Thought for the day

One of the toughest things in life is to make things simple:

27 Apr 2017

Reported Crimes



¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ºÀ¯Éè ¥ÀæPÀgÀtzÀ ªÀiÁ»w.:-
     ದಿನಾಂಕ-25/04/17 ರಂದು ಬೆಳಿಗ್ಗೆ ಸಿಂಧನೂರ ಸರಕಾರಿ ಆಸ್ಪತ್ರೆಯಿಂದ ಪೋನ್ ಮುಖಾಂತರ ಹನುಮಮ್ಮ ಗಂಡ ಭರತಗೌಡ ಈಕೆಯು ಜಗಳದಲ್ಲಿ ಗಾಯಗೊಂಡು ಇಲಾಜು ಕುರಿತು ಸೇರಿಕೆಯಾಗಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಆಸ್ಪತ್ರೆಗೆ ಬೇಟಿ ನೀಡಿ ವಿಚಾರಿಸಲಾಗಿ ಫಿರ್ಯಾದಿಯು ಗಣಕಿಕೃತ ದೂರು ಹಾಜರುಪಡಿಸಿದ್ದು ಸಾರಾಂಶವೆನೆಂದರೆ ದಿನಾಂಕ-24/04/17 ರಂದು ರಾತ್ರಿ 7-30 ಗಂಟೆಗೆ ಆರೋಪಿತರು ಪಿರ್ಯಾದಿ ಮನೆಯ ಪಕ್ಕದಲ್ಲಿ ತಮ್ಮ ಮನೆಯ ಮುಂದೆ ಕಾಂಕ್ರೇಟ್ ಎತ್ತರ ಹಾಕಿಕೊಂಡಿದ್ದರಿಂದ ಆರೋಪಿತರು ಬಳಸಿದ ಎಲ್ಲಾ ನೀರು ಪಿರ್ಯಾದಿದಾರರ ಮನೆಯಲ್ಲಿ ಬರುತಿದ್ದುದ್ದನ್ನು ಗಮನಿಸಿ ಪಿರ್ಯಾದಿದಾರರು ಕೇಳಿದ್ದಕ್ಕೆ ಆರೋಪಿ ಸಿದ್ದಪ್ಪ ತಂದೆ ಚೌಡಪ್ಪ 40 ವರ್ಷ ಹಾಗೂ ಇತರೆ 8 ಜನರು ಕೂಡಿ ಅಕ್ರಮ ಕೂಟ ರಚಿಸಿಕೊಂಡು ಬಂದು ಪಿರ್ಯಾದಿದಾರಳೊಂದಿಗೆ ಹಲ್ಲೆ ಮಾಡಿ ಕೂದಲು ಹಿಡಿದು ಎಳೆದಾಡಿ ಹೊಟ್ಟೇಗೆ ಮೂಖಕ್ಕೆ ಹೊಡೆದಿದ್ದರಿಂದ ತರಚಿದ ಗಾಯವಾಗಿದ್ದು ಎದೆಗೆ ಮತ್ತು ಹೊಟ್ಟೆಗೆ ಒದ್ದಿದ್ದರಿಂದ ಒಳಪೆಟ್ಟಾಗಿರುತ್ತದೆ. ಕೂದಲು ಹಿಡಿದು ಎಳೆದಾಡಿದ್ದು ಆಗ ಪಿರ್ಯಾದಿ ತಂದೆ ತಾಯಿ ಇವರು ಬಿಡಿಸಿಕೊಳ್ಳಲು ಬಂದಾಗ ಇವರಿಗೆ ಅವಾಚ್ಯ ಶಬ್ದಗಳಿಂದ ಬೈದು ಜೀವದ ಬೇದರಿಕೆ ಹಾಕಿರುತ್ತಾರೆ ಇವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಇದ್ದ ಗಣಕಿಕೃತ ದೂರಿನ ಸಾರಾಂಶದ ಮೇಲಿಂದ ಬಳಗಾನೂರು ಪೊಲೀಸ್ ಠಾಣಾ ಗುನ್ನೆ ನಂ-67/2017 ಕಲಂ 143,147,148,323,324,354,504,506 ಸಹಿತ 149 .ಪಿ.ಸಿ ಅಡಿಯಲ್ಲಿ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.


zÉÆA© ¥ÀæPÀgÀtzÀ ªÀiÁºÀw:-
    ಪಿರ್ಯಾದಿ ದೇವಮ್ಮ ಗಂಡ ಸಿದ್ದಪ್ಪ 35 ವರ್ಷ ಉಪ್ಪಾರ್  ಸಾ:-ಗೋನಾಳ ತಾ:-ಸಿಂಧನೂರ ಮತ್ತು ಆರೋಪಿತgÁzÀ ) ರಾಮಣ್ಣ ತಂದೆ ಭೀಮಣ್ಣ 45 ºÁUÀÆ EvÀgÉ 7 d£ÀgÀಮನೆಗಳು ಅಕ್ಕಪಕ್ಕ ಇದ್ದು ಪಿರ್ಯಾದಿದಾರರು ಮನೆ ಕಟ್ಟುತಿದ್ದು ಇವರ ಮನೆಯ ಮುಂದೆ ಎತ್ತರದಲ್ಲಿ ಮನೆ ಇರುತ್ತದೆ ಮನೆಯ ಮುಂದೆ ಸಾರ್ವಜನಿಕ ರಸ್ತೆ ಇದ್ದು ಪಿರ್ಯಾದಿದಾರರ ಮನೆ ಎತ್ತರದಲ್ಲಿ ಇದ್ದುದ್ದರಿಂದ ಆರೋಪಿತರ ಮನೆಯ ಕಡೆಗೆ ಇಳಿಜಾರು ಇದ್ದುದ್ದರಿಂದ ಪಿರ್ಯಾದಿದಾರರು ಮನೆ ಕಟ್ಟುತ್ತಿರುವ ಕಂಕರ್ ಹಾಕುತಿದ್ದು ಮನೆಯ ಮುಂದೆ ನೀರು ಹರಿದು ಹೋಗುತಿದ್ದರಿಂದ ಈ ವಿಷಯ ಮುಂದಿಟ್ಟುಕೊಂಡು 24/04/2017 ರಂದು 19-30 ಗಂಟೆಗೆ   ಗೋನಾಳ  ಗ್ರಾಮದ  ಪಿರ್ಯಾದಿ ಮನೆಯ ಮುಂದೆ  ಆರೋಪಿತರು ಪಿರ್ಯಾದಿದಾರರಿಗೆ ಅವಾಚ್ಯ ಶಬ್ದಗಳಿಂದ ಬೈದು ತಲೆ ಕೂದಲು ಹಿಡಿದು ಎಳೆದಾಡಿ ಹೋಡೆ ಬಡೆ ಮಾಡಿದ್ದು ಅಲ್ಲದೆ ಇವತ್ತು ಉಳಿದು ಕೊಂಡಿದ್ದಿ  ಇನ್ನೊಮ್ಮೆ ಸಿಕ್ಕಲ್ಲಿ ವಂತ ಸಮಾದಿ ಮಾಡಿಬಿಡುತ್ತೇವೆ ಅಂತಾ ಬೈದು ಜೀವದ ಬೇದರಿಕೆ ಹಾಕಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಗಣಕಿಕೃತ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ-71/2017 ಕಲಂ 143,504,354,323,506 ಸಹಿತ 149 .ಪಿ.ಸಿ ಅಡಿಯಲ್ಲಿ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಗೊಂrgÀÄvÁÛgÉ.
                      ದಿನಾಂಕ 08/04/2017 ರಂದು ಸಂಜೆ 5-30 ಗಂಟೆಗೆ ಫಿರ್ಯಾದಿ FgÀtÚ vÀAzÉ ±Á¸À¥ÀàUËqÀ ªÀAiÀiÁ: 60ªÀµÀð, eÁ: °AUÁAiÀÄvÀ G: MPÀÌ®ÄvÀ£À ¸Á: gÉÆÃqÀ®§AqÁ AiÀÄÄPɦ FvÀನು ತನ್ನ ಮಗಳಾದ ರೇಣುಕಾ ಈಕೆಯನ್ನು ಕರೆದುಕೊಂಡು ಯಲ್ಲಮ್ಮ ದೇವಸ್ಥಾನಕ್ಕೆ ಹೋಗುತ್ತಿದ್ದಾಗ ಆರೋಪಿ ನಂ 1±ÉÃRgÀ¥Àà vÀAzÉ §¸À¥Àà ªÀÄrªÁ¼ÀgÀ ªÀAiÀiÁ: 23ªÀµÀð  ಈತನು ಮೋಟಾರ ಸೈಕಲ ತೆಗೆದುಕೊಂಡು ಬಂದು ಫಿರ್ಯಾದಿಗೆ ಅಪಘಾತಪಡಿಸುವ ರೀತಿಯಲ್ಲಿ ನಡೆಸಿಕೊಂಡು ಬಂದಿದ್ದರಿಂದ ಫಿರ್ಯಾದಿದಾರನು ಆರೋಪಿತನಿಗೆ ನಿಧಾನವಾಗಿ ಹೋಗು ಅಂತಾ ಕೇಳಿದಕ್ಕೆ ಎಲೇ ಮಿಂಡ್ರಿಗುಟ್ಟಿದ ಸುಳೇ ಮಗನೇ ನನ್ನ ಗಾಡಿ ಹೆಂಗಾದರು ನಡೆಸುತ್ತೇನೆ ಅದನ್ನು ಕೇಳಲು ನಿನ್ಯಾರೂ ಅಂತಾ ಅವಾಚ್ಯ ಶಬ್ದಗಳಿಂದ ಬೈದು, ಅಂಗಿ ಹಿಡಿದು ಎಳೆದಾಡಿ,E£ÀÆß½zÀ ಆರೋಪಿತು ಗುಂಪುಕೂಡಿ ಕೈಯಿಂದ ಹೊಡೆದು,ಬಿಡಿಸಲು ಬಂದ ಫಿರ್ಯಾದಿಯ ಮಗಳು ರೇಣೂಕಾ ಈಕೆಗೆ ಬಸಪ್ಪ ತಂದೆ ತಿಪ್ಪಣ್ಣ ಈತನು ರೇಣಕಾ ಈಕೆಗೆ ಗುಡಿಯ ಮುಂದೆ ಸೀರೆಯನ್ನು ಹಿಡಿದು ಎಳೆದಾಡಿ, ಮಾನಭಂಗ ಮಾಡಲು ಪ್ರಯತ್ನಿಸಿದಲ್ಲದೆ, ಆರೋಪಿ ನಂ 6 ಈಕೆಯು ನಮ್ಮ ತಂಟೆಗೆ ಇನ್ನೊಮ್ಮೆ ಬಂದರೆ ಜೀವ ಸಹಿತ ಉಳಿಸುವುದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ನೀಡಿದ ಗಣಿಕೀಕೃತ ಫಿರ್ಯಾದಿ ಮೇಲಿಂದ  °AUÀ¸ÀÆÎgÀÄ ¥Éưøï oÁuÉ UÀÄ£Éß £ÀA; 138/2017  PÀ®A 143,147,504,323,354,506 ¸À»vÀ 149 L¦¹ CrAiÀÄ°è ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
PÀ£Áß PÀ¼ÀĪÀÅ ¥ÀæPÀgÀtzÀ ªÀiÁ»w:-
                ದಿನಾಂಕ. 24-4-2017 ರಂದು ರಾತ್ರಿ 9-30 ಗಂಟೆ ಸುಮಾರು ಪಿರ್ಯಾದಿ ದೇವದಾಸ ತಂದೆ ಸುಮಿತ್ರಪ್ಪ ವಯ-35ವರ್ಷ, ಜಾತಿ:ಮಾದಿಗ, :ಕೂಲಿಕೆಲಸ  ಸಾ:ಜುಲುಂಗೇರಾ, ಹಾ::ಜಾಲಾಪೂರು ಕ್ಯಾಂಪ gÀªÀgÀÄ ಊಟ ಮಾಡಿದ ನಂತರ ಬೇಸಿಗೆ ಇದ್ದ ಕಾರಣ ಮನೆಗೆ ಬೀಗ ಹಾಕದೆ ಮನೆಯ ಮುಂದೆ ಬಾಗಿಲು ಮುಚ್ಚಿಕೊಂಡು ಮಲಗಿದ್ದು ಬೆಳಿಗ್ಗೆ 06-00ಗಂಟೆಗೆ ಎದ್ದು ನೊಡಿದಾಗ ತಮ್ಮ ಮನೆಯಲ್ಲಿದ್ದ 2 ಟ್ರಂಕುಗಳು ಕಾಣಲಿಲ್ಲಾ ಸುತ್ತ ಮತ್ತ ಹುಡುಕಾಡಿದಾಗ ತಮ್ಮ ಮನೆಯ ಮುಂದಿನ ಉಪ್ಪಾರ ಹನುಮಂತರಾಯ ಇವರ ಹೊಲದಲ್ಲಿ  ಬಿದ್ದಿದ್ದು ಅಲ್ಲಿಗೆ  ಪಿರ್ಯಾದಿದಾರ ಮತ್ತು ತಮ್ಮ ಮನೆಯವರು ಹೋಗಿ ನೋಡಿದಾಗ ಅದರಲ್ಲಿಟ್ಟಿದ್ದ ಬಟ್ಟೆಗಳು ಚೆಲ್ಲಾ ಪಿಲ್ಲಿಯಾಗಿದ್ದವು ಅವೆರಡು ಟ್ರಂಕುಗಳನ್ನು ತಂದು ತಮ್ಮ ಮನೆಮುಂದೆ  ತಂದು ನೋಡಿದಾಗ ಒಂದು ಟ್ರಂಕಿನಲ್ಲಿ 17,000/- ರೂಪಾಯಿ ಹಾಗೂ ಇನ್ನೊಂದು ಟ್ರಂಕಿನಲ್ಲಿಟ್ಟಿದ್ದ ಬಂಗಾರದ ಟೀಕೆ ಮಣಿ .ಕಿ. 6,000/- ರೂಪಾಯಿ ಬೆಲೆಬಾಳುವುದು  ಮತ್ತು ಒಂದು ಜೊತೆ ಬೆಳ್ಳಿಯ ಕಾಲು ಚೈನ .ಕಿ.1,000/-ರೂ ಬೆಲೆಬಾಳುವವು  ಕಾಣಲಿಲ್ಲಾ ರೀತಿಯಾಗಿ  ಒಟ್ಟು 24,000/- ರೂಪಾಯಿ ಬೆಲೆ ಬಾಳುವ ನಗದು ಹಣ ಮತ್ತು ವಸ್ತುಗಳನ್ನು ಯಾರೋ ಕಳ್ಳರು ದಿ.24-04-2017 ರಾತ್ರಿ 10-00ಗಂಟೆಯಿಂದ  ದಿ.25-04-2017 ಬೆಳಗಿನ 05-00 ಗಂಟೆ ಅವಧಿಯಲ್ಲಿ ಮನೆಯೊಳಗೆ ಬಂದು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಠಾಣೆಗೆ ಬಂದು ಗಣಕೀಕೃತ ಮಾಡಿದ ದೂರನ್ನು ಕೊಟ್ಟಿದ್ದು ಅದರ ಸಾರಂಶದ ಮೇಲಿಂದ ಸಿರವಾರ ಪೊಲೀಸ್ ಠಾಣೆ,UÀÄ£Éß £ÀA: 87/2017 ಕಲಂ; 457.380 .ಪಿ.ಸಿ. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
AiÀÄÄ.r.Dgï. ¥ÀæPÀgÀtzÀ ªÀiÁ»w:-
         ¢£ÁAPÀ: 24/04/2017 gÀAzÀÄ zÉêÀzÀÄUÀðzÀ PÉ.J¸ï.Dgï.n.¹ §¸ï ¤¯ÁÝtzÀ°è CAzÁdÄ 45-50 ªÀµÀð ªÀAiÀĹì£À ºÉtÄÚªÀÄUÀ¼ÀÄ C£ÁgÉÆÃUÀå¢AzÀ §¼À®ÄvÁÛ ªÀiÁvÀ£ÁqÀĪÀ ¹ÜwAiÀÄ°è E®è¢gÀĪÀÅzÀ£ÀÄß ªÀÄvÀÄÛ DPÉUÉ AiÀiÁgÀÄ ªÁgÀ¸ÀÄzÁgÀgÀÄ E®èzÀ£ÀÄß £ÉÆÃr ¦ügÁå¢ PÀȵÀÚ¥Àà £ÁAiÀÄPÀ vÀAzÉ: UÉÆëAzÀgÁd, 50ªÀµÀð, G : ¸ÀAZÁj ¤AiÀÄAvÀæPÀgÀÄ PÉ.J¸ï.Dgï.n.¹ zÉêÀzÀÄUÀð EªÀÀgÀÄ ¸ÀgÀPÁj D¸ÀàvÉæUÉ ¸ÉÃjPÉ ªÀiÁrzÀÄÝ ¸ÀzÀj C¥ÀjavÀ ºÉAUÀ¸ÀÄ gÁwæ 20-15 UÀAmÉUÉ ªÀÄÈvÀ ¥ÀnÖzÀÄÝ, ªÀÄÈvÀ ºÉAUÀ¹£À ºÉ¸ÀgÀÄ «¼Á¸À w½zÀħA¢gÀĪÀÅ¢¯Áè ¸ÀzÀj ºÉAUÀ¸ÀÄ AiÀiÁªÉÇÃzÉÆà PÁ¬Ä¯É¬ÄAzÀ C£ÁgÉÆÃUÀåUÉÆAqÀÄ §¼À° ¸ÀwÛzÀÄÝ ªÀÄÈvÀ¼À ªÀÄgÀtzÀ°è AiÀiÁªÀÅzÉà ¸ÀA±ÀAiÀÄ«gÀĪÀÅ¢¯Áè CAvÁ EzÀÝ  °TvÀ zÀÆj£À ªÉÄðAzÀ zÉêÀzÀÄUÀð oÁuÉ AiÀÄÄ.r.Dgï. £ÀA: 09/2017 PÀ®A 174 ¹Dg惡. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.   

CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-

               ದಿನಾಂಕ : 26-04-2017 ರಂದು 12-15 ಎ.ಎಂ ಗಂಟೆಗೆ ಉಮಲೂಟಿ ಗ್ರಾಮದ ಬುಕ್ಕನಹಟ್ಟಿ ರಸ್ತೆ ಕ್ರಾಸ್ ಹತ್ತಿರ ಸಿಂಧನೂರು-ತಾವರಗೇರಾ ಮುಖ್ಯ ರಸ್ತೆಯಲ್ಲಿ Ashok Leylond AB-1616 Lorry (Tipper) Chessis No. MB1G3HYD0HRFS7034  ಹಾಗೂ Ashok Leylond AB-1616 Lorry (Tipper) Chessis No. MB1G3HYD9HRFS7033 ನೇದ್ದರ ಚಾಲಕರು ರಾಜ್ಯ ಸರ್ಕಾರಕ್ಕೆ /ಪ್ರಾಧಿಕಾರಕ್ಕೆ ಯಾವುದೇ ರಾಜಧನ /ತೆರಿಗೆ/ರಾಯಲ್ಟಿ ತುಂಬದೇ ಹಾಗೂ ಸರ್ಕಾರದಿಂದ ಯಾವುದೇ ಪರವಾನಗಿ ಪಡೆಯದೇ ಮತ್ತು ದಾಖಲಾತಿ ಹೊಂದದೇ ಸರ್ಕಾರಿ ಒಡೆತನದಲ್ಲಿದ್ದ ಗಣಿ ಸಂಪತ್ತಾದ ಹಳ್ಳದ ಮರಳನ್ನು ಕಳ್ಳತನದಿಂದ ತಮ್ಮ  ಲಾರಿಯಲ್ಲಿ ತುಂಬಿಕೊಂಡು ಸ್ವಂತ ಲಾಭಕ್ಕಾಗಿ ಮಾರಾಟ ಮಾಡಲು ಸಾಗಾಣಿಕೆ ಮಾಡುತ್ತಿದ್ದಾಗ ಪಿ.ಎಸ್.ಐ ಸಾಹೇಬರು ಭಾತ್ಮಿ ಪಡೆದು ಡಿ.ಎಸ್.ಪಿ & ಸಿಪಿಐ ಸಿಂಧನೂರು gÀªÀರ ಮಾರ್ಗದರ್ಶನದಲ್ಲಿ ಹೆಚ್.ಸಿ-233, ಪಿಸಿ-679 ರವರ ಸಹಕಾರದೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಲು ಚಾಲಕರು ಸ್ಥಳದಿಂದ ಓಡಿ ಹೋಗಿದ್ದು, ಮರಳು ತುಂಬಿದ ಲಾರಿಗಳನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ಸಲ್ಲಿಸಿದ ವಿವರವಾದ ಅಕ್ರಮ ಮರಳು ದಾಳಿ ಪಂಚನಾಮೆಯ ವರದಿಯ ಸಾರಾಂಶದ ಮೇಲಿಂದ vÀÄgÀÄ«ºÁ¼À oÁuÉ , ಗುನ್ನೆ ನಂ. 71/2017 ಕಲಂ. 4(1A), 21,22 MMRD Act 1957 And 379 IPC ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂrgÀÄvÁÛgÉ.

¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :26.04.2017 gÀAzÀÄ 96 ¥ÀææPÀgÀtUÀ¼À£ÀÄß ¥ÀvÉÛ ªÀiÁr 11500/- gÀÆ. UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.