Thought for the day

One of the toughest things in life is to make things simple:

22 Apr 2017

Reported Crimes


                                                   

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

AiÀÄÄ.r.Dgï.¥ÀæPÀtzÀ ªÀiÁ»w:-
                  ದಿನಾಂಕ 20/04/2017 ರಂದು 22-00 ಗಂಟೆಗೆ ಠಾಣೆಗೆ ಬಂದ ಪಿರ್ಯಾದಿ ಮಲ್ಲಮ್ಮ ಗಂಡ ಹನುಮಂತ ತಳವಾರ್ ವಯಸ್ಸು 32 ವರ್ಷ ಜಾ:ನಾಯಕ ಉ: ಕೂಲಿಕೆಲಸ ಸಾ: ಹಿಲಾಲ್ ಪೂರು ತಾ: ಮಾನವಿ gÀªÀರು ನೀಡಿದ ಲಿಖಿತ ಪಿರ್ಯಾದಿಯ ಸಾರಂಶವೆನೆಂದರೆ ಪಿರ್ಯಾದಿಯ ಗಂಡನು ಹೊಲ ಮನೆಯ ಎಲ್ಲ ಜವಾಬ್ದಾರಿಯನ್ನು ವಹಿಸಿಕೊಂಡು ಮನೆಯ ಸಂಸಾರವನ್ನು ಸಾಗಿಸುತ್ತಾ ಪಿರ್ಯಾದಿಯ ಅತ್ತೆಯ ಹೆಸರಿನಲ್ಲಿರುವ ಹೊಲದ ಸರ್ವೆ ನಂಬರು 03 ರ ಹೊಲ ಮೇಲೆ ಕವಿತಾಳ ಎಸ್ ಬಿ ಎಚ್ ಬ್ಯಾಂಕ್ ನಲ್ಲಿ 2014-15 ರ ಸಾಲಿನಲ್ಲಿ 300000 (ಮೂರು ಲಕ್ಷ) ರೂ/-ಗಳನ್ನು ಸಾಲ ಮಾಡಿ ಅಲ್ಲದೆ ಹೊಲದಲ್ಲಿ ಸರಿಯಾಗಿ ಬೆಳೆ ಬಾರದೇ ಇದ್ದಾಗ ಸಾಲವನ್ನು ತೀರಿಸಲು ಆಗದೇ ದಿನಾಂಕ 20/04/2017 ರಂದು ಬೆಳಿಗ್ಗೆ 5-00 ಗಂಟೆಯಿಂದ ಮದ್ಯಾಹ್ನ 13-00 ಗಂಟೆಯ ಅವಧಿಯಲ್ಲಿ ಪಿರ್ಯಾದಿಯ ಗಂಡ ಹನುಮಂತನು ಕಳೆವು ಬಾರು (ತೊಗಲಿನದು) ನಿಂದ ತನ್ನ ಕುತ್ತಿಗೆಗೆ ಮತ್ತು ಬೇವಿನ ಗಿಡದ ಕೊಲ್ಲಿಗೆ ಬಿಗಿದು ನೇಣು ಹಾಕಿಕೊಂಡು ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ. ಹನುಮಂತನ ಮರಣದಲ್ಲಿ ಯಾರ ಮೇಲಿಯು ಯಾವುದೇ ತರಹದ ಅನುಮಾನವಾಗಲಿ ಮತ್ತು ದೂರಾಗಲಿ ಇರುವದಿಲ್ಲ ಈ ವಿಷಯವನ್ನು ತಮ್ಮ ಸಂಬದಿಕರಿಗೆ ತಿಳಿಸಿ  ಮುಂದಿನ ಕಾನೂನು ಕ್ರಮ್ಕಕಾಗಿ  ಜರುಗಿಸಲು ವಿನಂತಿ ಇದೆ ಅಂತಾ ಮುಂತಾಗಿ ಇದ್ದ ಲಿಖಿತ ಫಿರ್ಯಾದಿಯ ಮೇಲಿಂದ ಈ ಮೇಲಿನಂತೆ  ಕವಿತಾಳ ಪೊಲೀಸ್ ಠಾಣೆಯ ಯು ಡಿ ಅರ್ ನಂಬರು 05/2017 ಕಲಂ 174 ಸಿ ಅರ್ ಪಿಸಿ ರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.

PÀ¼ÀÄ«£À ¥ÀæPÀgÀtzÀ ªÀiÁ»w:-
     ಪಿರ್ಯಾದಿ ಶ್ರೀಚನ್ನಪ್ಪ ತಂದೆ ಅಯ್ಯಪ್ಪ, ವಯ-29ವರ್ಷ, ಜಾತಿ:ಕಬ್ಬೇರ,    :ಒಕ್ಕಲುತನ, ಸಾ:ಎನ್.ಗಣೇಕಲ್ gÀªÀರು ತನ್ನ ತಮ್ಮನ ಮದುವೆ ಸಂಬಂಧ  ದಿ.20-04-2017 ರಂದು ತನ್ನ ಸಂಬಂಧಿಕರೊಂದಿಗೆ ಸೇರಿಕೊಂಡು ಸಿರವಾರದಲ್ಲಿರುವ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಮಾರ್ವಾಡಿಯವರ ಅಂಬಿಕಾ ಬಟ್ಟೆ ಅಂಗಡಿಯಲ್ಲಿ ಮದುವೆಗೆ ಸಂಬಂಧಿಸಿದ ಬಟ್ಟೆಗಳನ್ನು ಖರೀದಿ ಮಾಡಲು ಅಂಬಿಕಾ ಅಂಗಡಿಯಲ್ಲಿ ಬಟ್ಟೆ ನೋಡುತ್ತಿದ್ದಾಗ ಮದ್ಯಾಹ್ನ 2-30ಗಂಟೆ ಸುಮಾರಿಗೆ ಅನಾಮಧೇಯ ಹುಡುಗನು ಪಿರ್ಯಾದಿದಾರರ ಗಮನಕ್ಕೆ ಬಾರದಂತೆ ಪಿರ್ಯಾದಿದಾರನ ಅಂಗಿಯ ಮೇಲಿನ ಜೇಬಿನಲ್ಲಿರುವ 48,000=00 ಅಕ್ಷರದಲ್ಲಿ [ ನಲವತ್ತೆಂಟು ಸಾವಿರ ರೂಪಾಯಿಗಳು ] ಕಳುವು ಮಾಡಲಾಗಿದೆ ಕಳುವು ಮಾಡಿದ ದೃಶ್ಯವು ಅಂಗಡಿಯ ಸಿ.ಸಿ.ಕ್ಯಾಮರಾದಲ್ಲಿ ರಿಕಾರ್ಡ್ ಆಗಿದ್ದು ಮತ್ತು ಅಂಗಡಿಯ ಮಾಲೀಕನಿಗೂ ಹುಡುಗನ ಪರಿಚಯವು ಇದ್ದ ಹಾಗೆ ಕಂಡು ಬರುತ್ತದೆ ಅಂತಾ ಠಾಣೆಗೆ ಬಂದು ನೀಡಿದ ದೂರಿನ ಮೇಲಿಂದ ¹gÀªÁgÀ ¥ÉưøÀ oÁuÉ,UÀÄ£Éß £ÀA: 83/2017 PÀ®A: 379 L.¦.¹.CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

J¸ï.¹./J¸ï.n. ¥ÀæPÀgÀtzÀ ªÀiÁ»w:-              
¦üAiÀiÁð¢ qÁ: ©.gÀªÉÄñÀ ¨Á§Ä vÀAzÉ ¢: ©.§¸ÀªÀgÁd 42ªÀµÀð eÁw J¸ï¹ G: ¸ÀºÁAiÀÄPÀ ¥ÁæzsÁå¥ÀPÀgÀÄ, ªÀÄ£À±Á¸ÀÛç «¨sÁUÀ jªÀiïì D¸ÀàvÉæ ¸Á: ªÀÄ£É £ÀA.30 qÁPÀÖgÀ ªÀ¸Àw UÀȺÀ jªÀiïì PÁåA¥À¸ï gÁAiÀÄZÀÆgÀÄ. EªÀgÀÄ ¢£ÁAPÀ 21-03-2001 gÀ°è vÀºÀ²Ã¯ÁÝgÀ ªÉÄʸÀÆgÀÄ gÀªÀjAzÀ J¸ï¹ [D¢ PÀ£ÁðlPÀ] CAvÁ eÁw ¥ÀæªÀiÁt ¥ÀvÀæªÀ£ÀÄß ¥ÀqÉ¢zÀÄÝ, CzÀgÀ£ÀéAiÀÄ 2011 gÀ°è jªÀiïìzÀ°è ªÀÄ£À±Á¸ÀÛçdÕ CAvÁ PÀvÀðªÀåPÉÌ ¸ÉÃjPÉÆAqÀÄ E°èAiÀĪÀgÉUÉ vÀȦÛPÀgÀ ¸ÉêÉAiÀÄ£ÀÄß ªÀiÁqÀÄwÛzÉÝ£É. £Á£ÀÄ J¸ï.¹. d£ÁAUÀPÉÌ ¸ÉÃjzÀÝjAzÀ D¥Á¢vÀgÁzÀ qÁ|| PÀ«vÁ ¥Ánî ¥Àæ¨sÁgÀ ¤zÉÃð±ÀPÀgÀÄ jªÀiïì gÁAiÀÄZÀÆgÀÄgÀªÀgÀÄ G½zÀ D¥Á¢vÀgÁzÀ  2) qÁ|| §¸ÀªÀgÁd ¥ÉgÁ¥ÀÆgÀ ªÉÄrPÀ¯ï ¸ÀÆ¥ÀjmÉAqÉAmï jªÀiïì gÁAiÀÄZÀÆgÀÄ, 3)qÁ|| ºÉZï.J¸ï.ºÀgÀ¸ÀÆgÀ ¤zÉÃð±ÀPÀgÀÄ/ZÉÃgÀªÀÄ£ï «ÄªÀiïì ªÀÄAqÀå ªÀÄvÀÄÛ ¸ÀºÀ ¤zÉÃð±ÀPÀgÀÄ ªÀÄqÉPÀ¯ï ²PÀët ¨ÉAUÀ¼ÀÆgÀÄ.   4) qÁ|| ¥ÀĵÁà ¸ÀPÁðgÀ ¤zÉÃð±ÀPÀgÀÄ/G¥À ZÉÃgÀªÀÄ£ï «ÄªÀiïì ªÀÄAqÀågÀªÀgÉÆA¢UÉ ¸ÉÃj GzÉÝñÀ ¥ÀƪÀðPÀªÁV ¦üAiÀiÁð¢zÁgÀ¤UÉ §gÀ¨ÉÃPÁzÀ ¸ÉêÁ ªÀÄÄA§rÛ ªÀÄvÀÄÛ EvÀgÀ DyðPÀ ¸Ë®¨sÀåUÀ¼À£ÀÄß MzÀV¸ÀĪÀ°è vÁgÀvÀªÀÄå ªÀiÁrzÀÄÝ, ¸ÀºÀPÀj¹zÀÄÝ, EzÀjAzÀ ¦üAiÀiÁð¢UÉ vÉÆAzÀgÉ AiÀiÁVzÀÝjAzÀ ¢£ÁAPÀ 5-4-17 gÀAzÀÄ gÁAiÀÄZÀÆgÀÄ £ÁåAiÀiÁ®AiÀÄzÀ°è F ¥ÀæPÀgÀtzÀ zÀÆgÀ£ÀÄß ¸À°è¹zÀÄÝ EgÀÄvÀÛzÉ. CAvÁ EzÀÝ zÀÆj£À ªÉÄðAzÀ ªÀiÁPÉÃðl AiÀiÁqÀð oÁuÉ UÀÄ£Éß £ÀA. 39/2017 PÀ®A 167, 177,182 ¸À»vÀ 34 L¦¹ ªÀÄvÀÄÛ 3(i)(q)(z)(e) J¸ï¹/J¸ïn ¦.J.PÁAiÉÄÝ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
               ದಿನಾಂಕ 21-04-2017 ರಂದು 03.15 ಎಎಂ ದಲ್ಲಿ, ಮಲ್ಲಾಪೂರು ಹಳ್ಳದಲ್ಲಿ, ಟ್ರ್ಯಾಕ್ಟರ್ ಟ್ರಾಲಿಯ ಮಾಲೀಕನಾದ ಆರೋಪಿ ನಂ. 2 ಇವರು ಅನಧಿಕೃತವಾಗಿ ಕಳ್ಳತನದಿಂದ ಮರಳನ್ನು ತುಂಬಿಕೊಂಡು ಬರಲು ತಿಳಿಸಿದ ಪ್ರಕಾರ ಟ್ರಾಕ್ಟರ್ ಟ್ರಾಲಿಯ ಚಾಲಕನಾದ ಆರೋಪಿ ನಂ.1 ಈತನು ಮಲ್ಲಾಪೂರು ಹಳ್ಳದಲ್ಲಿನ ಮರಳನ್ನು ಅನಧಿಕೃತವಾಗಿ ಕಳ್ಳತನದಿಂದ ಟ್ರ್ಯಾಕ್ಟರ್ ಟ್ರ್ಯಾಲಿಯಲ್ಲಿ ತುಂಬಿಕೊಂಡು ಹೊರಡುವ ತಯಾರಿಯಲ್ಲಿದ್ದಾಗ ಪಿ.ಎಸ್. ¹AzsÀ£ÀÆgÀÄ UÁæ«ÄÃt gÀªÀgÀÄ  ಪಂಚರು ಮತ್ತು ಸಿಬ್ಬಂದಿಯವರ ಸಂಗಡ ದಾಳಿ ಮಾಡಲು ಟ್ರ್ಯಾಕ್ಟರ್ ಚಾಲಕನು ಓಡಿಹೋಗಿದ್ದು ಟ್ರ್ಯಾಕ್ಟರ ಮತ್ತು ಟ್ರ್ಯಾಲಿಯನ್ನು ಠಾಣೆಗೆ ತಂದು ಮುಂದಿನ ಕ್ರಮಕ್ಕಾಗಿ ಪಂಚನಾಮೆಯನ್ನು ಹಾಜರುಪಡಿಸಿದ್ದರ ಸಾರಾಂಶದ ಮೇಲಿಂದ ¹AzsÀ£ÀÆgÀ UÁæ«ÄÃt oÁuÉ ಗುನ್ನೆ ನಂ. 68/2017 U/s 42, 44 KARNATAKA MINOR MINERAL CONSISTENT RULE -1994, 4 (1), 4 (1A) MMRD Act & 379 IPC ರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
                ದಿನಾಂಕ 20/04/2017 ರಂದು ರಾತ್ರಿ 10-00 ಗಂಟೆಯಿಂದ ದಿನಾಂಕ 21/04/2017 ಬೆಳಗಿನ ಜಾವ 6-00 ಗಂಟೆಯ ನಡುವಿನ ಅವಧಿಯಲ್ಲಿ ಸುಮಾರು 30ವರ್ಷ ವಯಸ್ಸಿನ ಮಾನಸಿಕ ಅಸ್ವಸ್ಥ ಅಪರಿಚಿತ ಮಹಿಳೆಯು ಲಿಂಗಸುಗೂರ ರಾಯಚೂರ ಮುಖ್ಯ ರಸ್ತೆಯ ಮೇಲೆ ಚಿಕ್ಕ ಹೆಸರೂರ ಕಡೆ ನಡೆದುಕೊಂಡು ಹೋಗುವಾಗ ಹೋಗು ಬರುವ ಅಪರಿಚಿತ ವಾಹನದ ಚಾಲಕನು ತನ್ನ ವಾಹನವನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಸದರಿ ಮಹಿಳೆಗೆ ಟಕ್ಕರ ಕೊಟ್ಟು ನಿಲ್ಲಿಸಿದೆ ಹೋಗಿದ್ದರಿಂದ ಸದರಿ ಅಸ್ವಸ್ಥ ಮಹಿಳೆಗೆ ಬಲಗಾಲ ಮೊಣಕಾಲದಿಂದ ಎಡ ಗಾಲ ಪಾದದ ಹತ್ತಿರ ಮತ್ತು ಎಡ ಚಪ್ಪೆಗೆ ಭಾರಿ ರಕ್ತಗಾಯವಾಗಿ ತಲೆಯು ಪೂರ್ತಿ ಜಜ್ಜಿದಂತಾಗಿ,ಮೌಂಸ ಖಂಡ ಹೊರಬಂದು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾಳೆ ಅಂತಾ ಮುಂತಾಗಿ ನೀಡಿದ ಹೇಳಿಕೆ ಫಿರ್ಯಾದಿ ಸಾರಾಂಶದ ªÉÄðAzÀ  °AUÀ¸ÀÆÎgÀÄ ¥Éưøï oÁuÉ PÀ®A:132/2017 PÀ®A. 279,304(J) L.¦.¹ & 187 LJªÀiï « DPïÖ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

           ದಿನಾಂಕ 20-4-2017 ರಂದು ರಾತ್ರಿ 7-15 ಗಂಟೆಗೆ ಫಿರ್ಯಾದಿ ಶ್ರೀ ಬಿ.ಪಾಂಡುರಂಗ ಚೌದ್ರಿ ತಂದೆ ಬಿ. ಕೃಷ್ಣಾಮೂರ್ತಿ 47 ವರ್ಷ ಜಾತಿ ಕಮ್ಮಾ : ಕೆ.ಎಮ್.ಎಫ್  ಹಾಲಿನ ಡೈರಿಯಲ್ಲಿ ಕಾರ್ಯ ದರ್ಶಿ ಕೆಲಸ ಸಾ: ಶಿವಾನಗರ ಕ್ಯಾಂಪ ಬಾಗಲವಾಡ ತಾ: ಮಾನವಿ  FvÀ£ÀÄ ಠಾಣೆಗೆ ಹಾಜರಾಗಿ ತನ್ನದೊಂದು ನುಡಿ ಫಿರ್ಯಾದಿಯನ್ನು ಸಲ್ಲಿಸಿದ್ದು ಅದರ ಸಾರಾಂಶವೇನೆಂದರೆ, ದಿನಾಂಕ 18-4-2017 ರಂದು ಸಾಯಂಕಾಲ 4-00 ಗಂಟೆ ಸುಮಾರಿಗೆ ಫಿರ್ಯಾದಿದಾರನು ಬಾಗಲವಾಡದ ಶಿವಾನಗರ ಕ್ಯಾಂಪಿನ ತಮ್ಮ ಹಾಲಿನ ಡೈರಿಯಿಂದ ಕೆಲಸದ ನಿಮಿತ್ಯ ಮಾನವಿಯ ತಮ್ಮ ಆಫೀಸಿಗೆ ಬರಲೆಂದು  ತನ್ನ ಫ್ಲಾಟಿನ ಮೊಟಾರ ಸೈಕಲ್ ನಂ ಕೆ.36/.ಕೆ 0232 ನೇದ್ದನ್ನು ತೆಗೆದುಕೊಂಡು ಬ್ಯಾಗವಾಟ, ಹಿರೇಕೊಟ್ನೆಕಲ್ ಮುಖಾಂತರ ಸಿಂಧನೂರು -ಮಾನವಿ ಮುಖ್ಯ ರಸ್ತೆ ಹಿಡಿದು ಮಾನವಿಗೆ ಬಂದು ಮಾನವಿಯ ಯಲ್ಲಲಿಂಗೇಶ್ವರ ಪೆಟ್ರೋಲ್ ಬಂಕ ಮುಂದಿನ ರಸ್ತೆಯ ಡಿವೈಡರ್ ಹತ್ತಿರ ತನ್ನ ಮೋಟಾರ ಸೈಕಲನ್ನು ಟರ್ನ ಮಾಡಿಕೊಂಡು ರಸ್ತೆ ದಾಟಿಕೊಂಡು ಎಪಿಎಂಸಿಯ 2 ನೇ ಗೇಟಿನೊಳಕ್ಕೆ ಹೋಗುವಾಗ ಸಾಯಂಕಾಲ 5-30 ಗಂಟೆ ಸುಮಾರಿಗೆ ಮಾನವಿಯ ಕರಡಿಗುಡ್ಡಾ ಕ್ರಾಸ ಕಡೆಯಿಂದ ಆರೋಪಿ ಖಾಜಾ ಮೆಕಾನಿಕ್ ಮೋಟಾರ ಸೈಕಲ್ ನಂ ಕೆ. 26/Q-5047 ನೇದ್ದರ ಸವಾರನು ತನ್ನ ಮೋಟಾರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಫಿರ್ಯಾದಿ ಮೋಟಾರ್ ಸೈಕಲ್ ಹಿಂದಿನ ಭಾಗಕ್ಕೆ ಟಕ್ಕರ್ ಮಾಡಿದ್ದರಿಂದ ಫಿರ್ಯಾದಿದಾರನು ಮೋಟಾರ ಸೈಕಲ್ ಸಮೇತ ಕೆಳಗೆ ಬಿದ್ದಿದ್ದು ಆತನಿಗೆ ಎರಡು ಕೈಗಳ ಮುಂಗೈ ಹತ್ತಿರ ಭಾರಿ ಒಳಪೆಟ್ಟಾಗಿ ಮುರಿದಂತಾಗಿದ್ದು ಅಲ್ಲದೆ  ಬಲತೊಡೆಯ ಹತ್ತಿರ ಸಹ ಒಳಪೆಟ್ಟಾಗಿ ಭಾವು ಬಂದಿರುತ್ತದೆ. ಕಾರಣ ತನಗೆ ಟಕ್ಕರ್ ಮಾಡಿದ ಮೋಟಾರ್ ಸೈಕಲ್ ಚಾಲಕನ ವಿರುದ್ದ ಕ್ರಮ ಜರುಗಿಸುವಂತೆ ಮುಂತಾಗಿ ಇದ್ದ ಫಿರ್ಯಾದಿ ಮೇಲಿಂದ ಮಾನವಿ ಠಾಣೆ ಗುನ್ನೆ ನಂ. 124/2017 ಕಲಂ.279,338  .ಪಿ.ಸಿ. ಕಾಯಿದೆ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.


¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :21.04.2017 gÀAzÀÄ 130 ¥ÀææPÀgÀtUÀ¼À£ÀÄß ¥ÀvÉÛ ªÀiÁr 17700/- gÀÆ. UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.