Thought for the day

One of the toughest things in life is to make things simple:

1 Feb 2020

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ªÀÄgÀ¼ÀÄ d¦Û ¥ÀæPÀgÀtzÀ ªÀiÁ»w.
ದಿನಾಂಕ: 01.02.2020 ರಂದು ಬೆಳಿಗ್ಗೆ 06.00 ಗಂಟೆಗೆ ಒಂದು ಮಹೇಂದ್ರ 475 ಡಿಐ ಕಂಪನಿಯ ಟ್ರಾಕ್ಟರ £ÀA PÉJ-36/nr-3703 ನೇದ್ದರ ಚಾಲಕನು ಮತ್ತು ಮಾಲೀಕನು ಅನಧಿಕೃತವಾಗಿ ಕಳ್ಳತನದಿಂದ ಅಕ್ರಮವಾಗಿ ಮರಳನ್ನು ಸದರಿ ನಂಬರ್ ಇಲ್ಲದ ಟ್ರ್ಯಾಕ್ಟರ್ ಮುಖಾಂತರ ಒಂದು ನಂಬರ್ ಇಲ್ಲದ ಟ್ರಾಲಿಯಲ್ಲಿ ಕೃಷ್ಣ ನದಿಯಿಂದ ಮರಳನ್ನು ತುಂಬಿಕೊಂಡು ತೆಗೆದುಕೊಂಡು ಬರುತ್ತಿದ್ದಾಗ ಬೂರ್ದಿಪಾಡ್ ಗ್ರಾಮದ ಹೋಸ ಬೂರ್ದಿಪಾಡ ಗ್ರಾಮಕ್ಕೆ ಹೋಗುವ ರಸ್ತೆಯ ಕ್ರಾಸನಲ್ಲಿ ಚಾಲಕನು ಟ್ರ್ಯಾಕ್ಟರ್ ಮತ್ತು ಮರಳು ತುಂಬಿದ ಟ್ರಾಲಿಯನ್ನು ಬಿಟ್ಟು ತಪ್ಪಿಸಿಕೊಂಡು ಓಡಿ ಹೋಗಿದ್ದು ಟ್ರ್ಯಾಕ್ಟರ್, ಟ್ರಾಲಿ ಮತ್ತು ಮರಳನ್ನು ಪಂಚನಾಮೆ ಪ್ರಕಾರ ಜಪ್ತಿ ಮಾಡಿಕೊಂಡು ಠಾಣೆಗೆ ತಂದು ವರದಿ ನೀಡಿದ್ದರ ಮೇಲಿಂದ ಯಾಪಲದಿನ್ನಿ ಪೊಲೀಸ್ ಠಾಣೆ ಗುನ್ನೆ ನಂಬರ 08/2020 ಕಲಂ 379 ಐಪಿಸಿ ಅಡಿಯಲ್ಲಿ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ರಸ್ತೆ ಅಪಘಾತ ಪ್ರಕರಣದ ಮಾಹಿತಿ.
ದಿನಾಂಕ: 01.02.2020 ರಂದು ಬೆಳಿಗ್ಗೆ 10.10 ಗಂಟೆಗೆ ಫಿರ್ಯಾದಿ ²æêÀÄw «ÄãÁQë UÀAqÀ gÀWÀÄ¥Àw, 45 ªÀµÀð, ªÀiÁ¯Á, ªÀÄ£ÉUÉ®¸À, ¸Á: ªÀĺÁ°AUÀ, ªÀiÁf £ÀUÀgÀ ¸À¨sÉ ¸ÀzÀ¸Àå gÀªÀgÀ ªÀÄ£ÉAiÀÄ ºÀwÛgÀ gÁA¥ÀÆgÀ UÁæªÀÄ, vÁ:f: gÁAiÀÄZÀÆgÀÄ ರವರು ಠಾಣೆಯಲ್ಲಿ ಹಾಜರಾಗಿದ್ದು, ಮೊದಲೇ ಗಣಕಯಂತ್ರದಲ್ಲಿ ಕನ್ನಡದಲ್ಲಿ ಬೆರಳಚ್ಚು ಮಾಡಿಸಿದ ದೂರನ್ನು ಹಾಜರುಪಡಿಸಿದ್ದು, ದೂರಿನ ಸಂಕ್ಷೀಪ್ತ ಸಾರಾಂಶವೇನೆಂದರೆ, ಫಿರ್ಯಾದಿದಾರಳ ಗಂಡನಾದ ರಘುಪತಿ ತಂದೆ ಉರುಕುಂದಪ್ಪ, 50 ವರ್ಷ ಈತನು ಕೃಷಿ ತೋಟಗಾರಿಕೆ ಇಲಾಖೆಯಲ್ಲಿ ಕೆಲಸ ಮಾಡಿಕೊಂಡಿದ್ದು, ಪ್ರತಿ ದಿನದಂತೆ ದಿನಾಂಕ: 31.01.2020 ರಂದು ಬೆಳಿಗ್ಗೆ ತನ್ನ ಗಂಡ ಕೆಲಸಕ್ಕೆ ಹೋಗಿದ್ದು, ಸಾಯಂಕಾಲ 06:00 ಗಂಟೆಯ ಸುಮಾರು ಫಿರ್ಯಾದಿದಾರಳಿಗೆ ಮೃತನು ದೂರವಾಣಿ ಮಾಡಿ ತಿಳಿಸಿದ್ದೇನೆಂದರೆ, ತಮ್ಮ ತೋಟಗಾರಿಕೆ ಇಲಾಖೆಯ ಸಿಬ್ಬಂದಿಯವರು ಊಟ ಇಟ್ಟುಕೊಂಡಿದ್ದು, ನಾವು ರಾಯಚೂರು ಲಿಂಗಸ್ಗೂರ ರಸ್ತೆಯಲ್ಲಿ ಬರುವ ಆರಾಧನಾ ಡಾಭಾಕ್ಕೆ ಊಟಕ್ಕೆ ಹೋಗಿ ತಡವಾಗಿ ಬರುತ್ತೇವೆ ಅಂತಾ ತಿಳಿಸಿದ್ದ, ಆದರೆ ರಾತ್ರಿ 10.15 ಗಂಟೆಗೆ ನನ್ನ ಗಂಡನ ಸ್ನೇಹಿತನಾದ ನವೀನ ಕುಮಾರ ಈತನು ಫಿರ್ಯಾದಿದಾರಳಿಗೆ ಫೋನ್ ಮಾಡಿ ತಿಳಿಸಿದ್ದೇನೆಂದರೆ, ತೋಟಗಾರಿಕೆ ಇಲಾಖೆ ವತಿಯಿಂದ ಸಿಬ್ಬಂದಿಯೊಂದಿಗೆ ಕೂಡಿ ಆರಾಧನಾ ಡಾಬಾಕ್ಕೆ ಊಟಕ್ಕೆ ಬಂದು, ಊಟ ಮುಗಿಸಿಕೊಂಡು ರಾತ್ರಿ 9.45 ಗಂಟೆಗೆ ನಿಮ್ಮ ಗಂಡ ರಘುಪತಿ ಈತನು ತನ್ನ ಟಿ.ವ್ಹಿ.ಎಸ್ ಎಕ್ಸಲ್ ಮೊಪೇಡ್ ನಂ: KA-36/ES-4070 ನೇದ್ದರ ಮೇಲೆ ಮನೆಗೆ ಹೋರಟಾಗ, ನಾವು ಕೂಡ ಆತನ ಹಿಂದೆ ನಮ್ಮ ಗಾಡಿಯ ಮೇಲೆ ಹೋಗುತ್ತಿದ್ದೆವು, ಹೋಗುತ್ತಿರುವಾಗ ನಿಮ್ಮ ಗಂಡ ಟಿ.ವ್ಹಿ.ಎಸ್ ಗಾಡಿಯನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಹೋಗಿ ಅಲ್ಲಿರುವ ಬಾಂಡ ಗಲ್ಲಿಗೆ ಸ್ಕಿಡ್ಡಾಗಿ ಬಿದ್ದಿದ್ದು, ನಾವು ನೋಡಲು ತಲೆಗೆ ಎದೆಗೆ ಬಲಗಡೆ ಕಣ್ಣಿನ ಹತ್ತಿರ ತಲೆಗೆ ಭಾರಿ ಸ್ವರೂಪದ ರಕ್ತಗಾಯವಾಗಿದ್ದರಿಂದ ಕೂಡಲೇ ಬಂದು ಕಾರ್ ನಲ್ಲಿ ನಿಮ್ಮ ಗಂಡನನ್ನು ಹಾಕಿಕೊಂಡು ಬಂದು ಬಸವ ಆಸ್ಪತ್ರೆಗೆ ಸೇರಿಕೆ ಮಾಡಿದ್ದು, ಕೂಡಲೇ ಬರಬೇಕೆಂದು ತಿಳಿಸಿದ್ದರಿಂದ ಫಿರ್ಯಾದಿದಾರಳು ತಾನು ಮತ್ತು ತನ್ನ ಸಂಗಡ ಕುಟುಂಬದೊಂದಿಗೆ ಬಸವ ಆಸ್ಪತ್ರೆಗೆ ಹೋಗಿ ನೋಡಲು ವಿಷಯವು ನಿಜವಿತ್ತು. ಘಟನೆ ಜರುಗಿದಾಗ ರಾತ್ರಿ 10.00 ಗಂಟೆಯಾಗಿತ್ತು, ಮೃತನಿಗೆ ತಲೆಗೆ ಮತ್ತು ಎದೆಗೆ ಭಾರಿ ಸ್ವರೂಪದ ಗಾಯಗಳಾಗಿ ಕಿವಿಯಲ್ಲಿ ಮತ್ತು ಬಾಯಿಯಲ್ಲಿ ರಕ್ತ ಬರುತ್ತಿದ್ದು, ಫಿರ್ಯಾದಿದಾರಳ ಗಂಡನಿಗೆ ಐ.ಸಿ.ಯುನಲ್ಲಿಟ್ಟಿದ್ದು, ದಿನಾಂಕ: 31.01.2020 ರಂದು ರಾತ್ರಿ 11.20 ಗಂಟೆಗೆ ಬಸವ ಆಸ್ಪತ್ರೆಯಲ್ಲಿ ಮೃತನಿಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾನೆ. ನಂತರ ಫಿರ್ಯಾದಿದಾರಳ ಗಂಡನ ಶವವನ್ನು ರಿಮ್ಸ್ ಸರ್ಕಾರಿ ಆಸ್ಪತ್ರೆ ಶವಗಾರ ಕೋಣೆಯಲ್ಲಿಟ್ಟಿದ್ದು, ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 13/2020 ಕಲಂ: 279, 304(ಎ) ಐ.ಪಿ.ಸಿ ಪ್ರಕಾರ ಪ್ರಕರಣದ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.