Thought for the day

One of the toughest things in life is to make things simple:

7 Mar 2014

REPORTED CRIMES

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

zÉÆA©ü ¥ÀæPÀgÀtUÀ¼À ªÀiÁ»w:-
   ದಿನಾಂಕ 06-03-2014 ರಂದು 5-30 ಪಿ.ಎಂ.ಸುಮಾರಿಗೆ ಶ್ರೀಪುರಂಜಂಕ್ಷನ್‌‌ದಲ್ಲಿರುವ ವಿರುಪಾಕ್ಷ ಕಾಲೋನಿಯಲ್ಲಿರುವ ಆಂಜನೇಯನ ದೇವಸ್ಥಾನದ ಹತ್ತಿರ ಫಿರ್ಯಾದಿ ನಾರಾಯಣಪ್ಪ ತಂದೆ ದುರುಗಪ್ಪ 40ವರ್ಷ, ಕಬ್ಬೇರ, ಒಕ್ಕಲುತನ ,ಸಾಃ ಶ್ರೀಪುರಂಜಂಕ್ಷನ್ FvÀನು ತಮ್ಮ ಅಕ್ಕ ಲಕ್ಷ್ಮಿ ಈಕೆಯೊಂದಿಗೆ ತಮ್ಮ ಮನೆಯ ಕಡೆಗೆ  ಹೋಗುವಾಗ ಆರೋಪಿತgÁzÀ 1) ಹುಸೇನಪ್ಪ ತಂದೆ ಶೇಖರಪ್ಪ  ºÁUÀÆ EvÀgÉ 18 d£ÀgÀÄ ಅಕ್ರಮಕೂಟ ಕಟ್ಟಿಕೊಂಡು ಕೊಲೆ ಮಾಡುವ ಸಮಾನ ಉದ್ದೇಶದಿಂದ ತಮ್ಮ ಕೈಯಲ್ಲಿ ರಾಡು, ಮತ್ತು ಬಡಿಗೆಯನ್ನು ಹಿಡಿದುಕೊಂಡು, ಬಂದು ಎಲ್ಲರೂ ಕೂಡಿ ಲಕ್ಷ್ಮಿ ಈಕೆಗೆ ಲೇ ಬದ್ಮಾಷಿ ಸೂಳೇ ನೀನು  ಗ್ರಾಮ ಪಂಚಾಯತ ಸದಸ್ಯಳು ಇದ್ದೇನೆ  ಅಂತಾ ನಿಮ್ಮ ಓಣಿಯಲ್ಲಿ ಮಾತ್ರ ನೀರಿನ ಪೈಪು ಹಾಕಿಸಿಕೊಳ್ಳುತ್ತೀಯೇನು ಅಂತಾ ಅವಾಚ್ಯವಾಗಿ ಬೈದು, ಹುಸೇನಪ್ಪ ಈತನು ಆಕೆಯ ಕೈ ಹಿಡಿದು ಎಳೆದಾಡಿ, ಸೀರೆ ಜಗ್ಗಿ ಮರ್ಯಾದೆಗೆ ಕುಂದು ಬರುವಂತೆ ವರ್ತಿಸಿದ್ದು ಅಲ್ಲದೇ ಕಟ್ಟಿಗೆಯಿಂದ ಹಣೆಗೆ, ಬಲಗಾಲು ತೊಡೆಗೆ ಬಲವಾಗಿ ಹೊಡೆದು ಭಾರಿ ಒಳಪೆಟ್ಟು ಮಾಡಿದ್ದು,  ಫಿರ್ಯಾದಿ ನಾರಾಯಣಪ್ಪನಿಗೆ ಈತನಿಗೆ ಪರಶುರಾಮ, ಲೊಕೇಶ ಇವರು ಬಡಿಗೆಯಿಂದ ಎಡಗೈ ಮುಂಗೈ ಮೇಲೆ, ಬಲಭಾಗದ ತೊಡೆಗೆ, ಎಡ ರಟ್ಟೆಗೆ, ಬಾಲಗಾಲು ಕೀಲಿನ ಹತ್ತಿರ, ಬಲಗಾಲು ಮೊಣಕಾಲಿಗೆ ಹೊಡೆದ ಭಾರಿ ಒಳಪೆಟ್ಟು ಮಾಡಿದ್ದು, ಅಲ್ಲದೇ ಶರಣಪ್ಪನಿಗೆ ಮುದುಗಲ್ಲ ಗದ್ದೆಪ್ಪ, ಈತನು ಕಟ್ಟಿಗೆಯಿಂದ  ಹಿಂತಲೆಗೆ,ಎಡಗಡೆ ಸೊಂಟಕ್ಕೆ, ಬಲಗಾಲು ಹೆಬ್ಬೆರಳಿಗೆ, ಬಲಭುಜಕ್ಕೆ ಹೊಡೆದು ಒಳಪೆಟ್ಟು ಮಾಡಿದ್ದು ಅಲ್ಲದೇ ಶಿವು ಈತನು ಕೈ ಮುಷ್ಟಿ ಮಾಡಿ ತುಟಿಗೆ ಗುದ್ದಿರುತ್ತಾನೆ. ಬಸವರಾಜ ಈತನಿಗೆ ರಾಮಣ್ಣ ನಿಂಬೇಕಾಯಿ  ಮತ್ತು ಬಸವರಾಜ ಟ್ರ್ಯಾಕ್ಟರ ಡ್ರೈವರ  ಇವರು ಬಲಭುಜಕ್ಕೆ, ಬಲಗೈ ಮೊಣಕೈ ಕೆಳಗೆ, ಎಡಗೈ ಮೊಣಕೈ ಕೆಳಗೆ  ಕಟ್ಟಿಗೆಯಿಂದ ಹೊಡೆದು ಒಳಪೆಟ್ಟು ಮಾಡಿದ್ದು ಅಲ್ಲದ ಉಳಿದ ಆರೋಪಿತರು ಕೈಯಿಂದ ಫಿರ್ಯಾದಿ ಮತ್ತು ಲಕ್ಷ್ಮಿ, ಬಸವರಾಜ, ಶರಣಪ್ಪ ಇವರಿಗೆ ಕೈಯಿಂದ ಮೈ ಕೈ ಗೆ ಹೊಡೆದು, ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ. CAvÁ PÉÆlÖ zÀÆj£À ªÉÄðAzÀ  ¹AzsÀ£ÀÆgÀ UÁæ«ÄÃt oÁuÉ UÀÄ£Éß £ÀA: 51/2014 PÀ®A. 143, 147, 148, 504, 323, 324, 354, 307, ರೆ.ವಿ.149 L¦¹  CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄ vÁÛgÉ.

        ದಿನಾಂಕ 03-03-2014 ರಂದು ರಾತ್ರಿ 9-00 ಗಂಟೆ ಸುಮಾರಿಗೆ ಶ್ರೀಪುರಂ ಜಂಕ್ಷನ್‌ದಲ್ಲಿ ವಿರೇಶ ಬಾಂಡಿ ಈತನು ಶೀವು ತಾಯಿ ಯಲ್ಲಮ್ಮ ಈತನ ಸಂಗಡ ವಿನಾ ಕಾರಣ ಜಗಳ ಮಾಡುತ್ತಿರುವಾಗ ಫಿರ್ಯಾದಿ ಹುಸೇನಪ್ಪ ತಂದೆ ಶೇಖರಪ್ಪ 35ವರ್ಷ, ಮಾದಿಗ, ಒಕ್ಕಲುತನ , ಸಾಃ ಶ್ರೀಪುರಂಜಂಕ್ಷನ್ FvÀನು ಆತನಿಗೆ ಬುದ್ದಿವಾದ ಹೇಳಿ ಮನೆಗೆ ಕಳುಹಿಸಿದ್ದು, ಇದರಿಂದ ಆರೋಪಿತgÁzÀ 1) ಕರಿನಾರಾಯಣ 40ವರ್ಷ ಕಬ್ಬೇರ ºÁUÀÆ EvÀgÉ 17 d£ÀgÀÄ  ಫಿರ್ಯಾದಿದಾರನ ಮೇಲೆ ದ್ವೇಷ ಇಟ್ಟುಕೊಂಡಿದ್ದು, ಅದೇ ದ್ವೇಷದಿಂದ  ದಿನಾಂಕ 06-03-2014 ರಂದು 5-30 ಪಿ.ಎಂ.ಸುಮಾರಿಗೆ ಶ್ರೀಪುರಂಜಂಕ್ಷನ್‌‌ದಲ್ಲಿರುವ ವಿರುಪಾಕ್ಷ ಕಾಲೋನಿಯಲ್ಲಿರುವ ಆಂಜನೇಯನ ದೇವಸ್ಥಾನದ ಹತ್ತಿರ ಫಿರ್ಯಾದಿದಾರನು  ಹೋಗುವಾಗ ಆರೋಪಿತರು ಅಕ್ರಮಕೂಟ ಕಟ್ಟಿಕೊಂಡು ಕೈಯಲ್ಲಿ ರಾಡು, ಮತ್ತು ಬಡಿಗೆಯನ್ನು ಹಿಡಿದುಕೊಂಡು, ಫಿರ್ಯಾದಿದಾರನನ್ನು ಕೊಲೆ ಮಾಡುವ ಉದ್ದೇಶದಿಂದ  ಫಿರ್ಯಾದಿಗೆ ಆರೋಪಿ ಬಸವರಾಜ , ಮಲ್ಲಿ, ನಾರಾಯಣ, ಶಂಭುಲಿಂಗ ಇವರೆಲ್ಲಾ ಸೇರಿ ರಾಡು ಮತ್ತು ಬಡಿಗೆಯಿಂದ ತಲೆಗೆ, ಮೈ, ಕೈಗೆ ಹೊಡೆದು  ರಕ್ತಗಾಯಗೊಳಿಸಿ, ಜಗಳ ಬಿಡಿಸಲು ಬಂದ ಫಿರ್ಯಾದಿ ತಮ್ಮ ಪರಶುರಾಮನಿಗೂ ಸಹ ಆರೋಪಿ ಶರಣಪ್ಪ  ಈತನು ರಾಡಿನಿಂದ ಬಲಗೈಗೆ, ಮೈ ಕೈ ಗೆ ಹೊಡೆದಿದ್ದು, ಎಲ್ಲರೂ ಸೇರಿ ಕಾಲಿನಿಂದ ವದ್ದು ಅವಾಚ್ಯ ಶಬ್ದಗಳಿಂದ ಬೈದಾಡಿ ಲೇ ಮಾದಿಗ ಸೂಳೇ ಮಗನೇ ಇವತ್ತು ನೀನು ಉಳಕೊಂಡಿದ್ದೀ, ಅಂತಾ ಬೈದು, ಸಾರ್ವಜನಿಕ ಸ್ಥಳದಲ್ಲಿ ಜಾತಿ ನಿಂದನೆ ಮಾಡಲು ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ.  CAvÁ PÉÆlÖ zÀÆj£À ªÉÄðAzÀ ¹AzsÀ£ÀÆgÀ UÁæ«ÄÃt oÁuÉ UÀÄ£Éß £ÀA: 50/2014 PÀ®A. 143, 147, 148, 504, 323, 324, 307 ರೆ.ವಿ.149 L¦¹  ಮತ್ತು 3(1)(10) ಎಸ್.ಸಿ/ಎಸ್.ಟಿ ಪಿ.ಎ ಯ್ಯಾಕ್ಟ 1989 CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

EvÀgÉ L.¦.¹. ¥ÀæPÀgÀtUÀ¼À ªÀiÁ»w:-

     ¢£ÁAPÀ: 06-03-2014 gÀAzÀÄ ¸ÁAiÀÄAPÁ® 3-45 UÀAmÉAiÀÄ ¸ÀĪÀiÁjUÉ zÉêÀzÀÄUÀð ±Á®A ¥Á£ï ±Á¥ï ºÀwÛgÀ ¦üAiÀiÁ𢠺ÁUÀÄ ¦üAiÀiÁ𢠲æà gÉÃtªÀÄä UÀAqÀ: ¢.zsÀªÀÄðtÚ gÁoÉÆÃqï, 24ªÀµÀð, ®ªÀiÁtÂ, G: ªÀÄ£ÉPÉ®¸À, ¸Á: §ÆzÉ¥Àà£À vÁAqÀ FvÀ£ÀÄ vÀ£Àß CtÚ ªÀÄvÀÄÛ vÀAzÉAiÉÆA¢UÉ §gÀÄwÛzÁÝUÀ DgÉÆævÀgÁzÀ 1) SÉêÀÄtÚ vÀAzÉ: zÁªÀÄè¥Àà, 2) AiÀÄAPÀ¥Àà vÀAzÉ: zÁªÀÄè¥Àà, 3) gÀÄPÀäªÀé UÀAqÀ: zÁªÀÄè¥Àà, 4) gÀrØ vÀAzÉ: ¢.ªÀÄÄzÀÄPÀ¥Àà J®ègÀÆ eÁw ®ªÀiÁtÂ, ¸Á: §ÆzÉ¥Àà£À vÁAqÀ. EªÀgÀÄUÀ¼ÀÄ  CPÀæªÀĪÁV vÀqÉzÀÄ ¤°è¹ ¦üAiÀiÁð¢zÁgÀ½UÉ `` J¯Éà ¸ÀÆ¼É ¤ÃªÀÅ zÉêÀzÀÄUÀðPÉÌ §AzÀÄ £ÀªÀÄä ªÉÄÃ¯É PÉøÀÄ PÉÆqÀÄwÛgÉ£À¯É ‘’ CAvÁ CªÁZÀåªÁV ¨ÉÊzÀÄ CªÀgÉ®ègÀÆ J¯Éà ¤£ÀUÉ JgÀqÀÄ JPÀgÉ ºÉÆ® PÉÆqÀÄwÛªÉ HgÀ°è £ÁåAiÀÄ §UɺÀj¹PÉƼÉÆît CAvÁ CAzÀgÉ ¤Ã£ÀÄ £ÀªÀÄä «gÀÄzÀÝ PÉøï PÉÆqÀÄwÛAiÉÄãÀÄ CAvÁ CªÁZÀå ±À§ÝUÀ½AzÀ ¨ÉÊzÀÄ ºÉÆqɧqÉ ªÀiÁr, E£ÉÆßAzÀÄ ¸Áj ºÉÆ® PÉÆqÀÄ CAvÁ PÉýzÀgÉ ¤ªÀÄä£ÀÄß fêÀ ¸À»vÀ ©qÀĪÀÅ¢¯Áè CAvÁ fêÀzÀ ¨ÉzÀjPÉAiÀÄ£ÀÄß ºÁQzÀÄÝ EgÀÄvÀÛzÉ CAvÁ PÉÆlÖ zÀÆj£À  ªÉÄðAzÀ zÉêÀzÀÄUÀð ¥Éưøï oÁuÉ. UÀÄ£Éß £ÀA. 42/14 PÀ®A. 341, 504, 323, 506 s ¸À»vÀ 34 L¦¹   CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

DPÀ¹äPÀ ¨ÉAQ C¥ÀWÁvÀ ¥ÀæPÀgÀtzÀ ªÀiÁ»w:-
          ದಿ:06-03-2014 ರಂದು ರಾತ್ರಿ 00-30 ಗಂಟೆಯ ಅವಧಿಯಲ್ಲಿ ಮಾಡಗಿರಿ ಗ್ರಾಮ  ದಲ್ಲಿ ಪಿರ್ಯಾದಿ ಶ್ರೀ ಗಿರಿಯಪ್ಪ ತಂದೆ ತಿಮ್ಮಯ್ಯ ಜಾತಿ:ಉಪ್ಪಾರ,ವಯ-65ವರ್ಷ, :ವ್ಯವಸಾಯ, ಸಾ:ಮಾಡಗಿರಿ ತಾ:ಮಾನವಿ FvÀನ ಮನೆಯ ಒಲೆಯಲ್ಲಿದ್ದ ಬೆಂಕಿಯ ಕಿಡಿಯು ಆಕಸ್ಮಿಕವಾಗಿ ಮನೆಯಲ್ಲಿಟ್ಟಿದ್ದ ಹತ್ತಿಗೆ ತಾಕಿ ಪಿರ್ಯಾದಿದಾರನ ಮನೆ ಮತ್ತು ಮನಯಲ್ಲಿದ್ದ   50 ಕ್ವಿಂಟಾಲ ಹತ್ತಿ 2 ಚೀಲ ನೆಲ್ಲು,2 ಚೀಲ ಜೋಳ, 5,000=00 ನಗದು ಹಣ ಬಟ್ಟ ಬರೆಗಳು ದಿನ ಬಳಕೆ ಸಾಮಾನು ಮತ್ತು ಪಿರ್ಯಾದಿದಾರನ ಮನೆಯ ಪಕ್ಕದ ಲ್ಲಿದ್ದ ಇನ್ನೊಂದು ಮನೆ  ಎಲ್ಲಾ ಸೇರಿ ಕಿ.ರೂ.8,10,000=00 ಬೆಲೆಬಾಳುವಷ್ಟು ಅಕಸ್ಮಿಕವಾಗಿ ಸುಟ್ಟು ಬೂದಿಯಾಗಿದ್ದು ಈ ಘಟನೆಯಲ್ಲಿ ಯಾವುದೇ ಜೀವ ಹಾನಿ ಯಾಗಿರುವುದಿಲ್ಲ ಅಂತಾ ನೀಡಿದ ದೂರಿನ ಮೇಲಿಂದ ¹gÀªÁgÀ oÁuÉ CPÀ¹äPÀ ಬೆಂಕಿ ಅಪಘಾತ ¸ÀA: 02/2014 CrAiÀÄ°è  ಪ್ರಕರಣವನ್ನು ದಾಖಲಿಸಿಕೊಂಡು ವಿಚಾರಣೆ ಕೈಗೊಂrzÀÄÝ CzÉ.

ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-
        ¦üAiÀiÁ𢠲æà ªÀÄw ¸ÀÆUÀªÀÄä  UÀAqÀ UÀAUÀ¥Àà  ªÀ:25 ªÀµÀð ¸Á: ºÉƸÀ¥ÉÃl vÁ:gÁAiÀÄZÀÆgÀÄ ಈಗ್ಗೆ ಸುಮಾರು 4 ವರ್ಷ ಗಳ ಹಿಂದೆ ಹೊಸಪೇಟೆ ಗ್ರಾಮದ ಆರೋಪಿಗಂಗಪ್ಪ ಈತನೊಂದಿಗೆ  ಗಬ್ಬೂರು ತಾತನ ಗುಡಿಯಲ್ಲಿ ತನ್ನ ತಂದೆ ತಾಯಿ ಮತ್ತು ಹಿರಿಯರ ಸಮಕ್ಷಮದಲ್ಲಿ ಮದುವೆ ಮಾಡಿಕೊಟ್ಟಿದ್ದು  ಮದುವೆ ಆದ ನಂತರ ಪಿರ್ಯಾದಿದಾರಳು ತನ್ನ ಗಂಡನೊಂದಿಗೆ ಹೊಸಪೇಟೆ ಗ್ರಾಮದಲ್ಲಿ ಇರುವಾಗ್ಗೆ ಈಗ್ಗೆ ಒಂದೂವರೆ ವರ್ಷದ ಹಿಂದೆ ತನ್ನ ತವರು ಮನೆಯವರು ದೇವರು ಕಾರ್ಯಕ್ರಮ ಮಾಡಿದ್ದು ಸದರಿ ಕಾರ್ಯಕ್ರಮಕ್ಕೆ ಪಿರ್ಯಾದಿದಾರಳ ಗಂಡನ ಮನೆಯವರನ್ನು ಸರಿಯಾಗಿ ಕರೆದಿರುವುದಿಲ್ಲ ದೇವರು ಕಾರ್ಯಕ್ರಮಕ್ಕೆ ಬಿಟ್ಟು ಮಾಡಿರುತ್ತಾರೆ ಅಂತಾ ಇದೆ ವಿಷಯದಲ್ಲಿ ಪಿರ್ಯಾದಿದಾರಳಿಗೆ 1] ಗಂಗಪ್ಪ ತಂದೆ ರಂಗಪ್ಪ :28 ವರ್ಷ ಜಾ:ಕುರುಬರ :ಒಕ್ಕಲುತನ 2] ಹುಚ್ಚಮ್ಮ ಗಂಡ ರಂಗಪ್ಪ  :55 ವರ್ಷ , 3] ರಂಗಪ್ಪ :60 ವರ್ಷ 4]ಮೈದುನ ರವಿ ತಂದೆ ರಂಗಪ್ಪ :20 ವರ್ಷ ಎಲ್ಲರೂ ಸಾ:ಹೊಸಪೇಟ ಗ್ರಾಮEªÀgÀÄUÀ¼ÀÄ  ಮಾನಸಿಕ ಹಾಗೂ ದೈಹಿಕವಾಗಿ ತೊಂದರೆ ನೀಡುತ್ತಿದ್ದು ಸದರಿಯವರ ಕಿರುಕುಳ ತಾಳಲಾರದೆ ಪಿರ್ಯಾದಿದಾರಳು ತನ್ನ ತವರು ಮನೆ ಸುಲ್ತಾನಪೂರು ಗ್ರಾಮದಲ್ಲಿ ಇರುವಾಗ್ಗೆ ದಿನಾಂಕ:26.02.2014 ರಂದು ಬೆಳಿಗ್ಗೆ 7.00 ಗಂಟೆಯ ಸುಮಾರಿಗೆ ಆರೋಪಿ ನಂ: 1 ಈತನು ಬಂದವನೆ ಆಕೆಯೊಂದಿಗೆ ಜಗಳ ತೆಗೆದು ಕೈಯಿಂದ ಹೊಡೆ ಬಡೆ ಮಾಡಿ  ಅವಾಚ್ಯವಾಗಿ ಬೈದಾಡಿ ಜೀವದ ಬೆದರಿಕೆ ಹಾಕಿರುತ್ತಾನೆ ಅಂತಾ PÉÆlÖ zÀÆj£À  ಮೇಲಿಂದ UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA: 67/2014 PÀ®A 323,504,506 498(J) ,¸À»vÀ 34 L¦¹ CrAiÀÄ°è   ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂrgÀÄvÁÛgÉ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     

      gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 07.03.2014 gÀAzÀÄ    64  ¥ÀææPÀgÀtUÀ¼À£ÀÄß ¥ÀvÉÛ ªÀiÁr  9,500/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.