Thought for the day

One of the toughest things in life is to make things simple:

17 Apr 2016

Reported Crimes



                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:                                                                                                                                   gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
                     ªÀÄÄvÀÛtÚ vÀAzÉ zÉÆqÀØ¥Àà ªÀAiÀÄ 22 eÁ: °AUÁAiÀÄvÀ G:qÉæöʪÀgï ¸Á: CqÀ«¨sÁ«  vÁ: PÀĵÀÖV  FvÀ£ÀÄ vÀ£Àß ¯Áj £ÀA PÉJ 02- JJ-7879 £ÉzÀÝgÀ ZÁ®PÀ¤zÀÄÝ DzÀgÀ°è ZÀ¥Àà® ¯ÉÆÃqÀ ªÀiÁrPÉÆÃAqÀÄ ¦üAiÀiÁ𢠧¸ÀªÀgÁd vÀAzÉ zÀÄgÀUÀ¥Àà ªÀAiÀÄ 21 eÁ: PÀ¨ÉâgÀ  G: QèãÀgÀ ¸Á: CqÀ«¨sÁ«  vÁ: PÀĵÀÖV FvÀ£À£ÀÄß ºÀwÛ¹ PÉÆAqÀÄ ¨ÉAUÀ¼ÀÆgÀ PÀqɬÄAzÀ gÁAiÀÄZÀÆjUÉ ¸ÁV¸À®Ä ºÉÆgÀlÄ gÁAiÀÄZÀÆgÀ ¹AzsÀ£ÀÆgÀ gÀ¸ÉÛAiÀÄ ªÉįɠ CwêÉÃUÀ ºÁUÀÄ C®PÀëöåvÀ£À¢AzÀ £ÀqɸÀÄvÀÛ ºÉÆgÀlÄ CgÀV£ÀªÀÄgÀ PÁåA¥À ºÀwÛgÀ gÀ¸ÉÛAiÀÄ JqÀ§¢AiÀÄ°è gÁAiÀÄZÀÆgÀ PÀqÉ ªÀÄÄRªÁV  PÉlÄÖ ¤AwzÀÝ ¯Áj £ÀA J¦ 02-nJ -4741 £ÉzÀÝPÉÌ »A§zÀUÉ lPÀÌgÀ PÉÆlÄÖ C¥ÀWÁvÀ ¥Àr¹gÀÄvÁÛ£É EzÀjAzÁV ¦üAiÀiÁð¢UÉ ¸ÁzÁgÀt UÁAiÀĪÁV DgÉƦvÀ¤UÉ UÀA©üÃügÀ ¸ÀégÀÆ¥Àz UÁAiÀiÁUÀ¼ÁVgÀÄvÀÛªÉ.CAvÁ PÉÆlÖ zÀÆj£À ªÉÄðAzÀ ¸ÀAZÁj ¥Éưøï oÁuÉ ¹AzsÀ£ÀÆgÀ UÀÄ£Éß £ÀA: 21/2016 ಕಲಂ 279, 337, 338 ಐಪಿಸಿCrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
PÀ£Àß PÀ¼ÀªÀÅ ¥ÀæPÀgÀtzÀ ªÀiÁ»w:-
                 ¢£ÁAPÀ: 15/04/2016 gÀAzÀÄ gÁwæ 10-00 UÀAmɬÄAzÀ ¢£ÁAPÀ: 16-04-2016 gÀAzÀÄ ¨É¼ÀV£À 5-00 UÀAmÉAiÀÄ CªÀ¢üAiÀÄ°è CgÀPÉÃgÀ UÁæªÀÄzÀ°è£À mÁmÁ EArPÁå±ï JnJA ±ÁSÉAiÀÄ°è£À JnJA ªÀĶãï AiÀÄAvÀæªÀ£ÀÄß AiÀiÁgÉÆà PÀ¼ÀîgÀÄ PÀ¼ÀĪÀÅ ªÀiÁrPÉÆAqÀÄ ºÉÆÃVzÁÝgÉ CAvÁ JAnJA ±ÁSÉUÉ ¨ÁrUÉ ¤ÃrzÀ ªÀÄ°èPÁdÄð£À vÀAzÉ: §¸ÀªÀgÁd EªÀgÀÄ ¦ügÁå¢zÁjUÉ ¥sÉÆÃ£ï ªÀiÁr w½¹zÀÝjAzÀ ¦ügÁå¢zÁgÀ£ÀÄ JnJA ±ÁSÉUÉ §AzÀÄ £ÉÆÃrzÀÄÝ, ±ÁSÉAiÀÄ°èzÀÝ JnJA ªÀĶãï 3 ®PÀë gÀÆ¥Á¬Ä ¨É¯É¨Á¼ÀĪÀÅzÀÄ ªÀÄvÀÄÛ ªÀĶãï£À°èzÀÝ £ÀUÀzÀÄ ºÀt 19,900 gÀÆ¥Á¬Ä »ÃUÉ MlÄÖ 3,19,900 gÀÆ. ¨É¯É ¨Á¼ÀĪÀ ªÀ¸ÀÄÛ ªÀÄvÀÄÛ £ÀUÀzÀÄ ºÀtªÀ£ÀÄß AiÀiÁgÉÆà PÀ¼ÀîgÀÄ gÁwæAiÀÄ CªÀ¢üAiÀÄ°è PÀ¼ÀîvÀ£À ªÀiÁrPÉÆAqÀÄ ºÉÆÃVzÀÄÝ PÀ¼ÀĪÁzÀ £ÀUÀzÀÄ ºÀt ªÀÄvÀÄÛ JnJA ªÀÄ¶Ã£ï ªÀÄvÀÄÛ DgÉÆævÀgÀ£ÀÄß ¥ÀvÉÛ ªÀiÁqÀĪÀ PÀÄjvÀÄ ¦ügÁå¢zÁgÀgÀÄ UÀtQÃPÀgÀt ªÀiÁr¹zÀ zÀÆgÀ£ÀÄß ºÁdgÀÄ ¥Àr¹zÀÝgÀ DzsÁgÀzÀ ªÉÄðAzÀ zÉêÀzÀÄUÀð  ¥Éưøï oÁuÉ.UÀÄ£Éß £ÀA: 87/2016 PÀ®A.380 L¦¹.   CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.      
C¥ÀºÀgÀt ¥ÀæPÀgÀtzÀ ªÀiÁ»w:-
                ದಿನಾಂಕ;-16/04/2016 ರಂದು ಮದ್ಯಾಹ್ನ 2-30 ಗಂಟೆಗೆ ಪಿರ್ಯಾದಿದಾರನಾದ ಬಸವರಾಜ ತಂದೆ ಕನಕಪ್ಪ ಸಾ;-ಗೌಡನಬಾವಿ ಈತನು ಖುದ್ದಾಗಿ ಠಾಣೆಗೆ ಹಾಜರಾಗಿ ತನ್ನ ಲಿಖಿತ ಪಿರ್ಯಾದಿಯನ್ನು ಹಾಜರಪಡಿಸಿದ್ದು , ಸಾರಾಂಶವೇನೆಂದರೆ, ನಮ್ಮ ತಂದೆ ತಾಯಿಯವರಿಗೆ ನಾವು ಇಬ್ಬರು ಗಂಡು ಮಕ್ಕಳು ಮೂರು ಜನ ಹೆಣ್ಣು ಮಕ್ಕಳಿರುತ್ತೇವೆ. ಅಕ್ಕ ಬಸಮ್ಮ, ನನಗೆ ಮತ್ತು ತಂಗಿ ಲಕ್ಷ್ಮಿ ಇವರುಗಳಿಗೆ ಮದುವೆಯಾಗಿದ್ದು ನನ್ನ ತಂಗಿ ಸರಸ್ವತಿ ಈಕೆಗೆ ಇನ್ನೂ ಮದುವೆಯಾಗಿರುವುದಿಲ್ಲಾ.ನಮ್ಮ ತಂದೆ ತಾಯಿಯವರೊಂದಿಗೆ ಮನೆಯಲ್ಲಿದ್ದು ಮನೆ ಕೆಲಸ ಮಾಡಿಕೊಂಡಿರುತ್ತಾಳೆ.ನಮ್ಮ ಗ್ರಾಮದ ನಮ್ಮ ಕುಲಸ್ಥರಾದ ನರಸಮ್ಮ ಈಕೆಯ ಮಗಳಾದ ಗ್ಯಾನಮ್ಮ ಈಕೆಯನ್ನು ಮಾನ್ವಿ ತಾಲೂಕಿನ ಕೊಟ್ನೆಕಲ ಗ್ರಾಮಕ್ಕೆ ಕೊಟ್ಟು ಮದುವೆ ಮಾಡಿದ್ದು,ಈಕೆಯ ಮೈದುನನಾದ ಶೀನು ಈತನು ಆಗಾಗ ನಮ್ಮೂರಿಗೆ ಬರುತ್ತಿದ್ದು ಮತ್ತು ಸುಮಾರು ದಿನಗಳ ಕಾಲ ಇಲ್ಲಿಯೆ ಇದ್ದು ಹೋಗುತ್ತಿದ್ದನು. ದಿನಾಂಕ;-15/04/2016 ರಂದು ಬೆಳಿಗ್ಗೆ 5-30 ಗಂಟೆ ಸುಮಾರಿಗೆ ನನ್ನ ತಂಗಿ ಸರಸ್ವತಿ ಈಕೆಯು ಬಹಿರ್ದೆಶೆಗೆಂದು ಹೋಗಿರುವಾಗ ಶೀನು ಈತನು ನನ್ನ ತಂಗಿಯನ್ನು ಅಪಹರಣ ಮಾಡಿಕೊಂಡು ಹೋಗಿರುತ್ತಾನೆ. ಇದಕ್ಕೆ ಗ್ಯಾನಮ್ಮಳ ತಾಯಿ ನರಸಮ್ಮ ಮತ್ತು ಅಣ್ಣನಾದ ಯಮನಪ್ಪ ಇವರುಗಳು ಸಾಥ ನೀಡಿರುತ್ತಾರೆ ಸದರಿಯವರ ಮೇಲೆ ಕಾನೂನು ಕ್ರಮ ಕೈಕೊಳ್ಳಲು ವಿನಂತಿ ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ ಬಳಗಾನೂರು ಠಾಣಾ ಅಪರಾಧ ಸಂಖ್ಯೆ 46/2016. ಕಲಂ, 363, 109 ಸಹಿತ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
,                ದಿ;-15/04/2016 ರಂದು ಸಂಜೆ 5 ಗಂಟೆಗೆ ಪಿರ್ಯಾದಿಯು ತನ್ನ ತಾಯಿಯವರೊಂದಿಗೆ ಗೌಡನಬಾವಿ ಗ್ರಾಮದ ತನ್ನ ಅಣ್ಣನ ಮನೆಗೆ ಬಂದಿದ್ದು, ನಂತರ ರಾತ್ರಿ 8 ಗಂಟೆ ಸುಮಾರಿಗೆ ಬಳಗಾನೂರು ರೋಡ್ ಹತ್ತಿರ ಇರುವ ಕಾಲುವೆ ಮೇಲೆ ಇದ್ದ ತನ್ನ ಮನೆಗೆ ತನ್ನ ತಾಯಿಯವರೊಂದಿಗೆ ನಡೆದುಕೊಂಡು ನಾರಾಯಣಪ್ಪ ಇವರ ಹೊಲದ ಮುಂದಿನ ರಸ್ತೆಯ ಎಡಬದಿಯಲ್ಲಿ ಹೋಗುತ್ತಿದ್ದಾಗ ಎದುರುಗಡೆಯಿಂದ ಮೋಟಾರ್ ಸೈಕಲ್ ಚಾಲಕನು ತನ್ನ ಮೋಟಾರ್ ಸೈಕಲನ್ನು ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಪಿರ್ಯಾದಿ ತಾಯಿಗೆ ಟಕ್ಕರಕೊಟ್ಟಿದ್ದರಿಂದ ಆಕೆಯು ಪುಟಿದು ಕೆಳಗೆ ಬೀಳಲು ಮೋಟಾರ್ ಸೈಕಲ್ ಚಾಲಕನು ಆಕೆಯ ಬಲಗಾಲು ಮೇಲೆ ನಡೆಸಿಕೊಂಡು ಹೋಗಿ ತಾನು ಸಹ ಮೋಟಾರ್ ಸೈಕಲದಿಂದ ಕೆಳಗೆ ಬಿದ್ದಿದ್ದು, ಆಗ ತನ್ನ ತಾಯಿಯನ್ನು ಎಬ್ಬಿಸಿ ನೋಡಲಾಗಿ ಎಡಮಲಕಿನ ಹತ್ತಿರ ರಕ್ತಗಾಯ, ಬಲಗಾಲು ಮತ್ತು ಎಡಗೈ ಮುರಿದಂತೆ ಆಗಿದ್ದು, ತನ್ನ ತಾಯಿ ಮಾತನಾಡುವ ಸ್ಥಿತಿಯಲ್ಲಿ ಇರುವುದಿಲ್ಲಾ ಮೋಟಾರ್ ಸೈಕಲ್ ನೋಡಲಾಗಿ ಹಿರೋ ಹೆಚ್ ಎಫ್-ಡಿಲಕ್ಸ್ ಇದ್ದು ಅದಕ್ಕೆ ನಂಬರ ಇರಲಿಲ್ಲಾ ಚೆಸ್ಸಿ ನಂ.MBLHA11ATF9L17386 ಅಂತಾ ಇದ್ದು ಅದರ ಚಾಲಕನ ಹೆಸರು ರವಿ ತಂದೆ ಕುಮಾರಪ್ಪ ಮತ್ತು ಆತನ ಹಿಂದೆ ಕುಳಿತವನ ಹೆಸರು ಶಿವಗ್ಯಾನಿ ತಂದೆ ದುರುಗಪ್ಪ ಸಾ;-ಸಾಗರ ಕ್ಯಾಂಪ್ ಅಂತಾ ಗೊತ್ತಾಗಿದ್ದು ಅವರಿಬ್ಬರಿಗೂ ಸಹ ಸಾದಾ ಮತ್ತು ಭಾರೀ ಸ್ವರೂಪದ ಗಾಯಗಳಾಗಿದ್ದು,ನಂತರ ನಮ್ಮ ತಾಯಿಯನ್ನು ಇಲಾಜು ಕುರಿತು 108 ವಾಹನದಲ್ಲಿ ಸಿಂಧನೂರು ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು, ನಂತರ ಹೆಚ್ಚಿನ ಇಲಾಜು ಕುರಿತು ವಿಮ್ಸ್ ಆಸ್ಪತ್ರೆ ಬಳ್ಳಾರಿಗೆ ತಂದು ಸೇರಿಕೆ ಮಾಡಿದ್ದು, ಚಿಕಿತ್ಸೆ ಪಡೆಯುವಾಗ ನನ್ನ ತಾಯಿ ಗುಣಮುಖಾಳಾಗದೆ ಈ ದಿನ ದಿ:-16/04/2016 ರಂದು ಬೆಳಿಗ್ಗೆ 5-30 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ. ನನ್ನ ತಾಯಿಗೆ ಟಕ್ಕರಕೊಟ್ಟ ಮೋಟಾರ್ ಸೈಕಲ್ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸುವಂತೆ ನೀಡಿದ ಹೇಳಿಕೆ ಪಿರ್ಯಾದಿಯ ªÉÄðAzÀ ಬಳಗಾನೂರು ಪೊಲೀಸ್ ಠಾಣೆ ಗುನ್ನೆ ನಂ.45/2016.ಕಲಂ.279,337,338,304(ಎ)ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.