Thought for the day

One of the toughest things in life is to make things simple:

28 May 2019

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

ರಸ್ತೆ ಅಪಘಾತ ಪ್ರಕರಣಗಳ ಮಾಹಿತಿ.
ದಿನಾಂಕ:27.05.2019 ರಂದು ಮದ್ಯಾಹ್ನ 12-30 ಗಂಟೆಗೆ ಫಿರ್ಯಾದಿ ªÀi˯Á° vÀAzÉ ¥sÀQÃgÀ¥Àà ªÀAiÀĸÀÄì:35 ªÀµÀð eÁ: ªÁ°äÃQ G: CmÉÆà ZÁ®PÀ ¸Á: £Àr« UÁæªÀÄ vÁ:¹gÀUÀÄ¥Àà ರವರು ಠಾಣೆಗೆ ಹಾಜರಾಗಿ ಗಣಕಯಂತ್ರದಲ್ಲಿ ಟೈಪ್ ಮಾಡಿಸಿದ ದೂರು ನೀಡಿದ್ದು ಅದರ ಸಾರಾಂಶವೇನೆಂದರೆ, ಇಂದು ದಿನಾಂಕ.27.05.2019 ರಂದು ಬೆಳಿಗ್ಗೆ 08.30 ಗಂಟೆ ಸುಮಾರಿಗೆ ಅಂಕಲಿಮಠದ ಜಾತ್ರೆಯಲ್ಲಿ ನೀರುಕುಡಿಯುವ ಕೊಳಾಯಿ ಹತ್ತಿರ ನಾನು ಮತ್ತು ಸುರೇಶ, ಹೊನ್ನುರಪ್ಪ ಕೂಡಿ ಕಾಲು ತೊಳೆಯುತ್ತಿದ್ದಾಗ ಆರೋಪಿತನು ತನ್ನ ಓಮಿನಿ ಕಾರ್ ನಂ-ಕೆಎ-25/ಎಮ್.ಎ-6043 ನೇದ್ದನ್ನು ವೇಗವಾಗ & ಅಲಕ್ಷತನದಿಂದ ನಡೆಸಿಕೊಂಡು ಬಂದು  ನಮಗೆಲ್ಲರಿಗೂ ಟಕ್ಕರ್ ಮಾಡಿದ್ದರಿಂದ ನನಗೆ ಎಡಗೈಮೊಣಕೈಗೆ & ಎಡಗಾಲು ಮೊಣಕಾಲಿಗೆ ತೆರಚಿದ ಗಾಯ ಹಾಗೂ ಒಳಪೆಟ್ಟಾಗಿದ್ದು, ಸುರೇಶನಿಗೆ ಬಲಗಾಲು ಮೊಣಕಾಲು ಮೇಲೆ ಎಲಬು ಮುರಿದು ಭಾರಿರಕ್ತಗಾಯವಾಗಿದ್ದು, ಹೊನ್ನುರಪ್ಪ ಈತನಿಗೆ ಬಲಗಾಲು ಮೊಣಕಾಲು ಕೆಳಗಡೆ ಎಲಬು ಮುರಿದಿದ್ದು ಇರುತ್ತದೆ. ನಂತರ ನಮಗೆಲ್ಲರಿಗೂ 108 ವಾಹನದಲ್ಲಿ ತೆಗೆದುಕೊಂಡು ಬಂದು ಚಿಕಿತ್ಸೆ ಕುರಿತು ಮುದಗಲ್ಲ ಸರ್ಕಾರಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ಇರುತ್ತದೆ. ಸದರಿ ಘಟನೆಯು ಓಮಿನಿ ಚಾಲಕ ಶಿವರಾಜ ಇತನು ತನ್ನ ವಾಹನವನ್ನು ಅಲಕ್ಷತನದಿಂದ ನಡೆಸಿದ್ದರಿಂದ ನಡೆದಿರುತ್ತದೆ. ಕಾರಣ ಶಿವರಾಜ ಇತನ  ಮೇಲೆ   ಕಾನೂನು ರೀತಿಯಲ್ಲಿ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಮುದಗಲ್ ಪೊಲೀಸ್ ಠಾಣೆ ಗುನ್ನೆ ನಂಬರ 63/2019 PÀ®A 279, 337, 338 L¦¹ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ದಿನಾಂಕ:27.05.2019 ರಂದು ಬೆಳಿಗ್ಗೆ 11.00 ಗಂಟೆಗೆ ಫಿರ್ಯಾದಿ ºÀ£ÀĪÀÄAvÀ vÀAzÉ AiÀÄ®è¥Àà vÉÆUÀ®UÀ¯ï ªÀAiÀĸÀÄì:35 ªÀµÀð eÁ: PÀÄgÀħgÀ G: MPÀÄÌ®ÄvÀ£À ¸Á: §¤ßUÉÆüÀ ರವರು ಠಾಣೆಗೆ ಹಾಜರಾಗಿ ಲಿಖಿತವಾಗಿ ಬರೆದ ದೂರು ನೀಡಿದ್ದು ಅದರ ಸಾರಾಂಶವೇನೆಂದರೆ, ಫಿರ್ಯಾದಿದಾರನ ತಮ್ಮನಾದ ಮೃತ ಬೀರಪ್ಪ ಇತನು ಇಂದು ದಿನಾಂಕ:27.05.2019 ರಂದು ಬೆಳಿಗ್ಗೆ 09.30 ಗಂಟೆಗೆ ಸುಮಾರಿಗೆ ಪಲ್ಸರ ಮೋಟಾರ ಸೈಕಲ್ ನಂಬರ ಇಲ್ಲದ್ದು ಚೆಸ್ಸಿ ನಂ. MD2A12DY6 JCK52312 ನೇದ್ದನ್ನು ತಗೆದುಕೊಂಡು ಮುದಗಲ್ಲಿಗೆ ಹೋಗುವಾಗ ಮುದಗಲ್ ಬನ್ನಿಗೋಳ ರಸ್ತೆಯ ಬೀರಪ್ಪ ಜಾಂತಪೂರು ರವರ ಹೊಲದ ಹತ್ತಿರ ರಸ್ತೆಯ ತಿರುವಿವಲ್ಲಿ ಮೋಟಾರ ಸೈಕಲ್ ನ್ನು ಅತೀವೇಗವಾಗಿ & ಅಲಕ್ಷತನದಿಂದ ನಡೆಸಿಕೊಂಡು ಬಂದು ನಿಯಂತ್ರಣ ಮಾಡದೇ ರಸ್ತೆ ಬಾಜು ಬೀರಪ್ಪ ರವರ ಹೊಲದ ಪಕ್ಕದಲ್ಲಿಯ ತಗ್ಗಿನಲ್ಲಿ ಮೋಟಾರ ಸೈಕಲ್ ಸಮೇತ ಬಿದ್ದಿದ್ದರಿಂದ  ಬೀರಪ್ಪನಿಗೆ ತಲೆಯ ಹಿಂದೆ ಬಾರಿ ರಕ್ತಗಾಯವಾಗಿ ಎರಡು ಕಿವಿಯಲ್ಲಿ ಮತ್ತು ಮೂಗಿನಲ್ಲಿ ರಕ್ತ ಬಂದು ಸೋರುತ್ತಿದ್ದು, ಎಡಗಡೆಯ ತೊಡೆಯ ತೆರಚಿದಗಾಯವಾಗಿ ಮೊಣಕಾಲು ಕೆಳಗಡೆ ಮುರಿದಿದ್ದು, ಬಲಗಾಲಿಗೆ ತೆರಚಿದಗಾಯವಾಗಿ & ಎಡಗೈಗೆ ತೆರಚಿದಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ. ಮತ್ತು ಮೋಟಾರ ಸೈಕಲ್ ಸಮೇತ ಡ್ಯಾಮೇಜಾಗಿದ್ದು ಇರುತ್ತದೆ. ಕಾರಣ ಬೀರಪ್ಪನ ಮೋಟಾರ ಸೈಕಲ್ಲನ್ನು ಅತೀವೇಗವಾಗಿ & ಅಲಕ್ಷತನದಿಂದ ನಡೆಸಿಕೊಂಡು ಹೋಗಿ ನಿಯಂತ್ರಣ ಮಾಡದೇ ರಸ್ತೆಯ ಬಾಜು ತಗ್ಗಿನಲ್ಲಿ ಮೋಟಾರ ಸೈಕಲ್ ಸಮೇತ ಬಿದ್ದು ಮೃತಪಟ್ಟಿದ್ದು ಇರುತ್ತದೆ. ಬೀರಪ್ಪನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ನೀಡಿದ ದೂರಿನ  ಸಾರಾಂಶದ ಮೇಲಿಂದ ಮುದಗಲ್ ಪೊಲೀಸ್ ಠಾಣೆ ಗುನ್ನೆ ನಂ. 62/2019 PÀ®A 279,304(J) L¦¹ ಅಡಿಯಲ್ಲಿ ಪ್ರರಕಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ದಿನಾಂಕ 27-05-2019 ರಂದು ಮದ್ಯಾಹ್ನ  2-30  ಗಂಟೆ ಸುಮಾರು ಆರೋಪಿ L±ÀgÀ ¯Áj £ÀA. KA 06 AA 3865  £ÉzÀÝgÀ ZÁ®PÀ (ºÉ¸ÀgÀÄ «¼Á¸À UÉÆwÛ®è) ಈತನು ತನ್ನ ಐಶರ ಲಾರಿ KA 36 AA 3865 ನೆದ್ದನ್ನು ಸಿಂಧನೂರು ಮಸ್ಕಿ ರಸ್ತೆಯಲ್ಲಿ ಸಿಂಧನೂರು ಕಡೆಯಿಂದ ಮಸ್ಕಿ ಕಡೆಗೆ ಅತಿವೇಗವಾಗಿ ಅಲಕ್ಷತನದಿಂದ ನಡೆಸಿಕೊಂಡು ಹೋಗಿ, ಹಾರಾಪೂರು ಗ್ರಾಮದಲ್ಲಿ ಬಾಗಲವಾಡ ನಿಂಗಪ್ಪ ಇವರ ಮನೆಯ ಮುಂದೆ ರಸ್ತೆ ದಾಟುತ್ತಿದ್ದ ಕೀರ್ತಿ 11 ವರ್ಷ ಈಕೆಗೆ ಟಕ್ಕರ ಕೊಟ್ಟಿದ್ದು, ಕೀರ್ತಿ ಕೆಳಗೆ ಬಿದ್ದಾಗ ಲಾರಿಯು ಆಕೆಯ ಮೇಲೆ ಹಾಯ್ದು ಹೋಗಿದ್ದರಿಂದ ತಲೆಗೆ ಭಾರಿ ರಕ್ತ ಗಾಯವಾಗಿ ಮೆದಳು ಮತ್ತು ಹಲ್ಲುಗಳು ಹೊರಗೆ ಬಂದಿದ್ದು, ಹಾಗೂ ಹೊಟ್ಟೆಯು ಅಪ್ಪಚ್ಚಿಯಾಗಿ ಕರಳುಗಳು ಸಹ ಹೊರಗೆ ಬಂದು, ಎಡಗಾಲು ತೊಡೆಯ ಹತ್ತಿರ ಕಟ್ಟಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಲಾರಿ ಚಾಲಕನು ಲಾರಿಯನ್ನು ಬಿಟ್ಟು ಓಡಿ ಹೋಗಿದ್ದು ಲಾರಿ ಚಾಲಕನ ಹೆಸರು ವಿಳಾಸ ಗೊತ್ತಿಲ್ಲ ನೋಡಿದರೆ ಪುನಃ ಗುರುತಿಸುತ್ತೇನೆ. ಕಾರಣ ಸದ್ರಿ ಲಾರಿ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ  ಅಂತಾ ಗಣಕೀಕೃತ  ಫಿರ್ಯಾದಿಯ ಸಾರಾಂಶದ ಮೇಲಿಂದ ತುರುವಿಹಾಳ ಪೊಲೀಸ್ ಠಾಣೆ ಗು.ನಂ. 103/2019 ಕಲಂ. 279,304(ಎ) ಐ.ಪಿ.ಸಿ. & 187 ಐ.ಎಂ.ವಿ. ಯಾಕ್ಟ ಪ್ರಕಾರ ಗುನ್ನೆ ದಾಖಲ್ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.