Thought for the day

One of the toughest things in life is to make things simple:

10 Mar 2017

Reported Crimes



¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

¥Éưøï zÁ½ ¥ÀæPÀgÀtzÀ ªÀiÁ»w:-
            ದಿನಾಂಕ:09/03/2017 ರಂದು 11-00 ರಿಂದ 12-00 ರ ಅವಧಿಯಲ್ಲಿ ಆರೋಫಿ ರಂಗಣ್ಣ ತಂದೆ ಬಸಪ್ಪ ಬಡ ಈತನು ಪಾಮನಕಲ್ಲೂರು ಗ್ರಾಮದ ಹಟ್ಟಿ ಕ್ರಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಂದು ರೂ ಗೆ 80/-ರೂ ಕೊಡುವುದಾಗಿ ಅಂತಾ ಕೂಗಾಡುತ್ತಿದ್ದಾಗ ಪಂಚರ ಸಮಕ್ಷಮದಲ್ಲಿ ಪಿಎಸ್‌‌ಐ & ಸಿಬ್ಬಂದಿಯವರು ದಾಳಿ ಮಾಡಿ ಸಿಕ್ಕಿ ಬಿದ್ದ ಆರೋಫಿತನ ವಶದಿಂದ 1] ಜೂಜಾಟದ ನಗದು ಒಟ್ಟು ಹಣ 920/- ರೂ 2]01 ಮಟಕಾ ಪಟ್ಟಿ ಅ.ಕಿ ಇಲ್ಲ 3] ಒಂದು ಬಾಲ್ ಪೇನ್ನು ಅ.ಕಿ ಇಲ್ಲ ಇವುಗಳನ್ನು ಜಪ್ತಿ ಪಡಿಸಿಕೊಂಡು, ಸಿಕ್ಕಿ ಬಿದ್ದವನು ತಾನು ಬರೆದುಕೊಂಡು ಮಟಕಾ ಪಟ್ಟಿಯನ್ನು ಡಬ್ಬಿ ಶಿವರಾಜ ತಂದೆ ಸಾಬಣ್ಣ ವಯಸ್ಸು 36 ವರ್ಷ ಜಾ:ನಾಯಕ ಉ:ಕೂಲಿಕೆಲಸ ಸಾ; ಕೊಟೇಕಲ್ ಈತನಿಗೆ ಕೊಡುತ್ತೇನೆ ಅಂತಾ ತಿಳಿಸಿರುತ್ತಾನೆ. ಸಿಕ್ಕಿ ಬಿದ್ದ ಒಬ್ಬ ಆರೋಪಿತನನ್ನು ವಶಕ್ಕೆ ಪಡೆದುಕೊಂಡು ಮುದ್ದೇಮಾಲು, ಪಂಚನಾಮೆಯೊಂದಿಗೆ ಒಂದು ವರದಿಯನ್ನು ನೀಡಿ ಮುಂದಿನ ಕಾನೂನು ಕ್ರಮಕ್ಕಾಗಿ ಹಾಜರು ಪಡಿಸಿದ್ದರ ಮೇಲಿಂದ ಮಾನ್ಯ ಜೆ ಎಮ್ ಎಪ್ ಸಿ ನ್ಯಾಯಾಲಯ ಮಾನವಿ ರವರು ಪರವಾನಿಗೆಯನ್ನು ದಿನಾಂಕ 09/03/2017 ರಂದು 17-00 ಗಂಟೆಗೆ ಪಡೆದುಕೊಂಡು ಬಂದು ಕವಿತಾಳ ಪೊಲೀಸ್‌‌ ಠಾಣೆಯ ಗುನ್ನೆ ನಂ:28/2017, ಕಲಂ:78[3] ಕೆ.ಪಿ.ಯಾಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
AiÀÄÄ.r.Dgï. ¥ÀæPÀgÀtzÀ ªÀiÁ»w:-
             ದಿನಾಂಕ 07/03/2017 ರಂದು ರಾತ್ರಿ 11-15 ಗಂಟೆಗೆ ಲಿಂಗಸುಗೂರ ಸರಕಾರಿ ಆಸ್ಪತ್ರೆಯಿಂದ ಎಮ್ ಎಲ್ ಸಿ ವಸೂಲಾದ ಮೇರೆಗೆ ಹೆಚ್ ಸಿ 80 ರವರು ಆಸ್ಪತ್ರೆಗೆ ಭೇಟಿ ಕೊಟ್ಟು ವಿಚಾರಿಸಿದ್ದು, ಅಲ್ಲಿ ಸಾಬಮ್ಮ ಗಂಡ ಶೀವಪ್ಪ ವಯಾ: 45ವರ್ಷ ಈಕೆಯು ಮೃತಪಟ್ಟಿದ್ದು, ಕುರಕುಂದಾ ಗ್ರಾಮ ಸಿರವಾರ ಹದ್ದಿಯಲ್ಲಿ ಬರುತ್ತಿದ್ದರಿಂದ ಪಿಎಸ್ ಸಿರವಾರ ರವರಿಗೆ ತಿಳಿಸಿದ್ದು, ಅಂದಿನಿಂದ ಇಲ್ಲಿಯವರೆಗೆ ಯಾರೂ ವಾರಸದಾರರಗಾಲಿ ಅಥವಾ ಸಿರವಾರ ಠಾಣೆಯವರಗಾಲಿ ವಿಚಾರಣೆಗಾಗಿ ಬಂದಿರುವುದಿಲ್ಲಾ, ಶವವು ಕೊಳೆತ್ತಿದ್ದುದ್ದರಿಂದ ಬಗ್ಗೆ ಕ್ರಮ ಕೈಗೊಳ್ಳಬೇಕಂತ ಫಿರ್ಯಾದಿ ಕೊಟ್ಟ ಮೇರೆಗೆ ಎಸ್ ಸಿ ಲಿಂಗಸಗುರ ಠಾಣೆ  ರವರು °AUÀ¸ÀÆUÀÄgÀÄ AiÀÄÄ.rDgï. £ÀA: 07/2017  PÀ®A. 174 ¹.Dgï.¦.¹ CrAiÀÄ°è  ಪ್ರಕರಣ ದಾಖಲು ಮಾಡಿ  PÉÆArzÀÄÝ ಇರುತ್ತದೆ.
ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀzÀ ªÀiÁ»w:_
              ಫಿರ್ಯಾದಿ CAiÀiÁvÀ©Ã UÀAqÀ ¸À°A¸Á§ ªÀAiÀiÁ: 25ªÀµÀð, eÁ: ªÀÄĹèA, G: ªÀÄ£É UÉ®¸À ¸Á: CgÀPÉÃgÁ ºÁ.ªÀ. «ÄAZÉÃj FPÉUÉ ಈಗ್ಗೆ ಸುಮಾರು 3 ವರ್ಷಗಳ ಹಿಂದೆ ಮೇಲೆ ¸À°ÃA¸Á§ vÀAzÉ EªÀiÁªÀĸÁ§ ¥sÀQÃgÀ  ¸Á: CgÀPÉÃgÁ  FvÀ¤UÉ ಮದುವೆ ಮಾಡಿ ಕೊಟ್ಟಿದ್ದು, ಅವನು ಕೆಲವು ದಿವಸಗಳ ವರೆಗೆ ಮಾತ್ರ ಚೆನ್ನಾಗಿ ನೋಡಿಕೊಂಡಿದ್ದು, ನಂತರ ಅಕೆಗೆ ದಿನಾಲು ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದು, ಅಲ್ಲದೆ ಆಕೆಯ ಕಿವಿಯಲಿದ್ದ ಜುಮುಕಿಗಳನ್ನು ಇಸಿದುಕೊಂಡು ನಂತರ ಮಾಡಿಸಿಕೊಡುವುದಾಗಿ ಹೇಳಿ, ಅವುಗಳನ್ನು ಮಾರಾಟ ಮಾಡಿ, ನನಗೆ ಜುಮುಕಿ ಮಾಡಿಸಿಕೊಂಡು ಅಂತಾ ಕೇಳಿದಕ್ಕೆ ಅಂದಿನಿಂದ ಪುನಃ ಅದೆ ಕಿರುಕುಳ ಕೊಡುತ್ತಾ ನಿನ್ನ ತವರೂ ಮನೆಯಿಂದ ಮಾಡಿಸಿಕೊ ಹೋಗು ಅಂತಾ ಹೊಡೆಬಡೆ ಮಾಡಿದ್ದರಿಂದ ಆಕೆಯ ತವರು ಮನೆಗೆ ಬಂದಿದ್ದು, ಮೇಲೆ ನಮೂದಿಸಿದ ದಿನಾಂಕಗಳಂದು ನನ್ನಿಂದ ಬಾ ಅಂತಾ ಹೇಳಿದಕ್ಕೆ ಆಕೆಯು ಆಯಿತು ಹೊಗೊಣ ಅಂತಾ ಹೇಳಿದರು ಸಹ ಅವನು ಆಕೆಗೆ ನೆಲಕ್ಕೆ ಕೆಡವಿ ಕೈಗಳಿಂದ ಹೊಡೆಬಡೆ ಮಾಡಿದಲ್ಲದೆ ನೀನು ನಮ್ಮೂರಿಗೆ ಬಂದರೆ ಇಂದೆ ಬಾ ಇಲ್ಲದಿದ್ದರೆ ಊರಿಗೆ ಬಂದಿಲ್ಲಾ ನಿನಗೆ ಹೊಡೆದು ಸಾಯಿಸುತ್ತೇನೆ ಅಂತಾ ಜೀವದ ಬೆದರಿಕೆ ಹಾಕಿರುತ್ತಾನೆ ಅಂತಾ ಒಂದು ಗಣಯಂತ್ರದಲ್ಲಿ ಟೈಪ ಮಾಡಿಸಿ  ಫಿರ್ಯಾದಿ ಮೇಲಿಂದ°AUÀ¸ÀÆÎgÀÄ ¥Éưøï oÁuÉ UÀÄ£Éß £ÀA: 67/16 PÀ®A 504,323,498(J),506 L.¦.¹ CrAiÀÄ°è   ಗುನ್ನೆ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.


gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
            ದಿನಾಂಕ 07/03/2017 ಮದ್ಯಾಹ್ನ 2-30 ಗಂಟೆ ಸುಮಾರಿಗೆ £ÀAzÀ¥Àà vÀAzÉ ªÀiÁ£ÀAiÀÄå UÀÄgÀÄUÀÄAmÁ ªÀAiÀiÁ: 31ªÀµÀð, eÁ: PÀÄgÀ§gÀ G: PÀÆ° PÉ®¸À ¸Á: ºÉÆ£Àß½î Fತನು ಫಿರ್ಯಾದಿ AiÀÄ®è¥Àà vÀAzÉ ²ªÀ¥Àà ºÉÆnÖ¨Á® ªÀAiÀiÁ: 29ªÀµÀð, eÁ: PÀÄgÀ§gÀ, G: PÀÆ° PÉ®¸À ¸Á: ºÉÆ£Àß½î FvÀ£ÀÄ  ಅಕ್ಕನಿಗೆ ತನ್ನ ಮೋಟಾರ ಸೈಕಲ ನಂ ಕೆಎ 36 ಇಇ 6568 ನೇದ್ದರ ಮೇಲೆ ಕೂಡಿಸಿಕೊಂಡು ಚಿಕ್ಕ ಹೆಸರೂರದಿಂದ ಹೊನ್ನಳ್ಳಿಗೆ ಕರೆದುಕೊಂಡು ಹೋಗುವಾಗ ಕುಪ್ಪಿಗುಡ್ಡ ಸರ್ಜಾಪೂರ ನಡುವೆ ಮೋಟಾರ ಸೈಕಲನ್ನು ಅತೀವೇಗವಾಗಿ ಮತ್ತು ಅಲಕ್ಷನದಿಂದ ನಡೆಸಿದ್ದರಿಂದ ಮೋಟಾರ ಸೈಕಲ ಸ್ಕಿಡಾಗಿ ಬಿದ್ದು, ಹಿಂದೆ ಕುಳಿತ ಮಹಾಂತಮ್ಮ ಈಕೆಯ ಎಡಗಾಲ ಮೊಣಕಾಲ ಮುರಿದು, ಭಾರಿ ಗಾಯವಾಗಿದ್ದು, ಘಟನೆ ನಡೆದ ನಂತರ ಆರೋಪಿತನು ತನ್ನ ಗಾಡಿ ತೆಗೆದುಕೊಂಡು ಹೋಗಿದ್ದು ಇರತ್ತದೆ ಅಂತಾ ಫಿರ್ಯಾದಿದಾರನು ಠಾಣೆಗೆ ಬಂದು ಹೇಳಿಕೆ ಕೊಟ್ಟದ್ದರ ಮೇಲಿಂದ  °AUÀ¸ÀÆÎgÀÄ ¥Éưøï oÁuÉ UÀÄ£Éß £ÀA:68/2017 PÀ®A. 279,338 L.¦.¹ & 187 LJªÀiï« DPïÖ  ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
                 ದಿನಾಂಕ.09.03.2017 ರಂದು ಸಂಜೆ 7-30 ಗಂಟೆಗೆ ಆರೋಪಿ ನಂ.01) ªÀĺÀäzï ºÀĸÉãï vÀAzÉ C§ÄÝ¯ï ªÀÄføï¸Á§, 32 ªÀµÀð, eÁ-ªÀÄĹèA, G-¸ÉAnæAUï ¯Éçgï, ¸Á-¹gÀªÁgÀ ನೇದ್ದವನು ತನ್ನ ಮೋಟಾರ್ ಸೈಕಲ್ ಚೆಸ್ಸಿ ನಂ. 1HGT306295, ಇಂಜಿನ್ ನಂ.T0452604 ನೇದ್ದರ ಸವಾರನು ತನ್ನ ವಶದಲ್ಲಿದ್ದ ಹೊಂಡಾ ಶೈನ್ ಗಾಡಿಯನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಮುಂದೆ ನಿಲ್ಲಿಸಿದ ಕೆ.ಎಸ್.ಆರ್.ಟಿ.ಸಿ ಬಸ್ಸಿಗೆ ಟಕ್ಕರ್ ಕೊಟ್ಟಿದ್ದರಿಂದ ಗಾಡಿ ಸಮೇತವಾಗಿ ಇಬ್ಬರು ಕೆಳಗಡೆ ಬಿದ್ದು ತಲೆಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿ ಮೃತಪಟ್ಟಿರುತ್ತಾರೆ. ಬಸ್ಸಿನ ಚಾಲಕನು ತನ್ನ ವಶದಲ್ಲಿದ್ದ ಬಸ್ಸು ನಂ.ಕೆ. 36 ಎಪ್-600 ನೇದ್ದನ್ನು ತಿಂಥಣಿ ಬ್ರೀಡ್ಜ-ಜಾಲಹಳ್ಳಿ ಮುಖ್ಯ ರಸ್ತೆ ಮೇಲೆ ಲಕ್ಕಪ್ಪನ ಹೊಲದ ಹತ್ತಿರ ರೋಡಿನ ಮದ್ಯದಲ್ಲಿ ನಿಲ್ಲಿಸಿದ್ದು ಅದನ್ನು ನಿಲ್ಲಿಸುವಾಗ ಯಾವುದೇ ನಿಶಾನೆಗಳು ಹಾಕದೇ ಮತ್ತು ಇಂಡಿಕೆಟರ್ ಹಾಕದೇ ಮತ್ತು ಬಸ್ಸಿನ ಹಿಂದುಗಡೆ ಸ್ಟಿಕರ್ ಹಚ್ಚದೇ ಹಾಗೆ ನಿಲ್ಲಿಸಿದ್ದು ಇದರಿಂದ ಯಾರಾದರೂ ಸೈಕಲ್ ಮೋಟಾರ್ ಸವಾರರು ಅಪಘಾತವಾಗುವ ಸಾದ್ಯತೆಗಳು ಇವೆ ಅಂತಾ ಗೊತ್ತಿದ್ದು ನಿರ್ಲಕ್ಷತನದಿಂದ ಬಸ್ಸನ್ನು ಯಾವುದೇ ಮುಂಜಾಗೃತ ಕ್ರಮಗಳನ್ನು ಅನುಸರಿಸದೇ ಬಸ್ಸನ್ನು ನಿಲ್ಲಿಸಿದ್ದರಿಂದ ಘಟನೆ ಜರುಗಿರುತ್ತದೆ ಅಂತಾ ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ  eÁ®ºÀ½î ¥Éưøï oÁuÉ. UÀÄ£Éß £ÀA.35/2017 PÀ®A:279,304(J),283,336 IPC CrAiÀÄ°è  ಪ್ರಕರಣ  ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಯಿತು.
zÉÆA© ¥ÀæPÀgÀtzÀ ªÀiÁ»w:_
               ದಿನಾಂಕ 9-3-2017 ರಂದು ಸಾಯಂಕಾಲ 6-00 ಗಂಟೆಗೆ ಫಿರ್ಯಾಧಿ    ²æêÀÄw ¸ÀÄzsÁ UÀA UÀÄqÀzÀ¥Àà ªÀ. 28 eÁw. ZɮĪÁ¢ G.mÉÊ®jAUÀ ªÀÄvÀÄÛ ªÀÄ£ÉPÉ®¸À  ¸Á.  »gÉèÉgÀV vÁ. ¹AzsÀ£ÀÆgÀ FPÉAiÀÄÄ ಠಾಣೆಗೆ ಹಾಜರಾಗಿ ಲಿಖಿತ ದೂರು ನೀಡಿದ್ದು ಅದರ  ಸಾರಾಂಶವೆನೆಂದರೆ   ಹಿರೇಬೆರಗಿ ಗ್ರಾಮದ ಫೀರ್ಯಾಧಿದಾರಳ ಮನೆಯ ಮುಂದೆ   ಯಾರೋ ನಿಂಬೆ ಹಣ್ಣು  ಇಟ್ಟಿದ್ದು  ಅದನ್ನು ನೋಡಿದ  ಫಿರ್ಯಾಧಿದಾರಳು ನಿಂಬೆ ಹಣ್ಣು ಯಾರೋ ಇಟ್ಟಿದ್ದು  ಅಂತಾ ಬೈದಾಡಿದ್ದನ್ನು ಕೇಳಿದ   ¸ÀUÀgÀ¥Àà  vÁ¬Ä FgÀªÀÄä  ªÀ.55  ¤AUÀªÀÄä UÀA ¸ÀUÀgÀ¥Àà ªÀ. 50¥ÁªÀÄ¥Àà vÀA ¸ÀUÀgÀ¥Àà ªÀ. 30¸ÉÆêÀÄ¥Àà vÀA ¸ÀUÀgÀ¥Àà ªÀ. 28AiÀĪÀÄ£ÀªÀÄä vÀA ¸ÀUÀgÀ¥Àà  ªÀ. 25 eÁw J¯ÁègÀÄ ZÀ®ÄªÁ¢ ¸Á. »gÉèÉgÀV vÁ.¹AzsÀ£ÀÆgÀ EªÀgÀÄUÀ¼ÀÄ ತಮಗೆ ಬೈಯುದಿರುತ್ತಾಳೆ ಅಂತಾ ಹೊಡೆಯಬೆಕೆಂಬ ಉದ್ದೇಶದಿಂದ  ದಿನಾಂಕ 9-3-17 ರಂದು  ಮದ್ಯಾಹ್ನ 2-00 ಗಂಟೆಯ ಸುಮಾರು ಫಿರ್ಯಾಧಿದಾರಳು ತನ್ನ ಮನೆಯಲ್ಲಿರುವಾಗ ಆರೋಪಿತರು  ಗುಂಪುಕಟ್ಟಿಕೊಂಡು ಫಿರ್ಯಾದಿದಾರಳ ಮನೆಯೊಳಗೆ ಅತೀಕ್ರಮ ಪ್ರ ವೇಶ ಮಾಡಿ  ಅವಾಚ್ಯವಾದ  ಶಬ್ದಗಳಿಂದ  ಬೈದು ಕೈಯಿಂದ   ಮೈಕೈಗೆ ಹೊಡೆದು ಕಾಲಿನಿಂದ ಹೊಟ್ಟೆಗೆ ಒದ್ದು   ಫಿರ್ಯಾಧಿಯ ಸೀರೆಯನ್ನು ಹಿಡಿದು ಎಳೆದಾಡಿ ಅವಮಾನ ಮಾಡಿ  ಜೀವದ ಬೆದರಿಕೆ ಹಾಕಿದ್ದು ಇರುತ್ತದೆ  ಅಲ್ಲದೆ  ಜಗಳದಲ್ಲಿ ಫಿರ್ಯಾಧಿಯ ಕೊರಳಲ್ಲಿರುವ ತಾಳಿಯು ಹರಿದು ಬಿದ್ದಿದ್ದು ಇರುತ್ತದೆ  ಕಾರಣ ಆರೋಪಿತರ ಮೇಲೆ  ಕಾನೂನು ಕ್ರಮ ಜರುಗಿಸಿ ಅಂತಾ  ಲಿಖಿತ ದೂರಿನ ಸಾರಾಂಶದ ಮೇಲಿಂದ ಸಾರಾಂಶದ ಮೇಲಿಂದ ಗುನ್ನೆ ನಂಬರ  37/2017 ಕಲಂ 143.448. 504.323.354.506 ರೆ/ವಿ 149 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂrgÀÄvÁÛgÉ.
''ರೈತ ಆತ್ಮಹತ್ಯೆ''¥ÀæPÀgÀtzÀ ªÀiÁ»w:-
                ಮೃತ ಹುಸೇನಪ್ಪ ತಂದೆ ಈರಣ್ಣ 53 ವರ್ಷ ಜಾ:ನಾಯಕ, ಒಕ್ಕಲುತನ ಸಾ:ಆಯನೂರು ಈತನಿಗೆ ಆಯನೂರು ಸೀಮಾ ಜಮೀನು ಸರ್ವೆ ನಂ-42 ಮತ್ತು 64,62 ರಲ್ಲಿ ಒಟ್ಟು 4 ಎಕರೆ 20 ಗುಂಟೆ ಜಮೀನು ಇದ್ದು ಈ ಜಮೀನಿನ ಮೇಲೆ ಸನ್ 2011 ನೇ ಸಾಲಿನಲ್ಲಿ ಜವಲಗೇರಾ ಸಿಂಡಿಕೇಟ್ ಬ್ಯಾಂಕಿನಲ್ಲಿ 1 ಲಕ್ಷ ರೂಪಾಯಿ ಸಾಲ ಮತ್ತು ಗೋನ್ವಾರ ಸುಸೈಟಿಯಲ್ಲಿ 1 ಲಕ್ಷ ರೂಪಾಯಿ ಹಾಗೂ ಕೈಗಡ ರೀತಿಯಲ್ಲಿ 5 ಲಕ್ಷ ರೂಪಾಯಿ ಸಾಲ ಮಾಡಿದ್ದು 2-3 ವರ್ಷಗಳಿಂದ ಸರಿಯಾದ ಮಳೆ ಬಾರದೆ ಬೆಳೆ ನಾಶವಾಗಿದ್ದರಿಂದ ಸಾಲವನ್ನು ಹೇಗೆ ತೀರಿಸಬೇಕು ಅಂತಾ ಮನಸ್ಸಿಗೆ ಬೇಜಾರು ಮಾಡಿಕೊಂಡು ಜೀವನದಲ್ಲಿ ಜಿಗುಪ್ಸೆ ಮಾಡಿಕೊಂಡು ಈ ದಿವಸ ಸಂಜೆ 6-00 ಗಂಟೆಗೆ ಚಿಂತಮಾನದೊಡ್ಡಿ ಕ್ರಾಸ್ ಹತ್ತಿರ ಕ್ರೀಮಿನಾಶಕ ಎಣ್ಣೆ ಸೇವನೆ ಮಾಡಿದ್ದು ಇಲಾಜು ಕುರಿತು ಪ್ರಾಥಮೀಕ ಆರೋಗ್ಯ ಕೆಂದ್ರ ರಾಗಲಪರ್ವಿಯಲ್ಲಿ ತೋರಿಸಿ ಹೆಚ್ಚಿನ ಇಲಾಜು ಕುರಿತು ಸಿಂಧನೂರು ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದಾಗ ರಾತ್ರಿ 7-30 ಗಂಟೆಗೆ ವೈದ್ಯರು ಪರಿಕ್ಷಿಸಿ ಮೃತಪಟ್ಟಿರುತ್ತಾನೆ ಅಂತಾ ತಿಳಿಸಿರುತ್ತಾರೆ. ಮೃತನ ಮರಣದಲ್ಲಿ ಯಾರ ಮೇಲೆ ಯಾವುದೇ ರೀತಿಯ ಸಂಶಯ ಇರುವದಿಲ್ಲಾ ಅಂತಾ ಮುಂತಾಗಿದ್ದ ಲಿಖಿತ ಪಿರ್ಯಾದಿ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಯು.ಡಿ.ಆರ್ ನಂ-04/17 ಕಲಂ 174 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :10.03.2017 gÀAzÀÄ 186 ¥ÀææPÀgÀtUÀ¼À£ÀÄß ¥ÀvÉÛ ªÀiÁr 26,300/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.