Thought for the day

One of the toughest things in life is to make things simple:

27 Jul 2016

Reported Crimes


¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
¥Éưøï zÁ½ ¥ÀæPÀgÀtzÀ ªÀiÁ»w:-
            ದಿ:-25-07-2016 ರಂದು ಬೆಳಿಗ್ಗೆ 10-30 ಗಂಟಗೆ ಪ್ರಕರಣದಲ್ಲಿಯ 1).ನರಸಪ್ಪ ತಂದೆ ಅಮರಪ್ಪ 48 ವರ್ಷ,ಜಾ:-ಕುರುಬರು,;-ಒಕ್ಕಲುತನ,ಸಾ:-ಗೊರೆಬಾಳ.FvÀ£ÀÄ  ಬಂಗಾರಿ ಕ್ಯಾಂಪ್ ಬಸ್ ನಿಲ್ದಾಣದ ಹತ್ತಿರ ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ ಪಿ.ಎಸ್. ¹AzsÀ£ÀÆgÀÄ UÁæ«ÄÃt ರವರು ಪಂಚರ ಸಮಕ್ಷಮದಲ್ಲಿ ಸಿಬ್ಬಂಧಿಯವರ ಸಹಾಯದಿಂದ ದಾಳಿ ಮಾಡಿ ಸದರಿಯವನನ್ನು ದಸ್ತಗಿರಿ ಮಾಡಿ  ಸದರಿ ಆರೋಪಿತನಿಂದ ನಗದು ಹಣ 5.240/- ರೂಪಾಯಿ ನಗದು ಹಣ, ಮಟಕಾ ಬರೆದ ಪಟ್ಟಿ, ಹಾಗು ಒಂದು ಬಾಲ್ ಪೆನನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಪಂಚನಾಮೆ ಮಾಡಿ ಪೂರೈಸಿದ್ದು .ನಂ.1 ಈತನು .ನಂ.2 ಮಲ್ಲಯ್ಯಸ್ವಾಮಿ ಜಂಗಮ,.ಸಾ:-ಕಾರಟಗಿ  ಈತನಿಗೆ  ಮಟಕಾ ಪಟ್ಟಿಯನ್ನು ಕೊಡುವುದಾಗಿ ತಿಳಿಸಿರುತ್ತಾನೆ ಪಿ.ಎಸ್. gÀªÀgÀÄ ಹಾಜರಪಡಿಸಿದ ಜಪ್ತಿ ಪಂಚನಾಮೆ ಮತ್ತು ಜ್ಞಾಪನ ಪತ್ರದ ಆಧಾರದ ಮೇಲಿಂದ ಎನ್.ಸಿ ನಂ. 50/2016 ನೇದ್ದರಡಿಯಲ್ಲಿ ನೊಂದಾಯಿಸಿಕೊಂಡು ಮಾನ್ಯ ನ್ಯಾಯಾಲಯದಿಂದ ಸಂಜ್ಞೇಯ ಪ್ರಕರಣ ದಾಖಲಿಸಿಕೊಳ್ಳಲು ಪರವಾನಿಗೆ ಪಡೆದುಕೊಂಡು    ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ UÀÄ£Éß £ÀA; 162/2016. ಕಲಂ.78 (3) ಕೆ.ಪಿ ಆಕ್ಟ್  CrAiÀÄ°è ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
                      ದಿ:-25-07-2016 ರಂದು 7-15 ಪಿ.ಎಂಕ್ಕೆ ಪಿ.ಎಸ್. ಸಿಂಧನೂರು ಗ್ರಾಮೀಣ ಠಾಣೆರವರು ಮದ್ಯ ಜಪ್ತಿ ಮಾಡಿದ ಮದ್ಯದ ಜಪ್ತಿ ಪಂಚನಾಮೆ,ಮದ್ಯದ ಬಾಟಲಿಗಳನ್ನು ಹಾಜರಪಡಿಸಿದ್ದು ಸಾರಾಂಶವೇನೆಂದೆ, ಆರ್.ಹೆಚ್, ಕ್ಯಾಂಪ ನಂ,2 ರಲ್ಲಿ ಶಿವನಗುಡಿಯ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಆರೊಪಿತನು ಅನಧೀಕೃತವಾಗಿ ಲೈಸನ್ಸ ಇಲ್ಲದೆ ಮದ್ಯದ ಬಾಟಲಿಗಳನ್ನು ಮಾರಾಟ ಮಾಡುತ್ತಿದ್ದ ಬಗ್ಗೆ ಭಾತ್ಮಿ ಮೇರೆಗೆ ಪಿ.ಎಸ್. ರವರು ಪಂಚರು ಮತ್ತು ಸಿಬ್ಬಂಧಿಯವರೊಂದಿಗೆ ಭಾತ್ಮಿ ಸ್ಥಳಕ್ಕೆ ಹೋಗಿ ದಾಳಿ ಮಾಡಿದ್ದು ಬಿಸ್ವಜಿತ ಸರ್ಕಾರ ತಂದೆ ಬಿಕರ್ಣ ಸರ್ಕಾರ 35 ವರ್ಷ,ಜಾ:-ನಮಶೂದ್ರ,ಸಾ:-ಅರ್.ಹೆಚ್. ಕ್ಯಾಂಪ್.ನಂ.2 FvÀ£ÀÄ  ಅಲ್ಲಿಂದ  ತಪ್ಪಿಸಿಕೊಂಡು ಓಡಿಹೋಗಿದ್ದು, ಸದರಿಯವನು ಅನಧಿಕೃತವಾಗಿ ಲೈಸನ್ಸ್ ಇಲ್ಲದೆ ಮಾರಾಟ ಮಾಡುತ್ತಿದ್ದ 1).ಓರಿಜಿನಲ್ ಚ್ವಾಯಿಸ್  90 ಎಂಎಲ್ 90 ಪೋಚಗಳು ಅಂ.ಕಿ.2388/-ರೂ.  2).ಮೆಕ್ ಡೋಲ್ಸ್ ರಮ್ 180 ಎಂಎಲ್ 18-ಪೋಚಗಳು ಅಂ.ಕಿ.1329/-3).ಮೆಕ್ ಡೋಲ್ಸ್ ರಮ್ 90 ಎಂಎಲ್ 20-ಪ್ಲಾಸ್ಟಿಕ್ ಬಾಟಲಿಗಳು ಅಂ.ಕಿ.746/-ರೂ 4).ಓಲ್ಡ್ ಟಾವರಿನ ವಿಸ್ಕಿ 180 ಎಂಎಲ್ 10-ಪೋಚಗಳು ಅಂ.ಕಿ.621                                             5).ಬ್ಯಾಗ್ ಪೈಪರ್ ವಿಸ್ಕಿ 180 ಎಂ.ಎಲ್ ,5-ಪೋಚಗಳು ಅಂ.ಕಿ.369/-ರೂ ಒಟ್ಟು ಅಂ.ಕಿ.5453/-ರೂಪಾಯಿ.ಕಿಮ್ಮತ್ತಿನ ಮದ್ಯದ ಬಾಟಲಿಗಳನ್ನು ಜಪ್ತಿಮಾಡಿಕೊಂಡು ಬಂದು ಹಾಜರಪಡಿಸಿದ್ದರ ಸಾರಾಂಶದ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ  ಗುನ್ನೆ ನಂ,.163/2016.ಕಲಂ.32,34 ಕೆಇ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
ªÉÆøÀzÀ ¥ÀæPÀgÀtzÀ ªÀiÁ»w:-
              ದಿನಾಂಕ: 25-07-2016 ರಂದು 16.30 ಗಂಟೆಗೆ ಫಿರ್ಯಾದಿ ಪೊಪ್ಪಟ್ಲಾಲ್ ವಿ ಪಟೇಲ್ ತಂದೆ ವಸ್ತಬಾಯಿ 71 ವರ್ಷ, ಜಾ-ಪಟೇಲ್, -ಬೊಳ್ಳೊಳ್ಳಿ ವ್ಯಾಪಾರ, ಸಾ-ಶಾಂತ ಅಪಾರ್ಟ್ ಮೆಂಟ್ ಇನ್ ಫೆಂಟ್ ಜ್ಯುಸೆಸ್ ಶಾಲೆಯ ಹತ್ತಿರ ರಾಯಚೂರು FvÀನು ಠಾಣೆಗೆ ಹಾಜರಾಗಿ ದೂರು ನೀಡಿದ್ದೇನಂದರೆ, ಹಜರತ್ ತಂದೆ ಮಕ್ತುಮ್ ಸಾಬ್ ಸಾ-ಗೋಕಾಕ್ ಜಿ-ಬೆಳಗಾವಿEvÀgÀgÀÄ ಧನ್ವಂತರಿ ಆಯುರ್ವೇದಿಕ್ ಔಷದಿ ಕೇಂದ್ರ ಎಂಬ ಅಂಗಡಿ ಇಟ್ಟುಕೊಂಡು ನನಗೆ ಎರಡು ಕಾಲುಗಳಿಗೆ ತೊನ್ನಿಯಾಗಿ ಬಿಳಿಯಾಗಿದ್ದ ಸಮಸ್ಯೆಯನ್ನು ಸಂಪೂರ್ಣ ಗುಣಮುಖಗೊಳಿಸುತ್ತೇವೆ ಗುಣಮುಖವಾಗದಿದ್ದಲ್ಲಿ 70 % ಹಣವನ್ನು ವಾಪಸ್ ಕೊಡುತ್ತೇವೆ ಎಂದು ಹೇಳಿ ವಿವಿದ ರೀತಿಯ 5 ಆಯುರ್ವೇದಿಕ ಔಷದಿಗಳನ್ನು ನೀಡಿರುತ್ತಾರೆ. ನನ್ನಂತೆ ರಾಯಚೂರುನಲ್ಲಿ ಬೇರೆ ಬೇರೆಯವರಿಗೆ ಕೂಡ ಇದೇ ರೀತಿ ಮೋಸ ಮಾಡಿರುತ್ತಾರೆ. ನಂತರ ತಿಳಿದಿದ್ದೇನಂದರೆ, ಆರೋಪಿತರು ಮೆಡಿಕಲ್ ಬೋರ್ಡ್ ನಿಂದ ಯಾವುದೇ ಪರವಾನಿಗೆ ಪಡೆಯದೇ, ನಕಲಿ ಆಯುರ್ವೇದಿಕ್ ಔಷದಿಗಳನ್ನು ಮಾರಾಟ ಮಾಡಿರುತ್ತಾರೆ. ಅಂತಾ ಇದ್ದ ದೂರಿನ ಸಾರಾಂಶದ ಮೇಲಿಂದ ಪಶ್ಚಿಮ ಪೊಲೀಸ್ ಠಾಣೆ ಗುನ್ನೆ ನಂ 166/2016 ಕಲಂ 420 ರೆ/ವಿ 34 ಐಪಿಸಿ ಮತ್ತು ಕಲಂ 12 ಕರ್ನಾಟಕ ಪ್ರವೇಟ್ ಮೆಡಿಕಲ್ ಇನ್ಸ್ ಟುಟೂಶನ್ ಆಕ್ಟ್ 2007 ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
ºÉzÀj¹ ªÉÆèÉʯï PÀ¼ÀĪÀÅ ¥ÀæPÀgÀtzÀ ªÀiÁ»w:-
            ದಿನಾಂಕ:25.07.2016 ರಂದು 1700 ಗಂಟೆಗೆ ಫಿರ್ಯಾದಿ ²æà ²ªÀgÁd vÀAzÉ ®PÀëöät ¸Á: °AUÀ£ÀSÁ£À zÉÆrØ vÁf gÁAiÀÄZÀÆgÀÄ FvÀ£ÀÄ ತೋಡಗಾರಿಕೆ ಆಫೀಸನಿಂದ ಸಾರ್ವಜನಿಕ ಗಾರ್ಡನ ಒಳಗೆ ಹೋದಾಗ ಯಾರೊ ಅಪರಿಚಿತ  ಇಬ್ಬರು ಬಂದು ಫಿರ್ಯಾದಿಯ ಸ್ಯಾಮಸಂಗ್ ಮೋಬೈಲ್ ಅಕಿ ರೂ.10,000/- ಬೆಲೆ ಬಾಳುವುದನ್ನು   ಹೆದರಿಸಿ ತೆಗದುಕೊಂಡು , ಓಡಿ ಹೋಗಿದ್ದು ಇರುತ್ತದೆ ಅಂತಾ ಇದ್ದ ಫಿರ್ಯಾದಿ ಮೇಲಿಂದ  gÁAiÀÄZÀÆgÀÄ ¥À²ÑªÀÄ oÁuÉ UÀÄ£Éß £ÀA: 165/2016 PÀ®A:  384 L.¦.¹ CrAiÀÄ°è ಪ್ರಕರಣ ದಾಖಲಿಸಿ ತನಿಖೆ ಕೈಕೊಂrgÀvÁÛgÉ.

ªÀÄ»¼É PÁuÉ ¥ÀæPÀgÀtzÀ ªÀiÁ»w:-
                 ಫಿರ್ಯಾದಿ PÀĪÀiÁj ¹AzsÀÆeÁ Dgï.PÉ vÀAzÉ PÉ.gÀªÉÄñï PÀªÀÄägÀZÉÃqÀÄ, ªÀAiÀÄ:18ªÀ,eÁ:°AUÁAiÀÄvï,G:¦.AiÀÄÄ.¹ 2 £ÉÃAiÀÄ ªÀµÀðzÀ «zÁåyð¤, ¸Á:£ÀUÀgÉñÀégÀ zÉêÀ¸ÁÜ£À »AzÀÄUÀqÉ vÉPÀÌ®PÉÆÃmÉ, vÁ:¹gÀÄUÀÄ¥Áà. FPÉAiÀÄ ತಾಯಿ ಲಕ್ಷ್ಮೀ ವಯ:42, ಈಕೆಯು ಮಾನಸಿಕ ಅಸ್ವಸ್ಥಳಿದ್ದು, ಸಿಂಧನೂರಿನಲ್ಲಿರುವ ತನ್ನ ಚಿಕ್ಕಪ್ಪನ ಮನೆಗೆ ಬಂದಿದ್ದು, ದಿನಾಂಕ:15-06-2016 ರಂದು ಬೆಳಿಗ್ಗೆ 09-30 ಗಂಟೆ ಸುಮಾರಿಗೆ ಸಿಂಧನೂರು ನಗರದ ಮನೆಯ ಹಳೆಬಜಾರದಲ್ಲಿರುವ ತನ್ನ ಚಿಕ್ಕಪ್ಪನ ಮುಂದೆ ಕುಳಿತಿದ್ದವಳು ಹೊರಗೆ ಹೋಗಿ ಮರಳಿ ಮನೆಗೆ ಹೋಗದೇ ಮತ್ತು ತಮ್ಮ ಊರು ತೆಕ್ಕಲಕೋಟೆಗೆ ಸಹ ಬಾರದೇ ಕಾಣೆಯಾಗಿರುತ್ತಾಳೆ ಇಲ್ಲಿಯವರೆಗೆ ಹುಡುಕಾಡಿದರೂ ಸಿಕ್ಕಿರುವದಿಲ್ಲ ಪತ್ತೆ ಮಾಡಿಕೊಡಲು ವಿನಂತಿ ಅಂತಾ ಕೊಟ್ಟ ಹೇಳಿಕೆ ಫಿರ್ಯಾದು ಸಾರಾಂಶದ ಮೇಲಿಂದಾ ¹AzsÀ£ÀÆgÀÄ £ÀUÀgÀ ¥Éưøï oÁuÉ ಗುನ್ನೆ ನಂ.115/2016, ಕಲಂ. ಮಹಿಳೆ ಕಾಣೆ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
    
¤AiÀĪÀÄ G®èAWÀ£É ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
           gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :26.07.2016 gÀAzÀÄ 107 ¥ÀææPÀgÀtUÀ¼À£ÀÄß ¥ÀvÉÛ ªÀiÁr  16,500/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.