Thought for the day

One of the toughest things in life is to make things simple:

8 Nov 2017

Reported Crimes



                            ¥ÀwæPÁ ¥ÀæPÀluÉ  
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
ಅಕ್ರಮ ಮರಳು ಜಪ್ತಿ ಪ್ರಕರಣದ ಮಾಹಿತಿ.
ದಿ.07.11.2017 ರಂದು ರಂದು ಬೆಳಗ್ಗೆ 10-45 ಗಂಟೆಗೆ ಪಿ.ಎಸ್. ರವರು 1).ಕೆಂಪು ಬಣ್ಣದ ನಂಬರ್ ಪ್ಲೇಟ್ ಇಲ್ಲದ ಮಹಿಂದ್ರಾ ಕಂಪನಿಯ-415 DI ಟ್ರಾಕ್ಟರ್ ಇಂಜೀನ್ ಮತ್ತು ಚೆಸ್ಸಿಸ್ ನಂ.ZJZG02889.ಇದಕ್ಕೆ ಅಳವಡಿಸಿದ ಟ್ರಾಲಿಯ ನಂಬರ್ ಕೆ..36-ಟಿಬಿ-2881. ನೇದ್ದರ ಚಾಲಕ ಹೆಸರು ವಿಳಾಸ ತಿಳಿದುಬಂದಿರುವುದಿಲ್ಲಾ. 2).ಕೆಂಪು ಬಣ್ಣದ ನಂಬರ್ ಪ್ಲೇಟ್ ಇಲ್ಲದ ಮಹಿಂದ್ರಾ ಕಂಪನಿಯ-415 DI ಟ್ರಾಕ್ಟರ್ ಇಂಜೀನ್ ಮತ್ತು ಚೆಸ್ಸಿಸ್ ನಂ.ZJZG02889.ಇದಕ್ಕೆ ಅಳವಡಿಸಿದ ಟ್ರಾಲಿಯ ನಂಬರ್ ಕೆ..36-ಟಿಬಿ-2881. ನೇದ್ದರ ಮಾಲಿಕ ಹೆಸರು ವಿಳಾಸ ತಿಳಿದುಬಂದಿರುವುದಿಲ್ಲಾ. 3).ಕೆಂಪು ಬಣ್ಣದ ನಂಬರ್ ಪ್ಲೇಟ್ ಇಲ್ಲದ ಮಸ್ಸಿ ಫರಗ್ಯೂಷನ್ ಟ್ರಾಕ್ಟರ್ ಚೆಸ್ಸಿಸ್ ನಂ. S3251B97840 ಇದಕ್ಕೆ ಅಳವಡಿಸಿದ ನಂಬರ್ ಪ್ಲೇಟ್ ಇಲ್ಲದ ಟ್ರಾಲಿಯ ಚೆಸ್ಸಿ ನಂ.16/08-09 ನೇದ್ದರ ಚಾಲಕ ಹೆಸರು,ವಿಳಾಸ ತಿಳಿದುಬಂದಿರುವುದಿಲ್ಲಾ. 4).ಕೆಂಪು ಬಣ್ಣದ ನಂಬರ್ ಪ್ಲೇಟ್ ಇಲ್ಲದ ಮಸ್ಸಿ ಫರಗ್ಯೂಷನ್ ಟ್ರಾಕ್ಟರ್ ಚೆಸ್ಸಿಸ್ ನಂ. S3251B97840 ಇದಕ್ಕೆ ಅಳವಡಿಸಿದ ನಂಬರ್ ಪ್ಲೇಟ್ ಇಲ್ಲದ ಟ್ರಾಲಿಯ ಚೆಸ್ಸಿ ನಂ.16/08-09 ನೇದ್ದರ ಮಾಲಿಕ ಹೆಸರು,ವಿಳಾಸ ತಿಳಿದುಬಂದಿರುವುದಿಲ್ಲಾ. ಸದರಿ ಮರಳು ತುಂಬಿದ  ಟ್ರಾಕ್ಟರಗಳನ್ನು ಮತ್ತು ಮರಳು ತುಂಬಿದ ಟ್ರಾಕ್ಟರಗಳ ಜಪ್ತಿ ಪಂಚನಾಮೆಯೊಂದಿಗೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ಹಾಜರಪಡಿಸಿದ್ದು, ಸಾರಾಂಶವೇನೆಂದರೆ, ದಿನ ಬೆಳಗ್ಗೆ ಸೋಮಲಾಪೂರು ರಸ್ತೆಯ ಕಡೆಯಿಂದ ಟ್ರಾಕ್ಟರಗಳಲ್ಲಿ ಚಾಲಕರು ಮರಳನ್ನು ತುಂಬಿಕೊಂಡು ಶ್ರೀಪುರಂ ಜಂಕ್ಷನ ಕಡೆಗೆ ಬರುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ಸಿಬ್ಬಂಧಿಯವರು ಮತ್ತು ಪಂಚರೊಂದಿಗೆ ಶ್ರೀಪುರಂ ಜಂಕ್ಷನ್ ಮುಖಾಂತರ ವೆಂಕಟೇಶ್ವರ ಕ್ಯಾಂಪಿನ ಅಂಭಾಮಠದ ಕಮಾನ ಹತ್ತಿರ ಹೋಗಿ ಟ್ರಾಕ್ಟರಗಳು ಬರುವುದನ್ನು ಕಾಯುತ್ತ ನಿಂತುಕೊಂಡಿರುವಾಗ ಬೆಳಗ್ಗೆ 7-45 ಗಂಟೆಗೆ ಸೋಮಲಾಪೂರು ರಸ್ತೆಯ ಕಡೆಯಿಂದ ಮೇಲ್ಕಂಡ ಟ್ರಾಕ್ಟರ ಚಾಲಕರುಗಳು ಮರಳು ತುಂಬಿದ ಟ್ರಾಕ್ಟರಗಳನ್ನು ನಡೆಸಿಕೊಂಡು ಬರುತ್ತಿದ್ದಾಗ ದಾಳಿ ಮಾಡಿದ್ದು, ದಾಳಿ ಕಾಲಕ್ಕೆ ಟ್ರಾಕ್ಟರ ಚಾಲಕರು ತಮ್ಮ ಟ್ರಾಕ್ಟರಗಳನ್ನು ಸ್ಥಳದಲ್ಲಿಯೇ ನಿಲ್ಲಿಸಿ ಓಡಿ ಹೋಗಿರುತ್ತಾರೆ. ಸದರಿ ಮರಳು ತುಂಬಿದ ಟ್ರಾಕ್ಟರಗಳನ್ನು ವಶಕ್ಕೆ ಪಡೆದುಕೊಂಡು ಜಪ್ತಿ ಪಂಚನಾಮೆ ಮಾಡಿಕೊಂಡು ಬಂದಿದ್ದು ಇರುತ್ತದೆ.ಮುಂದಿನ ಕ್ರಮ ಜರುಗಿಸಲು ಸೂಚಿಸಿದೆ ಅಂತಾ ಇದ್ದ ದಾಳಿ ಪಂಚನಾಮೆಯ ಆಧಾರದ ಮೇಲಿಂದ ಸಿಂಧನೂರು ಪೊಲೀಸ್ ಠಾಣೆ ಗುನ್ನೆ ನಂಬರ 254/2017.ಕಲಂ.42,44, ಕೆ.ಎಂ.ಎಂ.ಸಿ.ಅರ್.ರೂಲ್-1994,ಕಲಂ.4(1),4(1-) ಎಂಎಂಆರ್.ಡಿ, ಮತ್ತು ಕಲಂ,379 ಐಪಿಸಿ ಅಡಿಯಲ್ಲಿ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
ಮಟ್ಕಾ ದಾಳಿ ಪ್ರಕರಣದ ಮಾಹಿತಿ.
ದಿನಾಂಕ : 06-11-2017 ರಂದು 8-20 ಪಿ.ಎಮ್ ಸಮಯದಲ್ಲಿ ಸಿಂಧನೂರು ನಗರದ ಜನತಾ ಕಾಲೋನಿಯ ಪಶು ಆಸ್ಪತ್ರೆಯ ಮೇನ್ ಗೇಟ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನು ಅದೃಷ್ಟದ ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ ಫಿರ್ಯಾದಿದಾರರಾದ ಶ್ರೀ ವೀರಾರೆಡ್ಡಿ ಹೆಚ್, ಪಿ ಎಸ್ (ಕಾಸು), ನಗರ ಪೊಲೀಸ್ ಠಾಣೆ, ಸಿಂಧನೂರು ರವರು ಮತ್ತು  ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಆರೋಪಿ  ರಾಮಲಿಂಗ ತಂದೆ ಹನುಮಂತಪ್ಪ, ವಯ: 38 ವರ್ಷ, ಜಾ: ಯಾದವ್, : ಮೇಸನ್ ಕೆಲಸ ಸಾ: ವೆಂಕಟೇಶ್ವರ ಶಾಲೆ ಹತ್ತಿರ ಜನತಾ ಕಾಲೋನಿ ಸಿಂಧನೂರು ಈತನಿಂದ ಮಟಕಾ ಜೂಜಾಟದ ನಗದು ಹಣ ರೂ. 470/-, ಒಂದು ಮಟಕಾ ಚೀಟಿ, ಒಂದು ಬಾಲ್ ಪೆನ್ನು ಜಪ್ತಿ ಮಾಡಿಕೊಂಡಿದ್ದು ಇರುತ್ತದೆ. ಆರೋಪಿತನು ಮಟಕಾ ಪಟ್ಟಿ ಮತ್ತು ಹಣವನ್ನು ಯಾರಿಗೂ ಕೊಡದೆ ತನ್ನ ಹತ್ತಿರವೇ ಇಟ್ಟಕೊಳ್ಳುವದಾಗಿ ತಿಳಿಸಿದ್ದು ಇರುತ್ತದೆ ಅಂತಾ ಇದ್ದ ದಾಳಿ ಪಂಚನಾಮೆ, ಮುದ್ದೇಮಾಲು ಮತ್ತು ಆರೋಪಿತನನ್ನು ಒಪ್ಪಿಸಿ ಮುಂದಿನ ಕ್ರಮ ಜರುಗಿಸಲು ವರದಿ ಮುಖಾಂತರ ಸೂಚಿಸಿದ್ದರಿಂದ ಪಂಚನಾಮೆ ಸಾರಾಂಶದ ಮೇಲಿಂದಾ ಅಸಂಜ್ಞೇಯ ಅಪರಾಧವಾಗುತ್ತಿದ್ದು, ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಆರೋಪಿತನ ವಿರುದ್ದ ಸಿಂಧನೂರು ಪೊಲೀಸ್ ಠಾಣಾ ಗುನ್ನೆ ನಂ: 254/2017, ಕಲಂ.78(3) .ಪೊ ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.    
ದೊಂಬಿ ¥ÀægÀPÀtzÀ ªÀiÁ»w.
          ದಿನಾಂಕ:05-11-2017 ರಂದು ರಾತ್ರಿ 11:00 ಗಂಟೆ ಸುಮಾರಿಗೆ ಪಿರ್ಯಾದಿದಾರ ಶೌಕತ್ ಅಲಿ ತಂದೆ ಮೌಲಾಸಾಬ್, 30 ವರ್ಷ, ಮುಸ್ಲಿಂ, ಹಣ್ಣಿನ ವ್ಯಾಪಾರ  ಸಾ:ಉಮರ್ ನಗರ, ಮಂಗಳವಾರಪೇಟೆ, ರಾಯಚೂರು ಮತ್ತು ಗಾಯಾಳು ಇಬ್ರಾಹಿಂ ತಂದೆ ಮೌಲಾಸಾಬ್ 26 ವರ್ಷ, ಹಣ್ಣಿನ ವ್ಯಾಪಾರ ಸಾ:ಉಮರ್ ನಗರ, ಮಂಗಳವಾರಪೇಟೆ, ರಾಯಚೂರು ಇಬ್ಬರೂ ಸೇರಿ ತಮ್ಮ ಹಣ್ಣಿನ ಬಂಡಿಯನ್ನು ದಬ್ಬಿಕೊಂಡು ಹಳೆಯ ಬಾಟಾ ಶೋರೂಂ ಮುಂದೆ ರೋಡಿನಲ್ಲಿ ಹೋಗುತ್ತಿರುವಾಗ 5 ಜನ ಆರೋಪಿತರಾದ 1) ನರೇಶ 20 ವರ್ಷ, ಯಾದವ್, ವಾಸವಿ ಸರ್ಕಲ್ ಹತ್ತಿರ ಕಾಯಿಪಲ್ಲೆ ಅಂಗಡಿ,  2) ಶೇಖ್ ಇಮ್ರಾನ್ 22 ವರ್ಷ, ಮುಸ್ಲಿಂ, ಕಾರ್ಪೆಂಟರ್ ಕೆಲಸ, 3) ಕಿರಣ್ 20 ವರ್ಷ, ಕಬ್ಬೇರ್, ಬೇಲ್ದಾರ್ ಕೆಲಸ, 4) ಸುರೇಶ್ 20 ವರ್ಷ, ಯಾದವ, ಬೇಲ್ದಾರ್ ಕೆಲಸ 5) ಸುಭಾಷ 20 ವರ್ಷ, ಮರಾಠ, ಬೇಲ್ದಾರ್ ಕೆಲಸ ಗುಂಪಾಗಿ ಬಂದು  ದ್ರಾಕ್ಷಿ ಹೇಗೆ ಕೊಡುತ್ತಿದ್ದಿ? ಅಂತಾ ಕೇಳಿದ್ದು ಪಿರ್ಯಾದಿದಾರ ‘’ ಉದ್ರಿ ಮಕ್ಕಳೇ ತೊಗೋಳ್ಳೊದಿಲ್ಲಾ ಬಿಡೋದಿಲ್ಲಾ ಯಾವಾಗ ನೋಡಿದರೂ ಬಂದು ಸತಾಯಿಸ್ತೀರಿ ಅಂತಾ ಅಂದಿದ್ದಕ್ಕೆ ಆರೋಪಿ ಶೇಖ್ ಇಮ್ರಾನ್ ಇವನು ಲೇತೇಬೆ ಸಾಲೆ ಅಂತಾ ದ್ರಾಕ್ಷಿ ಹಣ್ಣು ತೆಗೆದುಕೊಳ್ಳಲು ಕೈ ಹಾಕಿದಾಗ ಪಿರ್ಯಾದಿದಾರನ ತಮ್ಮ ಇಬ್ರಾಹಿಂ ಈತನು ದಾದಾಗಿರಿ ಮಾಡ್ತಿರಾ ಅಂತಾ ಅಂದಾಗ ಆರೋಪಿ ನರೇಶನು ಅಲ್ಲಿಯೇ ಪಕ್ಕದಲ್ಲಿ ಬಿದ್ದಿದ್ದ ಫೂಟ್ ಪಾಥ್ ಗೆ ಹಾಕುವ ಸಿಮೆಂಟ್ ಇಟ್ಟಂಗಿ ತೆಗೆದುಕೊಂಡು ಇಬ್ರಾಹಿಂನ ತಲೆಯ ಹಿಂದೆ ಬಲಗಡೆಗೆ ಜೋರಾಗಿ ಹೊಡೆದಿದ್ದು ಮತ್ತು ಇನ್ನುಳಿದ ಆರೋಪಿತರಾದ ಸುಭಾಷ್ ಮತ್ತು ಕಿರಣ್ ಇವರು ಬಲಗೈ ಮುಷ್ಠಿಯಿಂದ ಆತನ ತಲೆಗೆ ಬಲವಾಗಿ ಹೊಡೆಯುತ್ತಿರುವಾಗ ಪಿರ್ಯಾದಿದಾರ ಬಿಡಿಸಿಕೊಳ್ಳಲು ಆರೋಪಿ ಸುರೇಶ ಮತ್ತು ಶೇಖ್ ಇಮ್ರಾನ್ ಇವರು ಪಿರ್ಯಾಧಿದಾರನಿಗೆ ಕೈಯಿಂದ ಮುಖಕ್ಕೆ ಬೆನ್ನಿಗೆ ಹೊಡೆದಿರುತ್ತಾರೆ. ಅಲ್ಲದೇ ಆರೋಪಿ ನರೇಶನು ಪೊಲೀಸ್ ಕಂಪ್ಲೇಂಟ್ ಮಾಡಿದರೆ ನಿಮ್ಮನ್ನು ಮುಗಿಸಿ ಬಿಡುತ್ತೇವೆ ಅಂತಾ ಹೆದರಿಸಿದ್ದು ಇರುತ್ತದೆ. ಘಟನೆಯಲ್ಲಿ ಪಿರ್ಯಾದಿದಾರನ ತಮ್ಮನ ತಲೆಯಲ್ಲಿ ಭಾರಿ ಒಳಪೆಟ್ಟಾಗಿ ಆತನ ಬಲಕಿವಿಯಿಂದ ರಕ್ತ ಬಂದಿದ್ದು ಮತ್ತು ಹಣೆಯ ಮೇಲ್ಬಾಗದಲ್ಲಿ, ಎಡಗಣ್ಣಿನ ಹುಬ್ಬಿನ ಮೇಲೆ ರಕ್ತಗಾಯವಾಗಿದ್ದು ಪಿರ್ಯಾದಿಗೆ ಮುಖಕ್ಕೆ ಮತ್ತು ಬೆನ್ನಿಗೆ ಮೂಕ ಪೆಟ್ಟಾಗಿರುತ್ತದೆ. ತಾವು ಅಲ್ಲಿಂದ ಬಂಡಿಯನ್ನು ತಮ್ಮ ಮನೆಗೆ ಬಿಟ್ಟು ಪೊಲೀಸ್ ಠಾಣೆಗೆ ಬಂದಿದ್ದು ಕಾರಣ ತಮಗೆ ಹೊಡೆದ ಐದು ಜನರ ಮೇಲೆ ಕ್ರಮ ಜರುಗಿಸುವಂತೆ ಮುಂತಾಗಿ ಇದ್ದ ಫಿರ್ಯಾದು  ಸಾರಾಂಶದ ಮೇಲಿಂದ ಸದರ ಬಜಾರ ಪೊಲೀಸ್ ಠಾಣಾ ಅಪರಾಧ ಸಂಖ್ಯೆ 235/2017 ಕಲಂ 143, 147, 148, 504, 326, 323, 506 ಸಹಿತ 149 .ಪಿ.ಸಿ.ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.   
ಹಲ್ಲೆ ಪ್ರಕರಣದ ಮಾಹಿತಿ:-
     ದಿನಾಂಕ 05-11-2017 ರಂದು ರಾತ್ರಿ 8.00 ಗಂಟೆ ಸುಮಾರು ಆರೋಪಿತರು 1)£ÁUÀ¥Àà vÀAzÉ ±ÉÃl¥Àà gÁoÉÆÃqÀ 35 ªÀµÀð, 2)±ÁAvÀªÀÄä UÀAqÀ £ÁUÀ¥Àà gÁoÉÆÃqÀ 32 ªÀµÀ𠮪ÀiÁt PÀÆ°PÉ®¸À ¸Á: ªÀiË£ÉñÀ ªÀÄoÀzÀ ºÀwÛgÀ ªÀÄ¹Ì ಇವರುಗಳು ಪಿರ್ಯಾದಿ ªÀÄAUÀªÀÄä UÀAqÀ ²æÃgÁªÀÄ¥Àà gÁoÉÆÃqÀ, 42 ªÀµÀð, ®ªÀiÁtÂ, PÀÆ°PÉ®¸À ¸Á: ªÀÄ¹Ì vÁAqÁ ºÁ:ªÁ: ªÀiË£ÉñÀ ªÀÄoÀzÀ ºÀwÛgÀ ªÀÄ¹Ì ಈಕೆಗೆ ನೋಡುತ್ತಾ ಲೇ ಚಿನಾಲಿ ಸೂಳೆ, ಬೋಸೂಡು ಅಂತಾ ಬೈದಳು ಆಗ ಪಿರ್ಯಾದಿದಾರಳು ಯಾಕೆ ನನಗೆ ಬೈಯುತ್ತಿ ನನಗೆ ಬೈಬೇಡಾ ಅಂತಾ ಹೇಳಿ ವಾಪಸ್ ನಮ್ಮ ಮನೆಯ ಕಡೆಗೆ ಬರುತ್ತಿರುವಾಗ ಆರೋಪಿತರು ತಡೆದು ನಿಲ್ಲಿಸಿ ಲೇ ಸೂಳೆ ಬೈಯುತ್ತೇವೆ ನೋಡಲೇ ಏನು ಮಾಡಿಕೊಳ್ಳುತ್ತಿಯಾ ಮಾಡಿಕೊ ಅಂತಾ ಹೇಳಿ ಕಲ್ಲನ್ನು ತೆಗೆದುಕೊಂಡು ಪಕ್ಕಡಿಗೆ, ಮೊಣ ಕೈಗೆ, ಹಾಗೂ ಬಲ ಬುಜಕ್ಕೆ ಹೊಡೆದು ಒಳ ಪೆಟ್ಟು ಮಾಡಿದ್ದೂ  ಸೂಳೆ ಮಗನೆ ಬೋಸೂಡಿಕೆ ಅಂತಾ ಬೈದಾಡಿ ಆತನಿಗೆ ಲೇ ಸೂಳೆ ಮಗನೆ ನಿನಗೆ ಒಂದು ಕೈ ನೋಡಿಕೊಳ್ಳುತ್ತೇನೆ ಅಂತಾ ಬೇದರಿಕೆ ಹಾಕಿ ಒಂದು ಗತಿ ಕಾಣಿಸುತ್ತೇವೆ ಲೇ ಅಂತಾ ಬೈಕೊಂತ ಹೋಗಿದ್ದೂ  ಕಾರಣ ಬಗ್ಗೆ ಸದ್ರಿ ಇಬ್ಬರ ಮೇಲೆ ಕಾನೂನು ಕ್ರಮ ಜರುಗಿಸಿ ನಮಗೆ ನ್ಯಾಯ ದೊರಕಿಸಿ ಕೊಡಬೇಕಾಗಿ ವಿನಂತಿ ಅಂತಾ ನೀಡಿದ ಗಣಕೀಕೃತ ದೂರಿನ ಮೇಲಿಂದ ªÀĹ̠ ¥Éưøï oÁuÉ ಗುನ್ನೆ ನಂ: 231/2017 PÀ®A. 341, 504, 324, 506 ¸À»vÀ 34 L.¦.¹ ಅಡಿಯಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಳ್ಳಲಾಗಿದೆ.
ಕೊಲೆ ಪ್ರಕರಣದ ಮಾಹಿತಿ:-
         J-1 PÉñÀ¥Àà£À ªÀÄUÀ¼ÁzÀ «ÄãÁQëAiÀÄ£ÀÄß ¦üAiÀiÁ𢠲æêÀÄw C£À¸ÀƨÁ¬Ä UÀAqÀ CªÀÄgÀ¥Àà ರಾoÉÆÃqÀ 23 ªÀµÀð eÁw ®ªÀiÁt G: ªÀÄ£ÉPÉ®¸À ¸Á: UËqÀÆgÀÄ vÁAqÁ vÁ: °AUÀ¸ÀUÀÆgÀÄ. ಈಕೆAiÀÄ CtÚ¤UÉ PÉÆlÄÖ ªÀÄzÀÄªÉ ªÀiÁrzÀÄÝ, 3 ªÀµÀðUÀ¼À »AzÉ «ÄãÁQë ¨sÁ«AiÀÄ°è ©zÀÄÝ ªÀÄÈvÀ¥ÀnÖzÀÄÝ, ¦üAiÀiÁð¢AiÀÄ vÀAzÉ vÁ¬Ä, CPÀÌ ªÀÄvÀÄÛ CtÚ£À «gÀÄzÀÞ J-1 PÉñÀ¥Àà£ÀÄ ªÀgÀzÀQëuÉ  PÉÃ¸ï ªÀiÁr¹zÀÄÝ, ¦üAiÀiÁð¢AiÀÄ CtÚ-CPÀÌ ªÀÄÈvÀ¥ÀnÖzÀÄÝ, MAzÀÄ-MAzÀĪÀgÉ wAUÀ¼ÀzÀ »AzÉ ¦üAiÀiÁð¢AiÀÄ vÀAzÉ-vÁ¬ÄUÉ ²PÉëAiÀiÁVzÀÄÝ, CzÉà zÉéõÀ¢AzÀ 5 d£À DgÉÆævÀgÀÄ ¸ÉÃj ¢£ÁAPÀ 05-11-17 gÀAzÀÄ 1400 UÀAmɬÄAzÀ ¢£ÁAPÀ 06-11-17 gÀAzÀÄ 0600 UÀAmÉ ªÀÄzsÀåzÀ CªÀ¢üAiÀÄ°è ¦üAiÀiÁð¢zÁgÀ¼À vÀªÀÄä£ÁzÀ «dAiÀÄ @ PÀƧtÚ vÀAzÉ CªÀÄgÀ¥Àà gÁoÉÆÃqï 20 ªÀµÀð G: MPÀÌ®ÄvÀ£À ¸Á:UËqÀÆgÀÄ vÁAqÁ vÁ:°AUÀ¸ÀUÀÆgÀÄ FvÀ£À£ÀÄß PÉÆ¯É ªÀiÁr ¸ÁPÁëöåzsÁgÀUÀ¼À£ÀÄß £Á±À¥Àr¸ÀĪÀ GzÉÝñÀ¢AzÀ ¦üAiÀiÁð¢zÁgÀgÀ ºÉÆ®zÀ°ègÀĪÀ ¨sÁ«AiÀÄ°è ±ÀªÀªÀ£ÀÄß ºÁQgÀÄvÁÛgÉ. ಅಂತಾ ಕೊಟ್ಟ ದೂರಿನ ಮೇಲಿಂದ ºÀnÖ oÁuÉ UÀÄ£Éß £ÀA. 306/17 PÀ®A 302, 201 ¸À»vÀ 149 L.¦.¹ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ರಸ್ತೆ ಅಪಘಾತ ಪ್ರಕರಣದ ಮಾಹಿತಿ:-
                   ¢£ÁAPÀ 06-11-17 gÀAzÀÄ ¨É½UÉÎ 0800 UÀAmÉAiÀÄ ¸ÀĪÀiÁjUÉ ¸ÀÄzsÁPÀgÀ vÀAzÉ C¨ÁæºÀA 35ªÀµÀð eÁ:ªÀiÁ¢UÀ  G: PÀÆ°PÉ®¸À ¸Á:G¥Áæ¼À (ªÀÄÈvÀ) FvÀ£ÀÄ »gÉÆà ºÉÆAqÁ ¸Éà÷èAqÀgï ªÉÆÃlgï ¸ÉÊPÀ¯ï £ÀA.PÉJ-26 ºÉZï-7015 £ÉÃzÀÝgÀ »AzÀÄUÀqÉ ¦üAiÀiÁ𢠲æà ºÀ£ÀĪÀÄAiÀÄå vÀAzÉ eÁ£À¥Àà 45 ªÀµÀð  eÁw ªÀiÁ¢UÀ G: PÀÆ° PÉ®¸À ¸Á: G¥Áæ¼À vÁ:f: gÁAiÀÄZÀÆgÀÄ.ರವರ£ÀÄß PÀÆr¹ PÉÆAqÀÄ UÀÄAd½î UÁæªÀÄPÉÌ ºÉÆÃUÀĪÁUÀ JzÀÄgÀÄUÀqɬÄAzÀ DgÉÆæ ªÀ¸ÀAvÀ vÀAzÉ ªÉAPÀmÉñÀ 19 ªÀµÀð eÁw £ÁAiÀÄPÀ ¸Á: AiÀÄgÀUÉÃgÁ FvÀ£ÀÄ ªÉÆÃlgï ¸ÉÊPÀ¯ï £ÀA. PÉJ-36 PÉ-5618 £ÉÃzÀÝgÀ »AzÀÄUÀqÉ §qɸÁ§ vÀAzÉ FgÀtÚ 13 ªÀµÀð FvÀ£À£ÀÄß PÀÆr¹PÉÆAqÀÄ ªÉÆÃlgï ¸ÉÊPÀ®£ÀÄß CwªÉÃUÀ ªÀÄvÀÄÛ C®PÀëvÀ£À¢AzÀ £ÀqɹPÉÆAqÀÄ §AzÀÄ lPÀÌgï PÉÆnÖzÀÝjAzÀ JgÀqÀÆ ªÉÆÃlgï ¸ÉÊPÀ¯ïUÀ¼À ªÉÄðzÀݪÀgÀÄ PɼÀUÉ ©zÀÄÝ ¸ÀÄzsÁPÀgï FvÀ¤UÉ vÀ¯ÉUÉ ¨sÁj UÁAiÀĪÁV ¸ÀܼÀzÀ°è ªÀÄÈvÀ¥ÀnÖzÀÄÝ, G½zÀ 3 d£ÀjUÉ vÀ¯ÉUÉ, ªÉÄÊ-PÉÊUÉ wêÀæ ªÀÄvÀÄÛ ¸ÁzsÁ ¸ÀégÀÆ¥ÀzÀ UÁAiÀÄUÀ¼ÁVgÀÄvÀÛªÉ.ಅಂತಾ ಕೊಟ್ಟ ದೂರಿನ ಮೇಲಿಂದ AiÀÄgÀUÉÃgÁ oÁuÉ UÀÄ£Éß £ÀA. 287/17 PÀ®A 279, 337. 338. 304(J) L¦¹ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
    
gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ : 07.11.2017 gÀAzÀÄ 70 ¥ÀææPÀgÀtUÀ¼À£ÀÄß ¥ÀvÉÛ 12,000/- gÀÆ.UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.