Thought for the day

One of the toughest things in life is to make things simple:

20 Apr 2015

Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

CPÀæªÀÄ ªÀÄgÀ¼ÀÄ ¸ÁUÀtÂPÉ ¥ÀæPÀgÀtzÀ ªÀiÁ»w:-

                ದಿನಾಂಕ: 19/04/15 ರಂದು  ಮುಂಜಾನೆ 8-30  ಗಂಟೆಗೆ ಸಿಪಿಐ ಮಾನವಿ ರವರು ಅಕ್ರಮ ಮರಳು ಸಾಗಿಸುತ್ತಿದ್ದ ಒಂದು ಟ್ರ್ಯಾಕ್ಟರ್ ಅನ್ನು, ಅದರ ಚಾಲಕನೊಂದಿಗೆ ಜಪ್ತಿ ಪಂಚನಾಮೆ ಮತ್ತು ವರದಿಯನ್ನು ಮುಂದಿನ ಕ್ರಮ ಕುರಿತು ತಂದು ಹಾಜರುಪಡಿಸಿದ್ದು, ಸದರಿ ಪಂಚನಾಮೆ/ವರದಿಯ ಸಾರಾಂಶವೇನೆಂದರೆ ''  ದಿನಾಂಕ: 19/04/15 ರಂದು  ಮುಂಜಾನೆ 7-00 ಗಂಟೆಗೆ ಉಮಳಿ ಪನ್ನೂರು ಗ್ರಾಮದ ಕಡೆಯಿಂದ ಟ್ರ್ಯಾಕ್ಟರ್ ನಂ ಕೆ.ಎ36/ಟಿ.ಬಿ 7668, ಟ್ರ್ಯಾಲಿ ನಂ ಇರುವದಿಲ್ಲಾ ನೇದ್ದರಲ್ಲಿ  ಚಾಲಕನು ಅಕ್ರಮವಾಗಿ ಮರಳನ್ನು ತುಂಬಿಕೊಂಡು ಬರುವಾಗ ಅದನ್ನು ತಡೆದು ನಿಲ್ಲಿಸಿ  ಚಾಲಕನನ್ನು ವಿಚಾರಿಸಿದಾಗ ಆತನ ತನ್ನ  ಹೆಸರು ರಮೇಶ ತಂದೆ ಅಮರೇಶ 22 ವರ್ಷ ಜಾತಿ ವಡ್ಡರ್ ಉ:  ಟ್ರ್ಯಾಕ್ಟರ್ ನಂ ಕೆ.ಎ36/ಟಿ.ಬಿ 7668, ಟ್ರ್ಯಾಲಿ ನಂ ಇರುವದಿಲ್ಲಾ ನೇದ್ದರ ಚಾಲಕ ಸಾ: ಭಾಗ್ಯನಗರ ಕ್ಯಾಂಪ್ ತಾ: ಮಾನವಿ ಅಂತಾ ತಿಳಿಸಿದ್ದು ಮರಳಿಗೆ ಸಂಬಂದಿಸಿದಂತೆ ದಾಖಲಾತಿಗಳನ್ನು ಕೇಳಿದಾಗ ಚಾಲಕನು ಯಾವುದೇ ದಾಖಲಾತಿ ಇಲ್ಲವೆಂದು ತಿಳಿಸಿದನು. ಮತ್ತು ಯಾವುದೇ ಇಲಾಖೆಯಿಂದ ಅನುಮತಿ ಪಡೆದಿಲ್ಲ ಸರಕಾರಕ್ಕೆ ರಾಜಧನ ತುಂಬಿರುವುದಿಲ್ಲ ಅಂತ ತಿಳಿಸಿದನು. ನಂತರ ಟ್ರ್ಯಾಕ್ಟರ್ ಮಾಲಿಕನ ಹೆಸರು ವಿಚಾರಿಸಲು ನಾಗರಾಜ ತಂದೆ ಅಮರೇಶ ಜಾತಿ ವಡ್ಡರ್ ಉ: ಒಕ್ಕಲುತನ , ಟ್ರ್ಯಾಕ್ಟರ್ ನಂ ಕೆ.ಎ36/ಟಿ.ಬಿ 7668, ಟ್ರ್ಯಾಲಿ ನಂ ಇರುವದಿಲ್ಲಾ ನೇದ್ದರ ಮಾಲಕ ಸಾ: ಭಾಗ್ಯನಗರ ಕ್ಯಾಂಪ್ ತಾ: ಮಾನವಿ ಅಂತಾ ತಿಳಿಸಿ ಇವರೇ ನನಗೆ ಮರಳನ್ನು ಉಮಳಿ ಪನ್ನೂರು ಗ್ರಾಮದ ಹತ್ತಿರವಿರುವ ತುಂಗಾ ಭದ್ರಾ ನದಿಯಿಂದ  ತುಂಬಿಕೊಂಡು ಬರಲು ಹೇಳಿರುತ್ತಾರೆ ಅಂತ  ತಿಳಿಸಿದ್ದು , ಸದರಿ ಟ್ರ್ಯಾಕ್ಟರ್ ಮತ್ತು ಅದರಲ್ಲಿ ಇದ್ದ 2.5 ಘನಮೀಟರ್ ಮರಳು ಅ:ಕಿ ರೂ 1400/- ಬೆಲೆಬಾಳುವದನ್ನು ಜಪ್ತಿ ಮಾಡಿಕೊಂಡು ಬಂದಿದ್ದು  ಕಾರಣ ಟ್ರ್ಯಾಕ್ಟರ್ ಚಾಲಕ ಮತ್ತು ಅದರ ಮಾಲಕನ ವಿರುದ್ದ ಕ್ರಮ ಜರುಗಿಸಬೇಕು ಅಂತಾ ಇದ್ದ  ಪಂಚನಾಮೆಯ  ಆಧಾರದ ಮೇಲಿಂದ ಮಾನವಿ ಠಾಣಾ ಗುನ್ನೆ ನಂ 114 /15  ಕಲಂ  3,42,43 ಕೆ.ಎಮ್.ಎಮ್.ಸಿ ರೂಲ್ಸ 1994 ಹಾಗೂ 4,4(1-ಎ) ಎಮ್.ಎಮ್.ಡಿ.ಆರ್ 1957  & 379 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.
                ದಿನಾಂಕ: 19.04.2015 ರಂದು ಬೆಳಗ್ಗೆ 7.30 ಗಂಟೆಗೆ ಶಕ್ತಿನಗರದ ಶೈಲೋಗೇಟ್ ಹತ್ತಿರ ಕಾಡ್ಲೂರ್ ಕ್ರಾಸ್ ನಲ್ಲಿ 1)ಮಹಮ್ಮದ್ ಅಲಿ ತಂದೆ ಅಬ್ದುಲ್ ರಹಿಮಾನ್ 45ವರ್ಷ, ಮುಸ್ಲಿಂ ಸಾ:ಹೊಸಪೇಟೆ 2)ಮಹಾದೇವ ಸಾ:ಯದ್ಲಾಪೂರು EªÀgÀÄUÀ¼ÀÄ ಟಿಪ್ಪರ್ ನಂಬರ ಕೆಎ-37 /9136 ನೇದ್ದರಲ್ಲಿ ಸುಮಾರು 14 ಕ್ಯೂಬಿಕ್ ಮೌಲ್ಯದ ರೂ 10,000/- ಬೆಲೆಬಾಳುವ ಉಸುಕನ್ನು ಸರಕಾರಕ್ಕೆ ಯಾವುದೇ ರಾಜಧನ ಪಾವತಿಸದೇ ಕಳ್ಳತನದಿಂದ ರಾಯಚೂರು ಕಡೆಗೆ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದಾಗ ಕೆ.ಬಸವರಾಜ ವೃತ್ತನಿರೀಕ್ಷಕರು ರಾಯಚೂರು ಗ್ರಾಮೀಣ ವೃತ್ತ ರಾಯಚೂರುEªÀgÀÄ ಲೋಕೋಪಯೋಗಿ ಇಲಾಖೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಚೆಕ್ ಮಾಡಿ ಮರಳು ಸಮೇತ  ಟಿಪ್ಪರನ್ನು ವಶಪಡಿಸಿಕೊಂಡು ಠಾಣೆಗೆ ಹಾಜರುಪಡಿಸಿ ನೀಡಿದ ದೂರಿನ ಮೇಲಿಂದ   ±ÀQÛ£ÀUÀgÀ ¥ÉÆ°¸À oÁuÉ. UÀÄ£Éß £ÀA: 30/2015 PÀ®A: 379 ಐಪಿಸಿ ಮತ್ತು ಕಲಂ 4(1),4(1),21 ಎಮ್ ಎಮ್ ಆರ್ ಡಿ ಕಾಯ್ದೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

zÉÆA©ü ¥ÀæPÀgÀtzÀ ªÀiÁ»w:-             
                      ದಿನಾಂಕ 16-4-15 ರಂದು  ರಾತ್ರಿ 9-30 ಗಂಟೆ ಸುಮಾರಿಗೆ  ಫಿರ್ಯಾಧಿ ಕನಕಪ್ಪ ತಂ ಹುಸೇನಪ್ಪ ವ. 40 ಜಾತಿ. ಮಾದಿಗ .ಒಕ್ಕಲುತನ ಸಾ ಚಿರತನಾಳ ತಾ ಸಿಂಧನೂರ FvÀನು  ಚಿರತನಾಳ ಗ್ರಾಮದ ತನ್ನ ಮನೆಯಲ್ಲಿರುವಾಗ ಆರೋಪಿ ನಂ  1 ಹನುಮಂತ ಈತನು  ಆರೋಪಿ ನಂ 2.3.4.5 6. ರವರೊಂದಿಗೆ  ಅಕ್ರಮಕೂಟ ಕಟ್ಟಿಕೊಂಡು  ಬಂದು ಫಿರ್ಯಾದಿಯ  ಅಂಗಿ ಹಿಡಿದು ತಡೆದು  ನಿಲ್ಲಿಸಿ ಎಲೇ ಸೂಳೆ ಮಗನೆ  ನನ್ನ ಮಗಳಿಗೆ ಯಾಕೆ ಹೊಡೆಯುತ್ತಿ  ಅಂತಾ  ಅವಾಚ್ಯವಾದ ಶಬ್ದಗಳಿಂದ ಬೈದು  ಕೈಯಿಂದ ಹೊಡೆದಿದ್ದು ಅಲ್ಲದೆ  ಜಗಳ ಬಿಡಿಸಲು ಬಂದ  ಫಿರ್ಯಾದಿಯ ಅಕ್ಕಳಿಗೆ   ಸೀರೆಯನ್ನು  ಹಿಡಿದು  ಎಳೆದಾಡಿ ಅವಮಾನ ಪಡಿಸಿದ್ದು, ಇನ್ನುಳಿದವರಿಗೆ ಕೈಯಿಂದ ಹೊಡೆದು  ಜೀವದ  ಬೆದರಿಕೆ ಹಾಕಿದ್ದು  ಇರುತ್ತದೆ. ಅಂತಾ ಮುಂತಾಗಿದ್ದ ಲಿಖಿತ ದೂರಿನ ಸಾರಾಂಶದ ಮೇಲಿಂದ  vÀÄgÀÄ«ºÁ¼À oÁuÉ UÀÄ£Éß £ÀA: 41/2015 PÀ®A 143.504.341.323.506.354.. ರೆ/ವಿ 149  ಐ.ಪಿ.ಸಿ CrAiÀÄ°è ಗುನ್ನೆ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ


ದಿನಾಂಕ 19.04.2015 ರಂದು ಸಾಯಂಕಾಲ 16.30 ಗಂಟೆಗೆ  ಮೇದಿಕಿನಾಳ - ಮಸ್ಕಿ ರೋಡಿನ ಮೆಲೆ ಪಂಪಣ್ಣ ಸಾಹುಕಾರ ಈತನ ಹೊಲದ ಹತ್ತಿರ  ಪಿರ್ಯಾದಿದಾರ ಅಮರಗುಂಡಪ್ಪ ತಂದೆ ಅಪ್ಪಣ್ಣ ಹಳ್ಳಿ 47 ವರ್ಷ ಲಿಂಗಾಯತ ಒಕ್ಕಲುತನ ಸಾ, ಅಂತರಗಂಗಿ . ಮತ್ತು ಆರೋಪಿ 1] ಶರಣಪ್ಪ ತಂದೆ ಅಪ್ಪಣ್ಣ ಹಳ್ಳಿ 44 ವರ್ಷ ಲಿಂಗಾಯತ ಒಕ್ಕಲುತನ ಸಾ. ಅಂತರಗಂಗಿ  2] ನೀಲಕಂಠಪ್ಪ ತಂದೆ ಗುಂಡಪ್ಪ ಹೊಳೆಆಚೇರ 55 ವರ್ಷ ಲಿಂಗಾಯತ ಸಾ. ಮುಸ್ಲೆಕಾರಲಕುಂಟಿ  ..  ಪಿರ್ಯಾದಿದಾರ ಮತ್ತು ಆರೋಪಿ ನಂಬರ 01 ಈತನು ಸ್ವಂತ ಅಣ್ಣ -ತಮ್ಮಂದಿರಿದ್ದು ಪಿರ್ಯಾದಿಯ ತಾಯಿಯು ಆರೋಪಿ ನಂಬರ 01 ರವರ ಮನೆಯಲ್ಲಿಇರುತ್ತಾಳೆ. ಆಕೆಯ ಖರ್ಚನ್ನು ಆರೋಪಿ ನಂಬರ 01 ಮತ್ತು ಪಿರ್ಯದಿದಾರಿಬ್ಬರು ನೋಡಿಕೊಳ್ಳುತ್ತಿದ್ದಿದ್ದಲ್ಲದೇ ಆರೋಪಿ ನಂಬರ 01 ಈತನ ಹೊಲವನ್ನು ಪಿರ್ಯಾದಿದಾರನು ಲೀಜಿಗೆ ಮಾಡುತ್ತಿದ್ದು ದಿನಾಂಕ 19-04-15 ರಂದು ಸಾಯಂಕಾಲ 4.30 ಗಂಟೆಗೆ ಪಿರ್ಯಾದಿದಾರನು ತನ್ನ ಮೋಟಾರ ಸೈಕಲನ್ನು ತೆಗೆದುಕೊಂಡು ಮಸ್ಕಿ - ಮೇದಿಕಿನಾಳ ರೋಡಿನ ಮೆಲೆ ಪಂಪಣ್ಣ ಸಾಹುಕಾರ ಈತನ ಹೊಲದ ಹತ್ತಿರ ಹೊಗುತ್ತಿದ್ದಾಗ ಆರೋಪಿ ನಂಬರ 01 ಈತನು ಆರೋಪಿ ನಂಬರ 02 ರವರ ಪ್ರಚೋದನೆ ಮೇರೆಗೆ ಪಿರ್ಯಾದಿಯೊಂದಿಗೆ ಜಗಳ ತೆಗೆದು ಕೊಡಲಿಯಿಂದ ತಲೆಗೆ ಹೊಡೆದು ರಕ್ತಗಾಯಪಡಿಸಿದ್ದಲ್ಲದೇ ಅವಾಚ್ಯವಾಗಿ ಬೈದು ಜೀವದ ಬೇದರಿಕೆ ಹಾಕಿದ್ದು ಇರುತ್ತದೆ ಅಂತಾ ನೀಡಿದ  ಪಿರ್ಯಾದಿ ಸಾರಾಂಶದ ಮೆಲಿಂಧ ªÀÄ¹Ì ಠಾಣಾ ಗುನ್ನೆ ನಂಬರ 47/15 ಕಲಂ 504,324,109,506 ಸಹಿತ 34 ,ಪಿ,ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ
gÀ¸ÉÛ G®èAWÀ£É ¥ÀæPÀgÀtUÀ¼ÀÄ :-
ದಿನಾಂಕ 19-04-15 ರಂದು ರಾತ್ರಿ 11.00 ಗಂಟೆಗೆ ಆರೋಪಿ ನಂ 01 ಬಸಣ್ಣ ತಂದೆ ಬಾಲಪ್ಪ 54 ವರ್ಷ ಲಾರಿ ನಂ ಕೆ, 31 - 5693 ನೇದ್ದರ ಚಾಲಕ ಸಾ. ಲಿಂಗಸ್ಗೂರು. ಇವನು ತಾನು ನಡೆಸುತ್ತಿದ್ದ ಲಾರಿ ನಂ ಕೆ, 31 - 5693 ನೇದ್ದನ್ನು ಮತ್ತು ಆರೋಪಿ ನಂ 02  ಕೃಷ್ಣನಾಯಕ ತಂದೆ ಸಿದ್ದಲಿಂಗಪ್ಪ ನಾಯಕ 31 ವರ್ಷ ವಿ,ಆರ್,ಎಲ್ ಬಸ್ ನಂ ಕೆ, 25 ಡಿ. 0656 ನೇದ್ದರ ಚಾಲಕ ಸಾ. ಹಟ್ಟಿ. ಇವನು ತಾನು ನಡೆಸುತ್ತಿದ್ದ ವಿ,ಆರ್,ಎಲ್ ಬಸ್ ನಂ ಕೆ, 25 ಡಿ. 0656 ನೇದ್ದನ್ನು ಮಸ್ಕಿ ಲಿಂಗಸ್ಗೂರು ರೊಡಿನ ಮೇಲೆ ಮಸ್ಕಿಯ ಕೆ,ಎಸ್,ಆರ್.ಟಿ ಡಿಪೋದ ಹತ್ತಿರ ಅತಿವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಇಬ್ಬರು ಮುಖಾಮುಖಿಯಾಗಿ ಟಕ್ಕರ ಕೊಟ್ಟು ಅಪಘಾತಪಡಿಸಿದಾಗ ಪಿರ್ಯಾದಿಗೆ ಮತ್ತು ಬಸ್ಸಿನ ಚಾಲಕ ಹಾಗೂ ಕ್ಲಿನರಿಗೆ ಸಾದಾ ಮತ್ತು ತಿವೃಸ್ವರೂಪದ ಗಾಯಗಳಾಗಿದ್ದು ಇರುತ್ತದೆ. ಅಂತಾ ನೀಡಿದ  ಪಿರ್ಯಾದಿ ಸಾರಾಂಶದ ಮೆಲಿಂಧ  ªÀÄ¹Ì ಠಾಣಾ ಗುನ್ನೆ ನಂಬರ 48/15 ಕಲಂ 279,337,338 ,ಪಿ,ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ

¸¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-        

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 20.04.2015 gÀAzÀÄ   81  ¥ÀææPÀgÀtUÀ¼À£ÀÄß ¥ÀvÉÛ ªÀiÁr  10,700/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.