Thought for the day

One of the toughest things in life is to make things simple:

27 Jul 2014

Reported Crimes


                                 

¥ÀwæPÁ ¥ÀæPÀluÉ

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

EvÀgÉ L.¦.¹. ¥ÀæPÀgÀtzÀ ªÀiÁ»w:-

 

 

              ಪಿರ್ಯಾದಿ ಶ್ರೀ,ಮಿಲಿಟರಿ ಮುದುಕಪ್ಪ ತಂದೆ ಅಯ್ಯಪ್ಪ ಸರ್ಜಾಪೂರು 64 ವರ್ಷ,ಜಾ;-ಲಿಂಗಾಯತ,ಉ;-ಒಕ್ಕಲುತನ,ಸಾ;-ಬಳಗಾನೂರು FvÀನು 7-ನೇ ವಾರ್ಡಿನಲ್ಲಿ ತನ್ನ ಜಾಗೆಯಲ್ಲಿ 1-1/2 ವರ್ಷದ ಹಿಂದೆ ವೈಯಕ್ತಿಕ ಶೌಚಾಲಯ ಮತ್ತು ಹಿಂಗು ಗುಂಡಿಯನ್ನು ಪಂಚಾಯಿತಿಯ ಅನುಧಾನದಡಿಯಲ್ಲಿ ಕಟ್ಟಿಸಿದ್ದು ಇರುತ್ತದೆ.ದಿನಾಂಕ;-22/05/2014 ರಂದು ಬೆಳಿಗ್ಗೆ 7-00 ಗಂಟೆಗೆ ಗ್ರಾಮ ಪಂಚಾಯಿತಿಯ ಉಪಾದ್ಯಕ್ಷನಾದ ಹೆಚ್ ಮಹಬಳೇಶ ತಂದೆ ಹನಮಂತಪ್ಪ ಮತ್ತು ಇತರೆ 25 d£À ಆರೋಪಿತರು ಅಕ್ರಮ ಕೂಟ ಕಟ್ಟಿಕೊಂಡು ಫಿರ್ಯಾಧಿದಾರನಿಗೆ ಲುಕ್ಸಾನ ಮಾಡುವ  ಉದ್ದೆಶದಿಂದ ಫಿರ್ಯಾಧಿದಾರನ ಮನೆ ಪಕ್ಕದ ಖಾಲಿ ಜಾಗೆ ಸ್ವಚ್ಚ ಮಾಡುತೆವೆಂದು ಹೇಳಿ ಫಿರ್ಯಾಧಿದಾರನ ಜಾಗೆಯಲ್ಲಿ ಅತಿಕ್ರಮ ಪ್ರವೇಶ ಮಾಡಿ ಪಿರ್ಯಾಧಿದಾರನ ಶೌಚಾಲಯದ ಸೆಪ್ಟಿಕ್ ಟ್ಯಾಂಕನ್ನು ನಾಶಪಡಿಸಿ ಪಿರ್ಯಾಧಿದಾರನಿಗೆ ರೂ-10,000 ಹಣ ಲುಕ್ಸಾನ ಮಾಡಿರುತ್ತಾರೆ .ಪಿರ್ಯಾಧಿದಾರನು ಮಹಬಳೇಶ ಈತನಿಗೆ ನಿಮಗೆ ಯಾವ ಅಧಿಕಾರ ಇಲ್ಲದಿದ್ಯಾಗೂ ನಮ್ಮ ಶೌಚಾಲಯದ ಗುಂಡಿಯನ್ನು ಯಾಕೆ ಮುಚ್ಚುತಿರಿ ಎಂದು ಕೇಳಿದಕ್ಕೆ ಸದರಿ ಮಹಬಳೆಶನು ಅದನ್ನು ನನಗೆನು ಕೇಳುತಿರಿ  ಅದನ್ನು ಪಿ,ಡಿ ಓ ನನ್ನು ಕೇಳಿಕೊ ಅಂತಾ ಹೇಳಿ ಇದರ ಬಗ್ಗೆ ಎನಾದರೂ ಮತ್ತೆ ಕೇಳಿದರೆ ನಿನ್ನ ಜೀವ ಸಹಿತ ಉಳಿಸುವದಿಲ್ಲವೆಂದು ಜೀವದ ಬೇದರಿಕೆ ಹಾಕಿರುತ್ತಾನೆ.ಸದರಿ ಸಮಯದಲ್ಲಿ ಸಾಕ್ಷಿದಾರರು ತಿಳಿ ಹೇಳಿದರು ಅದಕ್ಕೆ ಯಾವುದೆ ಮನ್ನಣೆ ನೀಡಿರುವದಿಲ್ಲ. ಫಿರ್ಯಾಧಿದಾರನು ಸದರಿ ವಿಷಯದ ಬಗ್ಗೆ ಪಿ ಡಿ ಓ ಇವರನ್ನು ವಿಚಾರಿಸಿದ್ದು ಅವರು ನಾನು ಮಹಬಳೇಶನಿಗಾಗಲಿ ಇನ್ನಿತರಿಗಾಗಲಿ ಯಾವುದೆ ಕೆಲಸವನ್ನು ಒಪ್ಪಿಸಿರುವದಿಲ್ಲ ಮತ್ತು ಯಾವುದೆ ಆದೇಶ ಮಾಡಿರುವದಿಲ್ಲ ನಿಮಗೆ ಲುಕ್ಸಾನ ಗಿದ್ದರೆ ಅದರ ಬಗ್ಗೆ ಪಿರ್ಯಾಧಿ ಸಲ್ಲಿಸಲು ತಿಳಿಸಿದ್ದು ಇದುದರಿಂದ ಅದರಂತೆ ಪಿರ್ಯಾಧಿದಾರನು ಸದರಿ ವಿಷಯದ ಕುರಿತು ಪಿರ್ಯಾಧಿ ಸಲ್ಲಿಸಿದ್ದು ಇರುತ್ತದೆ ಪಿರ್ಯಾಧಿ ಸಾರಂಶದ ಮೇಲಿಂದ §¼ÀUÁ£ÀÆgÀÄ  ಠಾಗುನ್ನೆ ನಂ-143/2014.ಕಲಂ,427,447,506 ಸಹಿತ 149 ಐಪಿಸಿ ಪಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ

zÉÆA©ü ¥ÀæPÀgÀtzÀ ªÀiÁ»w:-

                 ¢£ÁAPÀ:-25-7-2014 gÀAzÀÄ gÁwæ 8-00 UÀAmÉ ¸ÀĪÀiÁgÀÄ ¦üAiÀiÁ𢠤îªÀÄä UÀAqÀ ªÀÄjAiÀÄ¥Àà ªÀ: 50, eÁ: ªÀiÁ¢UÀ G: PÀÆ°PÉ®¸À ¸Á: vÁAiÀĪÀÄäPÁåA¥ï vÁ: ¹AzsÀ£ÀÆgÀÄ ªÀÄvÀÄÛ ¦üAiÀiÁð¢zÁgÀ¼À UÀAqÀ ªÀÄ£ÉAiÀÄ°ègÀĪÁUÀ 1) bÀvÀæ¥Àà vÀAzÉ ¥sÀQÃgÀ¥Àà 2) bÀvÀæªÀÄä UÀAqÀ bÀvÀæ¥Àà  3) ºÀÄ®ÄUÀ¥Àà vÀAzÉ bÀvÀæ¥Àà 4) zÀÄgÀÄUÀªÀé 5) UËgÀªÀé  6) ªÀÄÄzÀPÀªÀé 7) eÉÆÃUÀªÀé J®ègÀÆ eÁ: ªÀiÁ¢UÀ ¸Á: vÁAiÀĪÀÄäPÁåA¥ï vÁ: ¹AzsÀ£ÀÆgÀÄ EªÀgÀÄUÀ¼ÀÄ CPÀæªÀÄ PÀÆl gÀa¹PÉÆAqÀÄ PÉÊAiÀÄ°è PÀ®Äè, PÀnÖUÉ, ZÀ¥Àà° »rzÀÄPÉÆAqÀÄ §AzÀÄ «£ÁPÁgÀt KPÁKQ ¦üAiÀiÁ𢠪ÀÄvÀÄÛ ¦üAiÀiÁð¢zÁgÀ¼À UÀAqÀ¤UÉ CªÁZÀå ±À§ÝUÀ½AzÀ ¨ÉÊzÀÄ, PÉʬÄAzÀ, PÀnÖUɬÄAzÀ ºÉÆqÉ §qÉ ªÀiÁr ZÀ¥Àà°¬ÄAzÀ ºÉÆqÉzÀÄ DgÉÆæ £ÀA 3 FvÀ£ÀÄ C¥ÀªÀiÁ£À ªÀiÁr fêÀzÀ ¨ÉzÀjPÉ ºÁQzÀÄÝ EgÀÄvÀÛzÉ.  CAvÁ PÉÆlÖ zÀÆj£À ªÉÄðAzÀ vÀÄgÀÄ«ºÁ¼À oÁuÉ ,UÀÄ£Éß £ÀA: 109/2014 PÀ®A 143, 147, 148, 448, 323, 324, 504, 354, 355, 506, gÀÉ/« 149 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

                        ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-

 

ಫಿರ್ಯಾದಿ ²æêÀÄw £ÀgÀ¸ÀªÀÄä @ £ÀA¢¤ UÀAqÀ ²ªÁf gÁd®¢¤ß ªÀAiÀÄ 25 ªÀµÀð G : CAUÀ£ÀªÁr PÁAiÀÄðPÀvÉð ¸Á : PÀ¥ÀUÀ¯ï vÁ: ªÀiÁ£À«. FPÉAiÀÄ ವಿವಾಹವು ಆರೋಪಿ ನಂ.1ರವರೊಂದಿಗೆ ದಿ: 18-02-13 ರಂದು ಸಿಂಧನೂರು ತಾಲೂಕಿನ ವಲ್ಕಂದಿನ್ನಿ ಗ್ರಾಮದ ಉಟ್ಕನೂರು ಬಸವಲಿಂಗ ದೇವರು ಕಟ್ಟೆಯಲ್ಲಿ ಹಿಂದೂ ಸಂಪ್ರದಾಯದಂತೆ ಹಿರಿಯರ ಮತ್ತು ಸಂಬಂಧಿಕರ ಹಾಗೂ ಊರಿನವರ ಸಮಕ್ಷಮ ಆಗಿರುತ್ತದೆ.  ಆರೋಪಿ ನಂ.22) ²æêÀÄw ¥ÁªÀðvɪÀÄä UÀAqÀ ¢: FgÀtÚ ªÀAiÀÄ 50 ªÀµÀð ¸Á: ªÀ®ÌA¢¤ß vÁ: ¹AzsÀ£ÀÆgÀÄFPÉAiÀÄÄ ಫಿರ್ಯಾದಿದಾರಳ ಅತ್ತೆ ಇದ್ದು, ಆರೋಪಿ ನಂ. 3) CAiÀÄå¥Àà vÀAzÉ ¢: FgÀtÚ ªÀAiÀÄ 30 ªÀµÀð ¸Á : ªÀ®ÌA¢¤ß vÁ : ¹AzsÀ£ÀÆgÀÄFvÀ£ÀÄ  ಫಿರ್ಯಾದಿಯ ಭಾವ ಇದ್ದು, ಆರೋಪಿ ನಂ. 4) ¸ÀAUÀ¥Àà vÀAzÉ CªÀÄgÉñÀ ªÀAiÀÄ 42 ªÀµÀð ¸Á : ªÀ®ÌA¢¤ß vÁ : ¹AzsÀ£ÀÆgÀÄ
5) ±ÀgÀt¥Àà vÀAzÉ UÉÆwÛ®è ªÀAiÀÄ 45 ªÀµÀð G : MPÀÌ®ÄvÀ£À ¸Á : AiÀiÁ¥À®¥À«ð vÁ: ¹AzsÀ£ÀÆgÀÄ                                                                                                                                                                                                 
ನೇದ್ದವರು ಈ ಘಟನೆಗೆ ಸೂತ್ರದಾರರಿದ್ದು, ಫಿರ್ಯಾದಿದಾರಳ ಮದುವೆ ಸಂದರ್ಭದಲ್ಲಿ ಆರೋಪಿ ನಂ. 1 1) ²ªÁf gÁd®¢¤ß vÀAzÉ ¢: FgÀtÚ gÁd®¢¤ß ªÀAiÀÄ 28 ªÀµÀð G : MPÀÌ®ÄvÀ£À ¸Á : ªÀ®ÌA¢¤ß vÁ: ¹AzsÀ£ÀÆgÀÄ
ರವರಿಗೆ 50,000/- ರೂಪಾಯಿ ಮತ್ತು ಒಂದು ತೊಲೆ ಬಂಗಾರವನ್ನು ಫಿರ್ಯಾದಿಯ ತಾಯಿಯ ಕೊಟ್ಟಿದ್ದು ಇರುತ್ತದೆ.  ಮದುವೆಯಾದ 03 ತಿಂಗಳವರೆಗೆ ಫಿರ್ಯಾದಿದಾರಳ ಗಂಡನು ಚೆನ್ನಾಗಿ ಇದ್ದು, ನಂತರ ಫಿರ್ಯಾದಿಗೆ ತನ್ನ ಅತ್ತೆ ಮತ್ತು ಭಾವನವರು ನನ್ನ ಮಾತು ಮತ್ತು ನನ್ನ ತಾಯಿ ಮಾತು ಕೇಳುತ್ತಿಲ್ಲಾ ನೀನು ನಿನ್ನ ಗರ್ಭದಲ್ಲಿ ಬೆಳೆಯುತ್ತಿರುವ ಮಗುವನ್ನು ತೆಗೆಸು ಅಂದರೆ ತೆಗೆಸುತ್ತಿಲ್ಲಾ ಆದ್ದರಿಂದ ನೀನು ತವರು ಮನೆಗೆ ನಡಿ ಎಂದು ಕುತ್ತಿಗೆ ಮತ್ತು ಕೂದಲು ಹಿಡಿದು ಹೊರಗೆ ದಬ್ಬಿದ್ದು, ನೀನು ನಿನ್ನ ತವರು ಮನೆಗೆ ಹೋಗಿ 50,000/-ರೂಪಾಯಿ ಹಣವನ್ನು ತೆಗೆದುಕೊಂಡು ಬಂದು ನೌಕರಿಯನ್ನು ಬಿಟ್ಟು ಇಲ್ಲಿಯೇ ಕೂಲಿಗೆ ಹೋಗು ಅಂತಾ ಹೇಳಿದ್ದು, ದಿನಾಂಕ 09-05-14 ರಂದು ಫಿರ್ಯಾದಿದಾರಳು ತನ್ನ ತವರು ಮನೆ ಕಪಗಲ್ ದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ಈ ಬಗ್ಗೆ ಆರೋಪಿ ನಂ. 1 ರಿಂದ 3 ನೇದ್ದವರಿಗೆ ಹೇಳಿದರೂ ಸಹ ತೊಟ್ಟಿಲು ಕಾರ್ಯಕ್ರಮಕ್ಕೆ ಬಂದಿರುವುದಿಲ್ಲ.   ದಿನಾಂಕ 19-07-14 ರಂದು ಫಿರ್ಯಾದಿಯು ತನ್ನ ತವರು ಮನೆ ಕಪಗಲ್ ದಲ್ಲಿದ್ದಾಗ ಆರೋಪಿತರು ಮನೆಗೆ ಬಂದಾಗ ಫಿರ್ಯಾದಿಯು ಅವರಿಗೆ ಬನ್ನಿ ಊಟ ಮಾಡರಿ ಅಂತಾ ಅಂದಾಗ ಊಟ ಮಾಡಲಿಕ್ಕೆ ಬಂದಿಲ್ಲ ನಮಗೆ ಎರಡರಲ್ಲಿ ಒಂದಾಗಬೇಕು ನೀನು ನನಗೆ ಬೇಕಾಗಿಲ್ಲ ನಾವು ಲಗ್ನ ಮಾಡಿದ ಖರ್ಚು ದಂಡವನ್ನು ಕೊಡಬೇಕು ಮತ್ತು ಕಟ್ಟಿದ ತಾಳಿಯನ್ನು ವಾಪಸ್ಸು ಕೊಡಬೇಕು ಎಂದು ಕೊರಳಲ್ಲಿಯ ತಾಳಿ ಹಿಡಿದು ಆಕೆಗೆ ಕೈಗಳಿಂದ ಹೊಡೆ ಬಡೆ ಮಾಡಿ ಆರೋಪಿ ನಂ. 4 ಮತ್ತು 5 ನೇದ್ದವರು ಆಕೆಯನ್ನು ಬಿಡಬೇಡಿ ತಾಳಿಯನ್ನು ಕಿತ್ತಿಕೊಳ್ಳಿ ಅಂತಾ ಅವರಿಗೆ ಪ್ರಚೋದನೆ ಮಾಡಿ ಆರೋಪಿ ನಂ.1 ರಿಂದ 3 ನೇದ್ದವರು ನೀನು ನಿಮ್ಮ ಆಫೀಸಿಗೆ ಹೇಗೆ ಬರುತ್ತೀ ಮತ್ತು ಹೇಗೆ ಅಂಗನವಾಡಿ ಕೇಂದ್ರಕ್ಕೆ ಹೋಗುತ್ತೀ ನೀನು ಮಾನವಿಗೆ ಬಂದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಖಾಸಗಿ ಫಿರ್ಯಾದಿ ಮೇಲಿಂದ ಮಾನವಿ ಠಾಣೆ ಗುನ್ನೆ ನಂ. 206/14 ಕಲಂ 498(ಎ), 323, 504, 506, 109 ಸಹಿತ 149 ಐಪಿಸಿ ಮತ್ತು 3 & 4 ವರದಕ್ಷಣೆ ನಿಷೇಧ ಕಾಯ್ದೆ  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 

¥ÉưøÀgÀ ªÉÄÃ¯É zËdð£Àå ¥ÀæPÀgÀtzÀ ªÀiÁ»w:-

            ¢£ÁAPÀ: 26-07-2014 gÀAzÀÄ ¨É½UÉÎ 4-00 UÀAmÉUÉ ºÀÆ«£ÀqÀV ZÉPï ¥ÉƸÀÖ ºÀwÛgÀ ¦üAiÀiÁ𢠲æà §¸ÀìAiÀÄå ¹¦¹ 397 zÉêÀzÀÄUÀð ¥Éưøï oÁuÉ ºÁUÀÆ EvÀgÀgÀÄ ZÉPï ¥ÉƸÀÖ PÀvÀðªÀåzÀ°èzÁUÀ ªÀiË£ÉñÀ, ¸Á:zÉêÀzÀÄUÀð FvÀ£ÀÄ ¨ÉÆïÉgÉÆ UÁr £ÀA PÉJ-34/6075 £ÉÃzÀÝgÀ°è §AzÀÄ vÀªÀÄä ¯ÁjAiÀÄ°è CPÀæªÀĪÁV G¸ÀÄPÀ£ÀÄß vÀÄA©PÉÆAqÀÄ §A¢zÀÝgÀ «µÀAiÀÄzÀ°è ¦üAiÀiÁ𢠺ÁUÀÆ EvÀgÀgÉÆA¢UÉ dUÀ¼À vÉUÉzÀÄ £ÀªÀÄä ¯ÁjAiÀÄ£ÀÄß KPÉ ¤°è¹¢Ýj ©lÄÖ©rgÀ¯Éà CAvÁ ¦üAiÀiÁð¢UÉ CªÁZÀåªÁV ¨ÉÊzÀÄ ¦üAiÀiÁ𢠺ÁUÀÆ EvÀgÀjUÀÆ PÀÆqÀ ¤ÃªÀÅ zÉêÀzÀÄUÀðzÀ°è ºÉÃUÉ £ËPÀj ªÀiÁqÀÄwÛj ¤ªÀÄä ªÉÄÃ¯É ¯ÁjAiÀÄ£ÀÄß D¬Ä¹ ¸Á¬Ä¹ ©qÀÄvÉÛÃ£É CAvÁ CªÁZÀåªÁV ¨ÉÊzÀÄ ¤ÃªÉ®ègÀÄ E£ÀÆß ªÀÄÄAzÉ ºÉÃUÉ £ËPÀj ªÀiÁqÀÄwÛj £ÉÆqÀÄvÉÛÃ£É CAvÁ fêÀzÀ ¨ÉzÀjPÉ ºÁQ ¸ÀPÁðj PÀvÀðªÀåPÉÌ CqÉvÀqÉAiÀÄ£ÀÄß ªÀiÁrzÀÄÝ EgÀÄvÀÛzÉ..CAvÁ ¤ÃrzÀ °TvÀ ¦üAiÀiÁ𢠸ÁgÁA±ÀzÀ ªÉÄðAzÀ zÉêÀzÀÄUÀð ¥Éưøï oÁuÉ. UÀÄ£Éß £ÀA. 133/14 PÀ®A504.353.506 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

¸ÀgÀPÁj £ËPÀgÀgÀ ªÉÄÃ¯É zËdð£Àå ¥ÀæPÀgÀtzÀ ªÀiÁ»w:-

,                   ದಿನಾಂಕ: 23-07-2014 ರಂದು  ಜಿಲ್ಲಾ ಪಂಚಾಯಿತಿಯ ಚುನಾಯಿತ ಸದಸ್ಯರ ಸಂಬಂಧಿಕರಾದ 1) ಬಷೀರುದ್ದಿನ್ 2) ಬಸವರಾಜ ಧಡೇಸುಗೂರ 3) ದಯಾನಂದ ರೆಡ್ಡಿ 4) ಮಲ್ಲೇಶ ನಾಯಕ ಇವರುಗಳು ಕೆಲವು ಜನ ಜಿಲ್ಲಾ ಪಂಚಾಯತ ಸದಸ್ಯರು ಜಿಲ್ಲಾ ಪಂಚಾಯತಿಯ ಜಲ ನಿರ್ಮಲ ಸಭಾಂಗಣದಲ್ಲಿ ಅನಧಿಕೃತವಾಗಿ ಸಭೆ ಸೇರಿ ಫಿರ್ಯಾದಿ ²æà ªÀÄÄPÀÌtÚ PÀjUÁgÀ G¥À PÁAiÀÄðzÀ²ð f¯Áè ¥ÀAZÁAiÀÄvÀ  PÁAiÀiÁð®AiÀÄ gÁAiÀÄZÀÆgÀÄ EªÀರಿಗೆ ಸಭೆಗೆ ಬರುವಂತೆ ದೂರವಾಣಿ ಮೂಲಕ ಕರೆ ಮಾಡಿದ್ದು ಫಿರ್ಯಾದಿದಾರರು ಸಮಯದಲ್ಲಿ ಮಾನ್ಯ ಲೋಕಾಯುಕ್ತ ಕಛೇರಿಯ ನಿರ್ದೇಶನದಂತೆ ಮಾನ್ವಿ ತಾಲೂಕಿನ ಅತನೂರು ಗ್ರಾಮ ಪಂಚಾಯತಿಯ ಹಿಂದಿನ ಪಂಚಾಯತಿ ಅಭಿವೃದ್ದಿ ಅಧಿಕಾರಿಯಾದ ಖಾಲೀದ್ ಅಹ್ಮದ್ ರವರ ವಿರುದ್ಧದ ದೂರಿನ ವಿಚಾರಣೆ ಕುರಿತು ತನಿಖೆಗೆ ತೆರಳಿದ್ದು ಹಾಗಾಗಿ ಬರುವುದಾಗುವದಿಲ್ಲ ಎಂದು ತಿಳಿಸಿದ್ದಕ್ಕೆ ಅವರು ಪಟ್ಟು ಬಿಡದೇ ಜಿಲ್ಲಾ ಪಂಚಾಯತಿಯ ಅಧ್ಯಕ್ಷರಾದ ಶ್ರೀಮತಿ ಸರೋಜಮ್ಮ ಹಾಗೂ ಉಪಾಧ್ಯಕ್ಷರಾದ ಜಾಫರ್ ಅಲಿ ಪಟೇಲ್ ಇವರನ್ನು ಜಲ ನಿರ್ಮಲ ಸಭಾಂಗಣಕ್ಕೆ ಕರೆಸಿಕೊಂಡು ತಮಗೆ ದೂರವಾಣಿ ಮೂಲಕ ಅಧ್ಯಕ್ಷರು ಮತ್ತು ಉಪಾಧ್ಯಕ್ಷಕರು ಬಂದಿದ್ದಾರೆ ನೀವು ಬರಬೇಕೆಂದು ತಿಳಿಸಿದ್ದರ ಮೇರೆಗೆ ತಾವು ಅತನೂರ ಗ್ರಾಮ ಪಂಚಾಯತಿಯಿಂದ ಮಧ್ಯಾಹ್ನ 1.00 ಗಂಟೆಯ ಸಮಯಕ್ಕೆ ಜಿಲ್ಲಾ ಪಂಚಾಯತಿಯ ಯೋಜನಾ ನಿರ್ದೇಶಕರಾದ ಶ್ರೀ ಶರಣ ಬಸವರಾಜ ಕೆಸರಟ್ಟಿ ಇವರೊಂದಿಗೆ ಜಿಲ್ಲಾ ಪಂಚಾಯತ ಜಲ ನಿರ್ಮಲ ಸಭಾಂಗಣಕ್ಕೆ ಬಂದಾಗ ಅಲ್ಲಿ ಜಿಲ್ಲಾ ಪಂಚಾಯತ ಅದ್ಯಕ್ಷಕರು ,ಮತ್ತು ಉಪಾಧ್ಯಕ್ಷಕರು ಮತ್ತು ಇತರೆ ನಾಲ್ವರು ಜಿಲ್ಲಾ ಪಂಚಾಯತ ಚುನಾಯಿತ ಸದಸ್ಯರು ಇದ್ದರು ಆಗ 1) ಬಷೀರುದ್ದಿನ್ 2) ಬಸವರಾಜ ಧಡೇಸುಗೂರ 3) ದಯಾನಂದ ರೆಡ್ಡಿ 4) ಮಲ್ಲೇಶ ನಾಯಕ ಇವರು ತಮಗೆ ಬಂದೋಡನೆ ತಮ್ಮ ವಿರುದ್ಧ ತಿರುಗಿ ಬಿದ್ದು ಜಗಳ ಮಾಡಿ ತಮ್ಮ ಜವಾಬ್ದಾರಿಯುತ ಸರ್ಕಾರಿ ಅಧಿಕಾರಿಯಾದ ತಮ್ಮ ಮೇಲೆ ಹಲ್ಲೆ ಮಾಡಲು ಪ್ರಯತ್ನಿಸಿದ್ದು ಆಗ ತಾವು ಚುನಾಯಿತ ಸದಸ್ಯರುಗಳಲ್ಲದ ನೀವು ಇಲ್ಲಿ ಸಭೆ ಸೇರುವುದು ಉಚಿತವಲ್ಲ ಹೊರಗಡೆ ನಡೆಯಿರಿ ಎಂದಾಗ ಸದರಿ 4 ಜನರು ಇಲ್ಲಿ ಸಭೆ ಮಾಡಿಯೇ ತಿರುತ್ತೇವೆ ನೀವು ಏನು ಮಾಡಿಕೊಳ್ಳುತ್ತೀರಿ ಮಾಡಿಕೊಳ್ಳಿ ನೀವು ಹೇಗೆ ಕೆಲಸ ಮಾಡುತ್ತೀರಿ ನೋಡುತ್ತೇವೆ ಹೊರಗೆ ಬನ್ನಿ ಎಂದು ಜೀವದ ಬೆದರಿಕೆ ಹಾಕಿದ್ದು ಇದರಿಂದ ತಾವು ಭಯಗ್ರಸ್ಥರಾಗಿದ್ದು ಮತ್ತು ಅವರಿಂದ ತಮ್ಮ ಸರ್ಕಾರಿ ಕೆಲಸ ಕಾರ್ಯಾಗಳಿಗೆ ಆತಂಕ ಉಂಟಾಗುವ ಸಂಭವವಿದೆ.      ಆದ್ದರಿಂದ ಫಿರ್ಯಾದಿದಾರರ ಪರವಾನಿಗೆ ಇಲ್ಲದೆ ಜಿಲ್ಲಾ ಪಂಚಾಯತ ಜಲ ನಿರ್ಮಲ್ ಸಭಾಂಗಣದಲ್ಲಿ ಅನಧಿಕೃತವಾಗಿ ಪ್ರವೇಶಿಸಿ ಸರ್ಕಾರಿ ಅಧಿಕಾರಿಯಾದ ತಮ್ಮ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಬೈದಾಡಿ ತಮಗೆ ಜೀವದ ಬೆದರಿಕೆ ಒಡ್ಡಿದ ಮೇಲೆ ನಮೂದು ಮಾಡಿದ 4 ಜನರ ವಿರುದ್ದ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಬೇಕೆಂದು ಮುಂತಾಗಿ ಫಿರ್ಯಾದಿಯ ಸಾರಾಂಶ ಇದ್ದ ಮೇರೆಗೆ  ¸ÀzÀgï §eÁgï ¥Éưøï oÁuÉ ಗುನ್ನೆ ನಂ. 154/2014 ಕಲಂ 452, 353,  504, 506 ಸಹಿತ 34 ಐ.ಪಿ.ಸಿ. ಪ್ರಕಾರ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

J¸ï.¹./ J¸ï.n. ¥ÀæPÀgÀtzÀ ªÀiÁ»w:-

             ಅರ್ಜಿದಾರರನಾದ ಶ್ರೀ ಚಿರಂಜವಿ .ಶಿ ತೊಂಡಿಹಾಳ ರವರು ಸದರಿ ಅರ್ಜಿಯಲ್ಲಿ ತನಗೆ  ±ÀgÀtåAiÀÄå »gÉêÀÄoÀ 2) ®PÀëöät ¸ÀgÀÆgÀÄ 3) AiÀÄAPÀ¥Àà ¸ÀAUÀªÀÄzÀ 4) ±ÁAvÀUËqÀ ¥ÉÆÃ¥Á 5) «gÉñÀ ºÀªÁ¯ÁÝgÀ 6) ²æñÉÊ®UËqÀ   7) UÁå£À¥Àà PÀgÀr 8) ¥À«ð£À £ÁAiÉÆÌÃr 9) ºÀÄ°UɪÀÄä UÀqÁzÀgÀ 10) §¸ÀªÀÄä PÀgÀr 11) ©ÃªÀÄ£ÀUËqÀ ¥ÉÆ°Ã¸ï ¥Ánïï, 12) ±ÀgÀtUËqÉ ¥ÉÆÃ¥Á      13) §¸À¥Àà PÀÄj 14) CAiÀÄå¥Àà PÀgÀr  15) ºÀ£ÀĪÀÄAvÀ¥Àà £ÉgɨÉAa     16) ªÀÄ®è¥Àà £ÉgɨÉAa  17) ±ÁAvÀªÀé £ÉgɨÉAaEªÀgÀÄUÀ¼ÀÄ  ಸಮಾನ  ಉದ್ದೇಶದಿಂದ ಜಾತಿ ಆದಾರೀತ ಮಾನಸಿಕವಾಗಿ ಕಿರುಕುಳ ನೀಡಿದ್ದು ಮತ್ತು ತೊಂಡಿಹಾಳ ಗ್ರಾಮದಲ್ಲಿ ಬರುವ ದೇವಸ್ಥಾನಗಳಲ್ಲಿ ಪ್ರವೇಶ ಮಾಡಬಾರದು ಮತ್ತು ಶಾಲೆಯಲ್ಲಿ ಶಿಕ್ಷಕರುಗಳು ಕಿಳು ಮಟ್ಟದಲ್ಲಿ ಕಾಣುತ್ತಿದ್ದು ಮತ್ತು ಸುಳ್ಳು ದೂರು ನೀಡಿ ಜಾತಿ ಆದಾರಿತ ಮಾನಸಿಕವಾಗಿ ಕಿರುಕುಳ ನೀಡಿದ್ದಾರೆ ಅಂತಾ ಮುಂತಾಗಿ £ÁåAiÀiÁ®PÉÌ ¸À°è¹zÀ ಅರ್ಜಿಯ ಸಾರಾಂಶದ ಮೇಲಿಂದ ªÀÄÄzÀUÀ¯ï oÁuÉ UÀÄ£Éß £ÀA: 119/2014 PÀ®A, 143, 147, s¸À»vÀ 149 L.¦.¹ ªÀÄvÀÄÛ  3 (i),  (viii), (x) (xiv)J¸ï.¹.&J¸ï.n. PÁAiÉÄÝ  CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

 

 

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 27.07.2014 gÀAzÀÄ    53  ¥ÀæPÀÀgÀtUÀ¼À£ÀÄß ¥ÀvÉÛ ªÀiÁr    11,800/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.