Thought for the day

One of the toughest things in life is to make things simple:

13 Oct 2013

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
             
 PÀ¼ÀÄ«£À ¥ÀæPÀgÀtzÀ ªÀiÁ»w :-
ದಿನಾಂಕ:13.10.2013 ರಂದು 0030 ಗಂಟೆ ಸುಮಾರಿಗೆ ಯಾರೋ ಇಬ್ಬರು ಅಪರಿಚಿತ ಕಳ್ಳರು ಫಿರ್ಯಾದಿ A¼Àð¼ ªÀÄ®è¥Àà vÀAzÉ ¤Ã®¥Àà 45 ªÀµÀð,PÀÄgÀħgï,PÀÆ° PÉ®¸À ¸Á:ªÀÄ£Àì¯Á¥ÀÆgÀÄ.  ಮನ್ಸಾಲಾಪುರು ಗ್ರಾಮದಲ್ಲಿರುವ  ªÀÄ£ÉAiÀÄ  ಪಡಸಾಲೆಯ ಬಾಗಿಲನ್ನು ದಬ್ಬಿ ತೆರೆದು ಒಳ ಪ್ರವೇಶ ಮಾಡಿ ಮನೆಯಲ್ಲಿದ್ದ ಸ್ಟೀಲ್ ಬೀರೂ ತೆಗೆದು ಅದರೊಳಗಡೆ ಇದ್ದ ಕೀಲಿ ಉಪಯೋಗಿಸಿ ಸೇಫ್ ಲಾಕರ್ ತೆರೆದು ಅದರಲ್ಲಿದ್ದ ನಗದು ಹಣ ರೂ.50,000/-, ಬಂಗಾರದ ಟೀಕೆ ಮಣಿ ಸರ ಅ.ತೂಕ. ಅರ್ಧ ತೊಲೆ ಅ.ಕಿ.10,000/-,  ಒಂದು ಬಂಗಾರದ ಜೀರೊ ಮಣಿ ಸರ ಅ.ತೂ. 10 ಗ್ರಾಮ್ ಅ.ಕಿ.20,000/-, ಒಂದು ಜೊತೆ ಬಂಗಾರದ ಹರಳಿನ ಬೆಂಡೋಲೆ ಅ.ತೂ. ಅರ್ಧ ತೊಲೆ ಅ.ಕಿ. 8,000/-  ಒಟ್ಟು 88,000/- ರೂಪಾಯಿ ಮೌಲ್ಯದ ಸ್ವತ್ತುಗಳನ್ನು ಕಳುವು ಮಾಡಿಕೊಂಡು ಹೋಗಿದ್ದಾಗಿ ಫಿರ್ಯಾದಿಯ ಹೇಳಿಕೆ ದೂರಿನ ಮೇಲಿಂದ gÁAiÀÄZÀÆgÀ UÁæ«ÄÃt ¥Éưøï oÁuÉ UÀÄ£Éß £ÀA. 251/2013  PÀ®A: 457, 380 L.¦.¹£ÉÃzÀÝgÀ CrAiÀÄ°è ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

C¸Àé¨sÁ«PÀ ªÀÄgÀt ¥ÀæPÀgÀtzÀ ªÀiÁ»w :-
ದಿ:12/10/13 ರಂದು ಬೆಳಿಗ್ಗೆ 08-30 ಗಂಟೆಗೆ ಮಾನವಿ ಸರಕಾರಿ ಆಸ್ಪತ್ರೆಯಿಂದ ಪೋನ್ ಮೂಲಕ ತಿಳಿಸಿದ್ದೇನೆಂದರೆ ರಮೇಶ ತಂದೆ ಕರಿಯಪ್ಪ ಸಾ-ಸೀಕಲ್ ಈತನು ಕ್ರಿಮಿನಾಶಕ ಔಷಧಿ ಸೇವನೆ ಮಾಡಿ ಮೃತಪಟ್ಟಿದ್ದಾನೆ ಅಂತಾ ತಿಳಿಸಿದಮೇರೆಗೆ ಕೂಡಲೇ ಆಸ್ಪತ್ರೆಗೆ ಬೇಟಿ ನೀಡಿ ಶವವನ್ನು ನೋಡಿ  ಹಾಜರಿದ್ದ ಮೃತನ ತಂದೆಯಾದ ಕರಿಯಪ್ಪ ಈತನ ಹೇಳಿಕೆ ಪಿರ್ಯಾದಿಯನ್ನು ಪಡೆದುಕೊಂಡಿದ್ದು ಸಾರಾಂಶವೇನೆಂದರೆ :- ದಿ: 12/10/13 ರಂದು ಬೆಳಿಗ್ಗೆ 05-30 ಗಂಟೆ ಸುಮಾರಿಗೆ ನನ್ನ ಮಗ ರಮೇಶನು ನಮ್ಮ ಹೊಲದಲ್ಲಿಯ ಹತ್ತಿ ಬೆಳೆಗೆ ಕ್ರಿಮಿನಾಶಕ ಔಷಧಿ ಸಿಂಪಡಿಸಲು ಹೋಗಿ ಅಲ್ಲಿ  ಯಾವುದೋ ಕಾರಣಕ್ಕೆ ಜೀವನದಲ್ಲಿ ಜಿಗುಪ್ಸೆಗೊಂಡು ಬೆಳೆಗೆ ಸಿಂಪಡಿಸುವ ಕ್ರಿಮಿನಾಶಕ ಔಷಧಿಯನ್ನು ಸೇವನೆ ಮಾಡಿ ಒದ್ದಾಡುತ್ತಿದ್ದಾಗ ಮೇವು ಕೊಯ್ಯಲು ಹೋಗಿದ್ದ ನಮ್ಮ ಊರಿನ ಶರಣಪ್ಪ ಮತ್ತು ದೇವಪ್ಪನು ನೋಡಿ ಪೋನ್ ಮುಖಾಂತರ ತಿಳಿಸಿದಾಗ ಕೂಡಲೇ ಹನುಮಂತನ ಸಂಗಡ ಹೊಲಕ್ಕೆ ಹೋಗಿ ನೋಡಲಾಗಿ ರಮೇಶನು ಒದ್ದಾಡುತ್ತಿದ್ದು, ವಾಂತಿ ಮಾಡಿಕೊಂಡಿದ್ದನು. ಕೂಡಲೇ ನಮ್ಮ ಊರಿನ ಅಟೋದಲ್ಲಿ ಮಾನವಿ ಸರಕಾರಿ ಆಸ್ಪತ್ರೆಗೆ ಇಲಾಜುಗಾಗಿ ಸೇರಿಕೆ ಮಾಡಲಾಗಿ ಚಿಕಿತ್ಸೆ ಫಲಕಾರಿಯಾಗದೇ ಬೆಳಿಗ್ಗೆ 08-25 ಗಂಟೆಗೆ ಮೃತಪಟ್ಟಿರುತ್ತಾನೆ. ಯಾರ ಮೇಲೆ ಯಾವುದೇ ಅನುಮಾನ ಇರುವುದಿಲ್ಲಾ ಅಂತಾ ಇದ್ದ ಹೇಳಿಕೆ ಪಿರ್ಯಾದಿಮೇರೆಗೆ ಮಾನವಿ ಠಾಣೆ ಯು.ಡಿ.ಆರ್ ನಂ. 26/13 ಕಲಂ 174 ಸಿ.ಆರ್.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡೆನು.        
 gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w
ದಿನಾಂಕ 12-10-2013 ರಂದು ಬೆಳಗ್ಗೆ 08-00 ಗಂಟೆಯ ಸಮಯದಲ್ಲಿ ಫಿರ್ಯಾದಿದಾರಳು ಮತ್ತು ಅವರ ಗ್ರಾಮದವರು ಸೇರಿ ಬಜಾರಿ ಇವನ ಆಟೋ ನಂ. ಕೆಎ-36/6098 ನೇದ್ದರಲ್ಲಿ ಕುಳಿತುಕೊಂಡು ಗುಂಜಳ್ಳಿಯಿಂದ ಆಂಧ್ರದ ಇಂದುವಾಸಿ ಗ್ರಾಮಕ್ಕೆ ಹೋಗಿ ಅಲ್ಲಿ ಶೇಂಗಾ ಕಿತ್ತುವ ಕೂಲಿ ಕೆಲಸ ಮಾಡಿಕೊಂಡು ವಾಪಸ್ಸು ಸಾಯಂಕಾಲ ಅದೇ ಆಟೋದಲ್ಲಿ ಬರುತ್ತಿದ್ದಾಗ ರಾಯಚೂರು – ಮಂತ್ರಾಲಯ ರೋಡಿನ ಮೇಲೆ ಆಟೋ ಚಾಲಕನು ಆಟೋವನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗುತ್ತಿರುವಾಗ ಸಾಯಂಕಾಲ 6-30 ಗಂಟೆಯ ಸುಮಾರಿಗೆ ಗುಂಜಳ್ಳಿ ಹೈಸ್ಕೂಲ್ ಇನ್ನು ಸ್ವಲ್ಪ ದೂರ ಇರುವಾಗ ರೋಡಿನ ಎಡಗಡೆಗೆ ಟ್ರ್ಯಾಕ್ಟರ ನಂ. ಕೆಎ-36/ಟಿ.ಬಿ-4288 ಮತ್ತು ಟ್ರ್ಯಾಲಿ ನಂ. ಕೆಎ-36/8396  ನೇದ್ದರ ಚಾಲಕನು ತನ್ನ ಟ್ರ್ಯಾಕ್ಟರನ್ನು ಗುಂಜಳ್ಳಿ ಕಡೆಗೆ ಮುಖಮಾಡಿ ನಿಲ್ಲಿಸಿದ್ದು, ಅದೇ ಸಮಯದಲ್ಲಿ ಟ್ರ್ಯಾಕ್ಟರ ಚಾಲಕನು ಹೆದ್ದಾರಿ ರೋಡಿನ ಮೇಲೆ ಹಿಂದೆ ಬರುವ ವಾಹನಗಳಿಗೆ ಯಾವುದೇ ಸಿಗ್ನಲ್ ತೋರಿಸದೇ ನಿರ್ಲಕ್ಷತನದಿಂದ ರೋಡಿನ ಬಲಗಡೆ ಟ್ರ್ಯಾಕ್ಟರನ್ನು ತಿರುಗಿಸುವಾಗ ಆಟೋ ಚಾಲಕನು ಅದೇ ವೇಗದಲ್ಲಿ ಹೊರಟಿದ್ದು, ಒಮ್ಮೇಲೆ ಮುಂದೆ ಇದ್ದ ಟ್ರ್ಯಾಕ್ಟರ ಟ್ರ್ಯಾಲಿಯನ್ನು ನೋಡಿ ಆಟೋ ಚಾಲಕನು ತನ್ನ ಆಟೋವನ್ನು ನಿಯಂತ್ರಣ ಮಾಡಿಕೊಳ್ಳಲಾಗದೇ ಒಮ್ಮೇಲೆ ಬ್ರೇಕ್ ಹಾಕಿದ್ದರಿಂದ ಆಟೋವು ಪಲ್ಟಿಯಾಗಿ ರೋಡಿನ ಬಲಗಡೆಗೆ ಹೋಗಿ ಬಿದ್ದಿದ್ದು, ಇದರಿಂದ ಆಟೋದಲ್ಲಿದ್ದವಲ್ಲರೂ ರೋಡಿನ ಮೇಲೆ ಬಿದ್ದಿದ್ದರಿಂದ ಫಿರ್ಯಾದಿದಾರಳಿಗೆ   ºÁUÀÆ EvÀgÀjUÉ ರಕ್ತಗಾಯವಾಗಿತ್ತು, ನರಸಿಂಹಲು ಇವನಿಗೆ ಬಲಗಡೆ ತಲೆಗೆ ಮತ್ತು ಎಡಗಡೆ ಕಪಾಳಕ್ಕೆ ಭಾರಿ ರಕ್ತಗಾಯವಾಗಿ ರಕ್ತ ಸೋರುತ್ತಿತ್ತು, ಪ್ರೇಮಲಮ್ಮ ಈಕೆಗೆ ಹಿಂದೆಲೆಗೆ ಭಾರಿ ರಕ್ತಗಾಯವಾಗಿತ್ತು,  ಜಯಮ್ಮ ಈಕೆಗೆ ತೆಗಚಿದ ಗಾಯಗಳಾಗಿದ್ದವು, ಮಲ್ಲಮ್ಮ ಇವಳಿಗೆ ಬಲಕಿವಿಯ ಹತ್ತಿರ ತೆರಚಿದ ಗಾಯವಾಗಿತ್ತು, ಮತ್ತು ಮಹೇಶ್ವರಿಗೆ ಎಡಹಣೆಗೆ ಮತ್ತು ತುಟಿಗೆ ರಕ್ತಗಾಯವಾಗಿತ್ತು, ಅಲ್ಲದೇ ಆಟೋ ಚಾಲಕ ಬಜಾರಿ ಇವನಿಗೆ ಸಹ ಅಲ್ಲಲ್ಲಿ ತೆರಚಿದ ಗಾಯಗಾಳಾಗಿದ್ದವು. ಟ್ರ್ಯಾಕ್ಟರ ಚಾಲಕನು ಈ ಘಟನೆಯನ್ನು ನೋಡಿ ತನ್ನ ಟ್ರ್ಯಾಕ್ಟರನ್ನು ಮತ್ತು ಟ್ರ್ಯಾಲಿಯನ್ನು ಅಲ್ಲಿಯೇ ಬಿಟ್ಟು ಓಡಿ ಹೋದನು. ನಂತರ ಅಲ್ಲಿಯೇ ಇದ್ದ ಯಾರೋ 108 ವಾಹನಕ್ಕೆ ಫೋನ್ ಮಾಡಿ ಕರೆಯಿಸಿ ನರಸಿಂಹ ಮತ್ತು ಪ್ರೇಮಲಮ್ಮ, ಬಜಾರಿ ಮತ್ತು ಆತನ ಹೆಂಡತಿ ಮಹೇಶ್ವರಿ ಇವರಿಗೆ ಉಪಚಾರ ಕುರಿತು ರಾಯಚೂರು ಸರಕಾರಿ ಆಸ್ಪತ್ರೆಗೆ ಕಳುಹಿಸಿ ಉಳಿದವರು ಗುಂಜಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಿ ಪ್ರಥಮ ಚಿಕಿತ್ಸೆ ಪಡೆದುಕೊಂಡಿದ್ದು, ನಂತರ ನರಸಿಂಹ ಮತ್ತು ಪ್ರೇಮಲಮ್ಮ ಇವರಿಗೆ ಉಪಚಾರಕ್ಕೆಂದು ಆಸ್ಪತ್ರೆಗೆ ಒಯ್ಯುವಾಗ ದಾರಿ ಮಧ್ಯದಲ್ಲಿ ಸಾಯಂಕಾಲ 7-30 ಗಂಟೆಗೆ 108 ವಾಹನದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ. ಅಂತಾ ಮುಂತಾಗಿ ಇದ್ದ ಹೇಳಿಕೆ ಫಿರ್ಯಾದಿಯ ಆಧಾರದ ಮೇಲಿಂದ      AiÀÄgÀUÉÃgÁ ¥Éưøï oÁuÉ. UÀÄ£Éß £ÀA. 178/2013 PÀ®A. 279, 337, 338, 304() L¦.¹. ªÀÄvÀÄÛ
 187 ಐ.ಎಂ.ವಿ ಕಾಯ್ದೆ  CrAiÀÄ°è ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
      
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:- 
   

          gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ:13.10.2013 gÀAzÀÄ  32 ¥ÀææPÀgÀtUÀ¼À£ÀÄß ¥ÀvÉÛ ªÀiÁr  5,900 /- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.