Thought for the day

One of the toughest things in life is to make things simple:

14 Aug 2018

Reported Crimes


                                                                                      
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
ಗಾಂಜಾ ಜಪ್ತಿ ಪ್ರಕರಣ ದಾಖಲು.
ದಿನಾಂಕ: 13-08-2018 ರಂದು 4-30 ಪಿ.ಎಂ.ಕ್ಕೆ ಆರ್.ಹೆಚ್.ನಂ.02 ರಲ್ಲಿ ಆರೋಪಿ D£ÀAzÉÆà ªÀÄAqÀ¯ï vÀAzÉ ¸Àé¥À£ï ªÀÄAqÀ¯ï, ¸Á: Dgï.ºÉZï. PÁåA¥ï £ÀA.02, ಈತನು ತನ್ನ ಮನೆಯ ಮುಂದಿನ ಕಟ್ಟೆಯಲ್ಲಿ ಮೆಟ್ಟಿಲು ಹತ್ತಿರ ಗಾಂಜಾವನ್ನು ಮಾರಾಟ ಮಾಡುತ್ತಿರುವ ಬಗ್ಗೆ ಬಾತ್ಮಿ ಬಂದ ಮೇರೆಗೆ ಸಿಪಿಐ ಸಿಂಧನೂರು ರವರು ಮಾನ್ಯ ತಹಸೀಲ್ದಾರ್ ಸಿಂಧನೂರುರವರ ನೇತೃತ್ವದಲ್ಲಿ ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ 5-35 ಪಿ.ಎಂ.ಕ್ಕೆ ದಾಳಿ ಮಾಡಲು ಆರೋಪಿತನು ಓಡಿ ಹೋಗಿದ್ದು, ಆರೋಪಿತನು ಮಾರಾಟ ಮಾಡಲು ಇಟ್ಟುಕೊಂಡಿದ್ದ 1100 ಗ್ರಾಂ ಗಾಂಜಾ ಅ.ಕಿ.ರೂ.10,000/-, ಸ್ಥಳದಲ್ಲಿದ್ದ ಗಾಂಜಾ ಮಾರಾಟದ ನಗದು ಹಣ ರೂ.1300/-, ಗಾಂಜಾ ಇಟ್ಟಿದ್ದ ರಟ್ಟಿನ ಡಬ್ಬಿ, ಪ್ಲಾಸ್ಟಿಕ್ ಕವರ್ ಹಾಗೂ ಪ್ಲಾಸ್ಟಿಕ್ ಕವರುಗಳುಳ್ಳ ಒಂದು ಪ್ಲಾಸ್ಟಿಕಿನ ಚೀಲ ಇವುಗಳನ್ನು ಜಪ್ತಿ ಮಾಡಿಕೊಂಡು ಠಾಣೆಗೆ ಬಂದು ಪಂಚನಾಮೆ ಮತ್ತು ಮುದ್ದೇಮಾಲನ್ನು ಜ್ಞಾಪನಪತ್ರದೊಂದಿಗೆ ಒಪ್ಪಿಸಿ ಮುಂದಿನ ಕ್ರಮ ಜರುಗಿಸಲು ಸೂಚಿಸಿದ್ದು, ಸದರಿ ಪಂಚನಾಮೆ ಮತ್ತು ವರದಿ ಮೇಲಿಂದಾ ಸಿಂಧನೂರು ಪೊಲೀಸ್ ಠಾಣಾ ಗುನ್ನೆ ನಂ. 190/2018 ಕಲಂ 20(ಬಿ) ಎನ್.ಡಿ.ಪಿ.ಎಸ್. ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ವರದಕ್ಷಿಣ ಕಿರುಕಳ ಪ್ರಕರಣದ ಮಾಹಿತಿ.
¦üAiÀiÁð¢ D¬ÄµÁ ¨ÉÃUÀA UÀAqÀ AiÀiÁ¹Ã£ï, ªÀAiÀÄ: 23 ªÀµÀð, G: ªÀÄ£ÉPÉ®¸À, ¸Á: §r¨ÉÃ¸ï ¹AzsÀ£ÀÆgÀÄ ¢£ÁAPÀ 08.05.2016 gÀAzÀÄ DgÉÆæ £ÀA 01 £ÉÃzÀݪÀ£ÉÆA¢UÉ ªÀÄĹèA ¸ÀA¥ÀæzÁAiÀÄzÀAvÉ ªÀÄzÀÄªÉ ªÀiÁrzÀÄÝ, ªÀÄzÀĪÉAiÀÄ ¸ÀªÀÄAiÀÄzÀ°è ¦üAiÀiÁð¢zÁgÀ¼À vÀªÀgÀÄ ªÀÄ£ÉAiÀĪÀgÀÄ DgÉÆævÀjUÉ ªÀgÀzÀQëuÉAiÀiÁV gÀÆ 25 ¸Á«gÀ, MAzÀÄ vÉÆ¯É §AUÁgÀ ªÀÄvÀÄÛ ªÀÄ£É §¼ÀPÉ ¸ÁªÀiÁ£ÀÄUÀ¼À£ÀÄß PÉÆnÖzÀÄÝ, ¦üAiÀiÁð¢zÁgÀgÀÄ ªÀÄzÀÄªÉ £ÀAvÀgÀ UÀAqÀ£À ªÀÄ£ÉUÉ ¸ÀA¸ÁgÀ ªÀiÁqÀ®Ä ºÉÆÃVzÀÄÝ, DgÉÆævÀgÀÄ ¦üAiÀiÁð¢zÁgÀ¼À£ÀÄß  03 wAUÀ¼À PÁ® ZÉ£ÁßV £ÉÆÃrPÉÆArzÀÄÝ, £ÀAvÀgÀ DgÉÆævÀgÀÄ ¦üAiÀiÁð¢zÁgÀjUÉ ¨Á¬ÄUÉ §AzÀAvÉ ¨ÉÊAiÀÄĪÀzÀÄ ªÀÄvÀÄÛ E£ÀÆß gÀÆ 50 ¸Á«gÀ ªÀÄvÀÄÛ MAzÀÄ ªÉÆÃmÁgï ¸ÉÊPÀ¯ï£ÀÄß ªÀgÀzÀQëuÉAiÀiÁV vÀgÀ¨ÉÃPÀÄ CAvÁ ºÉÆqɧqÉ ªÀiÁqÀÄvÁÛ ªÀiÁ£À¹PÀ ªÀÄvÀÄÛ zÉÊ»PÀ QgÀÄPÀļÀ PÉÆqÀÄwÛzÀÝjAzÀ ¦üAiÀiÁð¢zÁgÀgÀÄ EªÀgÀ QgÀÄPÀļÀ vÁ¼À¯ÁgÀzÉ ¹AzsÀ£ÀÆgÀÄ £ÀUÀgÀzÀ §r¨ÉÃ¸ï £À°ègÀĪÀ vÀªÀgÀÄ ªÀÄ£ÉAiÀÄ°è §AzÀÄ ªÁ¸ÀªÁVzÀÄÝ, ¦üAiÀiÁð¢zÁgÀgÀÄ ¢£ÁAPÀ 25-07-2018 AzÀÄ ¸ÁAiÀÄAPÁ® 4-30 UÀAmÉ ¸ÀĪÀiÁjUÉ vÀ£Àß vÀªÀgÀÄ ªÀÄ£ÉAiÀÄ ªÀÄÄAzÉ EzÁÝUÀ DgÉÆævÀgÀÄ §AzÀÄ ¯Éà ¨ÉÆøÀÄr ¨Á ºÉÆgÀUÉ CAvÁ PÀÆV ¤Ã£ÀÄ vÀªÀgÀÄ ªÀÄ£ÉAiÀÄ°èAiÉÄà PÀĽvÀgÉ £ÀªÀÄUÉ CqÀÄUÉ ªÀiÁqÀĪÀªÀzÀÄ AiÀiÁgÀÄ CAvÁ CªÁZÀåªÁV ¨ÉÊzÀÄ. DgÉÆæ £ÀA 01 FvÀ£ÀÄ PÀÆzÀ®Ä »rzÀÄ J¼ÉzÁrzÀÄÝ, DgÉÆæ £ÀA 02 EªÀgÀÄ F ¨ÉÆøÀÄr §gÀ¢zÀÝgÉ vÀ¯ÁSï PÉÆqÀ° £ÁªÀÅ E£ÉÆßAzÀÄ ªÀÄzÀÄªÉ ªÀiÁqÀÄvÉÛÃªÉ CAvÁ PÁ°¤AzÀ M¢ÝzÀÄÝ, DgÉÆæ 03 jAzÀ 05 gÀªÀgÀÄ CªÁZÀåªÁV ¨ÉÊ¢zÀÄÝ, DgÉÆæ £ÀA 03 FvÀ£ÀÄ ¦üAiÀiÁð¢zÁgÀ¼ÉÆA¢UÉ C£ÀÄavÀªÁV ªÀwð¸ÀÄwÛzÀÄÝ, DgÉÆævÀgÀÄ ºÉÆÃUÀĪÁUÀ MAzÀÄ ªÉÃ¼É ªÀgÀzÀQëuÉ ºÀt ªÀÄvÀÄÛ ªÉÆÃmÁgï ¸ÉÊPÀ¯ï vÀgÀ¢zÀÝgÉ ¤£Àß fêÀ ¸À»vÀ ©qÀĪÀ¢®è CAvÁ fêÀzÀ ¨ÉzÀjPÉ ºÁQzÀÄÝ EgÀÄvÀÛzÉ F §UÉÎ ¦üAiÀiÁð¢zÁgÀgÀÄ £ÉÆAzÀÄPÉÆArzÀÝjAzÀ  vÀqÀÀªÁV §A¢zÀÄÝ, PË£Àì°AUï ªÀiÁr¸ÀĪÀ PÀÄjvÀÄ EaѹgÀĪÀÅ¢®è CAvÁ EzÀÝ UÀtQÃPÀÈvÀ zÀÆj£À ¸ÁgÁA±ÀzÀ ªÉÄðAzÀ oÁuÁ ¹AzsÀ£ÀÆgÀÄ ¥Éưøï oÁuÉ UÀÄ£Éß £ÀA: 104/2018, PÀ®A: 498(J), 504, 323, 354, 506 ¸À»vÀ 34 L¦¹ ºÁUÀÆ PÀ®A: 3 & 4 ªÀ.¤ PÁAiÉÄÝ ¥ÀæPÁgÀ UÀÄ£Éß zÁR°¹PÉÆAqÀÄ vÀ¤SÉ PÉÊUÉÆArgÀÄvÁÛgÉ.
ರಸ್ತೆ ಅಪಘಾತ ಪ್ರಕರಣದ ಮಾಹಿತಿ.
ಪ್ರಕರಣದಲ್ಲಿಯ ಮೃತ ಮೋಟೂರಿ ನಾಗೇಶ್ವರರಾವು ಈತನು ತನ್ನ ಹೆಚ್.ಎಫ್.ಡಿಲಕ್ಸ್ ಮೋಟಾರ್ ಸೈಕಲ್ ನಂ.ಕೆ..36-ಇಜೆ-5969 ನೇದ್ದನ್ನು ನಡೆಸಿಕೊಂಡು ಸಿಂಧನೂರು ಕಡೆಯಿಂದ ಕೆ.ಹಂಚಿನಾಳ ಕ್ಯಾಂಪಿನ ಕಡೆಗೆ ಹೋಗುತ್ತಿರುವಾಗ ದಾರಿಯಲ್ಲಿ ಜಿಟಿಜಿಟಿ ಮಳೆ ಬಂದಿದ್ದರಿಂದ ನಾಗೇಶ್ವರರಾವು ಈತನು ಗೋರೆಬಾಳ ಹತ್ತಿರ ರಸ್ತೆಯ ಬಲಗಡೆ ಷಣ್ಮುಖಗೌಡರ ಹೊಲದಲ್ಲಿರುವ ಶೆಡ್ಡಿನ ಕಡೆಗೆ ಮೋಟಾರ್ ಸೈಕಲಿಗೆ ಇಂಡಿಕೇಟರ್ ಹಾಕಿಕೊಂಡು ಕೈಮಾಡುತ್ತ ಹೋಗುತ್ತಿರುವಾಗ ಎದುರುನಿಂದ ಗಂಗಾವತಿ ರಸ್ತೆಯ ಕಡೆಯಿಂದ ಕೆ.ಎಸ್.ಆರ್.ಟಿ.ಸಿ.ಬಸ್ ನಂ.ಕೆ..36-ಎಫ್;1393. ಚಾಲಕನು ಬಸ್ಸನ್ನು ಅತೀ ವೇಗವಾಗಿ ಮತ್ತು ನಿರ್ಲಕ್ಷತನದಿಂದ ನಡೆಸಿಕೊಂಡು ಬಂದವನೇ ನಾಗೇಶ್ವರರಾವು ಈತನ ಮೋಟಾರ್ ಸೈಕಲಿಗೆ ಟಕ್ಕರಕೊಟ್ಟಿದ್ದರಿಂದ ಮೋಟಾರ್ ಸೈಕಲ್ ಬಸ್ಸಿನ ಮುಂದಿನ ಎಡಗಡೆಯ ಗಾಲಿಯಲ್ಲಿ ಸಿಕ್ಕಿಕೊಂಡಿದ್ದು ನಾಗೇಶ್ವರರಾವನು ಪುಟಿದು ರಸ್ತೆಯ ಪಕ್ಕದ ಕಾಲುವೆಯಲ್ಲಿ ಬಿದ್ದಿದ್ದರಿಂದ ಮೃತನ ಹಿಂದೆಲೆಗೆ ಭಾರೀ ರಕ್ತಗಾಯವಾಗಿ ಬಾಯಿಯಿಂದ, ಮೂಗಿನಿಂದ ರಕ್ತ ಸೋರಿದ್ದು ಎಡಗಾಲು ಪಾದದ ಮೇಲೆ ಭಾರೀ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಘಟನೆಯು ಮದ್ಯಾಹ್ನ 2-40 ಗಂಟೆಗೆ ಜರುಗಿರುತ್ತದೆ.ಟಕ್ಕರಪಡಿಸಿದ ಬಸ್ ಚಾಲಕ ಮತ್ತು ಕಂಡಕ್ಟರ್ ಬಸ್ಸನ್ನು ಸ್ಥಳದಲ್ಲಿ ಬಿಟ್ಟು ಹೋಗಿರುತ್ತಾರೆ.ಬಸ್ ಚಾಲಕನು ಬಸ್ಸನ್ನು ಗಂಗಾವತಿ ಕಡೆಯಿಂದ ಸಿಂಧನೂರು ಕಡೆಗೆ ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಮೃತ ನಾಗೇಶ್ವರರಾವು ಈತನ ಮೋಟಾರ್ ಸೈಕಲಿಗೆ ಟಕ್ಕರಪಡಿಸಿ ಅಪಘಾತಪಡಿಸಿದ್ದರಿಂದ ಘಟನೆ ಜರುಗಿರುತ್ತದೆ.ಬಸ್ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ  ಪಿರ್ಯಾದಿ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂಬರ 189/2018. ಕಲಂ.279,304() ಐಪಿಸಿ ಮತ್ತು 187 ಐಎಂವಿ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಮೋಸ ಪ್ರಕರಣದ ಮಾಹಿತಿ.
ದಿನಾಂಕಃ 14-08-2018 ರಂದು ಮಧ್ಯಾಹ್ನ 13.30 ಗಂಟೆಗೆ ಫಿರ್ಯಾದಿ ಕಾಂತರಾಜ್ ತಂದೆ ನಾಗಪ್ಪ ವಯ 50 ವರ್ಷ, ಜಾತಿಃ ನಾಯಕ, ಉಃ ಒಕ್ಕಲುತನ ಸಾಃ ಸರ್ವೆ ನಂ 34/1  ಮಮದಾಪೂರ್  ರೋಡ ಹೊಸೂರು ರಾಯಚೂರು ಠಾಣೆಗೆ ಹಾಜರಾಗಿ ತನ್ನ ದೂರು ಸಲ್ಲಿಸಿದೇನೆಂದರೆ, 2017-18 ನೇ ಸಾಲಿನಲ್ಲಿ ತನ್ನ ಮಗ ನಿಕೀಲ್ ಈತನು 10 ನೇ ತರಗತಿಯಲ್ಲಿ  ತೆರ್ಗಡೆ ಹೊಂದಿ  ಮುಂದಿನ ವಿದ್ಯಾಭ್ಯಾಸ ಕುರಿತು ವಿಜ್ಞಾನ ವಿಭಾಗಕ್ಕೆ  ನೊಂದಣಿ ಮಾಡಿಸಲು  ವಿಚಾರಿಸುತಿರುವಾಗ್ಗೆ  ರಾಯಚೂರು ನಗರದ  ಶ್ರೀಯಮ್ @ ಶ್ರೀರಾಮ್ ಟ್ಯಾಂಕ ಬಂಡ ರೋಡ ರಾಯಚೂರು ರವರು ಫಿರ್ಯಾದಿದಾರರಿಗೆ ಫೋನ್ ಮಾಡಿ ನಿಮ್ಮ ಮಗನಿಗೆ ತಮ್ಮ ಕಾಲೇಜನಲ್ಲಿ ವಿಜ್ಞಾನ ವಿಭಾಗಕ್ಕೆ ಆಡ್ಮಿಷನ್ ಮಾಡಿಸಿರೀ  ನಮ್ಮ ಕಾಲೇಜನಲ್ಲಿ ಫೀಜ್ ಕಡಿಮೆ ಇರುತ್ತದೆ ಅಂತಾ ತಿಳಿಸಿದ್ದಿ ಮೇರೆಗೆ ಫಿರ್ಯಾದಿದಾರರು ದಿನಾಂಕಃ 17-05-2018 ರಂದು ಬೆಳಿಗ್ಗೆ 11.45 ಗಂಟೆಗೆ ಕಾಲೇಜಗೆ ಹೋಗಿ ಆಡ್ಮಿಷನ್ ಫಾರಂ ಪಡೆದುಕೊಂಡು 20,000/-ರೂಗಳ ಫೀಜನ್ನು ಆರೋಪಿ ನಂ -2 PÀgÀÄtPÀĪÀiÁj ¸ÁB «dAiÀĪÁqÀ  ರವರಿಗೆ ಕೊಟ್ಟು ರಶೀದಿಯನ್ನು ಪಡೆದುಕೊಂಡು  ನೊಂದಣಿ ಪಡೆದುಕೊಂಡಿದ್ದು ಇರುತ್ತದೆ  ನಂತರ ಕಾಲೇಜಿನ  ಆರೋಪಿ ನಂ-1²æÃgÁªÀiï ZÉÃgï ªÀÄ£ï ¸ÁB ºÉÊzÁæ¨Ázï ಈತನು  ಫಿರ್ಯಾದಿದಾರನಿಗೆ ತಮ್ಮ ಕಾಲೇಜಿನಲ್ಲಿ ಆಡ್ಮಿನಿಸ್ಟ್ರೇಟರ್ ಅಂತಾ ನೇಮಕ ಮಾಡಿಕೊಂಡು ಫಿರ್ಯಾದಿದಾರನಿಗೆ ದಿನಾಂಕಃ 06-06-2018 ರಂದು -ಮೇಲ್ ಮುಖಾಂತರ ನೇಮಕಾತಿ ಆದೇಶವನ್ನು ಹೊರಡಿಸಿದ್ದು ಆಗ ಫಿರ್ಯಾದಿದಾರರು ತಮ್ಮ ನೇಮಕಾತಿ ಆದೇಶದಲ್ಲಿ ನಿಯಮಾವಳಿಯಂತೆ ಕಾಲೇಜ ನಡೆಸಲು ಆರೋಪಿತರು ಆರ್.ಆರ್ ನಂಬರ ಪಡೆಯದೇ ಇರುವುದು ಮತ್ತು ಕಾಲೇಜ ನಡೆಸಲು ಆರೋಪಿತರು ಸರ್ಕಾರದಿಂದ ಮಾನ್ಯತೆ ಪಡೆಯದೇ ಇರುವುದು ಖಚಿತ ಪಡಿಸಿಕೊಂಡು ಕಾಲೇಜಿನಿಂದ ತನ್ನ ಹುದ್ದೆಯನ್ನು ಬಿಟ್ಟು ಹಾಗೂ ತನ್ನ ಮಗನ ವಿದ್ಯಾಭ್ಯಾಸವನ್ನು ಸಹಾ ಅಲ್ಲಿಂದ ಬಿಡಿಸಿ ತಾನು ಕಟ್ಟಿದ್ದ  20,000/-ರೂಗಳನ್ನು ಪಾವಸ್ ಕೊಡುವಂತೆ ಆರೋಪಿತರಿಗೆ ಕೆಳಲಾಗಿ ಆರೋಪಿತರು ಹಣ ವಾಪಸ್ ಕೊಡದೆ ತಮ್ಮ ಕಾಲೇಜ ಸರ್ಕಾರದಿಂದ ಅನುಮತಿ ಪಡೆದುಕೊಂಡಿರುತ್ತೇವೆ ಅಂತಾ ಹೇಳುತ್ತಾ ಹಣವನ್ನು ವಾಪಸ್ ಕೊಟ್ಟಿರುವುದಿಲ್ಲ ಬಗ್ಗೆ ಫಿರ್ಯಾದಿದಾರನು ದಿನಾಂಕಃ 18-06-2018 ರಂದು ಮಾನ್ಯ ಡಿಡಿಪಿಯು ರಾಯಚೂರು ರವರಿಗೆ ಬೇಟೆಯಾಗಿ ಸದರಿ ಶ್ರೀಯಮ್ @ ಶ್ರೀರಾಮ್ ಕಾಲೇಜ  ಸರ್ಕಾರದಿಂದ ಮಾನ್ಯತೆ ಇದೇ ಹೇಗೆ ಎಂಬುವುದರ ಬಗ್ಗೆ ಅರ್ಜಿ ಸಲ್ಲಿಸಿದ್ದು ಸದರಿ ಅರ್ಜಿಗೆ ಸಂಬಂಧಿಸಿದಂತೆ ಡಿಡಿಪಿಯು ರವರು ದಿನಾಂಕಃ03-07-2018 ರಂದು ಮಾನ್ಯ ನಿರ್ದೇಶಕರು ಪದವಿ ಪೂರ್ವ ಶಿಕ್ಷಣ ಬೆಂಗಳೂರು -12 ರವರಿಗೆ  ಸದರಿ ಕಾಲೇಜನ  ವಿರುದ್ದ ಕ್ರಮ ಜರುಗಿಸುವ ಕುರಿತು ಪತ್ರ ವ್ಯಾಹಾರ ಮಾಡಿದ್ದು ಪತ್ರವು ಫಿರ್ಯಾದಿದಾರರಿಗೂ ಸಹಾ ಪ್ರತಿ ನಿವೇದಿಸಿಕೊಂಡಿದ್ದು ಇರುತ್ತದೆ ಮೇಲ್ಕಂಡಂತೆ ಆರೋಪಿ ನಂ.1 ಮತ್ತು 2, ರವರು ಕಾಲೇಜನ್ನು ನಡೆಸಲು ಸರ್ಕಾರದಿಂದ ಯಾವುದೇ ಮಾನ್ಯತೆ ಪಡೆಯಾದೆ ಸುಳ್ಳು ಮಾಹಿತಿ ನೀಡಿ ವಿದ್ಯಾರ್ಥಿಗಳನ್ನು ವಿದ್ಯಾಭ್ಯಾಸ ಕುರಿತು ದಾಖಲಿಸಿಕೊಂಡು ತಮಗೆ ಮೋಸ ಮಾಡಿದ್ದು ಇರುತ್ತದೆ ಬಗ್ಗೆ ಸಂಪೂರ್ಣ ಮನವರಿಕೆ ಮಾಡಿಕೊಂಡು ತಡವಾಗಿ ಬಂದು ದೂರು ಸಲ್ಲಿಸಿಕೊಂಡಿರುತ್ತೇನೆ ಅಂತಾ ಇದ್ದ ದೂರಿನ ಆಧಾರದ ಮೇಲಿಂದ ರಾಯಚೂರು ಪಶ್ಚಿಮ ಪೊಲೀಸ್ ಠಾಣಾ ಗುನ್ನೆ ನಂ 113/2018 ಕಲಂ 420, 468 ಸಹಿತ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.