Thought for the day

One of the toughest things in life is to make things simple:

8 Apr 2014

Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-

                 ಪಿರ್ಯಾದಿ ²æà ©üêÀÄtÚ vÀAzÉ ºÀ£ÀĪÀÄAiÀÄå ªÀ-55 ªÀµÀð eÁ-ªÀiÁ¢UÀ G-PÀÆ° ¸Á-gÁeÉÆýî vÁ-ªÀiÁ£À«  ಮಗಳಾದ ಹನುಮಂತಿ ಈಕೆಯು ಹತ್ತಿ ಬಿಡಿಸಲು ಹೊಲಕ್ಕೆ ಹೋಗಿ ವಾಪಾಸ್ ಮನೆಗೆ ಹನುಮಂತಿ ಮತ್ತು ಮುನಿಯಮ್ಮ ಇವರು ಗಿಲ್ಲೆಸ್ಗೂಗೂರು-ರಾಜೋಳ್ಳಿ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿರುವಾಗ ಸಂಜೆ 5-30 ಗಂಟೆಗೆ ಗಿಲ್ಲೆಸೂಗೂರು ಕಡೆಯಿಂದ ಆರೋಪಿತನಾದ ರವಿಕುಮಾರ ಸಾ-ಗಾರಲದಿನ್ನಿ ಈತನು ತನ್ನ ಮೋಟಾರ್ ಸೈಕಲ್ ನಂ.ಕೆಎ-36/ಡಬ್ಲೂ-9334 ನೇದ್ದನ್ನು ನಡೆಸಿಕೊಂಡು ಬಂದಿದ್ದು, ಅದನ್ನು ಹನುಮಂತಿ ಈಕೆಯು ಕೈ ಮಾಡಿ ನಿಲ್ಲಿಸಿ ಮೋಟಾರ್ ಸೈಕಲ್ ಹಿಂದುಗಡೆ ಕುಳಿತುಕೊಂಡಿದ್ದು, ಆರೋಪಿತನು ತನ್ನ ಮೋಟಾರ್ ಸೈಕಲನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಕಾಡಪ್ಪ ಇವರ ಹೊಲದ ಹತ್ತಿರ ಸ್ಕೀಡ್ ಮಾಡಿದ್ದರಿಂದ ಹನುಮಂತಿ ಈಕೆಯು ರಸ್ತೆ ಮೇಲೆ ಬಿದ್ದು, ತಲೆಗೆ ಭಾರಿ ಪೆಟ್ಟು ಬಡಿದು ಮೂಗಿನಿಂದ ರಕ್ತ ಬಂದಿದ್ದು, ಇಲಾಜು ಕುರಿತು 108 ವಾಹನದಲ್ಲಿ ತರುವಾಗ ಪುರತಿಪ್ಲಿ ಗ್ರಾಮದ ಸಮೀಪ ರಾತ್ರಿ 7-30 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ. ಈ ಅಪಘಾತವು ರವಿಕುಮಾರ ಈತನ ನಿರ್ಲಕ್ಷತನದಿಂದ ಜರುಗಿದ್ದು, ಕಾರಣ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ PÉÆlÖ zÀÆj£À  ಮೇಲಿಂದ ಮಾನವಿ ಠಾಣೆ ಗುನ್ನೆ ನಂ.105/14 ಕಲಂ 279,304(ಎ) ಐಪಿಸಿ ಪ್ರಕಾರ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.
     ದಿನಾಂಕ 07/04/14 ರಂದು ಸಂಜೆ 5-30 ಗಂಟೆಗೆ ಪಿರ್ಯಾದಿ gÀ«ZÀAzÀæ vÀAzÉ ºÀgÀ¼À¥Àà ªÀ-23 ªÀµÀð eÁ-PÀÄgÀħgÀÄ G-ªÉƨÉÊ¯ï ±Á¥ï CAUÀr,  ¸Á-¥ÀA¥ÁºË¹AUÀ PÁ¯ÉÆä, ªÀiÁ£À« FvÀ£ÀÄ ತನ್ನ ಮನೆಗೆ ಅಕ್ಕಿಯನ್ನು ತರಲು ಸಿಂಧನೂರು ರೋಡಿನಲ್ಲಿ ಹೋಗಿ ವಾಪಾಸ್ ತನ್ನ  ಮೋಟಾರ್ ಸೈಕಲ್ ನಂ.ಕೆಎ-36/ಎಕ್ಷ್‌‌-556 ನೇದ್ದರಲ್ಲಿ ತನ್ನ ಸ್ನೇಹಿತ ಶ್ರೀಕಾಂತನನ್ನು ಕೂಡಿಸಿಕೊಂಡು ಸಿಂಧನೂರು-ಮಾನವಿ ಐ.ಬಿ.ಮುಖ್ಯರಸ್ತೆ ಹಿಡಿದು ಹೊರಟಾಗ ಬಸವ ಸರ್ಕಲ್ ಮುಂದಿನಿಂದ ತಿರಂಗ ಎಂಟರ್‌‌ಪ್ರೈಸಸ್ ಅಂಗಡಿ ಮುಂದೆ ವಾಪಾಸ್ ಮನೆಗೆ ಹೊರಟಾಗ ಹಿಂದಿನಿಂದ ಅಂದರೆ ಸಿಂಧನೂರು ಮುಖ್ಯರಸ್ತೆ ಕಡೆಯಿಂದ ಐ.ಬಿ.ರಸ್ತೆಯ ಕಡೆಗೆ ಒಬ್ಬ ಲಾರಿಯ ಚಾಲಕ ತನ್ನ ಲಾರಿ ನಂ.ಕೆಎ-25/ಬಿ-5957 ನೇದ್ದನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಪಿರ್ಯಾದಿದಾರನ ಮೋಟಾರ್ ಸೈಕಲ್‌ ಹಿಂದುಗಡೆ ಟಕ್ಕರ್ ಮಾಡಿದ್ದರಿಂದ ಪಿರ್ಯಾದಿ ಮತ್ತು ಶ್ರೀಕಾಂತ ಇಬ್ಬರು ರಸ್ತೆಯ ಮೇಲೆ ಬಿದ್ದಿದ್ದರಿಂದ ಪಿರ್ಯಾದಿಗೆ ಎಡಗಾಲ ತೊಡೆ ಮೂಳೆ ಮುರಿದು ಭಾರಿಗಾಯವಾಗಿದ್ದು, ಶ್ರೀಕಾಂತನಿಗೆ ಎಡಗಾಲ ಪಾದದ ಹತ್ತಿರ ಭಾರಿಗಾಯವಾಗಿದ್ದು ಇರುತ್ತದೆ.ಲಾರಿ ಚಾಲಕನು ಲಾರಿಯನ್ನು ಬಿಟ್ಟು ಓಡಿ ಹೋಗಿದ್ದು ಇರುತ್ತದೆ. ಓಡಿ ಹೋದ ಚಾಲಕನನ್ನು ಪತ್ತೆ ಹಚ್ಚಿ ಆತನ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ PÉÆlÖ zÀÆj£À ಮೇಲಿಂದ ಮಾನವಿ ಠಾಣೆ ಗುನ್ನೆ ನಂ.106/14 ಕಲಂ 279,338 ಐ.ಪಿ.ಸಿ.& 187 ಐಎಂವಿ ಕಾಯಿದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡೆನು.
AiÀÄÄ.r.Dgï. ¥ÀæPÀgÀtzÀ ªÀiÁ»w:-
               ಮೃತ «dAiÀÄ®Qëöäà UÀAqÀ ªÉAPÀmÉñÀ ªÀAiÀiÁ: 22 ªÀµÀð eÁ: ºÀqÀ¥ÀzÀ G: ºÉÆ® ªÀÄ£É PÉ®¸À ¸Á: ZÀAzÀæ§AqÁ FPÉUÉ  ಬಹಳ ದಿವಸಗಳಿಂದ ಹೊಟ್ಟೆ ನೋವಿನ ಬಾದೆ ಇದ್ದು, ತನ್ನ ಹೊಟ್ಟೆ ನೋವಿನ ಬಾದೆಯನ್ನು ತಾಳಲಾರದೇ ದಿನಾಂಕ 06.04.2014 ರಂದು ರಾತ್ರಿ 9.00 ಗಂಟೆಗೆ ತನ್ನ ಮನೆಯಲ್ಲಿ ನೇಣು ಹಾಕಿಕೊಂಡು ಮೃತಪಟ್ಟಿದ್ದು ಇರುತ್ತದೆ.CAvÁ ²æà §®gÁªÀÄ vÀAzÉ ¨Á®PÀȵÀÚ ªÀAiÀiÁ: 48 ªÀµÀð eÁ: ºÀqÀ¥ÀzÀ G: PÀÄ® PÀ¸ÀÄ§Ä ¸Á: ¹AUÀgÁªÀiï (J.¦) vÁ: ªÀÄPÀÛ¯ï f: ªÉĺÀ§Æ§£ÀUÀgÀ gÀªÀgÀÄ PÉÆlÖ zÀÆj£À ªÉÄðAzÀ AiÀiÁ¥À®¢¤ß oÁuÉ AiÀÄÄ.r.Dgï. £ÀA: 06/2014 PÀ®A: 174 ¹.Dgï.¦.¹. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
¸ÀgÀPÁj £ËPÀgÀ£À ªÉÄÃ¯É ºÀ¯Éè ¥ÀæPÀgÀtzÀ ªÀiÁ»w:-

                ದಿನಾಂಕ 07-04-2014 ರಂದು ಸಂಜೆ 4-30 ಗಂಟೆಯ ಸಮಯದಲ್ಲಿ ಮೇಲೆ ನಮೂದಿಸಿದ ಫಿರ್ಯಾದಿ ಶ್ರೀ ಜಾವಿದ ತಂದೆ ಬಾಬು ವಯಾ 26 ವರ್ಷ ಜಾತಿ ಮುಸ್ಲಿಂ ಉ: ಸಿ.&ಎಂ  ಜೆಸ್ಕಾಂ ರಾಯಚೂರು,  gÀªÀgÀÄ ತಮ್ಮ ಸಿಬ್ಬಂದಿಯವರಾದ ರಾಜಶೇಖರ, ಅರ್.ಟಿ ವಿಭಾಗ, ಅಪ್ಸ, ಚಂದಪ್ಪ ಮೇಸ್ತ್ರೀ  ಧನಸಿಂಗ ಲೈನಮ್ಯಾನ,  ಮತ್ತು ಯರಗೇರಾ ಅಪರೇಟರಾದ  ಮಲ್ಲೇಶ ಮತ್ತು ಹನುಮಂತ ಎಲ್ಲರೂ ಕೂಡಿ ಯರಗೇರಾ ಕೆ.ಇ.ಬಿ ಕಾರ್ಯಲಯದಲ್ಲಿ ಕೆಲಸ ಮಾಡುತ್ತಿರುವಾಗ್ಗೆ ಮೇಲೆ ಮಹ್ಮದರಫೀ ಇಸೂಫ್ ಪಾಟೀಲ ಇಬ್ಬರೂ ಸಾ: ಯರಗೇರಾ  EªÀgÀÄ ಕೂಡಿಕೊಂಡು ಬಂದವರೇ ಫಿರ್ಯಾದಿದಾರರಿಗೆ ‘’ ಏನಲೇ ಸೂಳೇ ಮಗನೇ ಕರೆಂಟ ನಿಮಗೆ ಬೇಕಾದಾಗಲೆಲ್ಲ ತೆಗೆಯುತ್ತೀರಿ, ನಿಮ್ಮ ಸೊಕ್ಕು ಜಾಸ್ತಿಯಾಗಿದೆ,  ನನ್ನ ವಿರುದ್ದ ಪೊಲೀಸ ಕಂಪ್ಲೇಂಟ ಮಾಡಿದರೂ ಸಹಾ ಅಲ್ಲಿಗೆ ಬಂದು ಒದೆಯುತ್ತೇನೆ, ಅಂತಾ ಅಂದವನೇ  ಯುಸುಫ್ಪಾಟೀಲ ಇವರು ಕರ್ತವ್ಯದ ಮೇಲಿದ್ದ ಫಿರ್ಯಾದಿದಾರರಿಗೆ ಕರ್ತವ್ಯ ಮಾಡದಂತೆ ಕಪಾಳಕ್ಕೆ ಹೊಡೆದಿದ್ದು ಇರುತ್ತದೆ, ಅಲ್ಲದೇ ರಾಜಶೇಖರ ಇವರು  ಸರಕಾರಿ ಕೆಲಸದ ಮೇಲಿದ್ದ ನಮಗೆ ಹೀಗೆಲ್ಲ ಮಾಡುವದು ಬೈದಾಡುವದು ಸರಿಯಲ್ಲ ಅಂತಾ ಅಂದಾಗ ಅವರ ಎದೆಯ ಮೇಲಿನ ಅಂಗಿ ಹಿಡಿದು ಎಳೆದಾಡಿದ್ದು ಇರುತ್ತದೆ ಇನ್ನು ಹೊಡೆಯುತ್ತಿರುವಾಗ್ಗೆ ಫಿರ್ಯಾದಿದಾರರ ಜೊತೆಯಲ್ಲಿದ್ದವರೆಲ್ಲರೂ ಕೂಡಿ ಬಿಡಿಸಿಕೊಂಡಾಗ ಅರೋಪಿತರಿಬ್ಬರೂ ಕೂಡಿ ಸೂಳೇ ಮಕ್ಕಳೇ ಇಂದು ಉಳಿದುಕೊಂಡಿರಿ ಇನ್ನೊಮ್ಮೆ ಸಿಕ್ಕರೆ ಜೀವ ಸಹಿತ ಬಿಡುವುದಿಲ್ಲವೆಂದು ಜೀವ ಬೆದರಿಕೆ ಹಾಕುತ್ತಾ ಹೊರಟು ಹೋಗಿದ್ದು ಇರುತ್ತದೆ,  CAvÁ PÉÆlÖ zÀÆj£À ªÉÄðAzÀ AiÀÄgÀUÉÃgÁ oÁuÉ UÀÄ£Éß £ÀA: . 66/2014 PÀ®A.  353,323,504,506 , ಸಹಿತ 34  L¦.¹ CrAiÀÄ°è ¥ÀæPÀgÀtzÀ zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.



¯ÉÆÃPÀ¸À¨sÁ ZÀÄ£ÁªÀuÉ ¤Ãw ¸ÀA»vÉ G®èAWÀ£É ¥ÀæPÀgÀtUÀ¼À ªÀiÁ»w:- 
          ದಿನಾಂಕ:07.04.2014 ರಂದು ಮಧ್ಯಾಹ್ನ 12.00 ಗಂಟೆಯ ಸುಮಾರಿಗೆ ಠಾಣಾ ವ್ಯಾಪ್ತಿಯ 7 ನೇಯ ಮೈಲ್ ಕ್ರಾಸ್ ಹತ್ತಿರ ಮುಂಬರುವ ಲೋಕಸಭಾ ಚುನಾವಣಾ ನಿಮಿತ್ಯ ಕರ್ತವ್ಯದ ಮೇಲೆ ಇರುವಾಗ್ಗೆ 1] ಅಮರೇಶ ತಂದೆ ಮಾನಪ್ಪ :25 ವರ್ಷ ಜಾ:ನಾಯಕ :ಡ್ರೈವರ್ ಸಾ:ಹೊಸೂರು ತಾ:ದೇವದುರ್ಗ 2] ಬಾಲದಂಡ ತಂದೆ ಮಲ್ಲಯ್ಯ :24 ವರ್ಷ ಜಾ:ಕಬ್ಬೇರ್ :ಚಾಲಕ ಸಾ:ಕೊತ್ತದೊಡ್ಡಿ ತಾ:ದೇವದುರ್ಗ3] ಶ್ರೀ ಸಿದ್ದಲಿಂಗಪ್ಪ ತಂದೆ ರಾಮಣ್ಣ :21 ವರ್ಷ ಜಾ:ಹರಿಜನ :ಜೀಪ ಚಾಲಕ ಸಾ;ಗಲಗ ತಾ:ದೇವದುರ್ಗ4 ಅಮರೇಶ ತಂದೆ ಬಸವರಾಜ :19 ವರ್ಷ ಜಾ:ಕಬ್ಬೇರ್ :ಚಾಲಕ ಸಾ:ಕುರುಕುಂದಿ ತಾ:ಮಾನ್ವಿ ರಾಯಚೂರು ಲೋಕಸಭಾ  ಕಾಂಗ್ರೇಸ್ ಪಕ್ಷದ ಪರವಾಗಿ ಪ್ರಚಾರ ನಿಮಿತ್ಯ  ಆರೋಪಿತರ ವಾಹನ ಸಂಖ್ಯೆ 1] ಕೆ. 36 -2371 ಟ್ರ್ಯಾಕ್ಸ್ .ಕಿ-1,00000/- ರೂಪಾಯಿ 2] ಕೆ. 36 -7012 ಟಾಟಾ .ಸಿ .ಕಿ-80,000/- ರೂಪಾಯಿ  3] ಕೆ. 36 ಎಂ-1554 ಕಮಾಂಡರ್ ಜೀಪ್ .ಕಿ 60,000/- ರೂಪಾಯಿ  ಮತ್ತು 4] ಕೆ. 37  8011 ತುಫಾನ್ ಕ್ರೂಷರ್ .ಕಿ-1,50,000/-ರೂಪಾಯಿ (ಒಟ್ಟು .ಕಿ- 390000/-) ನೇದ್ದವುಗಳಿಗೆ ನಾಲ್ಕು ಕಾಂಗ್ರೇಸ್ ಹಸ್ತದ ಚಿನ್ಹೆಯುಳ್ಳ ಧ್ವಜಗಳನ್ನು .ಕಿ ಇಲ್ಲ  ಅಳವಡಿಸಿಕೊಂಡಿದ್ದು ಆಗ್ಗೆ ಫ್ಲೈಯಿಂಗ್ ಅಧಿಕಾರಿಗಳು ಪರಿಶೀಲಿಸಲಾಗಿ ಆರೋಪಿತರು ಯಾವುzÉà ಚುನಾವಣೆ ಅಧಿಕಾರಿಗಳಿಂದ ಅನುಮತಿ ಪಡೆಯದೆ. ಚುನಾವಣಾ ಆಯೋಗದವರು ನಿರ್ದೇಶಿಸಿದ ಆದೇಶವನ್ನು ಉಲ್ಲಂಘನೆ ಮಾಡಿದ್ದಲ್ಲದೆ. ಚುನಾವಣಾ ನೀತಿ ಸಂಹಿತೆಯನ್ನು ಸಹ ಉಲ್ಲಂಘಿಸಿದ್ದರಿಂದ ಸದರಿ ವಾಹನಗಳನ್ನು     ಪಂಚನಾಮೆ ಮುಖಾಂತರ ಜಪ್ತಿಪಡಿಸಿಕೊಂಡು ಶ್ರೀ ಚಂದ್ರಶೇಖರ ಭಂಡಾರಿ  ಕಲಮಲಾ ಕುರ್ಡಿ ಹೋಬಳಿ 53 ಫ್ಲೈಯಿಂಗ್ ಸ್ಕ್ವಾಡ್ ರಾಯಚೂರು gÀªÀgÀÄ ಠಾಣೆಗೆ  ಹಾಜರಪಡಿಸಿ ಲಿಖಿತ ದೂರು ನೀಡಿದ್ದರ ಮೇಲಿಂದ  gÁAiÀÄZÀÆgÀÄ UÁæ«ÄÃt ¥Éưøï oÁuÉ UÀÄ£Éß £ÀA: 112/2014 PÀ®A: 171 (ºÉZï), 188 ¸À»vÀ 34 L¦¹ CrAiÀÄ°è ಪ್ರಕರಣ ದಾಖಲಿಸಿ ತನಿಖೆ ಕೈಕೊಂrgÀÄvÁÛgÉ.
     ದಿನಾಂಕ- 07-04-2014 ಪಿರ್ಯಾದಿ ²æà JA ¨sÀÆ¥Àw UÁæªÀįÉPÁÌ¢üPÁj C¹ÌºÁ¼ï gÀªÀgÀÄ ಮಾನ್ಯ ಸಹಾಯಕ ಆಯುಕ್ತರು ಮತ್ತು ಸಹಾಯಕ ಚುನಾವಣಾ ಅಧಿಕಾರಿಗಳು ದೂರವಾಣಿ ಮುಖಾಂತರ ಲಿಂಗಸ್ಗೂರು ರಸ್ತೆಯ ಹತ್ತಿರ ಇರುವ ಯಲ್ಲಾಲಿಂಗ ಮಠದ ಹತ್ತಿರ ಬರಲು ತಿಳಿಸಿದ್ದರಿಂದ ಫಿರ್ಯಾದಿದಾರ  ಮತ್ತು ಕೆ ಹನುಮಂತಪ್ಪ ಗ್ರಾಮಲೆಕ್ಕಾಧಿಕಾರಿ ಮಿಟ್ಟಿಮಲ್ಕಾಪೂರು ಇಬ್ಬರು ಕೂಡಿಕೊಂಡು ಮಠದ ಹತ್ತಿರ ಹೋದೆವು ಅಲ್ಲಿ ,ಸಿ ಸಾಹೇಬರು ಇದ್ದರು ಇವರು ನಮಗೆ ತಿಳಿಸಿದ್ದು ಏನಂದರೇ,  ರಾಯಚೂರು ಲಿಂಗಸಗೂರು ರಸ್ತೆಯಲ್ಲಿ ಇರುವ ಅಸ್ಕಿಹಾಳ್ ಗ್ರಾಮ ದಾಟಿ ಹೋಗುವಾಗ ಯಲ್ಲಾಲಿಂಗ ಮಠದ ಹತ್ತಿರ ಜನರು ಬಹಳ ಇರುವುದನ್ನು ನೋಡಿ ಹತ್ತಿರ ಹೋಗಿ ನೋಡಲಾಗಿ ಅವರಲ್ಲಿ ಒಬ್ಬರು ಪ್ಲಾಸ್ಟಿಕ ಚೀಲದಿಂದ ಅನ್ನದ ಪ್ಯಾಕೇಟ್ ತೆಗೆದುಕೊಂಡು ಜನರಿಗೆ ಹಂಚುತ್ತಿದ್ದನು, ಅನ್ನದ ಪ್ಯಾಕೇಟ್ ತೆಗೆದುಕೊಂಡ ಜನರು ನನ್ನನ್ನು ನೋಡಿ ಓಡಿ ಹೋದರು ಅನ್ನದ ಪ್ಯಾಕೇಟ್ ಹಂಚುತ್ತಿದ್ದವನಿಗೆ  ಕೇಳಲಾಗಿ ತನ್ನ ಹೆಸರು ಬಿ.ಶಿರಣಗೌಡ ತಂದೆ ಬಸನಗೌಡ ಸಾ- ಬಿ ಗಣೇಕಲ್ ತಾ- ದೇವದುರ್ಗಾ ಅಂತಾ ಹೇಳಿ ತಾನು ಕಾಂಗ್ರೇಸ್ ಪಕ್ಷದ ಕಾರ್ಯಕರ್ತನಿರುತ್ತೆನೆ. ಕಾಂಗ್ರೇಸ್ ಪಕ್ಷಕ್ಕೆ ಮತ ಹಾಕಲು ಹೇಳಿ ಅನ್ನದ ಪ್ಯಾಕೇಟಳನ್ನು ಹಂಚುದ್ದೆನೆ, ಅಂತ ಹೇಳಿ ಅಲ್ಲಿಂದ  ಓಡಿ, ಹೋಗಿದ್ದು ಆತನ ಪ್ಲಾಸ್ಟೀಕ್,ಚೀಲದಲ್ಲಿನ  ಅನ್ನದ ಪ್ಯಾಕೇಟ್ ಗಳನ್ನು  ಹಂಚಿದ ರಡು ಖಾಲಿ ಚೀಲಗಳು ಮತ್ತು ಅದರಲ್ಲಿ ಒಂದು 100 ಗ್ರಾಮ್ ಚಿತ್ರನ್ನ ದ್ದು ಪ್ಯಾಕೇಟನ್ನು ಇವು ಸ್ಥಳದಲ್ಲಿ ಬಿಟ್ಟು ಹೋಗಿದ್ದು ಇವುಗಳನ್ನು ತೆಗೆದು ಕೊಂಡು ಹೋಗಿ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ದೂರು PÉÆlÖ ªÉÄÃgÉUÉ gÁAiÀÄZÀÆgÀÄ ¥À²ÑªÀÄ oÁuÉ UÀÄ£Éß £ÀA: 60/2014 PÀ®A- 171 [E] L.¦.¹ CrAiÀÄ°è ¥ÀæPÀgÀt zÁR°¹PÉÆAqÀÄ PÀæªÀÄdgÀÄV¹gÀÄvÁÛgÉ.
¯ÉÆÃPÀ¸À¨sÁ ZÀÄ£ÁªÀuÉAiÀÄ CAUÀªÁV zÁR°¹zÀ ªÀÄAeÁUÀævÀ ¥ÀæPÀgÀtUÀ¼À ªÀiÁ»w:-
1] PÀ®A: 107 ¹.Dgï.¦.¹ CrAiÀÄ°è MlÄÖ  10 d£ÀgÀ ªÉÄÃ¯É 01 ¥ÀæPÀgÀtUÀ¼À£ÀÄß zÁR°¹PÉƼÀî¯ÁVzÉ.
2] PÀ®A: 110 ¹.Dgï.¦.¹ CrAiÀÄ°è MlÄÖ  08 d£ÀgÀ ªÉÄÃ¯É 08 ¥ÀæPÀgÀtUÀ¼À£ÀÄß zÁR°¹PÉƼÀî¯ÁVzÉ.


¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 08.04.2014 gÀAzÀÄ  47   ¥ÀææPÀgÀtUÀ¼À£ÀÄß ¥ÀvÉÛ ªÀiÁr 14,200/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.