Thought for the day

One of the toughest things in life is to make things simple:

16 Nov 2015

Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
                  ದಿನಾಂಕ 16.11.2015 ರಂದು ಬೆಳಿಗ್ಗೆ 5.30 ಗಂಟೆ ಸುಮಾರಿಗೆ ಹಟ್ಟಿ ಗ್ರಾಮದ ಕೋಠಾ ಕ್ರಾಸ್ ಹತ್ತಿರ ಆರೋಪಿತರಾದ            1) ಬಸವರಾಜ ತಂದೆ ಬೂದೆಪ್ಪ, ವಯಾ: 25 ವರ್ಷ, ಜಾ: ಯಾದವ, : ಮಹೀಂದ್ರಾ 475 ಡಿ. ಕಂಪೆನಿಯ ಟ್ರ್ಯಾಕ್ಟರ್ ನಂ. ಕೆ. 36 ಟಿ.ಸಿ 1500 ಟ್ರ್ಯಾಲಿ ನಂ ಕೆ. 36 ಟಿ.ಸಿ 1501 ನೇದ್ದರ ಚಾಲಕ, ಸಾ: ಸೋಮನಮರಡಿ, ತಾ: ದೇವದುರ್ಗಾ ಅಂತಾ ತಿಳಿಸಿದ್ದು ನಂತರ  2) ಅಯ್ಯಣ್ಣ ತಂದೆ ಅಯ್ಯಪ್ಪ, ವಯಾ: 26 ವರ್ಷ, ಜಾ: ನಾಯಕ, : ಮಹೀಂದ್ರಾ 475 ಡಿ. ಕಂಪೆನಿಯ ಟ್ರ್ಯಾಕ್ಟರ್ ನಂ. ಕೆ. 36 ಟಿ.ಸಿ 2752 ಟ್ರ್ಯಾಲಿ ನಂ ಕೆ. 36 ಟಿ.ಸಿ 2753 ನೇದ್ದರ ಚಾಲಕ, ಸಾ: ಬಾಗಲವಾಡ, ಹಾ.: ಸೋಮನಮರಡಿ ತಾ: ದೇವದುರ್ಗಾ ಇವರುಗಳು ತಮ್ಮ ತಮ್ಮ ಟ್ರಾಕ್ಟರಗಳಲ್ಲಿ ಯಾವುದೇ ದಾಖಲಾತಿಗಳು ಇಲ್ಲದೇ ರಾಜ್ಯ ಸರಕಾರಕ್ಕೆ ರಾಜಸ್ವವನ್ನು ಕಟ್ಟದೆ ಅನಧಿಕೃತವಾಗಿ ಕಳ್ಳತನದಿಂದ .ಕಿ.ರೂ 3,000/- ರೂ ಬೆಲೆಬಾಳುವ ಮರಳನ್ನು ತುಂಬಿಕೊಂಡು ಹೋಗುತ್ತಿದ್ದಾಗ ಫಿರ್ಯಾದಿದಾರರು ಪಂಚರ ಸಮಕ್ಷಮ ಮತ್ತು ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಹಿಡಿಯಲು ಎರಡು ಮರಳು ತುಂಬಿದ ಟ್ರ್ಯಾಕ್ಟರ್ ಗಳು, ಇಬ್ಬರು ಆರೋಪಿತರು ಸಿಕ್ಕಿ ಬಿದ್ದಿದ್ದು ಅಂತಾ ಫಿರ್ಯಾದಿದಾರರು ಮರಳು ಜಪ್ತಿ ಪಂಚನಾಮೆ ಮತ್ತು ಜ್ಞಾಪನಾ ಪತ್ರವನ್ನು ಹಾಜರ್ ಪಡಿಸಿ ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ ºÀnÖ ¥Éưøï oÁuÉ.UÀÄ£Éß £ÀA: 183/2015 PÀ®A: 379 L¦¹ & 4(1)(J), 21 PÉ.JªÀiï.JªÀiï.r.Dgï PÁAiÉÄÝ-1957 CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
                ದಿನಾಂಕ 15-11-2015 ರಂದು 4.45 ಪಿಎಂ ಸುಮಾರು ಸೋಮಲಾಪೂರು ಗ್ರಾಮದ ಮುಂದೆ ಇರುವ ಹಳ್ಳದಲ್ಲಿ ಆರೋಪಿ ನಂ. 2 ಮಹಿಂದ್ರ ಕಂಪನಿಯ ಟ್ರ್ಯಾಕ್ಟರ್ ಚೆಸ್ಸಿ ನಂ. RCKW01066 ಮತ್ತು ನಂಬರ್ ಇಲ್ಲದ ಟ್ರಾಲಿಯ ಮಾಲೀಕ ಈತನು ತನ್ನ ಟ್ರ್ಯಾಕ್ಟರ್ ಟ್ರಾಲಿಯಲ್ಲಿ ಅನಧಿಕೃತವಾಗಿ ಕಳ್ಳತನದಿಂದ ಮರಳನ್ನು ತುಂಬಿಕೊಂಡು ಬರಲು ಹೇಳಿ ಕಳಿಸಿದ ಪ್ರಕಾರ ಆರೋಪಿ ನಂ. 1 ನಾಗರಾಜ ತಂದೆ ಹನುಮಂತಪ್ಪ, ಮಹಿಂದ್ರ ಕಂಪನಿಯ ಟ್ರ್ಯಾಕ್ಟರ್ ಚೆಸ್ಸಿ ನಂ. RCKW01066 ಮತ್ತು ನಂಬರ್ ಇಲ್ಲದ ಟ್ರಾಲಿಯ ಚಾಲಕ, ಸಾ:ಸೋಮಲಾಪೂರು ತಾ:ಸಿಂಧನೂರು ಇವನು ಹಳ್ಳದಲ್ಲಿ ಟ್ರ್ಯಾಕ್ಟರ್ ಟ್ರ್ಯಾಲಿಯಲ್ಲಿ ಅನಧಿಕೃತವಾಗಿ ಕಳ್ಳತನದಿಂದ ಮರಳನ್ನು ತುಂಬಿಕೊಂಡು ಹೊರಡುವ ತಯಾರಿಯಲ್ಲಿದ್ದಾಗ ಎ.ಎಸ್.ಐ. ರವರು ಪಂಚರ ಸಮಕ್ಷಮ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿದಾಗ ಟ್ರ್ಯಾಕ್ಟರ್ ಚಾಲಕನು ಓಡಿಹೋಗಿದ್ದು 1) ಮಹಿಂದ್ರ ಕಂಪನಿಯ ಟ್ರ್ಯಾಕ್ಟರ್ ಚೆಸ್ಸಿ ನಂ. RCKW01066, ಅಂ.ಕಿ ರೂ. 2 ಲಕ್ಷ2) ನಂಬರ್ ಇಲ್ಲದ ಟ್ರಾಲಿ ಅಂ.ಕಿ ರೂ. 1 ಲಕ್ಷ3) ಮರಳು, ಅಂ.ಕಿ ರೂ. 1,500/-EªÀÅUÀ¼À£ÀÄß ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಮುಂದಿನ ಕ್ರಮಕ್ಕಾಗಿ ಜಪ್ತಿ ಪಂಚನಾಮೆಯನ್ನು ಠಾಣೆಗೆ ತಂದು ಹಾಜರಪಡಿಸಿದ್ದು ಸದರಿ ಮರಳು ಜಪ್ತಿ ಪಂಚನಾಮೆಯ ಆಧಾರದ ಮೇಲಿಂದ ¹AzsÀ£ÀÆgÀ UÁæ«ÄÃt oÁuÉ ಗುನ್ನೆ ನಂ. 317/2015 ಕಲಂ 43 KARNATAKA MINOR MINERAL CONSISTENT RULE 1994 & 379 IPC ರಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.   
¥Éưøï zÁ½ ¥ÀæPÀgÀtzÀ ªÀiÁ»w:-
          ದಿನಾಂಕ 15-11-15 ರಂದು ಸಾಯಂಕಾಲ 4-50 ಗಂಟೆಯ ಸುಮಾರು ಹೊಸಳ್ಳಿ  ಹಳ್ಳದ ಸಾರ್ವಜನಕ ಸ್ಥಳದಲ್ಲಿ               1)§¸À£ÀUËqÀ vÀA ºÀ£ÀĪÀÄ£ÀUËqÀ ªÀ 40 eÁw °AUÁ¬ÄvÀ ºÁUÀÆ  ಇತರೆ 16 d£ÀgÀÄ ¸Á ºÉƸÀ½î, ಗಾಂಧಿನಗರ EªÀgÀÄUÀ¼ÀÄ ದುಂಡಾಗಿ ಕುಳಿತುಕೊಂಡು ಹಣವನ್ನು ಪಣಕ್ಕೆ ಹಚ್ಚಿ  ಅಂದರ್ ಬಾಹರ್ ಎಂಬ ನಸೀಬಿನ ಇಸ್ಪೆಟ ಜೂಜಾಟದಲ್ಲಿ ತೊಡಗಿದ್ದಾಗ  ಪಿ.ಎಸ್.ಐ  ತುರುವಿಹಾಳ ರವರು ಮಾಹಿತಿ ಪಡೆದು ಸಿಬ್ಬಂದಿ ºÁUÀÆ ಪಂಚರೊಂದಿಗೆ ದಾಳಿ ಮಾಡಲು 17 ಜನ ಆರೋಪಿತರು ಸಿಕ್ಕಿ, ಸಿಕ್ಕಿಬಿದ್ದ ಆರೋಪಿತರಿಂದ ಪಣಕ್ಕೆ ಹಚ್ಚಿದ ನಗದು ಹಣರೂ.40000-ಗಳನ್ನುಹಾಗೂ 52 ಇಸ್ಪೀಟ್ ಎಲೆಗಳನ್ನು ಜಪ್ತಿ ಮಾಡಿಕೊಂಡು 17 ಜನ ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ದಾಳಿ ಪಂಚನಾಮೆಯ ವಿವರವಾದ ವರದಿಯನ್ನು ನೀಡಿದ್ದರ ಸಾರಾಂಶದ  ಮೇಲಿಂದ  vÀÄgÀÄ«ºÁ¼À oÁuÉ UÀÄ£Éß £ÀA: 165/2015 PÀ®A. 87 Pɦ AiÀiÁPïÖ,CrAiÀÄ°è  ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
                 ¢£ÁAPÀ: 15-11-2015 ರಂದು 6-30 ಪಿ.ಎಮ್  ಸಮಯದಲ್ಲಿ ಸಿಂಧನೂರು ನಗರದ ಸಿಂಧನೂರು-ಕುಷ್ಟಗಿ ರಸ್ತೆಯಲ್ಲಿ ಬರುವ ವೇರ್ ಹೌಸ್ ಗೋದಾಮಿನ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ 1) ಬಸವರಾಜ್ ತಂದೆ ಚನ್ನಪ್ಪ, 41 ವರ್ಷ, ಲಿಂಗಾಯತ, ದಲಾಲಿ ಅಂಗಡಿ ಸಾ: ಸಿಂಧನೂರು. 2) ದೊಡ್ಡನಗೌಡ ತಂದೆ ಬಸನಗೌಡ, 49 ವರ್ಷ, ಲಿಂಗಾಯತ್, .ಪಿ.ಎಮ್.ಸಿ ಸೂಪರ್ ವೈಸರ್ ಸಾ: ಸಿಂಧನೂರು. 3) ಮಲ್ಕಪ್ಪ ತಂದೆ ಮಲ್ಲಪ್ಪ, 48 ವರ್ಷ, ಸುಣಗಾರ, ಲಿಂಗಾಯತ, ಒಕ್ಕಲುತನ ಸಾ: ಸಿಂಧನೂರು. 4) ವಿಜಯ ಕುಮಾರ ತಂದೆ ದರೆಪ್ಪ , 42 ವರ್ಷ, ಜಂಗಮ, ಒಕ್ಕಲುತನ ಸಾ: ಕೋಟೆ ಏರಿಯಾ ಸಿಂಧನೂರು 5) ಲಿಂಬಯ್ಯ ಸ್ವಾಮಿ ತಂದೆ ಚಂದ್ರಶೇಖರಯ್ಯ ಸ್ವಾಮಿ, 36 ವರ್ಷ, ಜಂಗಮ, ಹೋಟೆಲ್ ಕೆಲಸ ಸಾ: ಬಡಿಬೇಸ್ ಸಿಂಧನೂರು. 6) ಗುರುಲಿಂಗಪ್ಪ ತಂದೆ ಚನ್ನಬಸ್ಸಪ್ಪ, 59 ವರ್ಷ, ಲಿಂಗಾಯತ, ಎಪಿಎಮ್.ಸಿ ನೌಕರ ಸಾ: ಸಿಂಧನೂರು. 7) ಅಮರೇಶ ತಂದೆ ಮಲ್ಲನಗೌಡ, 52 ವರ್ಷ, ಲಿಂಗಾಯತ, ಒಕ್ಕಲುತನ ಸಾ: ಪಿಡಬ್ಲೂಡಿ ಕ್ಯಾಂಪ ಮಸ್ಕಿ ನೇದ್ದವರು ನೆಲದ ಮೇಲೆ ದುಂಡಾಗಿ ಕುಳಿತುಕೊಂಡು ಇಸ್ಪೀಟ್ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕೆ ಕಟ್ಟಿ ಅಂದರ್ ಬಾಹರ್ ಎಂಬ ನಸೀಬಿನ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದಾಗ ಶ್ರೀ ದೀಪಕ್ ಆರ್.ಭೂಸರೆಡ್ಡಿ  ಪಿ.ಎಸ್. (ಕಾಸು) ಸಿಂಧನೂರು ನಗರ ಠಾಣೆ. gÀªÀgÀÄ ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಅವರ ವಶದಿಂದ ಮತ್ತು ಕಣದಲ್ಲಿಂದ ಇಸ್ಪೇಟ್ ಜೂಜಾಟದ ನಗದು ಹಣ ರೂ. 11,210/- ಮತ್ತು 52 ಇಸ್ಪೇಟ್ ಆಟದ ಎಲೆಗಳನ್ನು ಹಾಜರಿದ್ದ ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡಿದ್ದು ಇರುತ್ತದೆ ಅಂತಾ ಇದ್ದ ಇಸ್ಪಿಟ್ ಜೂಜಾಟದ ದಾಳಿ ಪಂಚನಾಮೆ ಮೇಲಿಂದಾ ¹AzsÀ£ÀÆgÀÄ £ÀUÀgÀ ಠಾಣಾ ಗುನ್ನೆ ನಂ.221/2015, ಕಲಂ.87 .ಪೊ ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ .

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-

       ದಿನಾಂಕ: 15.11.2015 ರಂದು ಮದ್ಯಾಹ್ನ 3.30 ಗಂಟೆ ಸುಮಾರಿಗೆ ಫಿರ್ಯಾದಿ ²æà £ÀgÀ¸À¥Àà vÀAzÉ ºÀ£ÀĪÀÄAvÀ ªÀAiÀiÁ: 23 ªÀµÀð eÁ: PÀÄgÀħgÀ G: PÀÄj PÁAiÀÄĪÀzÀÄ ¸Á: ªÀÄgÀPÀªÀiï¢¤ß vÁ: ªÀiÁ£À« FvÀ£ÀÄಮತ್ತು ಮರಿಯಪ್ಪ, ಮಾಳಪ್ಪ ಹಾಗೂ ಬಸವರಾಜ ಇವರು ರಾಯಚೂರು-ಲಿಂಗಸ್ಗೂರು ಮುಖ್ಯ ರಸ್ತೆಯ ಚಿಕ್ಕಹೆಸರೂರು ಗ್ರಾಮದ ಸರ್ಕಾರಿ ಶಾಲೆಯ ಬಸವರಾಜ ಇವರ ಹೊಲದ ಎಡಬದಿಯಲ್ಲಿ ಕುರಿಗಳು ಮೇಯಿಸುವ ಸಂಬಂಧ ಮಾತನಾಡುತ್ತಾ ನಿಂತುಕೊಂಡಿದ್ದು ಅದೇ ಸಮಯದಲ್ಲಿ ಬಸವರಾಜನು ತನ್ನ ಮೋಟಾರ್ ಸೈಕಲ್ ನಂ: ಕೆ.-36 .ಜಿ-8944 ನೇದ್ದನ್ನು ರಸ್ತೆಯ ಎಡ ಬದಿಯಲ್ಲಿ ನಿಲ್ಲಿಸಿದ್ದು, ಆಗ ಅದೇ ಸಮಯದಲ್ಲಿ ರಾಯಚೂರು-ಲಿಂಗಸ್ಗೂರು ಮುಖ್ಯ ರಸ್ತೆಯಿಂದ  ಐಚರ್ ಕಂಪನಿಯ ಟೆಂಪೋ ನಂ: ಎಂ.ಹೆಚ್-04 ಎಫ್.ಯು-4316 ನೇದ್ದರ ಚಾಲಕನು ತನ್ನ ಲಾರಿಯನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹಿಂದಿನಿಂದ ಬಂದು ಡಿಕ್ಕಿ ಕೊಟ್ಟಿದ್ದರಿಂದ ಮರಿಯಪ್ಪನಿಗೆ ಬಲಗಾಲು ಪಾದ, ಎಡಗೈ ಅಂಗೈ ಮುರಿದಂತಾಗಿ ತೀವ್ರ ಸ್ವರೂಪದ ರಕ್ತಗಾಯ ಮತ್ತು ಹಣೆಗೆ ರಕ್ತ ಗಾಯವಾಗಿದ್ದು, ಮಾಳಪ್ಪನಿಗೆ ಬಲ ಹಣೆಗೆ ರಕ್ತಗಾಯವಾಗಿದ್ದು, ಬಸವರಾಜನಿಗೆ ಎಡಗಡೆ ಹಣೆಗೆ, ಹಿಂದೆಲೆಗೆ ರಕ್ತ ಗಾಯಗಳಾಗಿದ್ದು, ಫಿರ್ಯಾದಿಗೆ ಬಲಗಾಲು ಮೊಣ ಕಾಲಿಗೆ ಮತ್ತು ಎಡಗೈ ಅಂಗೈಗೆ ರಕ್ತಗಾಯವಾಗಿದ್ದು ಇರುತ್ತದೆ. ಅಂತಾ ಹೇಳಿಕೆ ಫಿರ್ಯಾದು ಇದ್ದ ಮೇರೆಗೆ ºÀnÖ ¥Éưøï oÁuÉ. UÀÄ£Éß £ÀA: 180/2015 PÀ®A. 279, 337, 338 L¦¹CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
.  
       gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 16.11.2015 gÀAzÀÄ 13  ¥ÀææPÀgÀtUÀ¼À£ÀÄß ¥ÀvÉÛ ªÀiÁr 15,800/- gÀÆ. .UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.