Thought for the day

One of the toughest things in life is to make things simple:

19 Jan 2016

Reported Crimes

                                                     
                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
 gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
¢£ÁAPÀ 17-01-2016 gÀAzÀÄ ¨É½UÉÎ 09-00 UÀAmÉUÉ ²æà ºÀ£ÀĪÀÄAvÁæAiÀÄ vÀAzÉ ºÀ£ÀĪÀÄAvÀ qÀĪÀÄä£ÀªÀgÀ ªÀAiÀÄ 42 ªÀµÀð eÁ-£ÁAiÀÄPÀ G-PÀÆ° PÉ®¸À ¸Á-UÀtfPÀ° FvÀ£ÀÄ ªÀÄvÀÄÛ £À£Àß ºÉAqÀw ¤AUÀªÀÄä ªÀAiÀÄ 40 E§âgÀÄ ¸ÉÃjPÉÆAqÀÄ ªÀÄÄAqÀgÀV ¸ÀAvÉUÉ ºÉÆÃVzÉݪÀÅ £ÀAvÀgÀ ¸ÀAvÉ ªÀÄÄV¹PÉÆAqÀÄ ªÁ¥À¸ï £ÀªÀÄä HjUÉ UÀtf° ªÀÄvÀÄÛ ªÀÄÄAqÀgÀV UÁæªÀÄzÀ ªÀÄzsÀåzÀ ºÀ¼ÀîzÀ ºÀwÛgÀ gÀ¸ÉÛAiÀÄ JqÀ §¢AiÀÄ°è £ÀqÉzÀÄPÉÆAqÀÄ CAzÁdÄ ªÀÄzsÁåºÀß 12-00 UÀAmÉUÉ ºÉÆUÀÄwÛgÀĪÁUÀ UÀtf° UÁæªÀÄzÀ PÀqɬÄAzÀ MAzÀÄ ªÉÆÃmÁgï ¸ÉÊPÀ¯ï £ÀA PÉJ-36 «-3660 £ÉÃzÀÝgÀ ªÉÆÃmÁgï ¸ÉÊPÀ¯ï ZÁ®PÀ Cw ªÉÃUÀ ªÀÄvÀÄÛ C®PÀëvÀ£À¢AzÀ £ÀqɹPÉÆAqÀÄ §AzÀÄ £ÀqÉzÀÄPÉÆAqÀÄ ºÉÆÃUÀÄwÛzÀÝ £À£Àß ºÉAqÀw ¤AUÀªÀÄä FPÉUÉ rQÌ ªÀiÁrzÀ ¥ÀjuÁªÀÄ £À£Àß ºÉAqÀw ¸ÀܼÀzÀ°è ©zÀÄÝ §® ªÀÄÄRPÉÌ, ªÉÆtPÁ°UÉ ªÀÄvÀÄÛ vÀ¯ÉAiÀÄ ©A¨sÁUÀPÉÌ ¨Áj gÀPÀÛ UÁAiÀĪÁVgÀÄvÀÛzÉ. £ÀAvÀgÀ C¥ÀWÁvÀ ¥Àr¹zÀ ªÉÆÃmÁgï ¸ÉÊPÀ¯ï ZÁ®PÀ vÀ£Àß ªÉÆÃmÁgï ¸ÉÊPÀ¯ï£ÀÄß ¸ÀܼÀzÀ°è ©lÄÖ ºÉÆÃr ºÉÆÃzÀ£ÀÄ. £ÀAvÀgÀ £Á£ÀÄ £À£Àß vÀªÀÄä (aPÀÌ¥Àà£À ªÀÄUÀ) ¥ÁAqÀ¥Àà FvÀ¤UÉ C¥ÀWÁvÀªÁzÀ §UÉÎ ¥ÉÆÃ£ï ªÀÄÆ®PÀ w½¹zÉ£ÀÄ £ÀAvÀgÀ ¥ÁAqÀ¥Àà£ÀÄ SÁ¸ÀV ªÁºÀ£ÀªÀ£ÀÄß vÉUÉzÀÄPÉÆAqÀÄ C¥ÀWÁvÀªÁzÀ ¸ÀܼÀPÉÌ §AzÀ£ÀÄ £ÀAvÀgÀ £À£Àß ºÉAqÀw ¤AUÀªÀÄä¼À£ÀÄß SÁ¸ÀV ªÁºÀ£ÀzÀ°è gÁAiÀÄZÀÆgÀÄ zÀ£ÀéAvÀj D¸ÀàvÉæ aQvÉìUÉ CAvÁ ¸ÉÃjPÉ ªÀiÁrgÀÄvÀÛzÉ,CAvÁ PÉÆlÖ zÀÆj£À ªÉÄðAzÀ eÁ®ºÀ½î ¥Éưøï oÁuÉ C.¸ÀA.12/2016   PÀ®A- 279, 337, 338 L¦¹ ¸À»vÀ 187 LJA« PÁAiÉÄÝ.CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
             ದಿನಾಂಕ 18-01-2016 ರಂದು 18-15 ಗಂಟೆಗೆ ಠಾಣೆಗೆ ಹಾಜರಾದ ಪಿರ್ಯಾದಿ ಅಮರೇಗೌಡ ತಂದೆ ತಿಮ್ಮನಗೌಡ ಪಾಟೀಲ್ ವಯಸ್ಸು 55 ವರ್ಷ ಜಾ: ಲಿಂಗಾಯತ್ ಉ: ಒಕ್ಕಲತನ ಸಾ: ಗುಡಿಗಾಳ್ ತಾ: ಮಾನವಿ EªÀರು ತಂದು ಹಾಜರು ಪಡಿಸಿದ ಲಿಖಿತ ಪಿರ್ಯಾದಿಯ ಸಾರಂಶವೆನೆಂದರೆ  ದಿನಾಂಕ 16-01-2016 ರಂದು ಸಂಜೆ  4-00 ರಿಂದ 4-30 ಗಂಟೆಯಲ್ಲಿ ಪಿರ್ಯಾದಿದಾರರು ತಮ್ಮ ಹೊಲಕ್ಕೆ ಹೋಗುತ್ತಿರುವಾಗ ತನ್ನ ಎದುರುಗಡೆಯಿಂದ ಅರೋಫಿ ಗಾಯಾಳು ತಾನು ನಡೆಸುತ್ತಿದ್ದ ಮೋಟಾರು ಸೈಕಲ್ ನಂಬರು  ಕೆ ಎ 28 ಇ ಡಿ 0669 ಸಿಲ್ವಾರ್ ಕಲರ್ ನೇದ್ದನ್ನು ಅತೀ ವೇಗ ಮತ್ತು ಅಲ್ಷತನದಿಂದ ನಡೆಸಿ ಗುಡಿಹಾಳ್ ನಿಂದ ಅನಂದಗಲ್ ಗೆ ಹೋಗುವ  ಮುಖ್ಯ ರಸ್ತೆಯಲ್ಲಿರುವ ಗುಡಿಹಾಳ್ ಹತ್ತಿರ ಇರುವ ಪೂಲ್ ಹತ್ತಿರ  ಇರುವ ಜಂಪ್ ಗಳಿಗೆ ನಿಯಂತ್ರಣ ತಪ್ಪಿ ಪುಲ್ ಗುದ್ದಿದ್ದರಿಂದ ಗಾಯಾಳು ಮೋಟಾರು ಸೈಕಲ್ ಸಮೇತ ಕೆಳಗೆ ಬಿದಿದ್ದರಿಂದ  ಬಲತಲೆಗೆ ಹಣೆಯ ಮೇಲೆ ಬಾರಿ ರಕ್ತಗಾಯ, ಬಲಕಣ್ಣಿನ ಕೆಳಗೆ, ಗದ್ದದ ಕೆಳಗೆ ರಕ್ತಗಾಯವಾಗಿದ್ದು ಗಾಯಾಳುವನ್ನು ರಾಯಚೂರಿನಿಂದ ಬಳ್ಳಾರಿ ವಿಮ್ಸ್ ಆಸ್ಪತ್ರೆ ಸೇರಿಕೆ ಮಾಡಿದ್ದು ಗಾಯಾಳು ತನ್ನಗೆ ಅದ ಗಾಯಗಳಿಂದ ಗುಣಮುಖವಾಗಿದ್ದರಿಂದ ಘಟನೆಯನ್ನು ಪ್ರತ್ಯಕ್ಷವಾಗಿ ನೋಡಿದ್ದನ್ನು ಕಂಡು ಇಂದು ತಡವಾಗಿ ಬಂದು ದೂರು ನೀಡಿದ್ದು ಇರುತ್ತದೆ. ಮೋಟಾರು ಸೈಕಲ್ ಚಾಲಕನ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ಫಿರ್ಯಾದಿದಾರರ ಲಿಖಿತ ಪಿರ್ಯಾದಿಯ ಸಾರಂಶದ ಮೇಲಿಂದ ಕವಿತಾಳ ಪೊಲೀಸ್ ಠಾಣೆಯ ಅಪರಾಧ ಸಂಖ್ಯೆ 08/2016 ಕಲಂ 279.338.ಐ ಪಿ ಸಿ ರ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

PÀ£Àß PÀ¼ÀĪÀÅ ¥ÀæPÀgÀtzÀ ªÀiÁ»w:-
                ¢£ÁAPÀ 17/01/2016 gÀAzÀÄ 1700 UÀAmÉ ¬ÄAzÀ  18/01/2016 gÀAzÀÄ 1000 UÀAmÉ  ªÀÄzsÀåzÀ CªÀ¢üAiÀÄ°è PÀ®ªÀįÁ UÁæªÀÄzÀ ¸ÀgÀPÁj »jAiÀÄ ¥ÁæxÀ«ÄPÀ ±Á¯ÉAiÀÄ  ¹DgïJ¯ï PÉÆÃuÉAiÀÄ ¨ÁV®ªÀ£ÀÄß AiÀiÁgÉÆà PÀ¼ÀîgÀÄ ªÀÄÄjzÀÄ PÉÆÃuÉAiÀÄ°èzÀÝ ¸ÀgÀPÁgÀzÀ 2 PÀA¥ÀÆålgÀ, ªÀiÁ¤lgï, ¹¦AiÀÄÄ, Qà ¨ÉÆÃqÀð, ¹àÃPÀgï CAzÁd QªÀÄävÀÄÛ gÀÆ. 51,550/- ¨É¯É ¨Á¼ÀĪÀ ¸ÀévÀÄÛUÀ¼À£ÀÄß PÀ¼ÀĪÀÅ ªÀiÁrPÉÆAqÀÄ ºÉÆÃVgÀÄvÁÛgÉ. CAvÁ ºÀÄ°UÉ¥Àà vÀAzÉ wªÀÄäAiÀÄå,  ªÀÄÄRå UÀÄgÀÄUÀ¼ÀÄ, ¸ÀgÀPÁj »jAiÀÄ ¥ÁæxÀ«ÄR ±Á¯É PÀ®ªÀįÁ vÁ:f: gÁAiÀÄZÀÆgÀÄ EªÀgÀÄ PÉÆlÖ zÀÆj£À ªÉÄðAzÀ gÁAiÀÄZÀÆgÀÄ UÁæ«ÄÃt ¥ÉưøÀ oÁuÉ UÀÄ£Éß £ÀA.9/2016PÀ®A 454, 457, 380 ಐಪಿಸಿCrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
J¸ï.¹./ J¸ï.n. ¥ÀæPÀgÀtzÀ ªÀiÁ»w:-
            J-1 §AUÁgÀ¥Àà vÀAzÉ §¸ÀìtÚ  FvÀ£ÀÄ ¦üAiÀiÁð¢zÁgÀgÀ PÀÄ®¸ÀÜgÁzÀ gÀªÉÄñÀ¥Àà£À ªÀÄUÀ¼ÀÄ £ÀgÀ¸ÀªÀÄä½UÉ ZÀÄqÁ¬Ä¹zÀÄÝ, ¦üAiÀiÁð¢ zÁgÀ£À vÀAzÉ E¤ßvÀgÉà »jAiÀÄgÀÄ PÀÆr §Ä¢ÝªÁzÀ ºÉý ¸Àj ªÀiÁrzÀÄÝ, CzÉà zÉéõÀ¢AzÀ 1) §AUÁgÀ¥Àà vÀAzÉ §¸ÀìtÚ 2)§¸ÀtÚ 3)ºÀ£ÀĪÀÄAvÀ vÀAzÉ §¸ÀtÚ 4)ªÀĺÉñÀ vÀAzÉ §¸ÀtÚ J®ègÀÆ eÁw PÀÄgÀħgÀ ¸Á: 3 ªÉÄʯï PÁåA¥ï vÁ:¹AzsÀ£ÀÆgÀÄ EªÀgÀÄUÀ¼ÀÄ ¢£ÁAPÀ 18/01/16 gÀAzÀÄ 1930 UÀAmÉUÉ ¦üAiÀiÁð¢zÁgÀ£À ªÀÄ£É ºÀwÛgÀ §AzÀÄ CªÁZÀå ±À§ÝUÀ½AzÀ eÁw JwÛ ¨ÉÊzÀÄ, ªÀÄ£ÉAiÀÄ°è CwPÀæªÀÄ ¥ÀæªÉñÀ ªÀiÁr ¦üAiÀiÁð¢zÁgÀ£À vÀAzÉ, ¸ÀºÉÆÃzÀj C¤vÁ EªÀjUÉ PÀnÖUÉ & PÉÆrè PÁ«¤AzÀ xÀ½¹, J-1 ¦üAiÀiÁð¢zÁgÀ£À vÀAzÉUÉ PÉÆ¯É ªÀiÁqÀĪÀ GzÉÝñÀ¢AzÀ vÉÆgÀrUÉ ¨ÁªÀÅ §gÀĪÀAvÉ M¢ÝzÀÄÝ, CvÁåZÁgÀ ªÀiÁqÀĪÀ GzÉÝñÀ ¢AzÀ C¤vÁ¼À §mÉÖAiÀÄ£ÀÄß §®vÁÌgÀ¢AzÀ ©ZÀÑ®Ä ¥ÀæAiÀÄwß¹zÀÄÝ, ¦üAiÀiÁð¢zÁgÀ£À ¸ÀºÉÆÃzÀgÀ ºÉAqÀw PÀ«vÁ FPÉAiÀÄ ¹ÃgÉAiÀÄ ¸ÉgÀUÀÄ »rzÀÄ J¼ÉzÁr, dUÀ¼À ©r¸À®Ä §AzÀ ¦üAiÀiÁð¢ & DvÀ£À ¸ÀºÉÆÃzÀgÀ ºÀ£ÀĪÀÄAvÀ¤UÉ ¸ÀºÀ ºÉÆqɧqÉ ªÀiÁr fêÀzÀ ¨ÉzÀjPÉ ºÁQgÀÄvÁÛgÉ CAvÁ PÉÆlÖ zÀÆj£À ªÉÄðAzÀ ¹AzsÀ£ÀÆgÀÄ (£À) oÁuÉ ªÉÆ.¸ÀA. 8/2016 PÀ®A 448, 504,323, 324,354, 307,506 gÉ/« 34 L¦¹ ªÀÄvÀÄÛ 3(1)(10)(11) J¸ï¹/J¸ïn PÁAiÉÄÝ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
zÉÆA©ü ¥ÀæPÀgÀtzÀ ªÀiÁ»w:-
             ದಿನಾಂಕ: 17.01.2016 ರಂದು ಸಂಜೆ 1900 ಗಂಟೆಗೆ ಫಿರ್ಯಾದಿ ಸಣ್ಣ ನರಸಪ್ಪ ತಂ: ನಾಗಪ್ಪ ವಯ: 45 ವರ್ಷ, ಕುರುಬರ್, : ಒಕ್ಕಲುತನ, ಸಾ: ಗಂಜಳ್ಳಿ ತಾ:ಜಿ: ರಾಯಚೂರು EªÀರು ತಮ್ಮ ಗ್ರಾಮದ ಮಲ್ಲಪ್ಪನ ಹೊಟೇಲನಲ್ಲಿ ಕುಳಿತು ಚಹಾ ಕುಡಿದು ಸ್ವಲ್ಪ ಕಾಲು ಜೋಮು ಹಿಡಿದಿದ್ದರಿಂದ ಕುಂಟುತ್ತಾ ಜಂಡಾ ಕಟ್ಟೆಯ ಹತ್ತಿರ ಬಂದು ನಿಂತುಕೊಂಡಿದ್ದು, ಆಗ್ಗೆ ಅಲ್ಲಿಯೇ ಇದ್ದ ಆರೋಪಿ ಜಂಗ್ಲಪ್ಪನು ತನ್ನಲ್ಲಿಗೆ ಬಂದು ತನಗೆ ಏನಲೇ ಸೂಳೆ ಮಗನೇ ನನ್ನನ್ನು ನೋಡಿ ನೀನು ಕುಂಟುತ್ತಾ ಬಂದಿದ್ದೀ ಅಂತಾ ತನ್ನೊಂದಿಗೆ ಬಾಯಿ ಮಾಡುತ್ತಿದ್ದು, ಆಗ್ಗೆ ತಾನು ಆತನಿಗೆ ತನ್ನ ಕಾಲು ಜೋಮು ಹಿಡಿದಿದ್ದರಿಂದ ಹಾಗೆ ನಡೆದುಕೊಂಡು ಬಂದಿದ್ದು ಅಂತಾ ಹೇಳಿದ್ದು, ಅಷ್ಟಕ್ಕೆ ಆರೋಪಿ ಜಂಗ್ಲಪ್ಪನು ಹೋಗಿ ತನ್ನ ಮಕ್ಕಳಿಗೆ ಏನೋ ಹೇಳಿದ್ದು, ಆಗ 1) ಜಂಗ್ಲಪ್ಪ ತಂ: ದೊಡ್ಡಮಾರೆಪ್ಪ ಈತನು ತನ್ನ ಮಕ್ಕಳಾದ 2) ಸತೀಶ ತಂ; ಜಂಗ್ಲಪ್ಪ 22 ವರ್ಷ, 3) ಅಯ್ಯಪ್ಪ ತಂ: ಜಂಗ್ಲಪ್ಪ 19 ವರ್ಷ, 4) ನರಸಪ್ಪ ತಂ; ಬಂದೆಪ್ಪ 25 ವರ್ಷ, 5) ಜಿಂದಪ್ಪ ತಂ; ಬಂದೆಪ್ಪ 30 ವರ್ಷ, 6) ಮಹೇಶ ತಂ: ಪುಜಾರ ಲಿಂಗಪ್ಪ 7) ಮೈಲಾರಿ ತಂ: ಮಾರೆಪ್ಪ 8) ಮಲ್ಲಿಕಾರ್ಜುನ ತಂ: ಮೈಲಾರಿ 9) ಲಿಂಗಪ್ಪ ತಂ: ಸಣ್ಣ ಮಾರೆಪ್ಪ ಮತ್ತು 10) ಅಯ್ಯಪ್ಪ ತಂ: ಮಲ್ಲೇಶಪ್ಪ ಸಾ: ಇವರೆಲ್ಲರೂ ಗಂಜಳ್ಳಿ ತಾ:ಜಿ: ರಾಯಚೂರು. EªÀgÉ®ègÀÆ ¸ÉÃj  ಅಕ್ರಮ ಕೂಟ ರಚಿಸಿಕೊಂಡು ಬಂದು ಲೇ ಸೂಳೆ ಮಗನೇ ನಿನ್ನದು ಬಹಳ ಆಯಿತು ಅಂತಾ ಅವಾಚ್ಯ ಶಬ್ದಗಳಿಂದ ಬೈದಾಡುತ್ತಾ ತಮ್ಮ ಕೈಗಳಿಂದ ಹೊಡೆ ಬಡೆ ಮಾಡಿದ್ದು, ಸತೀಶನು ಕೈ ಮುಷ್ಟಿ ಮಾಡಿ ತನ್ನ ಬಾಯಿಗೆ ಗುದ್ದಿದ್ದು, ಇದರಿಂದ ತನ್ನ ಬಾಯಲ್ಲಿನ ಹಲ್ಲುಗಳಿಗೆ ಪೆಟ್ಟಾಯಿತುಅಷ್ಟರಲ್ಲಿ ಅಲ್ಲಿಗೆ ತನ್ನಣ್ಣ ಅಯ್ಯಪ್ಪ ತಂ; ನಾಗಪ್ಪ, ಹೊನ್ನಪ್ಪ ತಂ: ಮಲ್ಲೇಶಪ್ಪ, ಜನಾರ್ಧನ ತಂ: ಅಯ್ಯಪ್ಪ ಮತ್ತು ಖಾಸಿಮಪ್ಪ ತಂ: ತಿಮ್ಮಣ್ಣ ಇವರು ಬಂದು ಬಿಡಿಸಲು ಬರಲಾಗಿ ಸದರಿಯವರು ತನ್ನಣ್ಣನಿಗೆ ಕಾಲಿನಿಂದ ಒದ್ದು, ಹೊನ್ನಪ್ಪನಿಗೆ ನೂಕಿದ್ದು ಇದರಿಂದಾಗಿ ತನ್ನಣ್ಣ ಅಯ್ಯಪ್ಪನಿಗೆ ಬಲಗೈ ಮೊಣಕೈಗೆ ತರಚಿ ರಕ್ತಗಾಯವಾಗಿದ್ದು, ಹೊನ್ನಪ್ಪನಿಗೆ ಆತನು ಬೇಲಿಯಲ್ಲಿ ಬಿದ್ದ ಕಾರಣ ಆತನ ಎಡತೊಡೆಯಲ್ಲಿ ಮುಳ್ಳು ತರಚಿದ ಗಾಯವಾಯಿತು. ಆದಾಗ್ಯೂ ಸದರಿಯವರು ನನಗೆ ಹೊಡೆ ಬಡೆಯುವದಾಗಿ ಜೀವದ ಬೆದರಿಕೆ ಹಾಕಿ ಹೋಗಿರುತ್ತಾರೆ ಅಂತಾ ಮುಂತಾಗಿ ನೀಡಿದ ಹೇಳಿಕೆ ಫಿರ್ಯಾದಿಯ ಮೇಲಿಂದ  gÁAiÀÄZÀÆgÀÄ UÁæ«ÄÃt ¥ÉưøÀ oÁuÁ UÀÄ£Éß £ÀA: 07/2016PÀ®A:143, 147, 323, 504, 506 ಸಹಾ 149 ಐಪಿಸಿ CrAiÀÄ°è  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
               ಫಿರ್ಯಾದಿ ಮಹೇಶ ತಂದೆ ಬಸವರಾಜ್, ತೆಗ್ಗಿಹಾಳ್, ವಯ: 20 ವರ್ಷ, ಜಾ: ಕುರುಬರು, : ಹಾರ್ವೆಸ್ಟರ್ ಆಪರೇಟರ್ ಸಾ: ತೆಗ್ಗಿಹಾಳ್ ತಾಕುಷ್ಟಗಿ ಹಾವ: ಮೂರನೇ ಮೈಲ್ ಕ್ಯಾಂಪ  ಸಿಂಧನೂರು FvÀನ ಅಣ್ಣ ಬಂಗಾರೆಪ್ಪ ಇವನು 1) ಮಲ್ಲಪ್ಪ, 2) ಶಿವು ತಂದೆ ಮಲ್ಲಪ್ಪ, 3) ಹನುಮಂತ ತಂದೆ ಮಲ್ಲಪ್ಪ, 4) ಮುದುಕಪ್ಪ ತಂದೆ ಮಲ್ಲಪ್ಪ, 5) ಸಪ್ಲಯರ್ ಅಂಗಡಿ ಮಲ್ಲಪ್ಪ, 6) ಯಂಕಪ್ಪ , ಎಲ್ಲರೂ ಜಾ: ನಾಯಕ, ಸಾ: ಮೂರನೇ ಮೈಲ್ ಕ್ಯಾಂಪ ಸಿಂಧನೂರು EªÀgÀ ಜಾತಿಯವರಾದ 3 ಮೈಲ್ ಕ್ಯಾಂಪಿನ ರಮೇಶ ಇವರ ಮಗಳಾದ ನರಸಮ್ಮಳನ್ನು ಲವ್ ಮಾಡಿದ್ದ ವಿಷಯ ತಿಳಿದು, ಆರೋಪಿ 01 ಇವನು ದಿನಾಂಕ 17-01-2016 ರಂದು  ಬಂಗಾರೆಪ್ಪನಿಗೆ ಫೋನ್ ಮಾಡಿ ನಮ್ಮ ಜನಾಂಗದ ಹುಡುಗಿಯನ್ನು ಲವ್ ಮಾಡುತ್ತಿಯೇನಲೇ ಸೂಳೇ ಮಗನೇ ಲವ್ ಮಾಡಿ ನಮ್ಮ ಕ್ಯಾಂಪಿನಲ್ಲಿ ಹೆಂಗ ಬಾಳ್ವೆ ಮಾಡುತ್ತಿಯಲೇ ನೋಡತಿವಿ ಅಂತಾ ಹೆದರಿಸಿದ್ದಕ್ಕೆ ಫಿರ್ಯಾದಿ ಮತ್ತು ಅವರ ಅಣ್ಣ ಬಂಗಾರೆಪ್ಪ, ಹನುಮಂತ , ತಂದೆ ಬಸವರಾಜ್ ಇವರೆಲ್ಲರೂ ಕೂಡಿಕೊಂಡು ಆರೋಪಿತರ ಮನೆಯ ಹತ್ತಿರ ಹೋಗಿ ಆರೋಪಿ 01 ಇವನಿಗೆ ನಮಗೆ ನೀವು ಯಾಕೆ ಹೆದರಿಸುತ್ತಿದ್ದಿರಿ ನಾವು ಮತ್ತು ಹುಡುಗಿಯ ಕಡೆಯವರು ಸರಿ ಹೋಗಿವಿ, ನಡುಕ ನಿಮ್ಮದೆನು ಅಂತಾ ಕೇಳಿದ್ದಕ್ಕೆ ಆರೋಪಿತರೆಲ್ಲರೂ ಆಕ್ರಮ ಕೂಟ ರಚಿಸಿಕೊಂಡು ಜಗಳ ತೆಗೆದು ಸೂಳೆ ಮಕ್ಕಳೇ ನಮ್ಮ ಜನಾಂಗದ ಹುಡುಗಿಯನ್ನು ಲವ್ ಮಾಡಿದ್ದಲ್ಲದೆ ಮತ್ತೆ ನಮಗೆ ಕೆಳಂಗಾದಿರೆನು ಎಷ್ಟು ಸೊಕ್ಕು ಮಕ್ಕಳೇ ನಿಮಗೆ ಅಂತಾ ಕಟ್ಟಿಗೆ, ಕಬ್ಬಿಣದ ರಾಡ ಮತ್ತು ಕಲ್ಲುಗಳಿಂದ ಹಾಗೂ ಕೈಗಳಿಂದ ಹೊಡೆ ಬಡೆ ಮಾಡಿ ರಕ್ತಗಾಯಗೊಳಿಸಿದ್ದು, ಅಲ್ಲದೆ ನಿಮ್ಮನ್ನು ನೋಡಿಕೊಳ್ಳುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿದ್ದಾಗಿ ಮುಂತಾಗಿ ಇದ್ದ ಫಿರ್ಯಾದದ ಮೇಲಿಂದ ಸಿಂಧನೂರು ನಗರ ಠಾಣೆ  ಗುನ್ನೆ ನಂ.07/2016 ಕಲಂ: 143, 147, 148, 324, 323, 504, 506, ಸಹಿತ 149 ಐಪಿಸಿ  ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
AiÀÄÄ.r.Dgï. ¥ÀæPÀgÀtzÀ ªÀiÁ»w:-
               ಫಿರ್ಯಾದಿ ಬಸನಗೌಡ ತಂದೆ ಹನುಮನಗೌಡ, ವಯಾ: 65 ವರ್ಷ, ಜಾ:ಲಿಂಗಾಯತ, ಸಾ:ಪಿ.ಡಬ್ಲೂ.ಡಿ ಕ್ಯಾಂಪ್ ಸಿಂಧನೂರು FvÀ£À  ಮಗನಾದ ಮೃತ ರುದ್ರಗೌಡ ತಂದೆ ಬಸನಗೌಡ, ವಯಾ: 40 ವರ್ಷ, ಜಾ:ಲಿಂಗಾಯತ, ಉ:ವ್ಯಾಪಾರ, ಸಾ:ಪಿ.ಡಬ್ಲೂ.ಡಿ ಕ್ಯಾಂಪ್ ಸಿಂಧನೂರುFvÀ£ÀÄ  ಸಿಂಧನೂರಿನಲ್ಲಿ ಎಲೆಕ್ಟ್ರಿಕಲ್ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡಿದ್ದು ವ್ಯಾಪಾರದಲ್ಲಿ ಲುಕ್ಸಾನು ಆಗಿದ್ದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಮಾನಸಿಕ ಮಾಡಿಕೊಂಡಿದ್ದು ದಿನಾಂಕ 17-01-2016 ರಂದು ಸಂಜೆ 6 ಗಂಟೆಯ ಸುಮಾರಿಗೆ, ಅಂಬಾಮಠದ ಹತ್ತಿರ ಕೋಟೇಶ್ವರ ರಾವ್ ಇವರ ಕಂಕರ್ ಫ್ಯಾಕ್ಟರಿ ಪಕ್ಕದಲ್ಲಿ ಇರುವ ಅಗಸರ ಮಟ್ಟಿ ಗುಡ್ಡದಲ್ಲಿ ಕ್ರಿಮಿನಾಶಕ ಔಷಧಿಯನ್ನು ಸೇವಿಸಿ ಮೃತಪಟ್ಟಿದ್ದು ಮಗನ ಮರಣದಲ್ಲಿ ಯಾರ ಮೇಲೆ ಯಾವುದೇ ತರಹದ ಸಂಶಯ ಇರುವುದಿಲ್ಲಾ. ಈ ಬಗ್ಗೆ ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ನೀಡಿದ ಹೇಳಿಕೆ ಫಿರ್ಯಾದಿಯ ಸಾರಾಂಶದ ಮೇಲಿಂದ ¹AzsÀ£ÀÆgÀ UÁæ«ÄÃt ¥Éưøï oÁuÉ  ಯು.ಡಿ.ಆರ್ ನಂ. 03/2016 ಕಲಂ 174 ಸಿ.ಆರ್.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
         ದಿನಾಂಕ 19-1-2016 ರಂದು ಮುಂಜಾನೆ 8-15 ಗಂಟೆಗೆ  ಫಿರ್ಯಾದಿ ಶ್ರೀಮತಿ ಮೌಲಮ್ಮ ಗಂಡ ಜಲಾಲ್ ಸಾಬ ವಯಾ 26 ವರ್ಷ ಜಾತಿ ಮುಸ್ಲಿಂ : ಹೊಲಮನೆಕೆಲಸ ಸಾ: ಕರೆಗುಡ್ಡಾ ತಾ: ಮಾನವಿ ಈಕೆಯು ಠಾಣೆಗೆ ಹಾಜರಾಗಿ ಲಿಖಿತ ದೂರನ್ನು ಸಲ್ಲಿಸಿದ್ದು ಅದರ ಸಾರಾಂಶವೇನೆಂದರೆ '' ಫಿರ್ಯಾದಿದಾರಳ ಗಂಡನಾದ ಮೃತ ಜಲಾಲ್ ಸಾಬ ಈತನು ತನ್ನ ಸಂಬಂಧಿಕರಾದ ಮಹೆಬೂಬಸಾಬ ತಂದೆ ಮುಲ್ಲಾಸಾಬ @ ಹುಸೇನ ಸಾಬ ಇವರ  ಕರೆಗುಡ್ಡಾ ಸೀಮಾಂತರದಲ್ಲಿ ಇರುವ ಹೊಲ ಸರ್ವೆ ನಂ 32, 4 ಎಕರೆ, 20 ಗುಂಟೆ ಹೊಲವನ್ನು ಸುಮಾರು 30-40 ವರ್ಷಗಳಿಂದ ಪಾಲಿಗೆ/ಸಾಗುವಳಿ ಮಾಡುತ್ತಾ ಬಂದಿದ್ದು, ವರ್ಷ ಸದರಿ ಹೊಲದಲ್ಲಿ ಹತ್ತಿ ಬೆಳೆ, ಮತ್ತು ಜೋಳದ ಬೆಳೆಯನ್ನು ಬಿತ್ತನೆ ಮಾಡಿದ್ದು, ಹೊಲದ ಬಿತ್ತನೆ ಮತ್ತು ಸಾಗುವಳಿ ಸಂಬಂಧ ಸದರಿ ಹೊಲದ ಮೇಲೆ  ಮಹೇಬೂಬಸಾಬ ಈತನ ಹೆಸರಿನಲ್ಲಿ ಬ್ಯಾಗವಾಟ ಗ್ರಾಮದ ಪ್ರಗತಿ ಗ್ರಾಮೀಣ ಬ್ಯಾಂಕಿನಲ್ಲಿ ರೂ 35,000/- ಸಾಲವನ್ನು ಪಡೆದುಕೊಂಡಿದ್ದು, ಅಲ್ಲದೆ ಖಾಸಗಿಯಾಗಿ ಕೈ ಸಾಲ ರೂ 2 ಲಕ್ಷ ಮಾಡಿಕೊಂಡಿದ್ದು, ಸಲ ಮಳೆ ಸರಿಯಾಗಿ ಬಾರದೇ ಬೆಳೆಗಳು ಸಹ ಕೈಕೊಟ್ಟಿದ್ದರಿಂದ ತಾನು ಮಾಡಿದ ಸಾಲವನ್ನು ತೀರಿಸುವದು ಹೇಗೆ ಅಂತಾ ಜೀವನದಲ್ಲಿ ಜಿಗುಪ್ಸೆಯನ್ನು ಹೊಂದಿ ನಿನ್ನೆ ದಿನಾಂಕ 18--2016 ರಂದು ಸಂಜೆ 4-30 ಗಂಟೆಗೆ ತನ್ನ ಲೀಜಿಗೆ ಮಾಡಿದ ಹತ್ತಿ ಹೊಲದಲ್ಲಿ ಕ್ರಿಮಿನಾಶದ ಔಷದಿಯನ್ನು ಸೇವನೆ ಮಾಡಿದ್ದು ಆತನನ್ನು ಇಲಾಜು ಕುರಿತು ಮಾನವಿ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು ಇಲಾಜು ಹೊಂದುವಾಗ ಗುಣವಾಗದೇ ನಿನ್ನೆ ದಿನಾಂಕ 18-1-2016 ರಂದು ಸಂಜೆ 6-25 ಗಂಟೆಗೆ ಮೃತಪಟ್ಟಿದ್ದು . ಇದರ ಹೊರತು ತನ್ನಗಂಡನ ಮರಣದಲ್ಲಿ ಬೇರೆ ಯಾವದೇ ಸಂಶಯ ವಗೈರೆ ಇರುವದಿಲ್ಲಾ ಅಂತಾ ಮುಂತಾಗಿ ಇದ್ದ ಲಿಖಿತ ದೂರಿನ   ಸಾರಾಂಶದ ಮೇಲಿಂದ ªÀiÁ£À« ¥ÉưøÀ oÁuÉ ಯು.ಡಿ ಅರ್ ನಂ 4/2016 ಕಲಂ 174 ಸಿ.ಅರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದು ಇರುತ್ತದೆ.
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
         gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ:19.01.2016 gÀAzÀÄ  99 ¥ÀææPÀgÀtUÀ¼À£ÀÄß ¥ÀvÉÛ ªÀiÁr 16000/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.  

.