Thought for the day

One of the toughest things in life is to make things simple:

3 May 2016

Reported Crimes


¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
ªÉÆøÀzÀ ¥ÀæPÀgÀtzÀ ªÀiÁ»w:-
              ದಿನಾಂಕ 02-05-2016 ರಂದು ಸಂಜೆ 1600 ಗಂಟೆಗೆ ಫಿರ್ಯಾದಿದಾರರಾದ ಶಾಂತಗೌಡ ತಂದೆ ಭೀಮರಾಯಗೌಡ, 41 ವರ್ಷ, ನಾಯಕ, ಸಾ|| ಚೆನ್ನಪಟ್ಟಣ, ತಾ: ಸುರುಪೂರು, ಜಿ: ಯಾದಗಿರಿ, ತಮ್ಮಲ್ಲಿ ದೂರು ಕೊಡುವದೇನೆಂದರೆ, ನನಗೆ ಸಂದೀಪ್ ಸಿಂಗ್  ಠಾಕೂರ ತಂದೆ  ಜಗನ್ನಾಥ ಸಿಂಗ್ ಓಂ ಸಾಯಿ ಟ್ರೇಡರ್ಸ್ ಪಟೇಲ ಗಂಜ ರಾಯಚೂರು ಇವರ ಪರಿಚಯವಿದ್ದು ಇವರು ನಮ್ಮ ಗ್ರಾಮದಲ್ಲಿ ಬಂದು ರೈತರಿಂದ ಭತ್ತ ಖರೀದಿ ಮಾಡುತ್ತಿದ್ದರು, ಅದರಂತೆ ನಾನು ದಿನಾಂಕ 10-02-2016 ರಂದು ನಮ್ಮ ಹೊಲದಲ್ಲಿ ಬೆಳೆದ  127500  ಕೆಜಿ ಭತ್ತವನ್ನು 22,86,500/- ರೂಗಳಿಗೆ ಖರೀದಿಸಿ ಅದರಲ್ಲಿ 2,86,500/- ಗಳನ್ನು ಮುಂಗಡವಾಗಿ ನೀಡಿ ಉಳಿದ 20,00,000/- ರೂ ಗಳನ್ನು 20 ದಿನಗಳೊಳಗಾಗಿ ಕೊಡುವುದಾಗಿ ಹೇಳಿ ಭತ್ತವನ್ನು ಖರೀದಿಸಿ ನಮಗೆ ಕೋಡಬೇಕಾದ 20,00,000/- ಹಣಕ್ಕೆ ಆಕ್ಸಿಸ್ ಬ್ಯಾಂಕ್ ಚೆಕ್ ನ್ನು ನೀಡಿದ್ದರು. ನಾವು  ಸಂದೀಪ್ ಸಿಂಗ್  ಠಾಕೂರ  ಇವರು ಹೇಳಿದಂತೆ 20 ದಿನಗಳಾದ ನಂತರ ಸದರಿ ಚೆಕ್ ನ್ನು ತೆಗೆದುಕೊಂಡು ಬ್ಯಾಂಕಗೆ ಹೋಗಿ ವಿಚಾರಿಸಲಾಗಿ ಅವರ ಖಾತೆಯಲ್ಲಿ ಹಣ ಇರದೇ ಇದ್ದುದರಿಂದ ನಾವು ಸದರಿಯವನ್ನು ವಿಚಾರಿಸಿದರೆ ನಾನು ನಿಮಗೆ ಹಣವನ್ನು ಕೊಡುತ್ತೇನೆ ನನ್ನ ಚೆಕ್ ವಾಪಸ್ ಕೊಡಿ ಅಂತ ಹೇಳಿದ್ದರಿಂದ ನಾವು ಚೆಕ್ ವಾಪಸ್ ನೀಡಲು ಒಪ್ಪಿಕೊಂಡುರುತ್ತೇವೆ. ಆದರೆ ಸಂದೀಪ್ ಸಿಂಗ್  ಠಾಕೂರರವನ್ನು ಹಣವನ್ನು  ಕೊಡುವಂತೆ ಕೇಳಿದಾಗ ನಾಳೆ ಕೊಡುತ್ತೇನೆ, ನಾಡಿದ್ದು ಕೊಡುತ್ತೇನೆ ಅಂತಾ ಸುಳ್ಳು ಹೇಳುತ್ತಾ ಬಂದಿದ್ದು, ಇಲ್ಲಿಯವರೆಗೆ ಸುಮಾರು 3 ತಿಂಗಳು ಗತಿಸಿದ್ದರೂ ಸಹ ನಮ್ಮ ಹಣವನ್ನು ನಮಗೆ ಕೋಡದೆ ಇದ್ದುದರಿಂದ ನಾನು ಇಂದು ದಿನಾಂಕ  02-05-2016 ರಂದು ಬೆಳಿಗ್ಗೆ 1200 ಗಂಟೆಗೆ ಪುನಃ  ಓಂ ಸಾಯಿ ಟ್ರೇಡರ್ಸ್ ಗೆ ಹೋಗಿ  ನಮ್ಮ ಭತ್ತದ ಹಣವನ್ನು ಕೊಡುವಂತೆ  ಸಂದೀಪ್ ಸಿಂಗ್  ಠಾಕೂರ ಇವರನ್ನು ಕೇಳಲಾಗಿ ನಾವು ಹಣ ಕೊಡುವುದಿಲ್ಲ ನೀವು ಏನು ಬೇಕಾದರೂ ಮಾಡಿಕೊಳ್ಳಿ ನಮ್ಮ ಹತ್ತಿರ ತುಂಬಾ ಜನ ರೌಡಿಗಳು ಇದ್ದಾರೆ ನಮ್ಮ ದೊಡ್ಡಪ್ಪನಾದ ಅಜಿತ್ ಸಿಂಗ್ ಪೊಲೀಸ್ ಇಲಾಖೆಯ ಕಾನೂನು ಸಲಹೆಗಾರರಾಗಿದ್ದಾರೆ, ಅವರು ಪೊಲೀಸರಿಗೆ ಒಂದು ಫೋನ್ ಮಾಡಿದರೆ ಸಾಕು ನೀವು ಜೈಲು ಕಂಬ ಏಣಿಸಬೇಕಾಗುತ್ತದೆ ಅಂತಾ ನಮಗೆ ಬೆದರಿಕೆ ಹಾಕಿರುತ್ತಾರೆ. ನನ್ನ ಕಡೆಯಿಂದ ಒಟ್ಟು 127500 ಕೆಜಿ ಭತ್ತವನ್ನು ಒಟ್ಟು ಹಣ 22,86, 500/- ರೂ ಗಳಿಗೆ ಖರೀದಿಸಿ ಮುಂಗಡ ಹಣವಾಗಿ ಒಟ್ಟು 2,86,500/-ರೂಗಳನ್ನು ಕೊಟ್ಟು ಉಳಿದ 20,00,000/- ರೂ ಗಳನ್ನು ನನಗೆ ಕೊಡದೇ ಮೊಸ ಮಾಡಿದ್ದು ಇರುತ್ತದೆ.
            ಕಾರಣ ನನ್ನ ಭತ್ತವನ್ನು ಖರೀದಿಸಿ ಹಣ ಕೊಡದೇ ಮೊಸ ಮಾಡಿದ ಸಂದೀಪ್ ಸಿಂಗ್  ಠಾಕೂರ ಇವರ ವಿರುದ್ದ ಕಾನೂನ ಕ್ರಮ ಜರುಗಿಸಲು ವಿನಂತಿ. ಅಂತಾ ಮುಂತಾಗಿ ಇರುವ ಫಿರ್ಯಾದಿಯ ಮೇಲಿಂದ  ಮಾರ್ಕೆಟಯಾರ್ಡ ಠಾಣೆ ರಾಯಚೂರ  ಗುನ್ನೆ ನಂ: 63/2016 ಕಲಂ: 506, 420 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.
AiÀÄÄ.r.Dgï. ¥ÀæPÀgÀtzÀ ªÀiÁ»w:-
                 ದಿನಾಂಕ.03.05.2016 ರಂದು ಮಧ್ಯಾಹ್ನ 12-00 ಗಂಟೆಗೆ ಪಿರ್ಯಾದಿ ಶ್ರೀ ಹನುಮಂತ್ರಾಯ ತಂದೆ ರಾಮಣ್ಣ ಮುದಗೋಟ ವಯ 38 ವರ್ಷ ಜಾ-ನಾಯಕ ಸಾ-ಆಕಳಕುಂಪಿ ಗ್ರಾಮ ಇದ್ದು ಗಣಕಯಂತ್ರದಲ್ಲಿ ಲಿಖಿತ ಫಿರ್ಯಾದಿ ಸಲ್ಲಿಸಿದ ಸಾರಾಂಶವೆಂನೆಂದರೆ. ನಮ್ಮ ತಾಯಿ ಮಾರೇಮ್ಮ ಈಕೆಯ ತವರೂರಾದ ಬೇವಿನಾಳ ಗ್ರಾಮ ಇದ್ದು ಸದರಿ ಗ್ರಾಮದಲ್ಲಿ ಜಾತ್ರೆ ಇರುವುದರಿಂದ ದಿನಾಂಕ 01-05-2016 ರಂದು ಮಧ್ಯಾಹ್ನನದ ಸಮಯದಲ್ಲಿ ಆಕಳಕುಂಪಿ ಗ್ರಾಮದಿಂದ ಬಾಗೂರು ಕೃಷ್ಣಾ ನದಿಯನ್ನು ದಾಟಿ ಬೇವಿನಾಳ ಗ್ರಾಮಕ್ಕೆ ಹೋಗುತ್ತಿರುವಾಗ ನನ್ನ ಮಗ ¸ÀÄgÉñÀ vÀAzÉ ºÀ£ÀĪÀÄAvÁæAiÀÄ ªÀAiÀÄ 8 ªÀµÀð eÁ-£ÁAiÀÄPÀ G-«zsÁåyð (2 £Éà vÀgÀUÀw) ¸Á-DPÀ¼ÀPÀÄA¦ UÁæªÀÄ vÁ-zÉêÀzÀÄUÀð  ಇವನು ನದಿಯ ಮೊಡಗಿನಲ್ಲಿ ಮುಳಗಿ (ತೆಗ್ಗು) ಮೃತ ಪಟ್ಟಿದ್ದು ಮೃತ ದೇಹವು ಅಂಜುಳಾ ಗ್ರಾಮದ ಕೃಷ್ಣಾನದಿಯ ದಡದಲ್ಲಿ ದೊರೆತಿದ್ದು ಮುಂದಿನ ಕಾನೂನು ಕ್ರ ಮ ಜರುಗಿಸಿ ಅಂತಾ ಇತ್ಯಾದಿಯಾಗಿ ಕೊಟ್ಟ ದೂರಿನ ಸಾರಾಂಶದ ಮೇಲಿಂದ eÁ®ºÀ½î ¥Éưøï oÁuÉ.ಯುಡಿಆರ್ ನಂ.06/16 ಕಲಂ.174 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂrgÀÄvÁÛgÉ.

                         
     ¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
         gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :03.05.2016 gÀAzÀÄ 68 ¥ÀææPÀgÀtUÀ¼À£ÀÄß ¥ÀvÉÛ ªÀiÁr 11,300/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.