ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
¨Á® PÁ«ÄðPÀ ºÁUÀÆ Q±ÉÆÃgÀ PÁ«ÄðPÀ (¤µÉÃzsÀ &
¤AiÀÄAvÀæt ) PÁAiÉÄÝ 1986 ¥ÀæPÀgÀt zÁR®Ä.
ದಿನಾಂಕ
19/07/2018 ರಂದು 13.00 ಗಂಟೆಗೆ
ಫಿರ್ಯಾದಿದಾರರಾದ ಜನಾರ್ಧನ ಕುಮಾರ ಕಾರ್ಮಿಕ
ನೀರಿಕ್ಷಕರು ಸಿಂಧನೂರು ಪ್ರಭಾರ ಮಾನವಿ ರವರು ಠಾಣೆಗೆ
ಹಾಜರಾಗಿ ತಮ್ಮ ಒಂದು ಗಣಕಯಂತ್ರದಲ್ಲಿ ತಯಾರಿಸಿದ ದೂರನ್ನು ಹಾಗೂ ಅದರೊಂದಿಗೆ ಕೆಲವು ದಾಖಲಾತಿಗಳನ್ನು
ಲಗತ್ತಿಸಿ ನೀಡಿದ್ದು ಅದರ ಸಾರಾಂಶವೇನೆಂದರೆ,
ಮಾನ್ಯ ಜಿಲ್ಲಾಧಿಕಾರಿಗಳು
ರಾಯಚೂರು ರವರ
ಆದೇಶದ ಪ್ರಕಾರ
ಇಂದು ದಿನಾಂಕ
19.07.2018 ರಂದು
ಮಾನವಿ ನಗರದಲ್ಲಿ
ಬಾಲ ಕಾರ್ಮಿಕರನ್ನು
ಪತ್ತೆ ಹಚ್ಚಿ ದಾಳಿ
ಮಾಡುವ ಕುರಿತು ತಮ್ಮ ಇಲಾಖೆಯ
ಅಧಿಕಾರಿಗಳೊಂದಿಗೆ
ಮಾನವಿಗೆ ಬಂದು ಮಾನವಿಯಲ್ಲಿ ಶಿಕ್ಷಣ
ಇಲಾಖೆಯ
ಹಾಗೂ ಪೊಲೀಸ್ ಸಹಕಾರದೊಂದಿಗೆ ಇಂದು ದಿನಾಂಕ 19/07/18 ರಂದು ಬೆಳಿಗ್ಗೆ
10.45 ಗಂಟೆಗೆ ಮಾನವಿ ನಗರದಲ್ಲಿ ಅಂಗಡಿ ಮತ್ತು ಇತ್ಯಾದಿ
ಕಡೆಗಳಲ್ಲಿ ಪರಿಶೀಲನೆ ಮಾಡುತ್ತಾ ಹೊರಟಿರುವಾಗ ಮಾನವಿ ಪಟ್ಟಣದ ಮಾನವಿ- ಸಿಂದನೂರು ರಸ್ತೆಯಲ್ಲಿ ಹೊರಟಿರುವಾಗ ಕರಡಿಗುಡ್ಡ ಕ್ರಾಸಿಗೆ ಸಮೀಪದಲ್ಲಿ ಇರುವ
ಇರುವ ಎಮ್.ಜಿ. ವೆಲ್ಡಿಂಗ್ ವರ್ಕ್ಸ ಶಾಪ್ ನಲ್ಲಿ ಒಬ್ಬ ಬಾಲಕ ಕಂಡು ಬಂದು ಕಾರಣ ಕೂಡಲೇ ಜೀಪನ್ನು
ನಿಲ್ಲಿಸಿ ಬೆಳಿಗ್ಗೆ 11.35 ಗಂಟೆಗೆ ಸದರಿ
ಎಮ್.ಜಿ. ವೆಲ್ಡಿಂಗ್
ವರ್ಕ್ಸ ಶಾಪ್ ನಲ್ಲಿ ಹೋಗಿ
ಪರಿಶೀಲಿಸಲಾಗಿ ಸದರಿ ವೆಲ್ಡಿಂಗ್
ವರ್ಕ್ಸ ಶ್ಯಾಫನಲ್ಲಿ ಒಬ್ಬ
ಬಾಲಕ ಕೆಲಸ
ಮಾಡುತಿದ್ದು ಕಂಡು ಬಂದಿದ್ದು ಸದರಿ ಬಾಲಕನಿಗೆ
ವಿಚಾರಿಸಲಾಗಿ ತನ್ನ ಹೆಸರು
ಸೈಯದ್ ಗೌಸ್ ತಂದೆ
ಸೈಯದ್ ಶಮ್ಶೀರ್ ವಯಾಃ
13 ವರ್ಷ ಜಾತಿಃ
ಮುಸ್ಲಿಂ ಸರ್ಕಾರಿ
ಹಿರಿಯ ಪ್ರಾಥಮಿಕ
ಶಾಲೆ ಬ್ರಾಹ್ಮಣವಾಡಿ ಮಾನವಿಯಲ್ಲಿ
6 ನೇ ತರಗತಿ
ವಿಧ್ಯಾಭ್ಯಾಸ ಮಾಡುತ್ತಿರುವದಾಗಿ
ತಿಳಿಸಿದ್ದು ನಂತರ ಅಲ್ಲಿಯೇ ಇದ್ದ ಶಾಪಿನ ಮಾಲಿಕನಿಗೆ ಹೆಸರು ವಿಳಾಸವನ್ನು ವಿಚಾರಿಸಲಾಗಿ
ತನ್ನ ಹೆಸರು ರಹೀಮ್ ಪಾಶಾ
ತಂದೆ ಸಾಧೀಕ್ ಪಾಶಾ
ಸಾಃ ಆದಾಪುರ
ಪೇಟೆ ಮಾನವಿ
ಅಂತಾ ತಿಳಿಸಿದನು.
ಸದರಿಯವನಿಗೆ ಬಾಲಕನಿಗೆ ಕೆಲಸಕ್ಕೆ
ನೇಮಿಸಿಕೊಂಡ ಬಗ್ಗೆ ವಿಚಾರಿಸಿದಾಗ ಸದರಿಯವನು ಬಾಲಕನಿಗೆ ವಾರಕ್ಕೆ
300/- ರೂ ಹಣ ಕೊಟ್ಟು ತನ್ನಲ್ಲಿ
ಕೆಲಸಕ್ಕೆ ಇಟ್ಟುಕೊಂಡಿರುವದಾಗಿ ತಿಳಿಸಿದ್ದು ಇರುತ್ತದೆ. ನಂತರ ಪ್ರಕರಣಕ್ಕೆ ಬೇಕಾಗುವ ದಾಖಲಾತಿಗಳನ್ನು ತಯಾರಿಸಿಕೊಂಡು ದೂರನ್ನು ನೀಡಿದ್ದು ಕಾರಣ ರಹೀಮ್ ಪಾಶಾ
ತಂದೆ ಸಾಧೀಕ್ ಪಾಶಾ
ಸಾಃ ಆದಾಪುರ
ಪೇಟೆ ಮಾನವಿ ಈತನ ಮೇಲೆ ಬಾಲ
ಕಾರ್ಮಿಕ ಹಾಗೂ
ಕಿಶೋರ ಕಾರ್ಮಿಕ
( ನಿಷೇಧ ಮತ್ತು ನಿಯಂತ್ರಣ
) ಕಾಯ್ದೆ 1986 ರ ಪ್ರಕಾರ ಸೆಕ್ಷನ್ 14 (ಎ) ಅಡಿಯಲ್ಲಿ ಕಾನೂನು
ಕ್ರಮ ಕೈಗೊಳ್ಳಲು
ವಿನಂತಿ ಅಂತಾ ಮುಂತಾಗಿ ಇದ್ದ ದೂರಿನ
ಮೇಲಿಂದ ಮಾನವಿ ಠಾಣೆ ಗುನ್ನೆ ನಂ 234/2018 ಕಲಂ 14 (ಎ) ಬಾಲ
ಕಾರ್ಮಿಕ ಹಾಗೂ
ಕಿಶೋರ ಕಾರ್ಮಿಕ
( ನಿಷೇಧ ಮತ್ತು ನಿಯಂತ್ರಣ
) ಕಾಯ್ದೆ 1986 ರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂrgÀÄvÁÛgÉ.