಪ್ರಕರಣದ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ. 

30 May 2019

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

BB ¥ÉÆ°Ã¸ï ¥ÀæPÀluÉ BB
        EAzÀÄ ¢£ÁAPÀ: 29-05-2019 gÀAzÀÄ ¸ÀAeÉ 4.00 UÀAmɬÄAzÀ 5.00 UÀAmÉ ¸ÀĪÀiÁgÀÄ gÁAiÀÄZÀÆgÀÄ £ÀUÀgÀzÀ J£ï.F.PÉ.J¸ï.Dgï.n.¹ §¸ÁÖöåAqÀ£À ¥Áèmï ¥sÁgÀA £ÀA§gï 1 gÀ°è F PɼÀPÀAqÀ ZÀºÀgÉ¥ÀnÖAiÀÄļÀî/¥sÉÆÃmÉÆÃzÀ°ègÀĪÀ CAzÁdÄ 35-40 ªÀµÀð ªÀAiÀĹì£À C¥ÀjavÀ ªÀåQÛAiÀÄÄ ªÀÄ®VzÀ°èAiÉÄà ªÀÄÈvÀ¥ÀnÖgÀÄvÁÛ£É. ¸ÀzÀj ªÀåQÛAiÀÄ ºÉ¸ÀgÀÄ «¼Á¸À w½zÀħA¢gÀĪÀÅ¢®è. ¸ÀzÀj ªÀåQÛAiÀÄ ªÀÄÈvÀ zÉúÀªÀ£ÀÄß jªÀiïì D¸ÀàvÉæAiÀÄ PÉÆïïØ ¸ÉÆÖÃgÉeïzÀ°è ¸ÀÄgÀPÀëvÉ PÀÄjvÀÄ EqÀ¯ÁVzÉ. PÁgÀt F ªÀåQÛAiÀÄÄ AiÀiÁgÉA§ §UÉÎ, ªÀÄvÀÄÛ ¸ÀA§A¢üPÀgÀ §UÉÎ ªÀiÁ»w ¹PÀÌ°è F PɼÀPÀAqÀ £ÀA§gï UÀ½UÉ ¸ÀA¥ÀQð¸À®Ä «£ÀAw.

~: ZÀºÀgÁ ¥ÀnÖ «ªÀgÀ  :~
PÀæ.¸ÀA
¥Éưøï oÁuÉ
 ¸ÀzÀgï §eÁgï ¥Éưøï oÁuÉ,  gÁAiÀÄZÀÆgÀÄ
1
 C¥ÀjavÀ ªÀåQÛAiÀÄ ZÀºÀgÉ ¥ÀnÖ
 GzÀÝ£ÉAiÀÄ ªÀÄÄR, ¸ÁzÀUÉA¥ÀÄ §tÚ
2
 °AUÀ ªÀÄvÀÄÛ ªÀAiÀĸÀÄì
 UÀAqÀÄ ªÀÄvÀÄÛ CAzÁdÄ 35-40 ªÀµÀð
3
 JvÀÛgÀ ªÀÄvÀÄÛ ªÉÄÊPÀlÄÖ
 5 Cr 4 EAZÀÄ ªÀÄvÀÄÛ vɼÀî£ÉAiÀÄ ªÉÄÊPÀlÄÖ
4
 PÀÆzÀ°£À §tÚ ªÀÄvÀÄÛ «zsÀ
 vÀ¯ÉAiÀÄ°è 1 EAZÀÄ GzÀÝzÀ PÀ¥ÀÄà PÀÆzÀ®Ä ªÀÄvÀÄÛ ¸ÀtÚ «ÄÃ¸É EgÀÄvÀÛªÉ.
5
 zsÀj¹gÀĪÀ GqÀÄ¥ÀÄUÀ¼ÀÄ
1)     §zÁ«Ä§tÚzÀ vÀÄA§vÉÆý£À ±Àlð EzÀÄÝ, CzÀgÀ ªÉÄÃ¯É «Ää£À r¸ÉÊ£ï EgÀÄvÀÛªÉ.
2)   ©½AiÀÄ §¤AiÀÄ£ï
3)   ©½AiÀÄ zÉÆÃvÀÄgÀ«zÀÄÝ, ®ÄAV jÃwAiÀÄ°è vÉÆlÄÖPÉÆArgÀÄvÁÛ£É.
4)   PÉA¥ÀÄ §tÚzÀ ZÀrØ
5)   PÉøÀj-ºÀ¼À¢ §tÚzÀ GqÀÄzÁgÀ«zÀÄÝ, ¸ÀzÀj GqÀÄzÁgÀzÀ°è 2 vÁAiÀÄÛUÀ½gÀÄvÀÛªÉ.
C¥ÀjavÀ ªÀÄÈvÀ ªÀåQÛAiÀÄ ¥sÉÆÃmÉÆÃ




¸ÀzÀgÀ§eÁgï ¥Éưøï oÁuÉ, gÁAiÀÄZÀÆgÀÄ: 08532-226148, ¦.J¸ï.L(PÁ¸ÀÄ) ªÉÆ.£ÀA: 9480803845
¥Éưøï PÀAmÉÆæïï gÀƪÀiï gÁAiÀÄZÀÆgÀÄ : 08532-235635, 9480803800
ªÀiÁ£Àå J¸ï,¦ gÁAiÀÄZÀÆgÀÄ : 08532-235001 ªÉÆ £ÀA: 9480803801
r.J¸ï.¦ gÁAiÀÄZÀÆgÀÄ - 08532-236218 ªÉÆ £ÀA: 9480803820
¹.¦.L ¥ÀƪÀð ªÀÈvÀÛ gÁAiÀÄZÀÆgÀÄ 08532-226842 ªÉÆ £ÀA: 9480803830

29 May 2019

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

ವಿದ್ಯುತ್ ಅಪಘಾತ ಪ್ರಕರಣಗಳ ಮಾಹಿತಿ.
ದಿನಾಂಕ 28/05/2019 ರಂದು ಮದ್ಯಾಹ್ನ 1-45 ಗಂಟೆಯ ಸುಮಾರಿಗೆ ಮರ್ಚಟಾಳ ಸಿಮಾದಲ್ಲಿ ಬರುವ ರೈಲ್ವೆ ಗೇಟ ಹತ್ತಿರ ಇವರು ಕೆಟ್ಟ ಟಿ.ಸಿಯನ್ನು ಇಮ್ರಾನ್  ಮತ್ತು ರವಿ, ವೆಂಕಟೇಶ ಇವರು ಬದಲಾಯಿಸಲು ಎಲ್.ಸಿ ಪಡೆದುಕೊಂಡಿದ್ದು, ಬದಲಾಯಿಸುತ್ತಿರುವಾಗ ಮಟಮಾರಿ ಕೆ.ಇ.ಬಿ ಸಬ್ ಸ್ಟೇಷನ್ ಅಧಿಕಾರಿಗಳಾದ 1)ಹನುಮೇಶ (ಎ.ಇ.ಇ),2)ಶ್ರಿನಿವಾಸ (ಎ.ಇ),3)ರಾಜು (ಹೆಲ್ಪರ್ ),4)ಶರಣಪ್ಪ (ಆಫರೆಟರ್ ),5)ಆದೇಪ್ಪ (ಎಲೆಟ್ರೀಕಲ್ ಕಾಂಟ್ರಾಕ್ಟರ)   ನಿರ್ಲಕ್ಷತನದಿಂದ ಎಲ್.ಸಿ ರಿರ್ಟನ್ ಮಾಡದೆ ಇದ್ದರು, ವಿದ್ಯತ್ ಪ್ರವಹಿಸಿದ್ದರಿಂದ ಇಮ್ರಾನ್ ಈತನಿಗೆ ಶಾಕ್ ಹೊಡೆದು ಸ್ಥಳದಲ್ಲಿ ಮೃತಪಟ್ಟಿದ್ದು, ರವಿ ಇವರಿಗೆ ಬಲಗೈ ಅಂಗೈ ಸುಟ್ಟಿದ್ದು,ವೆಂಕಟೇಶ ಈತನಿಗೆ ಬಲಗಾಲ ಹೆಬ್ಬೆರಳಿನ ಹತ್ತಿರ ಸುಟ್ಟಿದ್ದು, ರವಿ.ಮತ್ತು ವೆಂಕಟೇಶ ರವರನ್ನು ಇಲಾಜು ಕುರಿತು ರಾಯಚೂರಿನ ಸುರಕ್ಷ ಆಸ್ಪತ್ರೆಗೆ ಸೇರಿಕೆ ಮಾಡಿದ್ದು, ಇಮ್ರಾನ ಈತನನ್ನು ರಾಯಚೂರು ರಿಮ್ಸ್ ಆಸ್ಪತ್ರೆಯ ಶವಗಾರ ಕೊಣೆಯಲ್ಲಿ ಹಾಕಿದ್ದು ಅಂತಾ ಮುಂತಾಗಿದ್ದ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ಯರಗೇರಾ ಪೊಲೀಸ್ ಠಾಣಾ ಗುನ್ನೆ ನಂ 66/2019 ಕಲಂ 337.338.304(ಎ) ಐ.ಪಿ.ಸಿ ರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ರಸ್ತೆ ಅಪಘಾತ ಪ್ರಕರಣಗಳ ಮಾಹಿತಿ.
ದಿನಾಂಕ.28.05.2019 ರಂದು ಸಂಜೆ 6-30 ಗಂಟೆಗೆ ಫಿರ್ಯಾದಿ ªÉÆÃvÉ¥Àà vÀAzÉ TÃgÀ¥Àà gÁoÉÆÃqÀ ªÀAiÀĸÀÄì:64 ªÀµÀð eÁ: ®A¨Át G: MPÀÌ®ÄvÀ£À ¸Á: PɸÀgÀºÀnÖ vÁAqÁ £ÀA. 01 vÁ:°AUÀ¸ÀUÀÆgÀÄ f: gÁAiÀÄZÀÆgÀÄ ಇವರು ಠಾಣೆಗೆ  ಹಾಜರಾಗಿ ಹೇಳಿಕೆ ಪಿರ್ಯಾದಿ ನೀಡಿದ್ದು ಅದರ ಸಾರಾಂಶವೇನೆಂದರೆ, ದಿನಾಂಕ.28.05.2019 ರಂದು ಫಿರ್ಯಾದಿ ಮತ್ತು ಗಾಯಾಳುಗಳೆಲ್ಲರೂ ಸೇರಿಕೊಂಡು ಅಮರಾಪೂರ ತಾಂಡಾಕ್ಕೆ ದೇವರು ಮಾಡುವ ಕಾರ್ಯಕ್ರಮಕ್ಕೆ ಆಟೋ ನಂಬರ್ ಇಲ್ಲದ್ದು ಅದರ ಚೆಸ್ಸಿ ನಂ- MA1LE2FYSC3B76277 ನೇದ್ದರಲ್ಲಿ ಮುದಗಲ್ಲ ತಾವರಗೇರಾ ರಸ್ತೆಯ ಮುಖಾಂತರ ಹೋಗುವಾಗ ಸಂಜೆ 4-30 ಗಂಟೆ ಸುಮಾರಿಗೆ ಆಟೋ ಚಾಲಕನು ತನ್ನ ಆಟೋವನ್ನು ತಾವರಗೇರಾ ರಸ್ತೆಯ ಗೊಲ್ಲರಹಟ್ಟಿ ಬಸ್ ನಿಲ್ದಾಣದ ಹತ್ತಿರ ರಸ್ತೆಯ ಎಡಬಾಜು ನಿಧಾನವಾಗಿ ನಡೆಸಿಕೊಂಡು ಹೋಗುತ್ತಿರುವಾಗ ಹಿಂದಿನಿಂದ ಆರೋಪಿ ಟ್ರ್ಯಾಕ್ಟರ್ ಚಾಲಕನು ತನ್ನ ಟ್ರ್ಯಾಕ್ಟರ ನಂಬರ್ ಕೆಎ-36/ಟಿಬಿ-7531 & ಟ್ರಾಲಿ ನಂ-ಕೆಎ-37/ಟಿಬಿ-5712 ನೇದ್ದನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಗೊಲ್ಲರಹಟ್ಟಿ ಹತ್ತಿರ ವಿರುವ ರೋಡ ಹಂಪ್ಸನ್ನು ಜಂಪ್ ಮಾಡಿಸಿ ತನ್ನ ಟ್ರ್ಯಾಕ್ಟರನ್ನು ನಿಯಂತ್ರಣ ಮಾಡದೇ ಆಟೋದ ಹಿಂಬಾಗಕ್ಕೆ ಟಕ್ಕರ್ ಮಾಡಿದ್ದರಿಂದ ಟಕ್ಕರ್ ಮಾಡಿದ ರಭಸಕ್ಕೆ ಆಟೋವು ಮುದಗಲ್ಲ ಕಡೆಗೆ ಮುಖ  ಮಾಡಿ ಟ್ರ್ಯಾಕ್ಟರ್ ಇಂಜಿನ್ ಗೆ ಹತ್ತಿಕೊಂಡು ನಿಂತುಕೊಂಡಿತು. ಆಟೋದಲ್ಲಿದ್ದ ಫಿರ್ಯಾದಿಗೆ ಯಾವದೇ ತರಹದ ಗಾಯಗಳು ಆಗಿರುವುದಿಲ್ಲಾ ಹಾಗೂ ಆಟೋದಲ್ಲಿದ್ದ ಲಿಂಬಣ್ಣ, ರಾಹುಲ, ಉಮೀಬಾಯಿ, ನಾಗಮ್ಮ, ಉಮೀಬಾಯಿ ಗಂಡ ರಾಮಪ್ಪ,  ಬಜ್ಜಪ್ಪ, ಸೋಮಿಬಾಯಿ, ಸಾಮಲೆಮ್ಮ, ಪರಸಪ್ಪ, ಶಂಕ್ರಪ್ಪ & ಶರಣಪ್ಪ ಇವರಿಗೆ ಭಾರಿ ಮತ್ತು ಸಾದಾಸ್ವರೂಪದ ಗಾಯಗಳಾಗಿದ್ದು ಇರುತ್ತದೆ. ನಂತರ 108 ವಾಹನಕ್ಕೆ ಯಾರೋ ಫೋನ್ ಮಾಡಿ ಕರೆಯಿಸಿ ಅದರಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಮುದಗಲ್ಲ ಸರ್ಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು ಇರುತ್ತದೆ. ಸದರಿ ಘಟನೆಯು ಟ್ರ್ಯಾಕ್ಟರ್ ಚಾಲಕನ ನಿರ್ಲಕ್ಷತೆಯಿಂದ ನಡೆದಿದ್ದು ಆತನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಹೇಳಿಕೆ ನೀಡಿದ್ದು ಸದರಿ ಹೇಳಿಕೆ ಸಾರಾಂಶದ ಮೇಲಿಂದ ಮುದಗಲ್ ಪೊಲೀಸ್ ಠಾಣಾ ಗುನ್ನೆ ನಂಬರ 64/2019 PÀ®A 279, 337, 338 L.¦.¹ ಅಡಿಯಲ್ಲ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ಪ್ರಮಟಕಾ ಜೂಆಟ ಪ್ರಕರಣದ ಮಾಹಿತಿ.
¢£ÁAPÀ 28/05/2019 gÀAzÀÄ ¸ÁAiÀÄAPÁ® 6-45 UÀAmÉUÉ ²æà ®PÀÌ¥Àà © CVß ¦J¸ï.L gÀªÀgÀÄ oÁuÉAiÀÄ°èzÁÝUÀ  zÉêÀzÀÄUÀð ¥ÀlÖtzÀ ¥ÀmÉïï NtÂAiÀÄ ¸ÁªÀðd¤PÀ ¸ÀܼÀzÀ°è ªÀÄlPÁ dÆeÁl £ÀqÉAiÀÄÄwÛzÉ CAvÁ ¨Áwä §AzÀ ªÉÄÃgÉUÉ ¦J¸ï.LgÀªÀgÀÄ, ¹§âA¢AiÀĪÀgÀÄ ºÁUÀÆ ¥ÀAZÀgÉÆA¢UÉ gÁwæ-  7-30 UÀAmÉUÉ ªÀÄlPÁ £ÀA§gÀ §gÉzÀÄPÉƼÀÄîwÛzÀݪÀ£À ªÉÄÃ¯É zÁ½ ªÀiÁr, ªÀÄlPÁ £ÀA§gÀ §gÉzÀÄPÉƼÀÄîwÛzÀÝ gÁªÀÄPÀȵÀÚ vÀAzÉ «oÉÆèÁ ªÀAiÀiÁ: 36ªÀµÀð, eÁ: ¨ÁUÀ¥ÀpÃPï, G: ªÁå¥ÁgÀ, ¸Á; C±ÉÆÃPÀ Nt zÉêÀzÀÄUÀð FvÀ£À£ÀÄß ªÀ±ÀPÉÌ ¥ÀqÉzÀÄPÉÆAqÀÄ DvÀ¤AzÀ  gÀÆ 2480/- £ÀUÀzÀÄ ºÀt, ªÀÄlPÁ CAPÉ ¸ÀASÉåUÀ¼À£ÀÄß §gÉzÀ aÃn ªÀÄvÀÄÛ 1 ¨Á¯ï ¥É£ÀÄß ªÀ±ÀPÉÌ vÉUÉzÀÄPÉÆAqÀÄ, oÁuÉUÉ §AzÀÄ M§â DgÉÆævÀ£À£ÀÄß zÁ½ ¥ÀAZÀ£ÁªÉÄ ªÀÄÄzÉݪÀiÁ®£ÀÄß ºÁdgÀÄ¥Àr¹, ªÀÄlPÁ ¥ÀnÖ §gÉzÀÄPÉƼÀÄîwÛzÀÝ gÁªÀÄPÀȵÀÚ vÀAzÉ «oÉÆèÁ ªÀAiÀiÁ: 36ªÀµÀð, eÁ: ¨ÁUÀ¥ÀpÃPï, G: ªÁå¥ÁgÀ, ¸Á; C±ÉÆÃPÀ Nt zÉêÀzÀÄUÀð FvÀ£À ºÁUÀÆ ªÀÄlPÁ ¥ÀnÖ vÉUÉzÀÄPÉƼÀÄîwÛzÀÝ §¸ÀªÀgÁd vÀAzÉ ¹zÁæªÀÄAiÀÄå, 68ªÀµÀð, eÁ: dAUÀªÀÄ, ¸Á: ¥ÀmÉïï Nt zÉêÀzÀÄUÀð EªÀgÀÄUÀ¼À «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸À®Ä  eÁë¥À£Á ¥ÀvÀæªÀ£ÀÄß ¤ÃrzÀÄÝ ¥ÀAZÀ£ÁªÉÄAiÀÄ ¸ÁgÁA±ÀªÀÅ PÀ®A.78(3) PÉ.¦ PÁAiÉÄÝAiÀiÁUÀÄwÛzÀÄÝ, EzÀÄ D¸ÀAeÉÕAiÀÄ ¥ÀæPÀgÀtªÁUÀÄwÛzÀÝjAzÀ £ÀªÀÄä oÁuÉAiÀÄ J£ï.¹. £ÀA§gÀ 15/2019 £ÉÃzÀÝgÀ°è zÁR°¹zÀÄÝ, PÁgÀt PÀ®A.78(3) PÉ.¦ PÁAiÉÄÝAiÀÄ CrAiÀÄ°è ¥ÀæPÀgÀtªÀ£ÀÄß zÁR°¹ vÀ¤SÉ PÉÊUÉƼÀî®Ä C£ÀĪÀÄw ¤ÃqÀ®Ä ªÀiÁ£Àå £ÁåAiÀiÁ®AiÀÄzÀ°è «£ÀAw¹PÉÆArzÀÄÝ, ªÀiÁ£Àå £ÁåAiÀiÁ®AiÀĪÀÅ   ¥ÀæPÀgÀt zÁR°¸À®Ä C£ÀĪÀÄw ¤ÃrzÀ ªÉÄÃgÉUÉ ದೇವದುರ್ಗ ಪೊಲಸ್ ಠಾಣೆ ಗುನ್ನೆ ನಂಬರ 80/2019   PÀ®A. 78(3), PÉ.¦ PÁAiÉÄÝ ಅಡಿಯಲ್ಲ ಪ್ರಕರಣ ದಾಖಾಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ. 

28 May 2019

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

ರಸ್ತೆ ಅಪಘಾತ ಪ್ರಕರಣಗಳ ಮಾಹಿತಿ.
ದಿನಾಂಕ:27.05.2019 ರಂದು ಮದ್ಯಾಹ್ನ 12-30 ಗಂಟೆಗೆ ಫಿರ್ಯಾದಿ ªÀi˯Á° vÀAzÉ ¥sÀQÃgÀ¥Àà ªÀAiÀĸÀÄì:35 ªÀµÀð eÁ: ªÁ°äÃQ G: CmÉÆà ZÁ®PÀ ¸Á: £Àr« UÁæªÀÄ vÁ:¹gÀUÀÄ¥Àà ರವರು ಠಾಣೆಗೆ ಹಾಜರಾಗಿ ಗಣಕಯಂತ್ರದಲ್ಲಿ ಟೈಪ್ ಮಾಡಿಸಿದ ದೂರು ನೀಡಿದ್ದು ಅದರ ಸಾರಾಂಶವೇನೆಂದರೆ, ಇಂದು ದಿನಾಂಕ.27.05.2019 ರಂದು ಬೆಳಿಗ್ಗೆ 08.30 ಗಂಟೆ ಸುಮಾರಿಗೆ ಅಂಕಲಿಮಠದ ಜಾತ್ರೆಯಲ್ಲಿ ನೀರುಕುಡಿಯುವ ಕೊಳಾಯಿ ಹತ್ತಿರ ನಾನು ಮತ್ತು ಸುರೇಶ, ಹೊನ್ನುರಪ್ಪ ಕೂಡಿ ಕಾಲು ತೊಳೆಯುತ್ತಿದ್ದಾಗ ಆರೋಪಿತನು ತನ್ನ ಓಮಿನಿ ಕಾರ್ ನಂ-ಕೆಎ-25/ಎಮ್.ಎ-6043 ನೇದ್ದನ್ನು ವೇಗವಾಗ & ಅಲಕ್ಷತನದಿಂದ ನಡೆಸಿಕೊಂಡು ಬಂದು  ನಮಗೆಲ್ಲರಿಗೂ ಟಕ್ಕರ್ ಮಾಡಿದ್ದರಿಂದ ನನಗೆ ಎಡಗೈಮೊಣಕೈಗೆ & ಎಡಗಾಲು ಮೊಣಕಾಲಿಗೆ ತೆರಚಿದ ಗಾಯ ಹಾಗೂ ಒಳಪೆಟ್ಟಾಗಿದ್ದು, ಸುರೇಶನಿಗೆ ಬಲಗಾಲು ಮೊಣಕಾಲು ಮೇಲೆ ಎಲಬು ಮುರಿದು ಭಾರಿರಕ್ತಗಾಯವಾಗಿದ್ದು, ಹೊನ್ನುರಪ್ಪ ಈತನಿಗೆ ಬಲಗಾಲು ಮೊಣಕಾಲು ಕೆಳಗಡೆ ಎಲಬು ಮುರಿದಿದ್ದು ಇರುತ್ತದೆ. ನಂತರ ನಮಗೆಲ್ಲರಿಗೂ 108 ವಾಹನದಲ್ಲಿ ತೆಗೆದುಕೊಂಡು ಬಂದು ಚಿಕಿತ್ಸೆ ಕುರಿತು ಮುದಗಲ್ಲ ಸರ್ಕಾರಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ಇರುತ್ತದೆ. ಸದರಿ ಘಟನೆಯು ಓಮಿನಿ ಚಾಲಕ ಶಿವರಾಜ ಇತನು ತನ್ನ ವಾಹನವನ್ನು ಅಲಕ್ಷತನದಿಂದ ನಡೆಸಿದ್ದರಿಂದ ನಡೆದಿರುತ್ತದೆ. ಕಾರಣ ಶಿವರಾಜ ಇತನ  ಮೇಲೆ   ಕಾನೂನು ರೀತಿಯಲ್ಲಿ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಮುದಗಲ್ ಪೊಲೀಸ್ ಠಾಣೆ ಗುನ್ನೆ ನಂಬರ 63/2019 PÀ®A 279, 337, 338 L¦¹ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ದಿನಾಂಕ:27.05.2019 ರಂದು ಬೆಳಿಗ್ಗೆ 11.00 ಗಂಟೆಗೆ ಫಿರ್ಯಾದಿ ºÀ£ÀĪÀÄAvÀ vÀAzÉ AiÀÄ®è¥Àà vÉÆUÀ®UÀ¯ï ªÀAiÀĸÀÄì:35 ªÀµÀð eÁ: PÀÄgÀħgÀ G: MPÀÄÌ®ÄvÀ£À ¸Á: §¤ßUÉÆüÀ ರವರು ಠಾಣೆಗೆ ಹಾಜರಾಗಿ ಲಿಖಿತವಾಗಿ ಬರೆದ ದೂರು ನೀಡಿದ್ದು ಅದರ ಸಾರಾಂಶವೇನೆಂದರೆ, ಫಿರ್ಯಾದಿದಾರನ ತಮ್ಮನಾದ ಮೃತ ಬೀರಪ್ಪ ಇತನು ಇಂದು ದಿನಾಂಕ:27.05.2019 ರಂದು ಬೆಳಿಗ್ಗೆ 09.30 ಗಂಟೆಗೆ ಸುಮಾರಿಗೆ ಪಲ್ಸರ ಮೋಟಾರ ಸೈಕಲ್ ನಂಬರ ಇಲ್ಲದ್ದು ಚೆಸ್ಸಿ ನಂ. MD2A12DY6 JCK52312 ನೇದ್ದನ್ನು ತಗೆದುಕೊಂಡು ಮುದಗಲ್ಲಿಗೆ ಹೋಗುವಾಗ ಮುದಗಲ್ ಬನ್ನಿಗೋಳ ರಸ್ತೆಯ ಬೀರಪ್ಪ ಜಾಂತಪೂರು ರವರ ಹೊಲದ ಹತ್ತಿರ ರಸ್ತೆಯ ತಿರುವಿವಲ್ಲಿ ಮೋಟಾರ ಸೈಕಲ್ ನ್ನು ಅತೀವೇಗವಾಗಿ & ಅಲಕ್ಷತನದಿಂದ ನಡೆಸಿಕೊಂಡು ಬಂದು ನಿಯಂತ್ರಣ ಮಾಡದೇ ರಸ್ತೆ ಬಾಜು ಬೀರಪ್ಪ ರವರ ಹೊಲದ ಪಕ್ಕದಲ್ಲಿಯ ತಗ್ಗಿನಲ್ಲಿ ಮೋಟಾರ ಸೈಕಲ್ ಸಮೇತ ಬಿದ್ದಿದ್ದರಿಂದ  ಬೀರಪ್ಪನಿಗೆ ತಲೆಯ ಹಿಂದೆ ಬಾರಿ ರಕ್ತಗಾಯವಾಗಿ ಎರಡು ಕಿವಿಯಲ್ಲಿ ಮತ್ತು ಮೂಗಿನಲ್ಲಿ ರಕ್ತ ಬಂದು ಸೋರುತ್ತಿದ್ದು, ಎಡಗಡೆಯ ತೊಡೆಯ ತೆರಚಿದಗಾಯವಾಗಿ ಮೊಣಕಾಲು ಕೆಳಗಡೆ ಮುರಿದಿದ್ದು, ಬಲಗಾಲಿಗೆ ತೆರಚಿದಗಾಯವಾಗಿ & ಎಡಗೈಗೆ ತೆರಚಿದಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ. ಮತ್ತು ಮೋಟಾರ ಸೈಕಲ್ ಸಮೇತ ಡ್ಯಾಮೇಜಾಗಿದ್ದು ಇರುತ್ತದೆ. ಕಾರಣ ಬೀರಪ್ಪನ ಮೋಟಾರ ಸೈಕಲ್ಲನ್ನು ಅತೀವೇಗವಾಗಿ & ಅಲಕ್ಷತನದಿಂದ ನಡೆಸಿಕೊಂಡು ಹೋಗಿ ನಿಯಂತ್ರಣ ಮಾಡದೇ ರಸ್ತೆಯ ಬಾಜು ತಗ್ಗಿನಲ್ಲಿ ಮೋಟಾರ ಸೈಕಲ್ ಸಮೇತ ಬಿದ್ದು ಮೃತಪಟ್ಟಿದ್ದು ಇರುತ್ತದೆ. ಬೀರಪ್ಪನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ನೀಡಿದ ದೂರಿನ  ಸಾರಾಂಶದ ಮೇಲಿಂದ ಮುದಗಲ್ ಪೊಲೀಸ್ ಠಾಣೆ ಗುನ್ನೆ ನಂ. 62/2019 PÀ®A 279,304(J) L¦¹ ಅಡಿಯಲ್ಲಿ ಪ್ರರಕಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ದಿನಾಂಕ 27-05-2019 ರಂದು ಮದ್ಯಾಹ್ನ  2-30  ಗಂಟೆ ಸುಮಾರು ಆರೋಪಿ L±ÀgÀ ¯Áj £ÀA. KA 06 AA 3865  £ÉzÀÝgÀ ZÁ®PÀ (ºÉ¸ÀgÀÄ «¼Á¸À UÉÆwÛ®è) ಈತನು ತನ್ನ ಐಶರ ಲಾರಿ KA 36 AA 3865 ನೆದ್ದನ್ನು ಸಿಂಧನೂರು ಮಸ್ಕಿ ರಸ್ತೆಯಲ್ಲಿ ಸಿಂಧನೂರು ಕಡೆಯಿಂದ ಮಸ್ಕಿ ಕಡೆಗೆ ಅತಿವೇಗವಾಗಿ ಅಲಕ್ಷತನದಿಂದ ನಡೆಸಿಕೊಂಡು ಹೋಗಿ, ಹಾರಾಪೂರು ಗ್ರಾಮದಲ್ಲಿ ಬಾಗಲವಾಡ ನಿಂಗಪ್ಪ ಇವರ ಮನೆಯ ಮುಂದೆ ರಸ್ತೆ ದಾಟುತ್ತಿದ್ದ ಕೀರ್ತಿ 11 ವರ್ಷ ಈಕೆಗೆ ಟಕ್ಕರ ಕೊಟ್ಟಿದ್ದು, ಕೀರ್ತಿ ಕೆಳಗೆ ಬಿದ್ದಾಗ ಲಾರಿಯು ಆಕೆಯ ಮೇಲೆ ಹಾಯ್ದು ಹೋಗಿದ್ದರಿಂದ ತಲೆಗೆ ಭಾರಿ ರಕ್ತ ಗಾಯವಾಗಿ ಮೆದಳು ಮತ್ತು ಹಲ್ಲುಗಳು ಹೊರಗೆ ಬಂದಿದ್ದು, ಹಾಗೂ ಹೊಟ್ಟೆಯು ಅಪ್ಪಚ್ಚಿಯಾಗಿ ಕರಳುಗಳು ಸಹ ಹೊರಗೆ ಬಂದು, ಎಡಗಾಲು ತೊಡೆಯ ಹತ್ತಿರ ಕಟ್ಟಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಲಾರಿ ಚಾಲಕನು ಲಾರಿಯನ್ನು ಬಿಟ್ಟು ಓಡಿ ಹೋಗಿದ್ದು ಲಾರಿ ಚಾಲಕನ ಹೆಸರು ವಿಳಾಸ ಗೊತ್ತಿಲ್ಲ ನೋಡಿದರೆ ಪುನಃ ಗುರುತಿಸುತ್ತೇನೆ. ಕಾರಣ ಸದ್ರಿ ಲಾರಿ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ  ಅಂತಾ ಗಣಕೀಕೃತ  ಫಿರ್ಯಾದಿಯ ಸಾರಾಂಶದ ಮೇಲಿಂದ ತುರುವಿಹಾಳ ಪೊಲೀಸ್ ಠಾಣೆ ಗು.ನಂ. 103/2019 ಕಲಂ. 279,304(ಎ) ಐ.ಪಿ.ಸಿ. & 187 ಐ.ಎಂ.ವಿ. ಯಾಕ್ಟ ಪ್ರಕಾರ ಗುನ್ನೆ ದಾಖಲ್ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.

23 May 2019

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

¸Éʧgï C¥ÀgÁzsÀ ¥ÀæPÀgÀtzÀ ªÀiÁ»w.

¢£ÁAPÀ: 23/05/2019 gÀAzÀÄ ¨É½UÉÎ 10:15 UÀAmÉUÉ ¦ügÁå¢ ²æà ¸ÀAUÀ¥Àà §dAwæ gÀªÀgÀÄ oÁuÉUÉ ºÁdgÁV ¦ügÁå¢AiÀÄ£ÀÄß ¸À°è¹zÉÝãÉAzÀgÉ, ¦ügÁå¢AiÀÄ J.n.JªÀiï PÁqÀð £ÀA. 5103720415095080 £ÉÃzÀÝ£ÀÄß AiÀiÁgÉÆà C¥ÀjavÀgÀÄ £ÀPÀ° ¸À馅 ªÀiÁr ¦ügÁå¢UÉ UÉÆvÁÛUÀzÀAvÉ ¦£ï£ÀA§gÀ §¼À¹ ¢£ÁAPÀ: 14/05/2019 gÀAzÀÄ ¨É½UÉÎ 1000 UÀAmɬÄAzÀ 16/05/2019 gÀ gÁwæ 10 UÀAmÉAiÀÄ ªÀÄzsÀåzÀ CªÀ¢üAiÀÄ°è MlÄÖ 77,369/- gÀÆUÀ¼À£ÀÄß vÉUÉzÀÄPÉÆArgÀÄvÁÛgÉ CªÀgÀ «gÀÄzÀÝ PÁ£ÀÆ£ÀÄ PÀæªÀÄ PÉÊPÉÆAqÀÄ, ºÀt ªÁ¥À¸ÀÄì PÉÆr¸À¨ÉÃPÀÄ CAvÁ EvÁå¢ ¦ügÁå¢ ¸ÀAQë¥ÀÛ ¸ÁgÁA±À ªÉÄðAzÀ ¹.E.J£ï. C¥ÀgÁzsÀ ¥Éưøï oÁuÉ UÀÄ£Éß £ÀA§gÀ 12/2019 PÀ®A. 66(¹), 66(r) L.n DPïÖ-2008. ªÀÄvÀÄÛ 419, 420 L.¦.¹ CrAiÀÄ°è ¥ÀæPÀgÀtzÀ zÁR®ÄªÀiÁrPÉÆAqÀ vÀ¤SÉ PÉÊUÉÆArgÀÄvÁÛgÉ.  
                                                                                                          
     ¢£ÁAPÀ: 23/05/2019 gÀAzÀÄ ¨É½UÉÎ 11:30 UÀAmÉUÉ ¦ügÁå¢ ²æêÀÄw gÀÄQäÃt ¥ÀªÁgÀ EªÀgÀÄ oÁuÉUÉ ºÁdgÁV ¦ügÁå¢AiÀÄ£ÀÄß ¸À°è¹zÀÄÝ ¸ÁgÁA±ÀªÉãÉAzÀgÉ, ¦ügÁå¢AiÀÄ ºÉ¸Àj£À°è 1) Rukmani Guru Pawar ” 2)  Suresh Gouda” @ “Rukku Pawar” JAzÀÄ 2 ¥sÉÃPï ¥sÉøÀ§ÄPï UÀ¼ÀÄß QæAiÉÄÃmï ªÀiÁr CzÀgÀ°è ¦ügÁå¢AiÀÄ ¥sÉÆÃmÉÆÃUÀ¼À£ÀÄß ªÀÄvÀÄÛ CzÀgÀ eÉÆvÉUÉ C²èî ¥sÉÆÃmÉÆÃUÀ¼À£ÀÄß ºÁUÀÆ C²èî «rAiÉÆÃUÀ¼À£ÀÄß ©qÀÄwÛzÁÝgÉ CªÀgÀÄ AiÀiÁgÀÄ JAzÀÄ PÀAqÀÄ »rzÀÄ CªÀgÀ «gÀÄzÀÝ ¸ÀÆPÀÛ Qæ«Ä£À¯ï ¥ÀæPÀgÀt zÁR°¹PÉÆAqÀÄ, ¦ügÁå¢ ºÉ¸Àj£À°è QæAiÉÄÃmï ªÀiÁrzÀ £ÀPÀ° ¥sÉøï§ÄPï CPËAlUÀ¼À£ÀÄß r°mï ªÀiÁqÀ¨ÉÃPÁV «£ÀAw CAvÁ EvÁå¢ ¦ügÁå¢ ¸ÀAQë¥ÀÛ ¸ÁgÁA±À ªÉÄðAzÀ ¹.E.J£ï. C¥ÀgÁzsÀ ¥Éưøï oÁuÉ UÀÄ£Éß £ÀA§gÀ 13/2019 PÀ®A. 66(r), 67, 67(J) L.n DPïÖ-2008. ªÀÄvÀÄÛ 354(r) L.¦.¹ CrAiÀÄ°è ¥ÀæPÀgÀtzÀ zÁR®ÄªÀiÁrPÉÆAqÀ vÀ¤SÉ PÉÊUÉÆArgÀÄvÁÛgÉ.  

22 May 2019

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

ಮಟಕಾ ಜೂಜಾಟ ಪ್ರಕರಣದ ಮಾಹಿತಿ.
ದಿ.20-05-2019 ರಂದು ರಾತ್ರಿ 7-30 ಗಂಟೆಗೆ ಸಿರವಾರ ಪಟ್ಟಣದಲ್ಲಿಮಾನವಿ ಕ್ರಾಸಿನಲ್ಲಿ ಆರೋಪಿ ನಂ.1 ಮಲ್ಲಯ್ಯ ತಂದೆ ಹನುಮಂತ ಜಾತಿ-ಮಾದಿಗ,ವಯ-33ವರ್ಷ,-ಪಾನಶಾಪ ವ್ಯಾಪಾರ,ಸಾ:ಸಿರವಾರ ವಿದ್ಯಾನಗರ. ತನ್ನ ಪಾನಶಾಪ್ ಮುಂದುಗಡೆ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ಜನರಿಂದ ಹಣ ಪಡೆದು ಕೊಂಡು ಓ.ಸಿ.ಮಟಕಾ ಚೀಟಿ ಯನ್ನು ಬರೆದುಕೊಡುತ್ತ ಮಟಕಾ ಜೂಜಾಟದಲ್ಲಿ ತೊಡಗಿರುವ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಸ್ಥಳಕ್ಕೆ ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮದಲ್ಲಿ ಹೋಗಿ ಆರೋಪಿತನು ಮಟಕಾ ಜೂಜಾಟದಲ್ಲಿ ತೊಡಗಿರುವುದನ್ನು ಕಂಡು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ದಾಗ ಆರೋಪಿತನು [1] ಮಟಕಾ ಜೂಜಾಟದ ಹಣ ರೂ.1,800/-[2]ಒಂದು ಓ.ಸಿ ನಂಬರ ಬರೆದ ಪಟ್ಟಿ [3]ಒಂದು ಬಾಲ್ ಪೆನ್ನ ಸಮೇತ ಸಿಕ್ಕುಬಿದ್ದಿದ್ದು ಪಂಚನಾಮೆ ಸಮೇತವಾಗಿ ಜಪ್ತಿ ಮಾಡಿಕೊಂಡು ದಾಳಿಪಂಚನಾಮೆಯೊಂದಿಗೆ ಸಿಕ್ಕುಬಿದ್ದಆರೋಪಿತನೊಂದಿಗೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ಒಪ್ಪಿಸಿ ವರದಿಯನ್ನು ನೀಡಿದ್ದರ ಮೇಲಿಂದ ಅಸಂಜ್ಞೆಯ ಅಪರಾಧವಾಗುತ್ತಿದ್ದರಿಂದ ನ್ಯಾಯಾಲಯದಿಂದ ಅನುಮತಿ ಪಡೆದು ಸಿರವಾರ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 68/2019   ಕಲಂ: 78[iii] .ಪೋ.ಕಾಯ್ದೆ  ಅಡಿಯಲ್ಲಿ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ರಸ್ತೆ ಅಪಘಾತ ಪ್ರರಕಣದ ಮಾಹಿತಿ.
ತಾರೀಕು 21/05/2019 ರಂದು ಬೆಳಿಗ್ಗೆ 10-00 ಗಂಟೆಗೆ ಬಾಗಲಕೋಟೆಯಿಂದ ಎಮ್ ಎಲ್ ಸಿ ವಸೂಲಾದ ಮೇರೆಗೆ ನಾನು £ÁUÀ¥Àà ºÉZï.¹ 246 ಮತ್ತು ಪಿಸಿ 49 ರವರನ್ನು ಕರೆದುಕೊಂಡು ಬಾಗಲಕೋಟೆಗೆ ಹೋಗಿ ಗಾಯಾಳುಗಳನ್ನು ವಿಚಾರಿಸಿ ಪ್ರಶಾಂತನ ಹೇಳಿಕೆ ಪಡೆದುಕೊಂಡಿದ್ದು ಆತನು ಹೇಳಿದ್ದೆನೆಂದರೆ ತಾನು ಮತ್ತು ತನ್ನ ಗೆಳೆಯ ವಿರೇಶ ಕೂಡಿ ಮೋಟಾರ ಸೈಕಲ ನಂ ಕೆಎ 36 ಇಎನ್ 0208 ನೇದ್ದರ ತೆಗೆದುಕೊಂಡು ಪೆಟ್ರೋಲ ಹಾಕಿಸಲು ರುದ್ರಗೌಡ ಪೆಟ್ರೋಲ್ ಬಂಕ್ ಗೆ ಹೊರಟೆವು, ಮೋಟಾರ ಸೈಕಲನ್ನು ನಾನೇ ನಡೆಸುತ್ತಿದ್ದು, ದಿನಾಂಕ 20/05/2019 ರಂದು ರಾತ್ರಿ 8-45 ಗಂಟೆಗೆ ಬಸವ ಸಾಗರ ಸರ್ಕಲದಿಂದ ಯಲಗಲ್ ದಿನ್ನಿಗೆ ಹೋಗುವಾಗ ಎದುರುಗಡೆಯಿಂದ ಒಬ್ಬ ಲಾರಿ ನಂ ಕೆಎ 31/7604 ನೇದ್ದನ್ನು   ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನಮ್ಮ ಮುಂದೆ ಹೊರಟ ಮೋಟಾರ ಸೈಕಲ ಕೆಎ 36 ಕ್ಯೂ 7263 ನೇದ್ದಕ್ಕೆ ಟಕ್ಕರ ಕೊಟ್ಟಿದ್ದರಿಂದ ಅದರ ಮೇಲೆ ಪ್ರಯಾಣಿಸುತ್ತಿದ್ದ ಈರಪ್ಪ @ ವೀರಪ್ಪ ತಂದೆ ಪಿಡ್ಡಪ್ಪ ಸಾ: ಯಲಗಲದಿನ್ನಿ ಈತನು ಕೆಳಗೆ ಬಿದ್ದು ಮುಂದಿನ ಹಣೆಗೆ ರಕ್ತಗಾಯ, ಹಿಂದಿನ ತಲೆಗೆ ರಕ್ತಗಾಯ, ಎಡಗಣ್ಣಿನ ಕೆಳಗೆ ರಕ್ತಗಾಯ, ಮೇಲಿನ ತುಟಿ,ಎಡಗಡೆ ಬುಜಕ್ಕೆ ರಕ್ತಗಾಯವಾಗಿದ್ದು, ನನಗೂ ಸಹ ನಿಯಂತ್ರಣ ಕಳೆದುಕೊಂಡು ಕೆಳಗೆ ಬಿದ್ದು ನನಗೆ ಮುಂದಿನ ಹಣೇಗೆ ,ಗದ್ದಕ್ಕೆ, ಎಡಗಣ್ಣಿನ ಹತ್ತಿರ, ರಕ್ತಗಾಯವಾಗಿ, ಎಡ ಗೈ ಮೊಣಕೈ ಕೆಳಗೆ ಒಳಪೆಟ್ಟು, ತನ್ನ ಮೋಟಾರ ಸೈಕಲ ಹಿಂದೆ ಕುಳಿತ ವಿರೇಶನಿಗೆ ಮುಂದಿನ ತಲೆಗೆ ಭಾರಿ ರಕ್ತಗಾಯ, ಎಡ ದವಡೆಗೆ ರಕ್ತಗಾಯ, ಎರಡು ಕಾಲುಗಳಿಗೆ ತೆರಚಿದ ಗಾಯವಾಗಿದ್ದು, ಟಕ್ಕರ ಕೊಟ್ಟ ನಂತರ ಚಾಲಕನು ತನ್ನ ಲಾರಿ ಬಿಟ್ಟ ಓಡಿ ಹೋಗಿದ್ದು, ಪುನಃ ನೋಡಿದರೆ ಗುರುತಿಸುತ್ತೇನೆ ಅಂತಾ ವೈಗೈರೆ ಹೇಳಿದ್ದು ಸದರಿ ಹೇಳಿಕೆ ಫಿರ್ಯಾದಿ ಮೇಲಿಂದ ಲಿಂಗಸುಗೂರು ಪೊಲೀಸ್ ಠಾಣೆ ಗುನ್ನೆ ನಂಬರ 124/2019 PÀ®A. 279,337,338 L.¦.¹ & 187 LJªÀiï« DPïÖ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.

21 May 2019

: ¥ÀwæPÁ ¥ÀæPÀluÉ :
      ¢£ÁAPÀ 23.05.2019 gÀAzÀÄ gÁAiÀÄZÀÆgÀÄ £ÀUÀgÀzÀ J¯ï.«.r. ªÀÄvÀÄÛ J¸ï.Dgï.¦.J¸ï. PÁ¯ÉÃdÄUÀ¼À°è ªÀÄvÀ JtÂPÉ PÁAiÀÄð ¨É½UÉÎ 0800 jAzÀ £ÀqÉAiÀÄ°zÀÄÝ, F JgÀqÀÆ PÁ¯ÉÃdÄUÀ¼À ¸ÀÄvÀÛ®Æ 100 «ÄÃlgï ªÁå¦ÛAiÀÄ°è PÀ®A 144 ¹Dg惡 ¥ÀæPÁgÀ ¤µÉÃzÁeÉÕ eÁjAiÀÄ°èzÀÄÝ F »£À߯ÉAiÀÄ°è ªÀÄvÀ JtÂPÉ PÉÃAzÀæPÉÌ §gÀĪÀ C¨sÀåyð ªÀÄvÀÄÛ KeÉAmïUÀ½UÉ (C¢üPÀÈvÀ C£ÀĪÀÄw ¥ÀvÀæ ¥ÀqÉzÀªÀgÀÄ) ºÉÆgÀvÀÄ¥Àr¹ EvÀgÉà ¸ÁªÀðd¤PÀjUÉ ¥ÀæªÉñÀªÀ£ÀÄß ¤¨sÀðA¢¸À¯ÁVzÉ.

      ¢£ÁAPÀ 23.05.2019 gÀAzÀÄ gÁAiÀÄZÀÆgÀÄ £ÀUÀgÀzÀ J¯ï.«.r. ªÀÄvÀÄÛ J¸ï.Dgï.¦.J¸ï. PÁ¯ÉÃdÄUÀ¼À°è ªÀÄvÀ JtÂPÉ PÁAiÀÄðPÉÌ §gÀĪÀ C¢üPÁjUÀ¼ÀÄ ªÀÄvÀÄÛ ¹§âA¢AiÀĪÀgÀÄ, C¨sÀåyðUÀ¼ÀÄ ºÁUÀÆ KeÉAmï gÀªÀgÀÄUÀ¼ÀÄ C¢üPÀÈvÀ ¥Á¸ï ¥ÀqÉzÀªÀjUÉ ªÀiÁvÀæ M¼ÀUÉ ¥ÀæªÉñÀ EgÀÄvÀÛzÉ. ¸ÀzÀjAiÀĪÀgÀÄ vÀªÀÄä eÉÆvÉ ªÉƨÉʯï, ©Ãr, ¹UÀgÉÃmï, ªÀiÁåZï¨ÁPïì (¨ÉAQ¥ÉÆlÖt), ¤Ãj£À ¨Ál¯ïUÀ¼À£ÀÄß ºÁUÀÆ EvÀgÉ J¯ÉPÁÖç¤Pï ªÀ¸ÀÄÛUÀ¼À£ÀÄß vÉUÉzÀÄPÉÆAqÀÄ ºÉÆÃUÀ®Ä CªÀPÁ±À«gÀĪÀ¢®è.

      ªÀÄvÀ JtÂPÉ PÁAiÀÄðPÉÌ §gÀĪÀ C¢üPÁjUÀ¼ÀÄ ªÀÄvÀÄÛ ¹§âA¢AiÀĪÀgÀÄ, C¨sÀåyðUÀ¼ÀÄ ºÁUÀÆ KeÉAmï gÀªÀgÀÄUÀ¼ÀÄ vÀªÀÄä ¢éZÀPÀæ ªÀÄvÀÄÛ £Á®ÄÌ ZÀPÀæzÀ ªÁºÀ£ÀUÀ¼À£ÀÄß 1) «.J¯ï.¥sÁªÀÄð¹ PÁ¯ÉÃeï, 2) J¸ï.¹.J.©. ¯Á PÁ¯ÉÃeï, 3) AiÀiÁzÀªÀ ¸ÀªÀiÁdzÀ ²æÃPÀȵÀÚ zÉêÀ¸ÁÜ£ÀzÀ DªÀgÀt, 4) E£ï¥sÁåAmï føÀ¸ï PÁ¯ÉÃeï DªÀgÀtUÀ¼À°è ªÀiÁvÀæ ¥ÁQðAUï ªÀiÁqÀvÀPÀÌzÀÄÝ.

      ªÀÄvÀ JtÂPÉ PÉÃAzÀæzÀ ºÀwÛgÀ ¸ÁªÀðd¤PÀjUÉ ªÀÄvÀÄÛ ¸ÁªÀðd¤PÀ ªÁºÀ£ÀUÀ½UÉ ¥ÀæªÉñÀ ¤§ðAzsÀ EgÀĪÀÅzÀjAzÀ  DgïnN ¸ÀPÀð¯ï¢AzÀ £ÀUÀgÀzÉƼÀUÉ §gÀĪÀªÀgÀÄ ©Dgï© ¸ÀPÀð¯ï, JA.FgÀtÚ ¸ÀPÀð¯ï, C±ÉÆÃPÀ r¥ÉÆà ªÀÄÆ®PÀ §gÀvÀPÀÌzÀÄÝ.

      ¨ÉÆüÀªÀiÁ£ÀzÉÆrØ PÀqɬÄAzÀ £ÀUÀgÀPÉÌ §gÀĪÀªÀgÀÄ E£ï¥ÁåAmï føÀ¸ï PÁ¯ÉÃeï gÀ¸ÉÛ, ªÁ¸À« ¸ÀPÀð¯ï, ºÀ£ÀĪÀiÁ£ï mÁQÃ¸ï ¸ÀPÀð¯ï, £ÉÃvÁf ¸ÀPÀð¯ï ªÀÄÆ®PÀ §gÀvÀÀPÀÌzÀÄÝ.

      £ÉÃvÁf ¸ÀPÀð¯ï¢AzÀ ªÉÆÃaªÁqÀ gÀ¸ÉÛ ªÀÄÆ®PÀ JA.FgÀtÚ ¸ÀPÀð¯ï, ©Dgï© CxÀªÁ gÉrAiÉÆà ¸ÉÖõÀ£ï ¸ÀPÀð¯ï ªÀÄÆ®PÀ DgïnN ¸ÀPÀð¯ï PÀqÉUÉ ºÉÆÃUÀvÀPÀÌzÀÄÝ.

      ¢£ÁAPÀ 23.05.2019 gÀAzÀÄ ¯ÉÆÃPÀ¸À¨sÉ ZÀÄ£ÁªÀuÉ ªÀÄvÀ JtÂPÉ ¥ÀæQæAiÉÄ £ÀqÉAiÀÄĪÀÅzÀjAzÀ ¸ÁªÀðd¤PÀgÀÄ ¸ÀºÀPÀj¸À¨ÉÃPÁV PÉÆÃgÀ¯ÁVzÉ.







ªÀÄ»¼É PÁuÉAiÀiÁzÀ ¥ÀæPÀgÀtzÀ ªÀiÁ»w.

¥ÉÆ°Ã¸ï ¥ÀæPÀluÉ
PÁuÉAiÀiÁzÀ ªÀÄ»¼ÉAiÀÄ ¨sÁªÀavÀæ



ದಿನಾಂಕ:20.05.2019 ರಂದು ಮದ್ಯಾಹ್ನ 1.00  ಗಂಟೆಗೆ ಫಿರ್ಯಾದಿ ¥ÀzÁäªÀw UÀAqÀ ²æäªÁ¸À ªÀAiÀĸÀÄì:50 ªÀµÀð eÁ: F½UÉÃgÀ G: PÀÆ°PÉ®¸À ¸Á: CqÀ«¨Á« vÁ:°AUÀ¸ÀUÀÆgÀÄ f: gÁAiÀÄZÀÆgÀÄ ರವರು ಠಾಣೆಗೆ ಹಾಜರಾಗಿ ಕಂಪ್ಯೂಟರದಲ್ಲಿ  ಟೈಪ ಮಾಡಿಸಿದ ದೂರು ನೀಡಿದ್ದು ಅದರ ಸಾರಾಂಶವೇನೆಂದರೆ, ಫಿರ್ಯಾದಿ ಮಗಳಾದ ಇಂದ್ರಮ್ಮ ವಯಸ್ಸು:19 ವರ್ಷ ಈಕೆಯನ್ನು ಈಗ್ಗೆ 01 ತಿಂಗಳ ಹಿಂದೆ ಸಿರಗುಪ್ಪದ ಗುರವಳ್ಳಿ ಕ್ಯಾಂಪಿನ ಮನೋಹರ ಎಂಬಾತನಿಗೆ ಮದುವೆ  ಮಾಡಿ ಕೊಟ್ಟಿದ್ದು ಮದುವೆಯಾಗಿ 10 ದಿನ ತನ್ನ ಗಂಡನ ಮನೆಯಲ್ಲಿದ್ದು ಇಂದ್ರಮ್ಮಳಿಗೆ ಆರಾಮವಿಲ್ಲದ್ದರಿಂದ ಈಗ್ಗೆ 15 ದಿನಗಳಿಂದೆ ಅಡವಿಬಾವಿ ಗ್ರಾಮಕ್ಕೆ ಕರೆದುಕೊಂಡು ಬಂದಿದ್ದು ಇರುತ್ತದೆ. ದಿನಾಂಕ:08.05.2019 ರಂದು ಫಿರ್ಯಾದಿ ಮಗಳಾದ ಇಂದ್ರಮ್ಮಳಿಗೆ ತೋರಿಸಿಕೊಂಡ ಬರಲು ಫಿರ್ಯಾದಿ ಮತ್ತು ಇಂದ್ರಮ್ಮ ಕೂಡಿ ಲಿಂಗಸಗೂರುಗೆ ಹೋಗಲು ಮುದಗಲ್ಲಿಗೆ ಅಟೋ ಮುಖಾಂತರ ಬಂದು ಬಸ್ ನಿಲ್ದಾಣದಲ್ಲಿ ಬಸನ್ನು ಕಾಯುತ್ತಾ ಇರುವಾಗ ಬೆಳಿಗ್ಗೆ 11.00 ಗಂಟೆ ಸುಮಾರಿಗೆ ಇಂದ್ರಮ್ಮಳು ತಾನು ಪ್ಯಾನ್ಸಿ ಸ್ಟೋರಗೆ ಹೋಗಿ ಸಾಮಾನುಗಳನ್ನು ತಗೆದುಕೊಂಡು ಬರುತ್ತೇನೆ ಅಂತಾ ತನ್ನ ತಾಯಿಗೆ ಹೇಳಿ ಹೋದವಳು ವಾಪಾಸ ಬರದೇ ಇರುವುದರಿಂದ ಮುದಗಲ್ ದಲ್ಲಿ ಹುಡುಕಾಡಲಾಗಿ ಸಿಗದೇ ಇರುವುದರಿಂದ  ಈ ವಿಷಯವನ್ನು ಫಿರ್ಯಾದಿದಾರಳು ತನ್ನ ಗಂಡನಿಗೆ ತಿಳಿಸಿದಾಗ ಫಿರ್ಯಾದಿದಾರಳ ಗಂಡ ಶ್ರೀನಿವಾಸ ಮತ್ತು ಮೈದುನ ವೆಂಕಟರಮಣ ಕೂಡಿಕೊಂಡು ಬಂದು ಮುದಗಲ್ ಪಟ್ಟಣದಲ್ಲಿ, ಮಸ್ಕಿ ಹಾಗೂ ಲಿಂಗಸಗೂರುದಲ್ಲಿ ಹುಡುಕಾಡಲಾಗಿ ಸಿಗಲಿಲ್ಲ ನಂತರ ಆಂದ್ರಾದ ದ್ರಾಕ್ಷವರಂ, ರಾಮಸಂದ್ರಂ ಹಾಗೂ  ಸುತ್ತಮುತ್ತ ಹಳ್ಳಿಗಳಲ್ಲಿ & ಸಂಬಂದಿಕರಲ್ಲಿ ಹುಡುಕಾಡಲಾಗಿ ಇಲ್ಲಿಯವರೆಗೆ ಸಿಗದೇ ಇರುವುದರಿಂದ ಇಂದು ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದು ಇರುತ್ತದೆ. ಇಂದ್ರಮ್ಮಳು ದಿನಾಂಕ:08.05.2019 ರಂದು ಬೆಳಿಗ್ಗೆ11.00 ಗಂಟೆ ಸುಮಾರಿಗೆ ಪ್ಯಾನ್ಸಿ ಸ್ಟೋರಗೆ ಹೋಗುತ್ತೇನೆ ಅಂತಾ ಹೇಳಿದ ಹೋದವಳು ವಾಪಾಸ ಬರದೇ  ಕಾಣೆಯಾಗಿರುತ್ತಾಳೆ ಕಾರಣ ಫಿರ್ಯಾದಿದಾರಳು  ತನ್ನ ಮಗಳು ಇಂದ್ರಮ್ಮಳು  ಎಲ್ಲಿಯಾದರೂ ಪತ್ತೆಯಾದಲ್ಲಿ ಹುಡುಕಿ ಕೊಡಬೇಕಾಗಿ ವಿನಂತಿ & ಕಾಣೆಯಾದ ಬಗ್ಗೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಮುದಗಲ್ ಪೊಲೀಸ್ ಠಾಣಾ ಗುನ್ನೆ ನಂಬರ 60/2019 ಕಲಂ ಮಹಿಳೆ ಕಾಣೆ ಅಡಿಯಲ್ಲಿ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
¸À¢æ PÁuÉAiÀiÁzÀ ªÀÄ»¼ÉAiÀÄ §UÉÎ ¤ªÀÄä oÁuÉ ªÁå¦ÛAiÀÄ°è ªÀiÁ»w ಸಿPÀÌgÉ £ÀªÀÄä ¥ÉưøÀ oÁuÉUÉ F PɼÀPÀAqÀ zÀÆgÀªÁt ¸ÀASÉå UÀ½UÉ ªÀiÁ»w ¤ÃqÀ®Ä PÉÆÃgÀ¯ÁVzÉ¥ÉưøÀ oÁuÉ zÀÆgÀªÁt ¸ÀASÉå 08537 280536, ªÀiÁ£Àå ªÀÄÄzÀUÀ¯ï ¦.J¸ï.L ªÉƨÉÊ¯ï £ÀA.9480803857,   ªÀiÁ£Àå ¹¦L ªÀĹÌ, ªÀÈvÀÛ ªÉƨÉÊ¯ï £ÀA.9480803834, ªÀiÁ£Àå  r.J¸ï.¦ °AUÀ¸ÀÆUÀÄgÀÄ ªÉƨÉÊ¯ï £ÀA. 9480803821  

20 May 2019

Press Note

: ¥ÀwæPÁ ¥ÀæPÀluÉ :
      ¢£ÁAPÀ 23.05.2019 gÀAzÀÄ gÁAiÀÄZÀÆgÀÄ £ÀUÀgÀzÀ J¯ï.«.r. ªÀÄvÀÄÛ J¸ï.Dgï.¦.J¸ï. PÁ¯ÉÃdÄUÀ¼À°è ªÀÄvÀ JtÂPÉ PÁAiÀÄð ¨É½UÉÎ 0800 jAzÀ £ÀqÉAiÀÄ°zÀÄÝ, F JgÀqÀÆ PÁ¯ÉÃdÄUÀ¼À ¸ÀÄvÀÛ®Æ 100 «ÄÃlgï ªÁå¦ÛAiÀÄ°è PÀ®A 144 ¹Dg惡 ¥ÀæPÁgÀ ¤µÉÃzÁeÉÕ eÁjAiÀÄ°èzÀÄÝ F »£À߯ÉAiÀÄ°è ªÀÄvÀ JtÂPÉ PÉÃAzÀæPÉÌ §gÀĪÀ C¨sÀåyð ªÀÄvÀÄÛ KeÉAmïUÀ½UÉ (C¢üPÀÈvÀ C£ÀĪÀÄw ¥ÀvÀæ ¥ÀqÉzÀªÀgÀÄ) ºÉÆgÀvÀÄ¥Àr¹ EvÀgÉà ¸ÁªÀðd¤PÀjUÉ ¥ÀæªÉñÀªÀ£ÀÄß ¤¨sÀðA¢¸À¯ÁVzÉ.

      ¢£ÁAPÀ 23.05.2019 gÀAzÀÄ gÁAiÀÄZÀÆgÀÄ £ÀUÀgÀzÀ J¯ï.«.r. ªÀÄvÀÄÛ J¸ï.Dgï.¦.J¸ï. PÁ¯ÉÃdÄUÀ¼À°è ªÀÄvÀ JtÂPÉ PÁAiÀÄðPÉÌ §gÀĪÀ C¢üPÁjUÀ¼ÀÄ ªÀÄvÀÄÛ ¹§âA¢AiÀĪÀgÀÄ, C¨sÀåyðUÀ¼ÀÄ ºÁUÀÆ KeÉAmï gÀªÀgÀÄUÀ¼ÀÄ C¢üPÀÈvÀ ¥Á¸ï ¥ÀqÉzÀªÀjUÉ ªÀiÁvÀæ M¼ÀUÉ ¥ÀæªÉñÀ EgÀÄvÀÛzÉ. ¸ÀzÀjAiÀĪÀgÀÄ vÀªÀÄä eÉÆvÉ ªÉƨÉʯï, ©Ãr, ¹UÀgÉÃmï, ªÀiÁåZï¨ÁPïì (¨ÉAQ¥ÉÆlÖt), ¤Ãj£À ¨Ál¯ïUÀ¼À£ÀÄß ºÁUÀÆ EvÀgÉ J¯ÉPÁÖç¤Pï ªÀ¸ÀÄÛUÀ¼À£ÀÄß vÉUÉzÀÄPÉÆAqÀÄ ºÉÆÃUÀ®Ä CªÀPÁ±À«gÀĪÀ¢®è.

      ªÀÄvÀ JtÂPÉ PÁAiÀÄðPÉÌ §gÀĪÀ C¢üPÁjUÀ¼ÀÄ ªÀÄvÀÄÛ ¹§âA¢AiÀĪÀgÀÄ, C¨sÀåyðUÀ¼ÀÄ ºÁUÀÆ KeÉAmï gÀªÀgÀÄUÀ¼ÀÄ vÀªÀÄä ¢éZÀPÀæ ªÀÄvÀÄÛ £Á®ÄÌ ZÀPÀæzÀ ªÁºÀ£ÀUÀ¼À£ÀÄß 1) «.J¯ï.¥sÁªÀÄð¹ PÁ¯ÉÃeï, 2) J¸ï.¹.J.©. ¯Á PÁ¯ÉÃeï, 3) AiÀiÁzÀªÀ ¸ÀªÀiÁdzÀ ²æÃPÀȵÀÚ zÉêÀ¸ÁÜ£ÀzÀ DªÀgÀt, 4) E£ï¥sÁåAmï føÀ¸ï PÁ¯ÉÃeï DªÀgÀtUÀ¼À°è ªÀiÁvÀæ ¥ÁQðAUï ªÀiÁqÀvÀPÀÌzÀÄÝ.

      ªÀÄvÀ JtÂPÉ PÉÃAzÀæzÀ ºÀwÛgÀ ¸ÁªÀðd¤PÀjUÉ ªÀÄvÀÄÛ ¸ÁªÀðd¤PÀ ªÁºÀ£ÀUÀ½UÉ ¥ÀæªÉñÀ ¤§ðAzsÀ EgÀĪÀÅzÀjAzÀ  DgïnN ¸ÀPÀð¯ï¢AzÀ £ÀUÀgÀzÉƼÀUÉ §gÀĪÀªÀgÀÄ ©Dgï© ¸ÀPÀð¯ï, JA.FgÀtÚ ¸ÀPÀð¯ï, C±ÉÆÃPÀ r¥ÉÆà ªÀÄÆ®PÀ §gÀvÀPÀÌzÀÄÝ.

      ¨ÉÆüÀªÀiÁ£ÀzÉÆrØ PÀqɬÄAzÀ £ÀUÀgÀPÉÌ §gÀĪÀªÀgÀÄ E£ï¥ÁåAmï føÀ¸ï PÁ¯ÉÃeï gÀ¸ÉÛ, ªÁ¸À« ¸ÀPÀð¯ï, ºÀ£ÀĪÀiÁ£ï mÁQÃ¸ï ¸ÀPÀð¯ï, £ÉÃvÁf ¸ÀPÀð¯ï ªÀÄÆ®PÀ §gÀvÀÀPÀÌzÀÄÝ.

      £ÉÃvÁf ¸ÀPÀð¯ï¢AzÀ ªÉÆÃaªÁqÀ gÀ¸ÉÛ ªÀÄÆ®PÀ JA.FgÀtÚ ¸ÀPÀð¯ï, ©Dgï© CxÀªÁ gÉrAiÉÆà ¸ÉÖõÀ£ï ¸ÀPÀð¯ï ªÀÄÆ®PÀ DgïnN ¸ÀPÀð¯ï PÀqÉUÉ ºÉÆÃUÀvÀPÀÌzÀÄÝ.

      ¢£ÁAPÀ 23.05.2019 gÀAzÀÄ ¯ÉÆÃPÀ¸À¨sÉ ZÀÄ£ÁªÀuÉ ªÀÄvÀ JtÂPÉ ¥ÀæQæAiÉÄ £ÀqÉAiÀÄĪÀÅzÀjAzÀ ¸ÁªÀðd¤PÀgÀÄ ¸ÀºÀPÀj¸À¨ÉÃPÁV PÉÆÃgÀ¯ÁVzÉ.

                                                            -¸À»-
f¯Áè ¥Éưøï C¢üÃPÀëPÀgÀÄ,
                                                      gÁAiÀÄZÀÆgÀÄ.