Thought for the day

One of the toughest things in life is to make things simple:

4 Sept 2020

Reported Crimes

 ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-


gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:

     ¢£ÁAPÀ: 04.09.2020 gÀAzÀÄ ¸ÀAeÉ 5.00 UÀAmÉAiÀÄ ¸ÀĪÀiÁgÀÄ zÉêÀzÀÄUÀð vÁ®ÆèQ£À eÁ®ºÀ½î ¥Éưøï oÁuÁ ªÁå¦ÛAiÀÄ°è §gÀĪÀ wAxÀt ¸ÉÃvÀÄªÉ ºÀwÛgÀ ¯Áj £ÀA. PÉ.J 07 - 7959 £ÉÃzÀÝgÀ ZÁ®PÀ vÀ£Àß ªÁºÀ£ÀªÀ£ÀÄß CwêÉÃUÀ ªÀÄvÀÄÛ C®PÀëvÀ£À¢AzÀ £ÀqɹPÉÆAqÀÄ §AzÀÄ EArPÁ PÁgÀ £ÀA. PÉ.J 51, r.3112 £ÉÃzÀÝPÉÌ C¥ÀWÁvÀ ªÀiÁrzÀÝjAzÀ, PÁj£À°èzÀÝ 1) ¥ÀzÀݪÀÄä UÀAqÀ ºÀ£ÀĪÀÄUËqÀ, 40 ªÀµÀð 2) CA§tÚ  UËqÀ vÀAzÉ DzÀ£ÀUËqÀ 65 ªÀµÀð 3) gÁªÀÄtÚ UÀÄqÀzÀ£Á¼À, 99 ªÀµÀð EªÀgÀÄ ¸ÀܼÀzÀ°èAiÉÄà ªÀÄÈvÀ ¥ÀnÖzÀÄÝ EgÀÄvÀÛzÉ. PÁgÀ ZÁ®PÀ 4) ²ªÀ£ÀUËqÀ vÀAzÉ DzÀ£ÀUËqÀ, 24 ªÀµÀð ªÀÄvÀÄÛ  5) UÀÄAqÀ¥Àà vÀAzÉ ºÀ£ÀĪÀÄAvÀ  ¸Á: J®ègÀÆ zÉêÀgÀ¨sÀÆ¥ÀÆgÀÄ  C¥ÀWÁvÀzÀ°è UÁAiÀÄUÉÆArzÀÄÝ CªÀgÀ£ÀÄß aQvÉì PÀÄjvÀÄ D¸ÀàvÉæUÉ PÀ¼ÀÄ»¹PÉÆnÖzÀÄÝ EgÀÄvÀÛzÉ. 

     ¸ÀzÀj ªÀÄÈvÀ PÀÄlÄA§¸ÀÜgÀÄ zÉêÀzÀÄUÀð vÁ®ÆèQ£À ºÉƸÀÆgÀÄ ¹zÀÝ¥ÀÆgÀ UÁæªÀÄzÀ°è ªÀÄÈvÀ¼ÁzÀ  ¥ÀzÀݪÀÄä EªÀ¼À CtÚ£À ¸Á«£À CAvÀåQæAiÉÄà ªÀÄÄV¹PÉÆAqÀÄ ªÁ¥À¸ï zÉêÀgÀ¨sÀÆ¥ÀÄgÀ UÁæªÀÄPÉÌ ºÉÆÃUÀĪÁUÀ F C¥ÀWÁvÀ dgÀÄVgÀÄvÀÛzÉ.  ¸ÀܼÀPÉÌ r.J¸ï.¦ °AUÀ¸ÀUÀÆgÀÄ, ¹.¦.L zÉêÀzÀÄUÀð ºÁUÀÆ eÁ¼ÀºÀ½î ¥Éưøï oÁuÉ ¦.J¸ï.L ªÀÄvÀÄÛ ¹§âA¢AiÀĪÀgÀÄ ¨sÉÃn ¤Ãr vÀéjvÀ PÁAiÀÄð £ÀqɹgÀÄvÁÛgÉ.  F PÀÄjvÀÄ eÁ®ºÀ½î ¥Éưøï oÁuÉAiÀÄ°è ¥ÀæPÀgÀt zÁR¯ÁVgÀÄvÀÛzÉ.

ಕೋವಡ್-19 ಅದೇಶ ಉಲ್ಲಂಘನೆ ಪ್ರ್ರಕರಣದ ಮಾಹಿತಿ:

       PÉÆëqï-19 PÉÆgÉÆãÀ ªÉÊgÀ¸ï vÀqÉUÀlÄÖªÀ ¤nÖ£À°è ¸ÀzÀå gÁdå/f¯ÉèAiÀÄ°è PÉÆëqï-19 (PÉÆgÉÆ£Á ªÉÊgÀ¸ï) ¸ÁAPÁæ«ÄPÀ gÉÆÃUÀ ºÀgÀqÀÄwÛzÀÝjAzÀ d£ÀgÀÄ C£ÁªÀ±ÀåPÀªÁV UÀÄA¥ÀÄ ¸ÉÃgÀĪÀzÀ£ÀÄß ¤µÉâ¹zÀÄÝ ªÀÄvÀÄÛ ¸ÁªÀiÁfPÀ CAvÀgÀªÀ£ÀÄß PÁAiÀÄÄÝPÉƼÀÄîªÀzÀÄ ªÀÄvÀÄÛ ºÉÆgÀUÀqÉ §AzÀgÉ ªÀiÁ¸ÀÌ ºÁQPÉƼÀÄîªÀzÀÄ ¥ÀæwAiÉƧâgÀ DzÀå PÀvÀðªÀåªÁVgÀÄvÀÛzÉ. DgÉÆæ £ÀA 01 PÁPÀwÃAiÀÄ PÀè¨ï£À ªÀåªÀ¸ÁÜ¥ÀPÀ£ÁVzÀÄÝ ªÀÄvÀÄÛ DgÉÆæ £ÀA 02 PÀè¨ï ªÀiÁ°ÃPÀ ªÀÄvÀÄÛ CzsÀåPÀÕgÁVzÀÄÝ, ¢£ÁAPÀ 03.09.2020 gÀAzÀÄ gÁwæ 07-30 UÀAmÉ ¸ÀĪÀiÁjUÉ PÁPÀwÃAiÀÄ PÀè¨ï£À 2 £Éà ªÀĺÀrAiÀÄ GvÀÛgÀPÉÌ ªÀÄÄPÀÛªÁVgÀĪÀ PÉÆÃuÉAiÀÄ°è 7 d£ÀjUÉ ªÀÄÄRPÉÌ ªÀiÁ¸ÀÌ ºÁQPÉƼÀîzÉ ªÀÄvÀÄÛ ¸ÁªÀiÁfPÀ CAvÀgÀªÀ£ÀÄß PÁAiÀÄÄÝPÉƼÀîzÉ 7 d£ÀgÀ£ÀÄß MAzÉà mÉç¯ï £À°è gÀ«Ää ClªÁqÀ®Ä CªÀPÁ±À PÉÆnÖzÀÄÝ, DgÉÆævÀgÀÄ PÀè¨ïUÉ §gÀĪÀ ¸ÁªÀðd¤PÀjUÉ PÉÆgÉÆ£Á ªÉÊgÀ¸ï §UÉÎ AiÀiÁªÀÅzÉ ªÀÄÄ£ÉßZÀÑjPÉ PÀæªÀÄUÀ¼À£ÀÄß PÉÆqÀzÉ, ¥ÁætPÉÌ C¥ÁAiÀÄPÁjAiÀiÁzÀ PÉÆgÉÆ£Á ªÉÊgÀ¸ï M§âjAzÀ M§âjUÉ ºÀgÀqÀÄvÀÛzÉ CAvÁ UÉÆwÛzÀÝgÀÆ AiÀiÁªÀÅzÉ PÉÆgÉÆ£Á ªÉÊgÀ¸ï §UÉÎ ªÀÄÄ£ÉßZÀÑjPÁ PÀæªÀÄUÀ¼À£ÀÄß ªÀ»¸ÀzÉ ¤®ðPÀëvÀ£ÀªÀ»¹gÀÄvÁÛgÉ CAvÁ EzÀÝ UÀtQÃPÀÈvÀ zÀÆj£À ¸ÁgÁA±ÀzÀ ªÉÄðAzÀ ¹AzsÀ£ÀÆgÀÄ £ÀUÀgÀ oÁuÁ UÀÄ£Éß £ÀA: 77/2020, PÀ®A: 269 L¦¹ ¥ÀæPÁgÀ UÀÄ£Éß zÁR°¹PÉÆAqÀÄ vÀ¤SÉ PÉÊUÉÆArgÀÄvÁÛgÉ.

ಮಟಕಾ ಜೂಜಾಟ ಪ್ರಕರಣದ ಮಾಹಿತಿ:

            1) ದಿನಾಂಕ: 03-09-2020 ರಂದು 17-00 ಗಂಟೆಗೆ ಪಿ.ಎಸ್.[ಕಾಸು] ರವರು ಠಾಣೆಗೆ ಬಂದು ಮೂಲ ದಾಳಿಪಂಚನಾಮೆಯೊಂದಿಗೆ ಮುದ್ದೆಮಾಲು ಹಾಗು ಆರೋಪಿತನನ್ನು ಹಾಜರು ಪಡಿಸಿ ಮುಂದಿನ ಕಾನೂನು ಕ್ರಮ ಜರುಗಿಸುವ ಕುರಿತು ದೂರು ನೀಡಿದ್ದು ಸಾರಾಂಶವೇನೆಂದರೆ ದಿನಾಂಕ: 03.09.2020 ರಂದು 15-00 ಗಂಟೆಗೆ ತಾವು ಠಾಣೆಯಲ್ಲಿರುವಾಗ ಮಾರ್ಕೆಟ್ ಯಾರ್ಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಯ ಎಲ್.ಬಿ.ಎಸ್. ನಗರ ಕ್ರಾಸ್ ನಲ್ಲಿರುವ ಎಸ್.ಬಿ.. ಎಟಿಎಮ್  ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟ ನಡೆದಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಪಂಚರಾದ 1] ನಾಗಪ್ಪ ಮತ್ತು 2] ಶ್ರೀನಿವಾಸ ಸಿಬ್ಬಂದಿಯವರಾದ   ಹೆಚ್.ಸಿ.160, ಪಿಸಿ-480,  ಪಿಸಿ-645 ರವರೊಂದಿಗೆ 15-30 ಗಂಟೆಗೆ ಎಲ್.ಬಿ.ಎಸ್. ನಗರ್ ಎಸ್.ಬಿ..ಎಟಿಎಮ್ ಹತ್ತಿರ ಹೋಗಿ 15-45 ಗಂಟೆಗೆ ದಾಳಿ ಮಾಡಿ  ಹಿಡಿದು  ಸದರಿಯವರನ್ನು ವಿಚಾರಿಸಲು ತಮ್ಮ ಹೆಸರು 1.ಹೈಮದ್ ಪಾಷ ತಂದೆ ಮಹ್ಮದ ಹುಸೇನಸಾ: ಎಲ್.ಬಿ.ಎಸ್ ನಗರ ರಾಯಚೂರು ಅಂತಾ ತಿಳಿಸಿದ್ದು, ಸದರಿಯನ ಅಂಗ ಜಡ್ತಿ ಮಾಡಲಾಗಿ ಅವನ ಹತ್ತಿರ 1) ನಗದು ಹಣ 7100 /-ರೂ,  2) ಒಂದು ಮಟ್ಕಾ ಚೀಟಿ 3) ಒಂದು ಬಾಲಪೆನ ದೊರೆತಿದ್ದು, ಇನ್ನೊಬ್ಬನನ್ನು ವಿಚಾರಿಸಲಾಗಿ 2. ನರಸಪ್ಪ @ ನರಸಿಂಹಲು ತಂದೆ ತಿಮ್ಮಾರೆಡ್ಡಿಸಾ: ವಡ್ಡೆಪಲ್ಲಿ ರಾಯಚೂರು  ಅಂತಾ ತಿಳಿಸಿದ್ದು, ಸದರಿಯನ ಅಂಗ ಜಡ್ತಿ ಮಾಡಲಾಗಿ ಅವನ ಹತ್ತಿರ 1) ನಗದು ಹಣ 1050 /-ರೂ,  2) ಒಂದು ಮಟ್ಕಾ ಚೀಟಿ 3) ಒಂದು ಬಾಲಪೆನ ದೊರೆತಿದ್ದು, ಸದರಿ ಮಟಕಾ ಚೀಟಿಯನ್ನುತಾವೆ ಇಟ್ಟುಕೊಳ್ಳುವುದಾಗಿ ತಿಳಿಸಿರುತ್ತಾರೆ, 15-45 ಗಂಟೆಯಿಂದ 16-45 ಗಂಟೆಯವರೆಗೆ ಪಂಚನಾಮೆಯನ್ನು ಪೂರೈಸಿಕೊಂಡು 17-00 ಗಂಟೆಗೆ ವಾಪಸ್ ಠಾಣೆಗೆ ಬಂದು  ಮೂಲ ದಾಳಿ ಪಂಚನಾಮೆಯೊಂದಿಗೆ ಮುದ್ದೆಮಾಲು ಹಾಗು ಆರೋಪಿತನನ್ನು ಮುಂದಿನ ಕಾನೂನು ಕ್ರಮ ಜರುಗಿಸುವ ಕುರಿತು ಹಾಜರುಪಡಿಸಿದ್ದು ಇರುತ್ತದೆ ಅಂತಾ ಮುಂತಾಗಿ ಇರುವ ದೂರಿನ ಮೇಲಿಂದ ಠಾಣಾ ಎನ್.ಸಿ.ನಂ.35/2020 ಪ್ರಕಾರ ದಾಖಲಿಸಿಕೊಂಡು ಸದರಿ ಪ್ರಕರಣವು ಅಸಂಜ್ಞಯ ಅಪರಾಧವಾಗಿದ್ದರಿಂದ 21-05 ಗಂಟೆಗೆ ಮಾನ್ಯ ನ್ಯಾಯಾಲಯದಿಂದ ಅನುಮತಿಯನ್ನು ಪಡೆದುಕೊಂಡು ಮಾರ್ಕೆಟಯಾರ್ಡ ಠಾಣಾ ಗುನ್ನೆನಂ.103/2020 ಕಲಂ.78(3) ಕೆ.ಪಿ.ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

       2) ದಿನಾಂಕ: 03-09-2020  ರಂದು ರಾತ್ರಿ 18-30 ಗಂಟೆಗೆ ಆರೋಪಿ ನಂ 01 ಈತನು ದೇವಸ್ಗೂರು ಗ್ರಾಮ ಪಂಚಾಯತಿ  ಸಾರ್ವಜನಿಕ ಸ್ಥಳದಲ್ಲಿ ಮಟಕಾ ನಂಬರ ಬರೆಯಿಸಿದವರಿಗೆ 01 ರೂ.ಗೆ 80 ರೂ.ಕೊಡುವದಾಗಿ ಕೂಗುತ್ತಾ ಸಾರ್ವಜನಿಕರಿಂದ ದುಡ್ಡು ತೆಗೆದುಕೊಂಡು ಮಟಕಾ ನಂಬರ ಅದೃಷ್ಠ ಸಂಖ್ಯೆಗಳನ್ನು ಬರೆದುಕೊಳ್ಳುತ್ತಾ ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ, ಫಿರ್ಯಾದಿದಾರರು ಮಾಹಿತಿ ಮೇರೆಗೆ ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಹಿಡಿದು ಆರೋಪಿತನನ್ನು  §ÆzÉ¥Àà vÀAzÉ §¸Àì¥Àà 35 ªÀµÀð eÁ||ªÀqÀØgï  G||, fÃ¥ï ZÁ®PÀ ¸Á|| ¯Éçgï PÁ¯ÉÆä vÁAiÀĪÀÄä UÀÄr ºÀwÛgÀ zɪÀ¸ÀÆÎgÀÄ ವಶಕ್ಕೆ ಪಡೆದುಕೊಂಡು ಅವನಿಂದ ಮಟಕಾ ಜೂಜಾಟದ ನಗದು ಹಣ ರೂ 680/- ಮಟಕಾ ನಂಬರಿನ ಒಂದು ಚೀಟಿ, ಮತ್ತು  ಒಂದು ಬಾಲ್ ಪೆನ್ನು, ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡಿದ್ದು,, ನಂತರ ಸದರಿ ಆರೋಪಿತ£Àನ್ನು ಮತ್ತು ಮುದ್ದೆಮಾಲನ್ನು ವಶಕ್ಕೆ ಪಡೆದುಕೊಂಡು ವಾಪಸ್ ಠಾಣೆಗೆ ಬಂದು ಮುಂದಿನ ಕ್ರಮ ಜರುಗಿಸಲು ಜ್ಞಾಪನಾ ಪತ್ರ ನೀಡಿದ್ದರ ಮೇಲಿಂದ ಠಾಣಾ ಎನ್.ಸಿ ನಂ. 10/2020 ಕಲಂ 78(3) ಕೆಪಿ ಕಾಯ್ದೆ ಅಡಿಯಲ್ಲಿ ದಾಖಲಿಸಿ, ಎಫ್..ಆರ್. ಮಾಡಿ ತನಿಖೆ ಕೈಗೊಳ್ಳಲು ಜ್ಞಾಪನಾ ಪತ್ರ ನೀಡಿದ್ದು ಇರುತ್ತದೆ. ಇಂದು ದಿನಾಂಕ-04/09/2020 ರಂದು ಮಾನ್ಯ ನ್ಯಾಯಾಲಯದಿಂದ  ಪರವಾನಿಗೆ ಪಡೆದು ಶಕ್ತಿನಗರ ಠಾಣಾ ಗುನ್ನೆ ನಂ 49/2020 ಕಲಂ 78(3) ಕೆ.ಪಿ. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.