Thought for the day

One of the toughest things in life is to make things simple:

22 Jan 2018

Reported Crime


                                                                                       

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

¥Éưøï zÁ½ ¥ÀæPÀgÀtzÀ ªÀiÁ»w.
¢£ÁAPÀ 19-01-2017 gÀAzÀÄ ¸ÀAeÉ 4-30 UÀAmÉUÉ °AUÀ¸ÀÄUÀÆgÀ ¥ÀlÖtzÀ ²æäªÁ¸À FvÀ£À ªÀÄ£ÉAiÀÄ »AzÀÄUÀqÉ EgÀĪÀ §AiÀÄ®Ä eÁUÉAiÀÄ ¸ÁªÀðd¤PÀ ¸ÀܼÀzÀ°è DgÉÆævÀgÁzÀ 1] zÉêÀgÁd vÀAzÉ «ÃgÀ£ÀUËqÀ ªÀAiÀiÁ: 30ªÀµÀð, eÁ: £ÁAiÀÄPÀ, G: MPÀÌ®ÄvÀ£À ¸Á® PÀÄgÀPÀÄA¢ vÁ: ªÀiÁ£À« 2]¸ÀÄgÉñÀ vÀAzÉ UÀAUÁzsÀgÀ ©ü±ÉÃnÖ ªÀAiÀiÁ: 19ªÀµÀð, eÁ: G¥ÁàgÀ, G: «zÁåyð ¸Á: ªÀÄ¹Ì 3]¤AUÀ£ÀUËqÀ vÀAzÉ £ÁUÀ£ÀUËqÀ ¥ÁnÃ¯ï ªÀAiÀiÁ: 28ªÀµÀð, eÁ: gÉrØ, G: ªÁå¥ÁgÀ ¸Á: ªÀĹ̠ 4] gÀ¦üà vÀAzÉ C¯Áè¨sÀPÀë J°UÁgÀ ªÀAiÀiÁ: 45ªÀµÀð, eÁ: ªÀÄĹèA, G: ªÁå¥ÁgÀ ¸Á: °AUÀ¸ÀÄUÀÆgÀ 5]²æäªÁ¸À @ C¥ÀàAiÀÄå vÀAzÉ CªÀÄgÀ¥Àà £ÁAiÀÄPÀ ªÀAiÀiÁ: 35ªÀµÀð, eÁ: £ÁAiÀÄPÀ, G: MPÀÌ®ÄvÀ£À ¸Á: UÀÄgÀÄUÀÄAmÁ ºÁ.ªÀ. ªÀÄ°èPÁdÄð£À PÁ¯ÉÆä °AUÀ¸ÀÄUÀÆgÀ 6] CªÀÄgÉñÀ vÀAzÉ UÀzÉÝ¥Àà ªÀAiÀiÁ: 35 ªÀµÀð, eÁ: °AUÁAiÀÄvï, G: MPÀÌ®ÄvÀ£À ¸Á: FZÀ£Á¼À ºÁ.ªÀ J¸ï.©.ºÉZï. PÁ¯ÉÆä °AUÀ¸ÀÄUÀÆgÀ J¯ÁègÀÆ  52 E¸ÉàÃmï J¯ÉUÀ¼À£ÀÄß G¥ÀAiÉÆÃV¹ CAzÀgï §ºÁgï JAzÀÄ £À¹Ã§zÀ E¸ÉàÃl dÆeÁlzÀ°è ºÀtªÀ£ÀÄß ¥ÀtPÉÌ ºÀaÑ dÆeÁl DqÀÄwÛzÁÝUÀ  r.J¸ï.¦, gÀªÀgÀ ªÀiÁUÀðzÀ±Àð£ÀzÀ°è & ¹¦L °AUÀ¸ÀÄUÀÆgÀ EªÀgÀ £ÉÃvÀÈvÀézÀ°è ¦.J¸ï.L (C.«.) °AUÀ¸ÀÄUÀÆgÀ, ¥ÉÆæÃ.¦.J¸ï.L & ¹§âA¢AiÀĪÀgÉÆA¢UÉ ºÉÆÃV ¥ÀAZÀgÀ ¸ÀªÀÄPÀëªÀÄ zÁ½ªÀiÁr ªÉÄïÁÌt¹zÀ 06 d£À DgÉÆævÀjAzÀ & PÀtzÀ°è £ÀUÀzÀÄ ºÀt MlÄÖ gÀÆ. 41,500/- gÀÆUÀ¼ÀÄ ªÀÄvÀÄÛ 52 E¸ÉàÃl J¯ÉUÀ¼ÀÄ d¥sÀÄÛ ªÀiÁr ¥ÀAZÀ£ÁªÉÄ & ªÀgÀ¢ ºÁdgÀÄ ¥Àr¹zÀ ¸ÁgÀA±ÀzÀ ªÉÄðAzÀ °AUÀ¸ÀÆUÀÆgÀÄ ¥ÉÆ°¸ï oÁuÉ UÀÄ£Éß £ÀA§gÀ 30/2018 PÀ®A 87 PÉ.¦. DåPïÖ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArgÀÄvÁÛgÉ.  

PÉƯÉUÉ ¥ÀæAiÀÄvÀß ¥ÀæPÀgÀtzÀ ªÀiÁ»w.
ದಿನಾಂಕ 19.01.2018 ರಂದು 18-00 ಗಂಟೆಗೆ ಮಾನ್ಯ ನ್ಯಾಯಾಲಯದ ಕರ್ತವ್ಯ ನಿರ್ಹಿಸುತ್ತಿರು ಹನುಮಪ್ಪ ಪಿಸಿ 53 ರವರು ಮಾನ್ಯ ಜೆ.ಎಂ.ಎಫ್.ಸಿ 2ನೇ ನ್ಯಾಯಾಲಯ ರಾಯಚೂರು ರವರಿಂದ ಪತ್ರ ಸಂಖ್ಯೆ 67/ಸಿ.ಆರ್.ಎಲ್/2017 ದಿನಾಂಕ: 11/18-01-2018 ನೇದ್ದರ ಅನ್ವಯ ಇರುವ ಮಾನ್ಯ ನ್ಯಾಯಾಲಯದ ಖಾಸಗಿ ಫಿರ್ಯಾಧಿ ಸಂಖ್ಯೆ 7/2018 ನೇದ್ದನ್ನು ಠಾಣೆಯಲ್ಲಿ ಹಾಜರುಪಡಿಸಿದ್ದು ಫಿರ್ಯಾಧಿಯ ಸಾರಾಂಶ ಏನೆಂದರೆ ದಿನಾಂಕ: 01.11.2012 ರಂದು ಫಿರ್ಯಾಧಿದಾರನು ನಿಖತ್ ಫಾತೀಮಾ ಎಂಬುವಳೊಂದಿಗೆ ಮದುವೆ ಮಾಡಿಕೊಂಡಿದ್ದು ಆರೋಪಿ ನಂ 1 ಈತನು ತನ್ನ ಹೆಂಡತಿಯ ಅತ್ತಿಗೆಯ ಮಗನಾಗಿದ್ದು ಆರೋಪಿ ನಂ 2 ತನ್ನ ಹೆಂಡಯಿಯ ಕಕ್ಕ ಮತ್ತು ಆರೋಪಿ ನಂ 3 ಈತನು ತನ್ನ ಹೆಂಡತಿಯ ತಂದೆಯಾಗಿದ್ದು ಇರುತ್ತದೆ.
          ಮದುವೆ ದಿನದಿಂದಲೇ ತನ್ನ ಹೆಂಡತಿಯ ನಡತೆ ತನ್ನೋಂದಿಗೆ ಸರಿಯಾಗಿ ಇರುವದಿಲ್ಲ ತನ್ನೂಂದಿಗೆ ಜಗಳಮಾಡಿ ಮಾನಸಿಕ ಚಿತ್ರ ಹಿಂಸೆ ಕೊಡುತ್ತಿದ್ದು ದಿನಾಂಕ: 12.11.2015 ರಂದು ಹೆಣ್ಣು ಮಗು ಹುಟ್ಟಿದ್ದು ದಿನಾಂಕ: 12.11.2017 ರಂದು ತನ್ನ ಹೆಂಡತಿಯ ಕಬರ್ಡನಿಂದ ಒಂದು ಚಾಟಿಂಗ್ ಹಾಳೆ ಸಿಕ್ಕಿದ್ದು ಅದರಲ್ಲಿ ಆರೋಪಿ ನಂ 1 ಈತನೊಂದಿಗೆ ತನ್ನ ಹೆಂಡತಿಯ ಮಧ್ಯ ಅನೈತಿಕ ಸಂಬಂದ ಇರುವ ಬಗ್ಗೆ ಸಂಶಯ ಬಂದಿದ್ದು ಬಗ್ಗೆ ಚರ್ಚಿಸಲು ದಿನಾಂಕ: 25.12.2017 ರಂದು ಆರೋಪಿ ನಂ 1 ಸಿಕಂದರ್ ತಾಯಿ ಖತಿಜಾ ವಯಾ: 32 ವರ್ಷ, : ಖಾಸಗಿ ಕೆಲಸ ಸಾ||  ಆಶಾಪೂರು ರಸ್ತೆಯ ಶ್ರೀ ಚೈತನ್ಯ ಶಾಲೆಯ ಹಿಂಭಾಗ ರಾಯಚೂರು. ಈತನ ಮೊ.ನಂ 7406257866 ನೇದ್ದಕ್ಕೆ 4 ಸಾರಿ ಕರೆ ಮಾಡಲು ರಿಸಿವ್ ಮಾಡದೇ ಇದ್ದು 5ನೇ ಸಾರಿ ಮಾಡಿದಾಗ ಫೋನ್ ರಿಸಿವ್ ಮಾಡಿದ್ದು ತಾನು ಒಂದು ಗಂಭಿರ ವಿಷಯದ ಬಗ್ಗೆ ಚರ್ಚೆ ಮಾಡಬೇಕು ಎಲ್ಲಿ ಬೇಟಿಯಾಗೋಣ ಅಂತ ಕೇಳಿದಾಗ ಪೋನ್ ಕಟ್ ಆಗಿದ್ದು ಆರೋಪಿತನೆ ಸಂಜೆ 05:38 ಗಂಟೆಗೆ ತನ್ನ ಮೋಬೈಲ್ ಗೆ ಕರೆಮಾಡಿ ಟಿಪ್ಪು ಸಲ್ತಾನ ರಸ್ತೆಯ ರಜಾಯೇ ಮುಸ್ತಫಾ ಎದುರಿಗೆ ಬಾ ಅಂತಾ ಹೇಳಿದಾಗ ತಕ್ಷಣವೇ ತಾನು ಮತ್ತು ತನ್ನ ತಮ್ಮ ಮೊಹ್ಮದ್ ಗೌಸ್ ಮೋಹಿನೂದ್ದೀನ್ ನೊಂದಿಗೆ ಅಲ್ಲಿಗೆ ಹೋಗಿದ್ದು ಅಲ್ಲಿ ಆರೋಪಿ ನಂ 1 ಇದ್ದು ಆತನಿಗೆ ಚಾಟಿಂಗ್ ಹಾಳೆ ತೊರಿಸಿದಾಗ ಅವನು ನಿನ್ನ ಹೆಂಡತಿ ನಡುವೆ ಲವ್ ಅಫೇರ್ ಇದೆ ನಿನೇನು ಮಾಡ್ಕೊಳ್ತಿಲೇ ಬೋಸಿಡಿಕೆ ಅಂತಾ ಮುಂತಾಗಿ ಆವಾಚ್ಯ ಶಬ್ದಗಳಿಂದ ಬೈದು ಮೈಮೆಲಿನ ಶರ್ಟ್ ಹಿಡಿದು ಏಳೆದಾಡಿ ಸಾಯಿಸುವ ಉದ್ದೆಶದಿಂದ ನೆಲಕ್ಕೆ ಬಿಳಿಸಿ ದೊಡ್ಡ ಕಲ್ಲಿನಿಂದ ತನ್ನ ತಲೆಯ ಮೇಲೆ ಬಿಸಾಡಿದಾಗ ತಾನು ಕೈಯಿಂದ ಕಲ್ಲನ್ನು ದಬ್ಬಿದ್ದು ಕೈಗಳಿಗೆ ಗಾಯವಾಗಿದ್ದು ಅಲ್ಲದೆ ತನ್ನ ತಮ್ಮನು ಬಿಡಿಸಲು ಬಂದಾಗ ಅವನಿಗೆ ನೆಲಕ್ಕೆ ಬಿಳಿಸಿ ಅವನ ಮೇಲೆ ದೊಡ್ಡ ಕಲ್ಲನ್ನು ಎತ್ತಿ ಎದೆಯ ಮೇಲೆ ಹಾಕಲಿಕ್ಕೆ ಬಂದಿದ್ದು ಅವನು ಸಹ ಕೈಯಿಂದ ಕಲ್ಲನ್ನು ದಬ್ಬಿ ಬಚಾವಾಗಿದ್ದು ಕಲ್ಲುಗಳು ಅಂದಾಜು 15 ರಿಂದ 20 ಕೆ.ಜಿ ಇದ್ದವು ತದನಂರ ಆರೋಪಿ ನಂ ಮಹ್ಮದ್ ಮುನೀರ್ ತಂದೆ ಖಯ್ಯೂಮ್ ವಯಾ: 42 ವರ್ಷ, : ವ್ಯಾಪಾರ ಸಾ|| ಮನೆ.ನಂ 2-2-87 ಅಂದ್ರೂನ್ ಖಿಲ್ಲಾ ರಾಯಚೂರು 3)  ಎಂ. ಸಮದ್ ತಂದೆ ಖಯ್ಯೂಮ್ ವಯಾ: 53 ವರ್ಷ, : ವ್ಯವಸಾಯ  ಸಾ|| ಮನೆ.ನಂ 2-2-87 ಅಂದ್ರೂನ್ ಖಿಲ್ಲಾ ರಾಯಚೂರು. ರವರು ಭಾಗಿಯಾಗಿ ಫಿರ್ಯಾಧಿದಾರನ ಕೈಕಾಲು ಹಿಡಿದಿದ್ದು ಆಗಾ ಆರೋಪಿ ನಂ 1 ಇವನು ಫಿರ್ಯಾಧಿಯ ಎದೆಗೆ ಮತ್ತು ಹೊಟ್ಟೆಗೆ ಹೊಡೆದಿದ್ದು ತಾನು ಮತ್ತು ತನ್ನ ತಮ್ಮ ಒಳನೋವಿನಿಂದ ರಿಮ್ಸ್ ಆಸ್ಪತ್ರೆಗೆ ಹೋಗಿ ಚಿಕಿತ್ಸೆಮಾಡಿಸಿಕೊಂಡು ಬಂದಿದ್ದು ದಿನಾಂಕ: 25.12.2017 ರಂದು ಆಗಿರುವ ಘಟನೆಗೆ ಸಂಬಂದಿಸಿದಂತೆ ಆರೋಪಿತರ ವಿರುದ್ದ ಕ್ರಿಮಿನಲ್ ಕೇಸ್ ದಾಖಲಿಸಬೇಕೆಂದು ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ 05/2018  ಕಲಂ 323, 324, 307,420, 506 ಐಪಿಸಿ ಮತ್ತು ಕಲಂ 66() ಐಟಿ ಕಾಯ್ದೆ 2008 ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
          gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
     ದಿನಾಂಕ:19-01-2018 ರಂದು ಮಧ್ಯಾಹ್ನ  12-05  ಗಂಟೆಗೆ ರಾಯಚೂರು ರಿಮ್ಸ ಭೊಧಕ ಆಸ್ಪತ್ರೆ ಎಸ್.ಎಚ್. ರವರಿಂದ  ಎಂ.ಎಲ್.ಸಿ ವಸೂಲಾಗಿದ್ದು ಅದರಲ್ಲಿ ವೈ.ಧರ್ಮತೇಜ ತಂದೆ ವೈ.ನಾಗರಾಜ ವಯಾಃ 19 ಜಾತಿಃ ಕಮ್ಮಾ ಉಃ ಪಿ.ಯು.ಸಿ ವಿದ್ಯಾರ್ಥಿ  ಸಾಃ ನಡುಗಡ್ಡೆ ಕ್ಯಾಂಪ ತಾಃ ಮಾನವಿ ಈತನು ರಸ್ತೆ ಅಪಘಾತದಲ್ಲಿ ಮೃತನಾಗಿರುತ್ತಾನೆ ಅಂತಾ ಇದ್ದ ಮೇರೆಗೆ ಪಿ.ಎಸ್. (ಅಪರಾಧ) ಮಾನವಿ ರವರು ರಿಮ್ಸ  ಆಸ್ಪತ್ರೆಗೆ ಹೋಗಿ ಅಲ್ಲಿ ವೈ.ನಾಗರಾಜ ಈತನ ಹೇಳಿಕೆಯನ್ನು ಪಡೆದುಕೊಂಡು ಪಿ.ಸಿ. 323 ರವರೊಂದಿಗೆ ಕಳುಹಿಸಿಕೊಟ್ಟಿದ್ದು ಸದರಿ ದೂರಿನ ಸಾರಾಂಶವೇನೆಂಧರೆ '' ವೈ ಧರ್ಮ ತೇಜ ಈತನು ದಿನಾಂಕ 13-01-2018 ರಂದು ಮಧ್ಯಾಹ್ನ  3-30 ಗಂಟೆಗೆ ಸುಮಾರು - ಬ್ಯಾಗವಾಟ  ಕ್ರಾಸದಿಂದ- ಬ್ಯಾಗವಾಟ  ಗ್ರಾಮದ ಕಡೆಗೆ ರಸ್ತೆಯ ಮೇಲೆ ತನ್ನ .ವಿ.ಎಸ್ ಎಕ್ಸಲ ಸೂಪರ ಹೇವಿ ಡ್ಯೂಟಿ ಗಾಡಿ ನಂ.ಕೆ. 36/.ಡಿ 2494 ನೇದ್ದನ್ನು ನಿಧಾನವಾಗಿ ರಸ್ತೆ ಮೇಲೆ  ನಡೆಸಿಕೊಂಡು ಹೊರಟಾಗ ಅದೇ ವೇಳೆಗೆ ಮಲ್ಲಾಪೂರ ಹಂಪಯ್ಯ ಸಾ- ಬ್ಯಾಗವಾಟ  ಇವರ ಟ್ರಾಕ್ಟರ್ ನೇದ್ದರ ಚಾಲಕ  ತನ್ನ ಟ್ರಾಕ್ಟರನ್ನು ಬಾಗಾವಾಟ  ಗ್ರಾಮದ  ಸಾದಪ್ಪ ಇವರ   ಬ್ರಾಂಡಿಶಾಪ ಕಡೆಯಿಂದ ರಸ್ತೆಯ  ಮುಂದೆ ರಸ್ತೆಯ ಎಡಬಾಜುವಿನಿಂದ ಅತೀವೇಗವಾಗಿ ಮತ್ತು ಅಲ್ಷತನದಿಂದ ನಡೆಸಿಕೊಂಡು ಬಂದು ವೈ.ಧರ್ಮತೇಜ ಇತನ  ಗಾಡಿಗೆ ಟಕ್ಕರ್ ಮಾಡಿದ್ದರಿಂದ ವೈ.ಧರ್ಮತೇಜ ಈತನು ಭಾರಿ ಗಾಯಗೊಂಡಿದ್ದು ಕಾರಣ ಸದರಿಯವನಿಗೆ ಬ್ಯಾಗವಾಟ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಕುರಿತು ಬಾಲಂಕು ಆಸ್ಪತ್ರೆಗೆ ಸೇರಿಕೆ ಮಾಡಿ ನಂತರ ಅಲ್ಲಿಂದ ಯಶೋಧಾ ಆಸ್ಪತ್ರೆ ಹೈದ್ರಾಬಾದ್ ಮತ್ತು ಅಲ್ಲಿಂದ ಬೆಂಗಳೂರ ನಿಮ್ಹಾನ್ಸ ಆಸ್ಪತ್ರೆಗೆ ಸೇರಿಕೆ ಮಾಡಿ ನಂತರ ಅಲ್ಲಿಂದ ಬಿಡುಗಡೆ ಮಾಡಿಸಿಕೊಂಡು ರಿಮ್ಸ ಆಸ್ಪತ್ರೆ ರಾಯಚೂರ  ದಲ್ಲಿ ದಿನಾಂಕ 18/01/18 ರಂದು ಸೇರಿಕೆ ಮಾಡಿದಾಗ ಚಿಕಿತ್ಸೆ ಫಲಕಾರಿಯಾಗದೇ ರಾತ್ರಿ 10.30 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ ಅಂತಾ ಇದ್ದು ಕಾರಣ ಕಾನೂನು ಪ್ರಕಾರ ಕ್ರಮ ಜರಗಿಸಲು ವಿನಂತಿ ಅಂತಾ ಇದ್ದು, ಕಾರಣ ಇಂದು ದಿನಾಂಕ 19/01/18 ರಂದು ಮಧ್ಯಾಹ್ನ 3-30 ಗಂಟೆಗೆ ಸದರಿ ಫಿರ್ಯಾದಿಯ ಮೇಲಿಂದ   ಮಾನವಿ ಠಾಣೆ ಗುನ್ನೆ ನಂ. 31/2018  ಕಲಂ.279,3304 () .ಪಿ.ಸಿ & 187 .ಎಮ್.ವಿ. ಕಾಯ್ದೆ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
C¥ÀºÀgÀt ¥ÀæPÀgÀtzÀ ªÀiÁ»w:-
ದಿನಾಂಕ 20/01/2018 ರಂದು ರಾತ್ರಿ 9-30  ಗಂಟೆಗೆ ಫಿರ್ಯಾದಿದಾರನು ಠಾಣೆಗೆ ಹಾಜರಾಗಿ ತನ್ನ ಹೇಳಿಕೆ ದೂರನ್ನು ನೀಡಿದ್ದು ಅದರ ಸಾರಾಂಶವೇನೆಂದರೆ, ಫಿರ್ಯಾದಿ ಮಗಳಾದ ತಾಯಮ್ಮ ಈಕೆಯು ಕಾಕತೀಯ ಶಾಲೆಯ ಹಾಸ್ಟೆಲ್ ನಲ್ಲಿ ಕೂಲಿ ಕೆಲಸ ಮಾಡುತಿದ್ದು ಕೆಲಸಕ್ಕೆಂದು ದಿನಾಲು ಬೇಳಿಗ್ಗೆ 6-00 ಗಂಟೆಗೆ ಹೋಗಿ ಸಂಜೆ 6-00 ಗಂಟೆಗೆ ವಾಪಸ್ ಮನೆಗೆ ಬರುತಿದ್ದು ನಿನ್ನೆ  ದಿನಾಂಕ 19-01-2018 ರಂದು ಬೆಳಿಗ್ಗೆ 6-00 ಗಂಟೆಯ ಸುಮಾರಿಗೆ ಮನೆಯಲ್ಲಿ ತಾನು ಶಾಲೆಗೆ ಕೆಲಸಕ್ಕೆ ಹೋಗುತ್ತೇನೆ ಅಂತಾ ಹೇಳಿ ಹೋಗಿದ್ದು ಸಂಜೆ 7-00 ಗಂಟೆಯಾದರು ವಾಪಸ್ ಮನೆಗೆ ಬರದೆ ಇದ್ದಾಗ ಫಿರ್ಯಾದಿಯು  ಆಕೆ ಕೆಲಸ ಮಾಡುತಿದ್ದ ಶಾಲೆಗೆ ಹೋಗಿ ತನ್ನ ಮಗಳು ಕೆಲಸಕ್ಕೆ ಬಂದಿರುವ ಬಗ್ಗೆ  ವಿಚಾರಿಸಿದ್ದು ಅಲ್ಲಿ ಕೆಲಸಕ್ಕೆ ಬಂದಿರದ ಬಗ್ಗೆ ಗೊತ್ತಾಗಿ ಆಕೆಯನ್ನು  ¤£Éß ದಿವಸ ತನ್ನ ಸಂಬಂದಿಕರೊಂದಿಗೆ ಆಕೆಯನ್ನು ಮಾನವಿ ಹಾಗೂ ಇತರೇ ಕಡೆ  ಹುಡುಕಾಡಿದ್ದು ಎಲ್ಲಿಯೂ ಸಿಗಲಿಲ್ಲ. ಹಾಗೂ ಸಂಬಂದಿಕರ ಊರುಗಳಿಗೆ ಪೋನು ಮಾಡಿ ವಿಚಾರಿಸಲು ಅಲ್ಲಿಗೂ ಸಹ ಬಂದಿರುವುದಿಲ್ಲಾ ಅಂತಾ ತಿಳಿದು ಬಂದಿದ್ದುನನ್ನ ಮಗಳು ತಾಯಮ್ಮ  ದಿನಾಂಕ 19-01-2018 ರಂದು ಬೆಳಿಗ್ಗೆ 6-00 ಗಂಟೆಗೆ ಕಾಕತೀಯ ಶಾಲೆಯ ಹಾಸ್ಟೆಲಿಗೆ ಕೆಲಸಕ್ಕೆ ಅಂತಾ ಹೋದವಳು ಇಲ್ಲಿಯವರೆಗೆ ಬಂದಿರುವುದಿಲ್ಲಾ £ÀªÀÄä ಮಗಳ ಬಗ್ಗೆ ಇಲ್ಲಿಯವರೆಗೆ ಯಾವುದೇ  ಸುಳಿವು ಸಿಕ್ಕಿರುವದಿಲ್ಲಇದನ್ನು ನೋಡಿದರೆ ನಮಗೆ ನಮ್ಮ ಮಗಳನ್ನು ಯಾರೋ ಅಪಹರಿಸಿಕೊಂಡು ಹೋಗಿರಬಹುದೆಂದು ನನಗೆ ಅನ್ನಿಸುತಿದ್ದು ಇರುತ್ತದೆ. ಕಾರಣ ನಾನು ತಡವಾಗಿ ಇಂದು ದಿನಾಂಕ  20-01-2018  ರಂದು ರಾತ್ರಿ 9-30 ಗಂಟೆಗೆ ಠಾಣೆಗೆ ಬಂದು ನನ್ನ ದೂರನ್ನು ನೀಡಿದ್ದು ಇರುತ್ತದೆ. ಕಾರಣ ನನ್ನ ಮಗಳನ್ನು ಯಾರೋ ಅಪಹರಿಸಿಕೊಂಡು ಹೋಗಿರಬಹುದು ಕಾರಣ ನನ್ನ ಮಗಳನ್ನು  ಪತ್ತೆ ಮಾಡಿ ಮುಂದಿನ ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ದೂರಿನ ಮೇಲಿಂದ ªÀiÁ£À« ಠಾಣೆ ಗುನ್ನೆ ನಂ. 36/2018  ಕಲಂ 363 .ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.
ºÉ¸ÀgÀÄ «¼Á¸À ºÁUÀÆ ZÀºÀgÉ. & ¨sÁªÀavÀæ
ಹೆಸರು :-  ತಾಯಮ್ಮ   ತಂದೆ ಹೆಸರು :-  ಅಮರೇಶತಾಯಿ ಹೆಸರು : ಈರಮ್ಮ      
ವಯಸ್ಸು :- 17 ವರ್ಷ,
ಜಾತಿ :- ನಾಯಕ,            ವಿದ್ಯಾಭ್ಯಾಸ :- ಇಲ್ಲ
ಮಾತನಾಡುವ ಭಾಷೆಗಳು : ಕನ್ನಡ,
ಎತ್ತರ :- ಅಂದಾಜು 5.2  ಫೀಟ್                                                                              
ಬಣ್ಣ :-  ಕೆಂಪು   ಬಣ್ಣ                                            
ಮೈಕಟ್ಟು :- ಸಾದಾರಣ  ಮೈಕಟ್ಟು
ಚಹರೆ :-  ದುಂಡನೆಯ ಮು,   ತಲೆಯಲ್ಲಿ  2 ಇಂಚು  ಕಪ್ಪು  ಕೂದಲ


    
                                     

     ¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :21.01.2018 gÀAzÀÄ 294 ¥ÀææPÀgÀtUÀ¼À£ÀÄß ¥ÀvÉÛ ªÀiÁr 40,400/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.
                                                   
.