Thought for the day

One of the toughest things in life is to make things simple:

13 Dec 2015

Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

ªÉÆøÀzÀ ¥ÀæPÀgÀtzÀ ªÀiÁ»w:-
                       ಮಾನ್ಯ ನ್ಯಾಯಾಲಯದಿಂದ ಉಲ್ಲೇಖಿತಗೊಂಡ ಖಾಸಗಿ ದೂರು ಸಂ 62/15 ನೇದ್ದು ನ್ಯಾಯಾಲಯದಿಂದ ಸ್ವೀಕೃತಗೊಂಡಿದ್ದು ಸದರಿ ದೂರಿನ ಸಾರಾಂಶವೇನೆಂದರೆ, ಫಿರ್ಯಾದಿ FgÀtÚ vÀAzÉ ºÀ£ÀĪÀÄAvÀ , 40 ªÀµÀð, F½UÉÃgï, MPÀÌ®ÄvÀ£À, ¸Á: ¨ÁUÀ®ªÁqÀ ºÁ.ªÀ. ¥À®ªÀ®zÉÆrØ FvÀನು ಬಾಗಲವಾಡ ಸೀಮಾದಲ್ಲಿ ಇರುವ ಹೊಲ ಸ.ನಂ 30/1 ವಿಸ್ತೀರ್ಣ 4 ಎಕರೆ ಭೂಮಿಯ ಮಾಲಿಕನಿದ್ದು ಸದರಿ ಭೂಮಿಯ ಮೂಲ ಮಾಲಿಕ ಗೋವಿಂದರಾವ್ ಇದ್ದು,  ಸದರಿ ಗೋವಿಂದರಾವ್  ಈತನಿಂದ ಖರೀದಿ ಮಾಡಿದ್ದು ಇರುತ್ತದೆ. ಆದರೆ  1] FgÀtÚ vÀAzÉ £ÀgÀ¸ÀAiÀÄå PÀÄPÀ£ÀÆgÀ  ¸Á: ¨ÁUÀ®ªÁqÀ2]¸ÀÄgÉñÀvÀAzÉ£ÀgÀ¸ÀAiÀÄåPÀÄPÀ£ÀÆgÀ¸Á:¨ÁUÀ®ªÁqÀ  3] gÁWÀªÉÃAzÀæ vÀAzÉ ºÀĸÉãÀ¥Àà ¸Á: ¨Á®UÀªÁqÀ EªÀgÀÄUÀ¼ÀÄ ಸದರಿ ಹೊಲವನ್ನು ಫಿರ್ಯಾದಿ ಯಿಂದ ಖರೀದಿ ಮಾಡಿದಂತೆ ಸುಳ್ಳು ಜಿ.ಪಿ.ಎ. ಮಾಡಿಸಿಕೊಂಡು ನಂತರ ಅದರ ಆಧಾರದ ಮೇಲಿಂದ ಸೇಲ್ ಡೀಡ್ ಮಾಡಿಸಿಕೊಂಡು ಮೋಸ  ಮಾಡಿ ಈ ಬಗ್ಗೆ ತನ್ನ ಮೇಲೆಯೇ ಮಾನವಿ ಪೊಲೀಸ್ ಠಾಣೆಯಲ್ಲಿ ಕೇಸು ಮಾಡಿಸಿದ್ದು ಇರುತ್ತದೆ. ಕಾರಣ ಆರೋಪಿತರ ಮೇಲೆ ಕ್ರಮ ಜರುಗಿಸುವಂತೆ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 334/15 ಕಲಂ 420,465,468,471 ಸಹಿತ 149  ಐ.ಪಿ.ಸಿ ಪ್ರಕಾರ ಪ್ರಕರಣ  ದಾಖಲಿಸಿಕೊಂಡು ತನಿಖೆಯನ್ನು ಕೈಕೊಂrgÀÄvÁÛgÉ.
                ದಿನಾಂಕ 12-12-15 ರಂದು ಸಂಜೆ 5-30 ಗಂಟೆಗೆ ನ್ಯಾಯಾಲಯ ಕರ್ತವ್ಯದ ಪಿ.ಸಿ.68 ರವರು ನ್ಯಾಯಾಲಯದ ಖಾಸಗಿ ದೂರು ಸಂಖ್ಯೆ 61/2015 ನೇದ್ದನ್ನು ತಂದು ಹಾಜರು ಪಡಿಸಿದ್ದು, ಸದರಿ ಖಾಸಗಿ ದೂರಿನ ಸಾರಾಂಶವೇನೆಂದರೆ, ಫಿರ್ಯಾದಿ ssಶ್ರೀ ಡಿ.ವಿ ಪ್ರಕಾಶ ತಂದೆ ಡಿ.ಅಪ್ಪರಾವ್ ವಯಾ 44 ವರ್ಷ , ಕಾರ್ಯದರ್ಶಿಗಳು, ಮಿಲ್ಟನ್ ಪಬ್ಲಿಕ್ ಶಾಲೆ ಮಾನವಿ .EªÀರು ಮಾನವಿ ಪಟ್ಟಣದಲ್ಲಿ ಮಿಲ್ಟನ್ ಪಬ್ಲಿಕ್ ಶಾಲೆಯನ್ನು ನಡೆಯುಸುತಿದ್ದು, 1) ಶ್ರೀ ರಾಜೇಶ ಭಾರದ್ವಾಜ ವೈಸ್ ಪ್ರೆಸಿಡೆಂಟ್ ಆಫ್ M/S Educomp solutions Ltd, 1211,padma Tower-1,5 rajendra palace New Delhi- 110008,2) ಶ್ರೀ ಪ್ರಮೋದ್ ಥಾಟೋಯಿ, REP, BY EdUsmart Services Pvt Ltd WZ -931 A-2, street No 14, sadh Nagar palam New Delhi- 110008, EªÀgÀÄ ಸದರಿ ಶಾಲೆಗೆ ಸ್ಮಾರ್ಟ ಕ್ಲಾಸ್ ಭೋಧನೆಗೆ ಸಂಭಂಧಿಸಿದ ತಂತ್ರಾಂಶವನ್ನು ಅಳವಡಿಸುವ ಕುರಿತು ದಿನಾಂಕ 8-11-2010 ರಂದು ಒಪ್ಪಂದವನ್ನು ಮಾಡಿಕೊಂಡಿದ್ದು, ಸದರಿ ಯೋಜನೆಗೆ ಸಂಬಂಧಿಸಿದ ಹಾಗೆ ಫಿರ್ಯಾದಿದಾರರು ವಿವಿಧ ದಿನಾಂಕದಂದು ಒಟ್ಟಿಗೆ ರೂ 90,000/- ಬ್ಯಾಂಕಿನ ಮುಖಾಂತರ ಹಣ ಪಾವತಿ ಮಾಡಿದ್ದು ಇರುತ್ತದೆ. ಸದರಿ ಒಪ್ಪಂದದತೆ ಸ್ಮಾರ್ಟ ಕ್ಲಾಸ್ ಭೋಧನೆಗೆ ಸಂಭಂಧಿಸಿದ ತಂತ್ರಾಂಶವು ಏನಾದರು ರಿಪೇರಿ ಬಂದಲ್ಲಿ ಕಂಪನಿಯವರು ಬಂದು ಸರಿಪಡಿಸಬೇಕೆಂಬ ನಿಯಮ ಇದ್ದು, ಶಾಲೆಯಲ್ಲಿ ಅಳವಡಿಸಿದ ತಂತ್ರಾಂಶವು ಸುಮಾರು 5-6 ತಿಂಗಳದವರೆಗೆ ಚೆನ್ನಾಗಿ ನಡೆದದ್ದು, ನಂತರ ದಿನಗಳಲ್ಲಿ ಅದು ರಿಪೇರಿಗೆ ಬಂದು ಸರಿಯಾಗಿ ಕೆಲಸ ಮಾಡದೇ ನಿಂತು ಹೋಗಿದ್ದು, ಬಗ್ಗೆ ಫಿರ್ಯಾದಿದಾರರು ಸದರಿ ಕಂಪನಿಯವರಿಗೆ -ಮೇಲ್ ಮೂಲಕವಾಗಿ ದೂರು ಸಲ್ಲಿಸಿ ಸರಿಪಡಿಸುವಂತೆ ತಿಳಿಸಿದಾಗ್ಯೂ ಇಲ್ಲಿಯವರೆಗೆ ತಮ್ಮ ಕಂಪನಿ ವತಿಯಿಂದ ಯಾರನ್ನು ಕಳುಹಿಸಿಕೊಡದೇ ತಂತ್ರಾಂಶದ ಬಿಲ್ಲುಗಳನ್ನು ಮಾತ್ರ ಪಾವತಿಸುವಂತೆ ಕಳುಹಿಸುತಿದ್ದು, ಸದರಿ ಕಂಪನಿಯವರು ಒಪ್ಪಂದದಂತೆ ತಮಗೆ ''ಸ್ಮಾರ್ಟ ಕ್ಲಾಸ್ '' ತಂತ್ರಾಂಶದ ಯೋಜನೆಯನ್ನು ತಮ್ಮ ಶಾಲೆಗೆ ನೀಡದೇ ಇದ್ದು, ತಾವು ಮುಂಗಡವಾಗಿ ಹಣ ಪಾವತಸಿದರೂ ಸಹ ತಮಗೆ ವಂಚನೆ ಎಸಗಿ ಮೋಸ ಮಾಡಿರುತ್ತಾರೆ ಅಂತಾ ಮುಂತಾಗಿ ಇದ್ದಾ ಖಾಸಗಿ ದೂರಿನ ಸಾರಾಂಶದ ಮೇಲಿಂದ ಮಾನವಿ ಠಾಣಾ ಗುನ್ನೆ ನಂ. 333/15 ಕಲಂ 417, 420 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.    

PÀ£Àß PÀ¼ÀĪÀÅ ¥ÀæPÀgÀtzÀ ªÀiÁ»w:-
ದಿನಾಂಕ: 10-12-2015 ರಂದು ರಾತ್ರಿ 8-00 ಗಂಟೆಯ ನಂತರದಿಂದ ದಿನಾಂಕ:11-12-2015 ರಂದು ಬೆಳಿಗ್ಗೆ 09-30 ಗಂಟೆಗಿಂತ ಮುಂಚಿತ ಅವಧಿಯಲ್ಲಿ ಯಾರೋ ಕಳ್ಳರು ಸಿಂಧನೂರು ನಗರದ ಚನ್ನಮ್ಮ ಸರ್ಕಲ್ ಹತ್ತಿರ ಹಳೆ ಬಜಾರ್ ಕಡೆಗೆ ಹೋಗುವ ದಾರಿಯ ಪಕ್ಕದಲ್ಲಿ ಮಲ್ಲಿಪಾಟೀಲ್ ಇವರ ಬಿಲ್ಡಿಂಗ್ ನ ಮೊದಲನೇ ಮಹಡಿಯಲ್ಲಿರುವ ಫಿರ್ಯಾದಿ «ÃgÉñï vÀAzÉ «±Àé£ÁxÀ, ªÀAiÀÄ:25ªÀ, eÁ:°AUÁAiÀÄvï, G:«ÃgÉÃ±ï ¥sÉÆmÉÆà ¸ÀÄÖrAiÉÆÃ, ¸Á:UÉÆêÀIJð, vÁ:¹AzsÀ£ÀÆgÀÄ FvÀ£À ಫೋಟೋ ಸ್ಟುಡಿಯೋದ ಬಾಗಿಲು ಬೀಗ ಒಡೆದು ಒಳಗೆ ಪ್ರವೇಶಿಸಿ ಸ್ಡುಡಿಯೋದಲ್ಲಿ ಕೌಂಟರ್ ಟೇಬಲ್ ಕೆಳಗೆ ಇಟ್ಟಿದ್ದ ಒಂದು ನಿಕಾನ್ ಡಿ-40 ಫೊಟೋ ಕ್ಯಾಮೆರಾ .ಕಿ.ರೂ.15,000/-  ಕಳುವು ಮಾಡಿಕೊಂಡು ಹೋಗಿದ್ದು ಇರುತ್ತದೆ ಅಂತಾ ಇದ್ದ ದೂರಿನ ಸಾರಾಂಶದ ಮೇಲಿಂದಾ ¹AzsÀ£ÀÆgÀÄ £ÀUÀgÀ oÁuÉ ಗುನ್ನೆ ನಂ.239/2015, ಕಲಂ. 457, 380 ಐಪಿಸಿ   ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.


           ದಿನಾಂಕ 10-12-2015 ರಂದು ರಾತ್ರಿ 9-00 ಗಂಟೆಯ ನಂತರದಿಂದ ದಿನಾಂಕ:11-12-2015 ರಂದು ಬೆಳಿಗ್ಗೆ 08-30 ಗಂಟೆಗಿಂತ ಮುಂಚಿತ ಅವಧಿಯಲ್ಲಿ ಯಾರೋ ಕಳ್ಳರು ಸಿಂಧನೂರು ನಗರದಲ್ಲಿ ಇಂದಿರಾ ಸರ್ಕಲ ಹತ್ತಿರ ಮುಖ್ಯ ರಸ್ತೆಯ ಪಕ್ಕದಲ್ಲಿ ಬೊಹರಲಾಲ್ ಶೇಟ್ ಇವರ ಬಿಲ್ಡಿಂಗ್ ನಲ್ಲಿ ಮೊದಲನೇ ಮಹಡಿಯಲ್ಲಿರುವ ಫಿರ್ಯಾದಿ £ÀgÀ¹AºÀ vÀAzÉ ®PÀëöät¸Á ZÁªÀrªÀĤ, ªÀAiÀÄ:40ªÀ, eÁ:PÀëwæAiÀÄ, G:PÀ¯Á rfl¯ï ¥sÉÆmÉÆà ¸ÀÄÖrAiÉÆÃ, ¸Á:zÉêÀgÁdÄ CgÀ¸ÀÄ ªÀiÁPÉðmï »AzÉ ªÀÄ»§Æ¨ï PÁ¯ÉÆä ¹AzsÀ£ÀÆgÀÄ.EªÀgÀ ಕಲಾ ಡಿಜಿಟಲ್ ಫೋಟೋ ಸ್ಟುಡಿಯೋದ ಶೆಟರ್ ನ ಬೀಗ ಒಡೆದು ಸ್ಟುಡಿಯೋದೊಳಗೆ ಪ್ರವೇಶಿಸಿ ಸ್ಟುಡಿಯೋದಲ್ಲಿ ಕಪಾಟಿನಲ್ಲಿಟ್ಟಿದ್ದ 1)ಪ್ಯಾನಾಸೋನಿಕ್ ಕಂಪನಿಯ ಎಮ್.ಡಿ.ಹೆಚ್-2 ವೀಡಿಯೋ ಕ್ಯಾಮೆರಾ .ಕಿ.ರೂ.42,000/-, 2)ನಿಕಾನ್ ಕಂಪನಿಯ ಡಿ-90 ಫೊಟೊ ಕ್ಯಾಮೆರಾ .ಕಿ.ರೂ.26,000/-, 3)ನಿಕಾನ್ ಕಂಪನಿಯ ಎರಡು ಡಿ-40 ಫೊಟೋ ಕ್ಯಾಮೆರಾಗಳು .ಕಿ.ರೂ.32,000/- ಹೀಗೆ ಒಟ್ಟು .ಕಿ.ರೂ.1,00,000/- ಬೆಲೆಬಾಳವವುಗಳನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಇದ್ದ ಗಣಕೀಕೃತ ಫಿರ್ಯಾದಿಯ ಸಾರಾಂಶದ ಮೇಲಿಂದಾ ¹AzsÀ£ÀÆgÀÄ £ÀUÀgÀ oÁuÉ ಗುನ್ನೆ ನಂ.240/2015, ಕಲಂ.457, 380 ಐಪಿಸಿ ರೀತ್ಯ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.  
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-

                   ದಿನಾಂಕ-12/12/2015 ರಂದು ಬೆಳಿಗ್ಗೆ 11-15 ಗಂಟೆ ಸುಮಾರಿಗೆ ಫಿರ್ಯಾದಿ ²æà gÀAUÀ¥Àà vÀAzsÉ wªÀÄäAiÀÄå ªÀiÁåPÀ¯ÉÆÃgÀ 45ªÀµÀð,£ÁAiÀÄPÀ,PÀÆ°PÉ®¸À ¸Á- ¸ÀzÀPÀ®UÀÄqÀØ ºÁ.ªÀ ªÀÄĵÀÆÖgÀÄ PÁåA¥ï Fನ ಮಗ  ಮಲ್ಲಿಕಾರ್ಜುನ  ಮೋಟಾರ ಸೈಕಲ್ ನಂ ಎ.ಪಿ 21/ಎನ್ 5198 ನೇದ್ದರ ಮೇಲೆ ದೇವದುರ್ಗದಿಂದ ಸಂತೆ ಮಾಡಿಕೊಂಡು ರಾಯಚೂರು ದೇವದುರ್ಗ ರಸ್ತೆಯಲ್ಲಿ ತಮ್ಮ ಕ್ಯಾಂಪ್ ಗೆ ಬರುತ್ತಿದ್ದಾಗ  ತನ್ನ ಮೋಟಾರ ಸೈಕಲನ್ನು  ಅತಿವೇಗ ಮತ್ತು ಅಲಕ್ಷತನದಿಂದ  ನಡೆಯಿಸಿಕೊಂಡು ಬಂದು ಸ್ಕಿಡ್ ಆಗಿ ಮೊರಾರ್ಜಿ ದೇಸಾಯಿ ಶಾಲೆಯ  ರೋಡಿನ ಕ್ರಾಸ್ ಹತ್ತಿರ  ಮೋಟಾರ ಸೈಕಲನ್ನು ಹಾಕಿಕೊಂಡು ಕೆಳಗಡೆ ಬಿದ್ದಿದ್ದರಿಂದ ಾತನಿಗೆ ಬಲ ಮೊಳಕಾಲು ಕೆಳಗಡೆ ಭಾರಿ ರಕ್ತಗಾಯವಾಗಿ ಮುರಿದಿದ್ದು, ಅಲ್ಲದೆ ಬಲಗೈ ಮೊಣಕೈ ಕೆಳಗೆ  ಮುರಿದಂತಾಗಿ ಭಾವು ಬಂದಿದ್ದು, ಅಡ ಹಣೆಗೆ  ರಕ್ತಗಾಯವಾಗಿದ್ದು ,ಅಲ್ಲದೆ ಎಡ ಕಿವಿಯಿಂದ  ರಕ್ತ ಬಂದಿದ್ದು ಇರುತ್ತದೆ ಅಂತಾ ನೀಡಿದ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ UÀ§ÆâgÀÄ ¥Éưøï oÁuÉ C.¸ÀA. 159/2015 PÀ®A: 279, 337, 338 L¦¹  CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ
ªÀÄgÀuÁAwPÀ ºÀ¯Éè ¥ÀæPÀgÀtzÀ ªÀiÁ»w:-

              ಫಿರ್ಯಾದಿ ²æà ªÀĺÀäzï ¸Á§ vÀAzÉ ZÀAzÀ¸Á§ ªÀAiÀiÁ: 38 ªÀµÀð eÁ: ªÀÄĹèA G: MPÀÌ®ÄvÀ£À ¸Á: UÀÄgÀUÀÄAmÁ ಮತ್ತು ಆರೋಪಿ ನಂ  1)    ±ÀªÀiÁð¸Á§ vÀAzÉ ZÀAzÀ¸Á§ಇಬ್ಬರು ಖಾಸ ಅಣ್ಣ ತಮ್ಮಂದರಿದ್ದು, ದಿನಾಂಕ 12.12.2015 ರಂದು ಸಂಜೆ 5.55 ಗಂಟೆಗೆ ಗುರಗುಂಟಾದ ಕಕ್ಕೇರಾ ಅಗಸಿ ಹತ್ತಿರ ಆರೋಪಿತನು ಫಿರ್ಯಾದಿದಾರನಿಗೆ ಈಗಾಗಲೇ ಅಂದರೆ ದಿನಾಂಕ 09.07.2012 ರಂದು ದಾಖಲಾದ ಪ್ರಕರಣದಲ್ಲಿ ರಾಜಿಯಾಗಬೇಕೆಂದು ಹೇಳಿ ಕಲ್ಲು ತೆಗೆದುಕೊಂಡು ಬಾಯಿಗೆ ಹೊಡೆದಿದ್ದರಿಂದ ಹಲ್ಲುಗಳು ಮುರಿದಿದ್ದು, ಆರೋಪಿ ನಂ  2)   ZÁAzÀ©Ã UÀAqÀ ±ÀªÀiÁð¸Á§ E§âgÀÆ eÁ: ªÀÄĹèA ¸Á: UÀÄgÀUÀÄAmÁ ಈಕೆಯು ಕಟ್ಟಿಗೆಯಿಂದ ಫಿರ್ಯಾದಿಯ ತಲೆಗೆ ಹೊಡೆದು ಮಾರಣಾಂತಿಕ ಗಾಯಗೊಳಿಸಿ ನಿಮ್ಮವನ್ ನಿಮ್ಮೆಲ್ಲರನ್ನು ಸಾಯಿಸಿ ಬಿಡುತ್ತೇನೆ ಸೂಳೇ ಮಗನೇ, ನಿಮಗೆ ಜೀವನ ಮಾಡಲು ಬಿಡುವದಿಲ್ಲ ಅಂತಾ ಅವಾಚ್ಯವಾಗಿ ಬೈದು ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ PÉÆlÖ zÀÆj£À ªÉÄðAzÀ ºÀnÖ oÁuÉ UÀÄ£Éß £ÀA:  207/2015 PÀ®A: 323, 324, 326, 307, 504, 506 ¸À»vÀ 34 L¦ CrAiÀÄ°è ¥ÀæPÀgÀtzÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ
¥Éưøï zÁ½ ¥ÀæPÀgÀtzÀ ªÀiÁ»w_.
ದಿನಾಂಕ 12-12-2015 ರಂದು 17-00 ಗಂಟೆಗೆ  ದಾದಾವಲಿ ಪಿ.ಎಸ್.ಐ.(ಕಾಸು) ರವರು  ದಾಳಿಯಿಂದ ಸಿಬ್ಬಂದಿ ಮತ್ತು  ರಮೇಶ ಎಂಬ ಆರೋಪಿತನೊಂದಿಗೆ ಠಾಣೆಗೆ ಬಂದು ವರದಿ ನೀಡಿದ್ದೇನೆಂದರೆ,   ನಗರದ ಬಸವನ ಬಾವಿ ವೃತ್ತದಿಂದ ಗಂಜ್ ರೋಡ್ ಮುಖಾಂತರ ಅನಧಿಕೃತವಾಗಿ ಕಲಬೆರಕೆ ಸೇಂದಿ ಮತ್ತು ಸಿ.ಹೆಚ್. ಪೌಡರ್ ಸಾಗಾಣಿಕೆ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಇದ್ದ ಮೇಲಿಂದ ತಾವು  ಸಿಬ್ಬಂದಿ ಮತ್ತು ಪಂಚರೊಂದಿಗೆ  ಹೋಗಿ 15-15 ಗಂಟೆಗೆ  ಗಂಜ್ ರೋಡಿನಿಂದ ಬಸವನಬಾವಿ ವೃತ್ತದ ಕಡೆಗೆ ಹೋಗುವ ಕ್ರಾಸ್ ರೋಡಿನ ಎಡಬಾಜು ಅಂದರೆ ಕೆ.ಟಿ.ಸಿ. ಇನ್ನಾಣಿ ಇವರಿಗೆ ಸೇರಿದ ಸ್ಥಳದ ಮೇನ್ ಗೇಟ್ ನ ಮುಂಭಾಗದಲ್ಲಿ ಬಿಳಿ ಪ್ಲಾಸ್ಟಿಕ್ ಚೀಲದಲ್ಲಿ ಕಲಬೆರಕೆ ಸೇಂದಿ ಮತ್ತು ಸಿ.ಹೆಚ. ಪೌಡರ್ ನ್ನು ಅಕ್ರಮವಾಗಿ ಸಾಗಾಣಿಕೆ ಮಾಡಿಕೊಂಡು ತಂದು ತನ್ನ ಸ್ವಾಧೀನದಲ್ಲಿ ಇಟ್ಟುಕೊಂಡಿದ್ದ  ರಮೇಶ ತಂದೆ ಮಲ್ಲಯ್ಯ 32 ವರ್ಷ, ಈಳಿಗೇರ, ಕೂಲಿಕೆಲಸ, ಸಾಃ ಹೆಂಬೆರಾಳ, ತಾಃರಾಯಚೂರು ಈತನನ್ನು ಹಿಡಿದುಕೊಂಡು ಈತನ ಸ್ವಾಧೀನದಿಂದ ಬಿಳಿ ಪ್ಲಾಸ್ಟಿಕ್ ಚೀಲದಲ್ಲಿ ಎರಡು ಪ್ಲಾಸ್ಟಿಕ್ ಕವರ್ ಗಳಲ್ಲಿರುವ  ಒಟ್ಟು 50/- ರೂ. ಕಿಮ್ಮತ್ತಿನ  5 ಲೀಟರ್ ಕಲಬೆರಕೆ ಸೇಂದಿಯನ್ನು ಹಾಗೂ 25 ಪ್ಲಾಸ್ಟಿಕ್ ಪಾಕೇಟ್ ಗಳಲ್ಲಿರುವ ಒಟ್ಟು 12,500/- ರೂ. ಕಿಮ್ಮತ್ತಿನ 25 ಕೆ.ಜಿ. ಸಿ.ಹೆಚ್. ಪೌಡರನ್ನು ಅಲ್ಲದೇ ನಗದು ಹಣ 10,000/- ರೂ.ಗಳನ್ನು ಜಪ್ತಿ ಪಡಿಸಿಕೊಂಡಿದ್ದು ವಿಚಾರಣೆಯಲ್ಲಿ ರಮೇಶ ಈತನು ಸೇಂದಿ ಮತ್ತು ಸಿ.ಹೆಚ್. ಪೌಡರನ್ನು ಕಡಗಂದೊಡ್ಡಿ ಗ್ರಾಮದ ತಾಯಣ್ಣ ಗೌಡ ಈಳಿಗೇರ ಈತನ ಹತ್ತಿರ ತೆಗೆದುಕೊಂಡು ಬಂದಿರುವುದಾಗಿ ತಿಳಿಸಿರುತ್ತಾನೆ. ದಾಳಿ ಮಾಡಿ ಅಬಕಾರಿ ಸ್ವತ್ತನ್ನು ಜಪ್ತಿಪಡಿಸಿಕೊಂಡ ಬಗ್ಗೆ 15-15 ಗಂಟೆಯಿಂದ 16-45 ಗಂಟೆಯವರೆಗೆ ಪಂಚನಾಮೆ ಮಾಡಿಕೊಂಡು ಬಂದು ಮುಂದಿನ ಕ್ರಮಕ್ಕಾಗಿ ಒಪ್ಪಿಸಿದ ಬಗ್ಗೆ  ವರದಿ ಇದ್ದುದರ ಮೇಲಿಂದ ¸ÀzÀgï §eÁgï ¥Éưøï oÁuÉ ಅಪರಾಧ ಸಂಖ್ಯೆ 278/2015 ಕಲಂ 273, 284, 308, 328  ಐ.ಪಿ.ಸಿ. ಮತ್ತು  32, 34 ಕೆ.ಇ.ಆಕ್ಟ್  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 


¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  .  
       gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 13.12.2015 gÀAzÀÄ 21 ¥ÀææPÀgÀtUÀ¼À£ÀÄß ¥ÀvÉÛ ªÀiÁr 3800/- gÀÆ. .UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.