Thought for the day

One of the toughest things in life is to make things simple:

30 Jul 2015

Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
J¸ï.¹. / J¸ï.n. PÁAiÉÄÝ CrAiÀÄ°è£À ¥ÀæPÀgÀtzÀ ªÀiÁ»w:-
             ¢£ÁAPÀ 28/7/2015  gÀAzÀÄ  2300UÀAmÉUÉ ¦üAiÀiÁð¢ wªÀÄätÚ vÀAzÉ ºÀ£ÀĪÀÄAvÀ¥Àà 27 ªÀµÀð eÁw zÁ¸ÀgÀ G:mÁ¸ïÌ ªÀPÀð £ËPÀgÀ ¸Á:UÉÆãÁ¼À vÁ: ¹AzsÀ£ÀÆgÀÄ FvÀ£ÀÄ UÉÆãÁ¼À UÁæªÀÄzÀ zÀÄgÀÄUÀªÀÄä zÉêÀ¸ÁÜ£À ºÀwÛgÀ ºÉÆÃUÀÄwÛzÁÝUÀ F »AzÉ ¦üAiÀiÁ𢠪ÀÄvÀÄÛ dr°AUÀ vÀAzÉ ²ªÀ°AUÀ¥Àà 25 ªÀµÀð eÁw PÀÄgÀħgÀ G: MPÀÌ®ÄvÀ£À   ¸Á: UÉÆãÁ¼À vÁ:¹AzsÀ£ÀÆgÀÄ FvÀ¤UÉ mÉÆ¦à «µÀAiÀÄzÀ°è ¨Á¬Ä ªÀiÁw£À dUÀ¼ÀªÁVzÀÄÝ CzÉà zÉéõÀ¢AzÀ DgÉÆæ ¦üAiÀiÁð¢zÁgÀ£À£ÀÄß vÀqÉzÀÄ ¤°è¹ PÀ°è¤AzÀ ªÀÄÄRPÉÌ ºÉÆqÉ¢zÀÝjAzÀ ºÀ®Äè ªÀÄÄjzÀÄ ¨sÁj gÀPÀÛ UÁAiÀĪÁVzÀÄÝ, C®èzÉà CªÁZÀå ±À§ÝUÀ½AzÀ eÁw ¤AzÀ£É ªÀiÁr fêÀzÀ ¨ÉzÀjPÉ ºÁQ ¦üAiÀiÁð¢zÁgÀ£À ªÉÆÃmÁgÀ ¸ÉÊPÀ¯ï ¸ÀÄnÖgÀÄvÁÛ£É.CAvÁ PÉÆlÖ zÀÆj£À ªÉÄðAzÀ  §¼ÀUÁ£ÀÆgÀÄ oÁuÉ UÀÄ£Éß £ÀA. 110/2015 PÀ®A 341,326, 324, 504,506,427  L¦¹ ªÀÄvÀÄÛ  3(1) (10) J¸ï¹/J¸ïn ¦.J.PÁAiÉÄÝ.CrAiÀÄ°è ¥ÀæPÀgÀtzÀ zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
                 ದಿನಾಂಕ 29-07-2015 ರಂದು  ಗಂಟೆಗೆ ಪಿ ಎಸ್.ಐ ರವರು ಠಾಣೆಯಲ್ಲಿದ್ದಾಗ ಗುಂಡ್ರವೇಲಿ  ಗ್ರಾಮ ಸೀಮಾದಲ್ಲಿ ತುಂಗಭದ್ರ ನದಿ ದಂಡೆಯಿಂದ ದೇವನಪಲ್ಲಿ  ಕಡೆಗೆ ಒಬ್ಬ ಟ್ರ್ಯಾಕ್ಟರ ಚಾಲಕನು ಕಳ್ಳತನದಿಂದ ಅಕ್ರಮವಾಗಿ ಮರಳು ಸಾಗಾಣಿಕೆ ಮಾಡಿಕೊಂಡು ಹೋಗುತ್ತಾನೆ ಅಂತಾ ಬಾತ್ಮಿ ಬಂದ ಮೇರೆಗೆ ಸಿ.ಪಿ.ಐ ಯರಗೇರರವರ ಮಾರ್ಗದರ್ಶನದಲ್ಲಿ  ಪಂಚಮುಖಿಯ ಪ್ರಾಣೇಶನ ಹೊಟೆಲ್ ಹತ್ತಿರ   ಹೋಗಿ ಸಿಬ್ಬಂದಿಯವರೊಂದಿಗೆ ನಿಂತುಕೊಂಡಾಗ ºÀÄ°UÉ¥Àà vÀAzÉ zÉÆqÀØ ªÀÄ®èAiÀÄå ªÀAiÀiÁ-31 eÁw-PÀÄgÀ§gÀÄ G-qÉæöʪÀgï ¸Á|| zÉêÀ£À¥À°è ಗುಂಡ್ರವೇಲಿ ಗ್ರಾಮ ಸೀಮಾದಲ್ಲಿ  ತುಂಗಭದ್ರ ನದಿ ದಂಡೆಯಿಂದ ಅಕ್ರಮವಾಗಿ ಕಳ್ಳತನದಿಂದ  ಟ್ರ್ಯಾಕ್ಟರ್ ನಂ ಕೆಎ-36.ಟಿ.ಸಿ.-4643 ಟ್ರ್ಯಾಲಿ ನಂ- ಕೆ..-36/ಟಿ.ಸಿ.-4679  ಅಂತಾ ಇದ್ದು  ಸದರಿ ಟ್ರ್ಯಾಕ್ಟರಗಳಲ್ಲಿ ಸರ್ಕಾರಕ್ಕೆ ಯಾವುದೇ ರಾಜ ಧನ ಕಟ್ಟದೇ 2, ಕ್ಯೂಬಿಕ್ ಮೀಟರ್ ನಷ್ಟು ಅ, ಕಿ 1400 ರೂ ಬೆಲೆ ಬಾಳುವುದನ್ನು ತುಂಬಿಕೊಂಡು  ಬರುತ್ತಿರುವಾಗ ಟ್ರ್ಯಾಕ್ಟರನ್ನು ನಿಲ್ಲಿಸಿ ದಾಖಲಾತಿಗಳನ್ನು ಕೇಳಿದಾಗ ಆರೋಪಿತರು ಯಾವುದೇ ದಾಖಲಾತಿಗಳು ಇರುವುದಿಲ್ಲಾ ಅಂತಾ ಹೇಳಿದನು. ಪಂಚರ ಸಮಕ್ಷಮದಲ್ಲಿ  ಮರಳು ಜಪ್ತಿ ಪಂಚನಾಮೆಯನ್ನು ಮಾಡಿಕೊಂಡು  ಮರಳು ತುಂಬಿದ ಟ್ರ್ಯಾಕ್ಟರ ಟ್ರ್ಯಾಲಿ ಹಾಗೂ ಆರೋಪಿತನೊಂದಿಗೆ ವಾಪಸ್ ಠಾಣೆಗೆ ಬಂದು ಪಿಎಸ್.ಐ ರವರು ಜಪ್ತಿ ಪಂಚನಾಮೆ ಮತ್ತು  ಜ್ಞಾಪನ ಪತ್ರದೊಂದಿಗೆ  ಮುಂದಿನ ಕ್ರಮಕ್ಕಾಗಿ ಒಪ್ಪಿಸಿದ್ದರಿಂದ ಅದರ ಸಾರಂಶದ ಮೇಲಿಂದ   ಇಡಪನೂರು ¥Éưøï oÁuÉ C.¸ÀA. 78/2015 PÀ®A: ಐ. ಪಿ.ಸಿ. 379 ಹಾಗೂ ಕರ್ನಾಟಕ ಉಪ ಖನಿಜ ನಿಯಮ 1994 ರ ಉಪನಿಯಮ 42,43 ಮತ್ತು Mines and Minerals (Development & Regulation ) Act 1957 4(1) 4(1-A),21 ಮತ್ತು  22 CrAiÀÄ°è ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈ ಕೊಂಡಿದ್ದು ಇರುತ್ತದೆ
ªÀÄgÀuÁAwPÀ ºÀ¯Éè ¥ÀæPÀgÀtzÀ ªÀiÁ»w:-
ದಿನಾಂಕ:-29/07/2015 ರಂದು  09.00 ಗಂಟೆಗೆ ಬಳ್ಳಾರಿ ಆಸ್ಪತ್ರೆಯಿಂದ .ಎಂ.ಎಲ್.ಸಿ ವಸೂಲಾಗಿದ್ದು ಬಳ್ಳಾರಿಗೆ ಹೋಗಿ ಪಿರ್ಯಾದಿ ¥ÀA¥Á¥Àw vÀAzÉ zÉêÀ£ÁAiÀÄä ªÀAiÀĸÀÄì: 47 ªÀµÀð, ®A¨ÁtÂ, PÀÆ°PÉ®¸À ¸Á: D²ºÁ¼À vÁAqÀ FvÀನು ಲಿಖಿತವಾಗಿ ಬರೆದ ಪಿರ್ಯಾದಿ  ನೀಡಿದ್ದು ಅದನ್ನು ಸ್ವಿಕರಿಸಿಕೊಂಡು ವಾಪಾಸ ಠಾಣೆಗೆ ರಾತ್ರಿ 8-30 ಗಂಟೆಗ ಬಂದಿದ್ದು ಇರುತ್ತದೆ. ಸದರಿ ಪಿರ್ಯಾದಿ ಸಾರಾಂಶವೇನೆಂದರೆ, ದಿನಾಂಕ:28/07/2015 ರಂದು ಸಂಜೆ 6.00 ಗಂಟೆ ಸುಮಾರಿಗೆ ಆರೋಪಿತರು ಪಿರ್ಯಾದಿದಾರನ ಸಂಸಾರದ ವಿಷಯದಲ್ಲಿ ಜಗಳ ತಗೆದು ಪಿರ್ಯಾದಿ ಹೆಂಡತಿಗೆ 1]CªÀÄgÉñÀ vÀAzÉ zÉêÀ£ÁAiÀÄÌ 2) ¸ÀgÉÆÃd UÀAqÀ CªÀÄgÉñÀ £ÁAiÀÄÌ ¸Á: D²ºÁ¼À vÁAqÀ EªÀgÀÄ ಅವಾಚ್ಯವಾಗಿ ಬೈದರು ಆಗ ಪಿರ್ಯಾದಿದಾರಳ ಹೆಂಡತಿ ನಿಮ್ಮ ಇಬ್ಬರ ಜಗಳದಲ್ಲಿ ನನ್ನ ಯಾಕೆ  ಬಯ್ಯುತ್ತೀರಿ ಅಂತಾ ಕೇಳಿದ್ದಕ್ಕೆ  ಆರೋಪಿತರು ಕಟ್ಟಿಗೆ ಹಿಡಿದುಕೊಂಡು ಬಂದು ಏನಲೇ ಸೂಳೆ ಮಕ್ಕಳೆ ನಿಮ್ಮದು ಬಹಳ ಆಗಿದೆ ಅಂತಾ ಅಂದು ಸರೋಜ ಈಕೆಯು ಪಿರ್ಯಾದಿ ಹೆಂಡತಿಗೆ ಕಟ್ಟಿಗೆಯಿಂದ ಬೆನ್ನಿಗೆ ಹೊಡೆದಳು ಹಾಗೂ ಅಮರೇಶನು ಪಿರ್ಯಾದಿಯ ಕೈಗೆ ಕಚ್ಚಿ ಕೆಳಗೆ ನೂಕಿದನು. ಆಗ ಅಮರೇಶನು ತನ್ನ ಕೈಯಲ್ಲಿದ್ದ ಕಟ್ಟಿಗೆಯಿಂದ ಪಿರ್ಯಾದಿ ಹೆಂಡತಿಗೆ ಕೊಲೆ ಮಾಡುವ ಉದ್ದೇಶದಿಂದ ಕೈಯಲ್ಲಿದ್ದ ಕಟ್ಟಿಗೆಯಿಂದ  ಪಿರ್ಯಾದಿ ಹೆಂಡತಿಯ ತಲೆಗೆ ಹೊಡೆದಿದ್ದರಿಂದ ರಕ್ತಗಾಯವಾಗಿ ಪ್ರಜ್ಞೆ ತಪ್ಪಿ ಕೆಳಗೆ ಬಿದಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ  ªÀÄÄzÀUÀ¯ï oÁuÉ UÀÄ£Éß £ÀA; 132/2015. PÀ®A- 324, 307, 504, 506   ¸À»vÀ 34 L¦¹.   CrAiÀÄ°è       ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ

¥Éưøï zÁ½ ¥ÀæPÀgÀtzÀ ªÀiÁ»w:-
                ದಿನಾಂಕ.29-07-2015 ರಂದು ಸಂಜೆ 4-45 ಗಂಟೆ ಸುಮಾರಿಗೆ ವಂದಲಿ ಗ್ರಾಮದಲ್ಲಿ ಆರೊಪಿತನು ಅನಧೀಕೃತವಾಗಿ ಯಾವುದೇ ಪರವಾನಿಗೆ ಇಲ್ಲದೆ ತನ್ನ ಅಂಗಡಿಯ ಮುಂದೆ  ಮದ್ಯದ ಬಾಟಲಿಗಳನ್ನು ಮಾರಾಟ ಮಾಡುತ್ತಿದ್ದಾಗ ದಾಳಿ ಮಾಡಿ Orginal Choice 180 ML48 ಬಾಟಲಿಗಳು ಒಂದರ ಬೆಲೆ 58.80 ಅಂತಾ ಇದ್ದು ಅವುಗಳ ಒಟ್ಟು 48 ಬಾಟಲಿಗಳ ಬೆಲೆ ಅ//ಕಿ//  2822.22 ರೂ ಬೆಲೆ ಬಾಳುವಷ್ಟು ಮಾರಾಟ ಮಾಡುತ್ತಿದ್ದವನ ಮೇಲೆ ಪಿ.ಎಸ್.ಐ eÁ®ºÀ½î gÀªÀgÀÄ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ದಾಳಿ ಪಂಚನಾಮೆಯ ವರದಿ ಮತ್ತು ಜ್ಞಾಪನಾ ಪತ್ರವನ್ನು ತಂದು ಹಾಜರು ಪಡಿಸಿ ಮುಂದಿನ ಕಾನೂನು ಕ್ರಮ ಜರುಗಿಸುವಂತೆ ಅಧೇಶಿಸಿದ ಲಿಖಿತ  ಪಿರ್ಯಾದಿ ಮೇಲಿಂದ ಈ ಮೇಲಿನಂತೆ  eÁ®ºÀ½î ¥Éưøï oÁuÉ ಗುನ್ನೆ ನಂ.96/15 ಕಲಂ.32,34 ಕೆಇ ಕಾಯ್ದೆ ನೇದ್ದರಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದೆ
       
            
  ¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  .

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 30.07.2015 gÀAzÀÄ 99 ¥ÀææPÀgÀtUÀ¼À£ÀÄß ¥ÀvÉÛ ªÀiÁr   14,400/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.