Thought for the day

One of the toughest things in life is to make things simple:

23 Mar 2017

Reported Crimes



¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

¥Éưøï zÁ½ ¥ÀæPÀgÀtUÀ¼À ªÀiÁ»w.
     ದಿನಾಂಕ 21-03-2017 ರಂದು 17.15 ಗಂಟೆ ಸುಮಾರು ಮಸ್ಕಿ ಪುರಸಭೆ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ತನ್ನ ಸ್ವಂತ ಲಾಭಕ್ಕಾಗಿ ಮಟಕಾ ಜೂಜಾಟದಲ್ಲಿ ತೊಡಗಿ ಸಾರ್ವಜನಿಕರಿಂದ  ಹಣ ಪಡೆದುಕೊಳ್ಳುತ್ತಾ  ಚೀಟಿ ಬರೆದುಕೊಡುತ್ತಿರುವದಾಗಿ  ಬಾತ್ಮಿ ಬಂದ ಮೇರಗೆ ಪಿರ್ಯಾದಿದಾರರು ಸಿಪಿಐ ರವರ ಮಾರ್ಗದರ್ಶನದಲ್ಲಿ ಪಂಚರು ಹಾಗೂ ಸಿಬ್ಬಂದಿಯೊಂದಿಗೆ ಹೋಗಿ ಆರೋಫಿತನು ತನ್ನ ಸ್ವಂತ ಲಾಭಕ್ಕಾಗಿ ಮಟಕಾ ಜೂಜಾಟದಲ್ಲಿ ತೊಡಗಿ ಸಾರ್ವಜನಕರಿಂದ 01 ರೂಪಾಯಿಗೆ 80 ರೂ ಕೊಡುವದಾಗಿ ಕೂಗಿಹೇಳಿ ಜನರಿಂದ ಒಬ್ಬ ಹಣ ಪಡೆದುಕೊಂಡು ಚೀಟಿ ಬರೆದುಕೊಡುತ್ತಿದ್ದಾಗ ಸದ್ರಿ ವ್ಯಕ್ತಿ ಮಟಕಾ ಜೂಜಾಟದಲ್ಲಿ ತೊಡಗಿದ್ದ ಬಗ್ಗೆ ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಆತನಿಂದ ಮಟಕಾ ನಂಬರ್ ಬರೆದ ಒಂದು ಚೀಟಿ, ಒಂದು ಬಾಲ್ ಪೆನ್ ಹಾಗೂ ನಗದು ಹಣ 4150/- ರೂ ದೊರೆತಿದ್ದು, ಸದ್ರಿಯವುಗಳನ್ನು ಪಂಚರ ಸಹಿ ಚೀಟಿಯೊಂದಿಗೆ ಜಪ್ತಿ ಮಾಡಿ ಆರೋಪಿ ಯಲ್ಲಪ್ಪ ತಂದೆ ಯಲ್ಲಪ್ಪ ಕೊರವರ್ 45 ವರ್ಷ, ಕೂಲಿ ಕೆಲಸ ಸಾ: ಮಸ್ಕಿ ಅಂಚೆ ಕಛೇರಿ ಹತ್ತಿರ ತಾ: ಲಿಂಗಸುಗೂರು ರವರ ವಿರುದ್ದ ಕ್ರಮ ಕೈಗೊಳ್ಳುವಂತೆ ವರದಿ ನೀಡದ ಮೇರೆಗೆ ಮಸ್ಕಿ ಪೊಲೀಸ್ ಠಾಣೆ ಗುನ್ನೆ ನಂಬರ 51/2017 ಕಲಂ 78 (111)  ಕೆ,ಪಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
      ದಿನಾಂಕ 20.03.2017 ರಂದು ಸಂಜೆ 5.30 ಗಂಟೆಗೆ ಹಟ್ಟಿ ಗ್ರಾಮದ ಸಂತೆ ಕಟ್ಟಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನು ಮಟಕಾ ಪ್ರವೃತ್ತಿಯಲ್ಲಿ ತೊಡಗಿ ಜನಗಳಿಗೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಕೊಡುವದಾಗಿ ಹೇಳಿ ಅದೃಷ್ಟದ ಅಂಕೆ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿರುವಾಗ, ಪಿ.ಎಸ್.. ಹಟ್ಟಿ ರವರು ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಅವನಿಂದ ಮಟಕಾ ಜೂಜಾಟದ ಸಲಕರಣೆಗಳನ್ನು ಹಾಗೂ ªÀÄlPÁ dÆeÁlzÀ £ÀUÀzÀÄ ºÀt gÀÆ. 1020- gÀÆ ಜಪ್ತಿ ಮಾಡಿಕೊಂಡು ಬಂದಿದ್ದು, ಬರೆದ ಮಟಕಾ ಚೀಟಿ ಪಟ್ಟಿಯನ್ನು ತಾನೇ ಇಟ್ಟುಕೊ¼ÀÄîªÀದಾಗಿ ತಿಳಿಸಿದ್ದು, ನಂತರ ದಾಳಿ ಪಂಚನಾಮೆ, ಮುದ್ದೇಮಾಲು, ಆರೋಪಿತನಾದ ಬಸವರಾಜ ತಂದೆ ಅಡಿವೆಪ್ಪ ಬನ್ನಿಗೋಳ ವಯಾ: 45 ವರ್ಷ ಜಾ: ಲಿಂಗಾಯತ, : ಪಾನಶಾಪ್ ಅಂಗಡಿ, ಸಾ: ಹಟ್ಟಿಗ್ರಾಮ FvÀ£ÉÆAದಿಗೆ  ಫಿರ್ಯಾದಿದಾರರು ಠಾಣೆಗೆ ತಂದು ಹಾಜರುಪಡಿಸಿದ್ದನ್ನು ಠಾಣಾ ಎನ್.ಸಿ ನಂ 18/2017 ರಲ್ಲಿ ತೆಗೆದುಕೊಂಡು, ಪ್ರಕರಣ ದಾಖಲಿಸಿಕೊಳ್ಳಲು ಮತ್ತು ತನಿಖೆ ಮುಂದುವರೆಸಲು ಮಾನ್ಯ ನ್ಯಾಯಾಲಯಕ್ಕೆ ವರದಿಯನ್ನು ಬರೆದುಕೊಂಡಿದ್ದು, ದಿನಾಂಕ 21.03.2017 ರಂದು ಮಾನ್ಯ ನ್ಯಾಯಾಲಯದಿಂದ ಪರವಾನಗಿ ಬಂದಿದ್ದು, ಅದರ ಆಧಾರದ ಮೇಲಿಂದ ºÀnÖ ¥Éưøï oÁuÉ. UÀÄ£Éß £ÀA: 74/2017 PÀ®A 78(111) PÉ.¦. PÁAiÉÄÝ CrAiÀÄ°è ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.

            zÁzÁªÀ° PÉ.ºÉZï. ¦.J¸ï.L °AUÀ¸ÀÄUÀÆgÀ oÁuÉ gÀªÀjUÉ °AUÀ¸ÀÄUÀÆgÀ ¥ÀlÖtzÀ UÁqÀð£À ºÀwÛgÀ ಮಟಕಾ ಜೂಜಾಟ ನಡೆಯುತ್ತಿದೆ ಅಂತಾ ಮಾಹಿತಿ ಮೇರೆಗೆ ಪಂಚರನ್ನು ಬರಮಾಡಿಕೊಂಡು ಸಿಬ್ಬಂದಿಯವರೊಂದಿಗೆ ಪಂಚರ ಸಂಗಡ ಹೋಗಿ ಮೇಲ್ಕಂಡ ಸ್ಥಳದಲ್ಲಿ ±À©âÃgÀ vÀAzÉ ªÀÄ»§Æ§ ¸Á§ gÀ»A ªÀAiÀiÁ: 32ªÀµÀð, G: ªÁå¥ÁgÀ ¸Á: J¸ï.©.ºÉZï. PÁ¯ÉÆä °AUÀ¸ÀÄUÀÆgÀgÀªÀÄdÄ vÀAzÉ ºÀĸÉãÀ¸Á§ U˽¥ÀÆgÀ ªÀAiÀiÁ: 24ªÀµÀð, eÁ: ªÀÄĹèA, G: ºÉÆÃl® PÉ®¸À ¸Á: U˽¥ÀÆgÀ °AUÀ¸ÀÄUÀÆgÀ EªÀgÀÄ ಮಟಕಾ ಜೂಜಾಟದಲ್ಲಿ ತೊಡಗಿ, ಮಟಕಾ ಚೀಟಿ ಬರೆದು ಕೊಡುತ್ತಾ ದುಡ್ಡು ತೆಗೆದುಕೊಳ್ಳುತ್ತಿರುವದನ್ನು ನೋಡಿ ದಾಳಿಮಾಡಿ ಹಿಡಿದು ಆರೋಪಿತರಿಂದ 7440/- ರೂಪಾಯಿ ಹಾಗೂ ಮೂರು ಸಣ್ಣ ಮಟಕಾ ಪಟ್ಟಿ, ಒಂದು ಬಾಲ್ ಪೆನ್ ವಶಪಡಿಸಿಕೊಂಡು ನಂತರ ಅಲ್ಲಿದ್ದ ಒಬ್ಬ ವ್ಯಕ್ತಿ ಹೇಳಿದ್ದೇನಂದರೆ, ಆರೋಪಿತನು ಒಂದು ರೂಪಾಯಿಗೆ 80 ರೂ.ಗಳು ಕೊಡುತ್ತೇನೆ ಅಂತಾ ಹೇಳಿ ಹಣ ತೆಗೆದುಕೊಂಡು ನಂಬರ್ ಹತ್ತಿದಾಗ ಹಣ ಕೊಡದೇ ಮೋಸಮಾಡುತ್ತಾರೆ ಅಂತಾ ತಿಳಿಸಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ದಾಳಿ ಪಂಚನಾಮೆ ಮೇಲಿಂದ.  °AUÀ¸ÀÆÎgÀÄ ¥Éưøï oÁuÉ UÀÄ£Éß £ÀA; 99/2017  PÀ®A 78(3) PÉ.¦ DåPïÖ ºÁUÀÆ 420 L.¦.¹   CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

     ದಿನಾಂಕ 21.03.2017 ರಂದು 14.45 ಗಂಟೆಗೆ ಪೈದೊಡ್ಡಿ ಗ್ರಾಮದ ಮಾನಪ್ಪನ ಗುಡಿಗೆ ಹೋಗುವ ಸಾರ್ವಜನಿಕ ಸ್ಥಳದಲ್ಲಿ ಆರೋಪಿ wªÀÄäAiÀÄå vÀAzÉ UÀÄqÀzÀAiÀÄå ªÀAiÀiÁ: 26 ªÀµÀð eÁ: F¼ÀUÉÃgÀ G: ºÉÆmÉïï PÉ®¸À ¸Á: ¥ÉÊzÉÆrØ  FvÀ£ÀÄ ಕರ್ನಾಟಕ ರಾಜ್ಯ ಸರಕಾರವು ಹೆಂಡ ಸರಾಯಿ ಮಾರಾಟ ಮಾಡುವದನ್ನು ನಿಷೇದಾಜ್ಞೆ ಮಾಡಿದಾಗ್ಯೂ ತನ್ನಲ್ಲಿ ಯಾವುದೇ ತರಹದ ಲೈಸೆನ್ಸ ಕಾಗದ ಪತ್ರಗಳನ್ನು ಹೊಂದಿರದೇ ಅನಧಿಕೃತವಾಗಿ ಮಾನವ ಜೀವಕ್ಕೆ ಅಪಾಯಕಾರಿಯಾಗುವ ಕಲಬೆರಕೆ ಹೆಂಡವನ್ನು ಕುಡಿದರೆ ಅವರ ಜೀವಕ್ಕೆ ಅಪಾಯವಿದೆ ಅಂತಾ ಗೊತ್ತಿದ್ದರೂ ತನ್ನ ಸ್ವಂತ ಲಾಭಕ್ಕಾಗಿ ರಸಾಯನಿಕ ವಸ್ತುವಿನಿಂದ ತಯಾರಿಸಿದ ಕಲಬೆರಿಕೆ ಕೈ ಹೆಂಡವನ್ನು ಹಾಗೂ ತನ್ನ ಹತ್ತಿರ ಯಾವುದೇ ಲೈಸೆನ್ಸ್ ಕಾಗದ ಪತ್ರಗಳು ಇಲ್ಲದೇ ಅನಧೀಕೃತವಾಗಿ ಕಳ್ಳತನದಿಂದ ಮದ್ಯದ ಬಾಟಲಿಗಳನ್ನು ಮಾರಾಟ ಮಾಡುತ್ತಿದ್ದಾಗ ¦.J¸ï.L. ºÀnÖ gÀªÀgÀÄ ಪಂಚರೊಂದಿಗೆ ದಾಳಿ ಮಾಡಿ ಆರೋಪಿತನಿಂದ 1) 650 ಎಂ.ಎಲ್ ನ 19 ಕಿಂಗ್ ಫೀಷರ್ ಬೀಯರ್ ಬಾಟಲಿಗಳು ಅಕರೂ 2280/- 2) 180 ಎಮ್.ಎಲ್ ನ 7 ಓ.ಟಿ ವಿಸ್ಕಿ ಪೌಚುಗಳು ಅಕಿರೂ 434  3) 90 ಎಮ್.ಎಲ್ ನ 12 ಓರಿಜಿನಲ್ ವಿಸ್ಕಿ ಪೌಚುಗಳು ಅಕಿರೂ 312 4) ಒಂದು ಪ್ಲಾಸ್ಟೀಕ್ ಕೊಡದಲ್ಲಿದ್ದ ಅಂದಾಜು 20 ಲೀಟರ್ ಹೆಂಡ ಅಕಿರೂ 300 ಹಿಗೇ ಒಟ್ಟು 3326/- ಬೆಲೆಬಾಳುವವುಗಳನ್ನು ಜಪ್ತಿ ಮಾಡಿಕೊಂಡು ಪಂಚನಾಮೆ, ವರದಿಯನ್ನು ಹಾಜರುಪಡಿಸಿದ ಮೇರೆಗೆ  ºÀnÖ ¥ÉưøÀ oÁuÉ UÀÄ£Éß £ÀA: 73/2017 PÀ®A: 273, 284 L¦¹ 32, 34 PÉ.F PÁAiÉÄÝ CrAiÀÄ°è ಕ್ರಮ ಕೈಕೊಳ್ಳಲಾಗಿದೆ
¸ÀgÀPÁj £ËPÀgÀgÀÀ ªÉÄð£À zËdð£Àå ¥ÀæPÀgÀtzÀ ªÀiÁ»w:-
     ಫಿರ್ಯಾದಿ ¸À«vÁ UÀAqÀ ¯ÉÆûvÀ £ÁAiÀÄPÀ ªÀAiÀiÁ: 30ªÀµÀð, eÁ: »AzÀÄ ®ªÀiÁtÂ, G: ¸ÀgÀPÁj ²PÀëQ ¸Á: D²ºÁ¼À vÁAqÀ ºÁ.ªÀ. °AUÀ¸ÀÄUÀÆgÀ FPÉAiÀÄÄ ಹಿರೆ ಉಪ್ಪೇರಿಯಲ್ಲಿ ಸರಕಾರಿ ಶಾಲೆಯಲ್ಲಿ ಸಹ ಶಿಕ್ಷಕಿ ಅಂತಾ ಕೆಲಸ ಮಾಡುತ್ತಿದ್ದು, ಅದೆ ಗ್ರಾಮದ ಆರೋಪಿ ನಂ 1)  ±ÀgÀt¥Àà aUÀÄj eÁ: £ÁAiÀÄPÀ ¸Á: »gÉ G¥ÉàÃj 2) gÁWÀªÉÃAzÀæ £ÁAiÀÄPÀ ¸Á: »gÉ G¥Éàj ಇವರು ಸಲುಗೆಯಿಂದ ಮಾತನಾಡುಸುತ್ತಿದ್ದರಿಂದ ಫಿರ್ಯಾದಿದಾರಳು ಬುದ್ದಿವಾದ ಹೇಳಿದರು ಕೇಳದೆ ದಿನಾಂಕ 21/03/2017 ರಂದು ಬೆಳಗ್ಗೆ 11-20 ಗಂಟೆಗೆ ಆರೋಪಿ ನಂ 1,2 ಇವರು ಶಾಲೆಯ ಹತ್ತಿರ ಹೋUÀĪÀ  ಫಿರ್ಯಾದಿಗೆ ಕೈ ಸನ್ನೆ ಮಾಡಿ, ಕರೆದು ಎಲೆ ಸೂಳೆ ನಿನು ಎಷ್ಟೆ ವಿದ್ಯರ್ಥಿಗಳು ಬರಲಿ ನೀನು ಹಾಜರಾತಿ ಹಾಕಬೇಕು ಅಂತಾ ಅವಾಚ್ಯ ವಾಗಿ ಬೈದು, ನಮ್ಮ ಜೊತೆ ಸಹಕರಿಸು ಅಂತಾ ಇಬ್ಬರು ಫಿರ್ಯಾದಿದಾರಳ ಕೈ ಹಿಡಿದು ಎಳೆದಾಡಿ, ಸೇರಗು ಹಿಡಿದು ಜಗ್ಗಿ ಮಾನಭಂಗ ಮಾಡಲು ಪ್ರಯತ್ನಿಸಿ, ಆರೋಪಿ ನಂ 3) ±ÀgÀtªÀÄä £ÁAiÀÄPÀ CqÀÄUÉ ¸ÀºÁAiÀÄPÀ¼ÀÄ ¸Á: »gÉG¥ÉàÃj 4) ºÀ£ÀĪÀĪÀé £ÁAiÀÄPÀ G: D¬Ä ¸Á: »gÉ G¥ÉàÃj  ಇವರು ಅವಾಚ್ಯ ಶಬ್ದಗಳಿಂದ ಬೈದು, ಎಲ್ಲಾರು ಸೇರಿ ತಾನು ನಿರ್ವಹಿಸುತ್ತಿದ್ದ ಸರಕಾರಿ ಕರ್ತವ್ಯಕ್ಕೆ ಅಡೆತಡೆ ಮಾಡಿದ್ದು,  ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ನೀಡಿದ ಹೇಳಿಕೆ ಫಿರ್ಯಾದಿ ಮೇಲಿಂದ ಮೇಲ್ಕಾಣಿಸಿದ ಆರೋಪಿತರ ವಿರುದ್ದ °AUÀ¸ÀÆÎgÀÄ ¥Éưøï oÁuÉ UÀÄ£Éß  £ÀA: 100/2017  PÀ®A 504,509,353,354,506 ¸À»vÀ 34 L¦¹ CrAiÀÄ°è ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
     ದಿ.22.03.2017 ರಂದು ಬೆಳಿಗ್ಗೆ 10 ಗಂಟೆಗೆ ಪಿರ್ಯಾದಿ ಟಿ.ಬಸವರಾಜ ತಂದೆ ಬಸಪ್ಪ 32 ವರ್ಷ,ಜಾ;-ಲಿಂಗಾಯತ, ಗ್ರಾಮ ಲೆಕ್ಕಾಧಿಕಾರಿಗಳು ಸೋಮಾಲಾಪುರು ಪ್ರಭಾರಿ ಕಂದಾಯ ನಿರೀಕ್ಷಕರು ಸಾಲಗುಂದ ತಾ;-ಸಿಂಧನೂರು   ಸಾ;-ಅಲಬನೂರು ತಾ:-ಸಿಂಧನೂರು gÀªÀರು  ಸ್ವಾರಾಜ್ ಕಂಪನಿಯ ಟ್ರಾಕ್ಟರ್ ನಂ.ಕೆ..36-ಟಿಸಿ-1966 ಇಂಜೀನ್ ನಂ.39.1354/STA01852A ಚೆಸ್ಸಿ ನಂ.WXTA30428135380 ಇದಕ್ಕೆ ಅಳವಡಿಸಿದ ನಂಬರ್ ಪ್ಲೇಟ್ ಇಲ್ಲದ ಟ್ರಾಲಿ ಇದರಲ್ಲಿ  ಮರಳು ತುಂಬಿದ್ದು ಮತ್ತು ಮೆಸ್ಸಿ ಫಾರಗ್ಯೂಷನ ಟ್ರಾಕ್ಟರ್ ನಂಬರ ಪ್ಲೇಟ್ ಇಲ್ಲದ್ದು ಚೆಸ್ಸಿ ನಂ.450852-KBZY ಮತ್ತು ಇಂಜೀನ್ ನಂ.S3251-B-97840 ಇದಕ್ಕೆ ಅಳವಡಿಸಿದ ನಂಬರ ಪ್ಲೇಟ್ ಇಲ್ಲದ ಟ್ರಾಲಿ ಇರದಲ್ಲಿ ಮರಳು ತುಂಬಿದ್ದು.ಇವುಗಳನ್ನು ತೆಗೆದುಕೊಂಡು ಬಂದು ಹಾಜರಪಡಿಸಿ ದೂರು ಸಲ್ಲಿಸಿದ್ದೇನೆಂದರೆ,ಸದರಿ ಟ್ರಾಕ್ಟರ ಟ್ರಾಲಿಗಳಲ್ಲಿ ಸರಕಾರಕ್ಕೆ ಯಾವುದೇ ರಾಜಧನ ಪಾವತಿಸದೆ ಅನಧಿಕೃತವಾಗಿ ಮರಳನ್ನು ತುಂಬಿಕೊಂಡು ಕಳ್ಳತನದಿಂದ ಸಾಗಾಟ ಮಾಡಲು ತಯಾರಿಯಲ್ಲಿದ್ದಾಗ ದಾಳಿ ಮಾಡಿ ಹಿಡಿದಿದ್ದು ದಾಳಿ ಕಾಲಕ್ಕೆ ಆರೋಪಿತ ಚಾಲಕರುಗಳು ಓಡಿ ಹೋಗಿರುತ್ತಾರೆ ಕಾರಣ ತಾವುಗಳು ಎರಡೂ ಟ್ರಾಕ್ಟರ ಟ್ರಾಲಿಗಳ ಚಾಲಕರ ಮತ್ತು ಟ್ರಾಕ್ಟರುಗಳ ಮಾಲಿಕರ ವಿರುದ್ದ ಕಾನೂನು ಕ್ರಮ ಜರುಗಿದಬೇಕೆಂದು ಕೊಟ್ಟ ದೂರಿನ ಮೇಲಿಂದ  ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ UÀÄ£Éß £ÀA :43/2017.ಕಲಂ. 42, 44 ಕೆ.ಎಂ.ಎಂ.ಸಿ.ಅರ್.ರೂಲ್-1994, 4(1),4(1-)ಎಂಎಂಆರ್. ಡಿ-ಮತ್ತು 379 ಐಪಿಸಿ CrAiÀÄ°è  ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
EvÀgÉ L.¦.¹. ¥ÀæPÀgÀtUÀ¼À ªÀiÁ»w.
     ದಿನಾಂಕ 21-3-2017 ರಂದು ರಾತ್ರಿ 8-15 ಗಂಟೆಗೆ ಫಿರ್ಯಾದಿ ಯಲ್ಲಪ್ಪ ತಂದೆ ಬಸ್ಸಪ್ಪ ವಯಾ 36 ವರ್ಷ ಜಾತಿ ನಾಯಕ : ಒಕ್ಕಲುತನ ಸಾ: ಈರಲಗಡ್ಡಾ ತಾ: ಮಾನವಿ ಈತನು ಠಾಣೆಗೆ ಹಾಜರಾಗಿ ತನ್ನದೊಂದು ನುಡಿ ಫಿರ್ಯಾದಿಯನ್ನು ಸಲ್ಲಿಸಿದ್ದು ಅದರ ಸಾರಾಂಶವೇನೆಂದರೆ, ನಿನ್ನೆ ದಿನಾಂಕ 20-3-2017 ರಂದು ರಾತ್ರಿ 8-30 ಗಂಟೆ ಸುಮಾರಿಗೆ ಫಿರ್ಯಾದಿ, ಫಿರ್ಯಾದಿ ಹೆಂಡತಿ ದೇವಮ್ಮ. ಅತ್ತೆಯಾದ ಫಕೀರಮ್ಮ ಕೂಡಿ ಆರೋಪಿ ದೇವೆಂದ್ರಪ್ಪನ ಮನೆಯ ಹತ್ತಿರ ಹೋಗಿ ತಮ್ಮ ಕ್ರಿಷ್ಟಯ್ಯನು ತಮ್ಮಿಂದ ತೆಗೆದುಕೊಂಡು ಸಾಲವನ್ನು ದಿನಾಂಕ 21-3-2017 ರಂದು ರಾತ್ರಿ 8-15 ಗಂಟೆಗೆ ಫಿರ್ಯಾದಿ ಯಲ್ಲಪ್ಪ ತಂದೆ ಬಸ್ಸಪ್ಪ ವಯಾ 36 ವರ್ಷ ಜಾತಿ ನಾಯಕ : ಒಕ್ಕಲುತನ ಸಾ: ಈರಲಗಡ್ಡಾ ತಾ: ಮಾನವಿ ಈತನು ಠಾಣೆಗೆ ಹಾಜರಾಗಿ ತನ್ನದೊಂದು ನುಡಿ ಫಿರ್ಯಾದಿಯನ್ನು ಸಲ್ಲಿಸಿದ್ದು ಅದರ ಸಾರಾಂಶವೇನೆಂದರೆ, ನಿನ್ನೆ ದಿನಾಂಕ 20-3-2017 ರಂದು ರಾತ್ರಿ 8-30 ಗಂಟೆ ಸುಮಾರಿಗೆ ಫಿರ್ಯಾದಿ, ಫಿರ್ಯಾದಿ ಹೆಂಡತಿ ದೇವಮ್ಮ. ಅತ್ತೆಯಾದ ಫಕೀರಮ್ಮ ಕೂಡಿ ಆರೋಪಿ ದೇವೆಂದ್ರಪ್ಪನ ಮನೆಯ ಹತ್ತಿರ ಹೋಗಿ ತಮ್ಮ ಕ್ರಿಷ್ಟಯ್ಯನು ತಮ್ಮಿಂದ ತೆಗೆದುಕೊಂಡು ಸಾಲವನ್ನು ಇಲ್ಲಿಯವರೆಗೆ ಕೊಟ್ಟಿರುವದಿಲ್ಲಾ, ಇನ್ನು ಯಾವಾಗ ಕೊಡುವದು ಅಂತಾ ಕೇಳಲಿಕ್ಕೆ ಹೋದಾಗ ಆರೋಪಿತರೆಲ್ಲಾರು ಕೂಡಿ ಫಿರ್ಯಾದಿ ಸಂಗಡ ಜಗಳಾ ತೆಗೆದು " ಸೂಳೇ ಮಕ್ಕಳೇ ಸಾಲ ಕೇಳಲು ನಮ್ಮ ಮನೆತನಕ ಬರುತ್ತೀರಿ ಏನ್ರಲೇ  "  ಅಂತಾ ಅವಾಚ್ಚವಾಗಿ ಬೈದಾಡಿ ಆರೋಪಿ ದೇವೆಂದ್ರಪ್ಪ ಈತನು ಫಿರ್ಯಾದಿ ಅತ್ತೆಯಾದ ಫಕಿರಮ್ಮಳಿಗೆ ಮೈ ಕೈ ಮುಟ್ಟಿ ಎಳೆದಾಡಿ ಮಾನಬಂಗ ಮಾಡಿ ಕಾಲಿನಿಂದ ಹೊಟ್ಟೆಗೆ ಜೋರಾಗಿ ಒದ್ದಿದ್ದರಿಂದ ಒಳಪೆಟ್ಟಾಗಿದ್ದಲ್ಲದೆ ಇನ್ನುಳಿದ ಆರೋಪಿತರು ಫಿರ್ಯಾದಿ ಹಾಗೂ ಫಿರ್ಯಾದಿ ಹೆಂಡತಿಗೆ ಕೈಗಳಿಂದ ಹೊಡೆ ಬಡೆ ಮಾಡಿ ಜೀವದ ಬೆದರಿಕೆಯನ್ನು ಹಾಕಿರುತ್ತಾರೆಂದು ಮುಂತಾಗಿ ಇದ್ದ ಫಿರ್ಯಾದಿ ಹೇಳಿಕೆಯ ಸಾರಾಂಶದ ಮೇಲಿಂದ ಮಾನವಿ ಠಾಣಾ ಗುನ್ನೆನಂ 92/2017 ಕಲಂ   504 323 354 506 ಸಹಿತ 34  ಐಪಿಸಿ ಅಡಿಯಲ್ಲಿ  ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ. ಇಲ್ಲಿಯವರೆಗೆ ಕೊಟ್ಟಿರುವದಿಲ್ಲಾ, ಇನ್ನು ಯಾವಾಗ ಕೊಡುವದು ಅಂತಾ ಕೇಳಲಿಕ್ಕೆ ಹೋದಾಗ ಆರೋಪಿತರೆಲ್ಲಾರು ಕೂಡಿ ಫಿರ್ಯಾದಿ ಸಂಗಡ ಜಗಳಾ ತೆಗೆದು " ಸೂಳೇ ಮಕ್ಕಳೇ ಸಾಲ ಕೇಳಲು ನಮ್ಮ ಮನೆತನಕ ಬರುತ್ತೀರಿ ಏನ್ರಲೇ  "  ಅಂತಾ ಅವಾಚ್ಚವಾಗಿ ಬೈದಾಡಿ ಆರೋಪಿ ದೇವೆಂದ್ರಪ್ಪ ಈತನು ಫಿರ್ಯಾದಿ ಅತ್ತೆಯಾದ ಫಕಿರಮ್ಮಳಿಗೆ ಮೈ ಕೈ ಮುಟ್ಟಿ ಎಳೆದಾಡಿ ಮಾನಬಂಗ ಮಾಡಿ ಕಾಲಿನಿಂದ ಹೊಟ್ಟೆಗೆ ಜೋರಾಗಿ ಒದ್ದಿದ್ದರಿಂದ ಒಳಪೆಟ್ಟಾಗಿದ್ದಲ್ಲದೆ ಇನ್ನುಳಿದ ಆರೋಪಿತರು ಫಿರ್ಯಾದಿ ಹಾಗೂ ಫಿರ್ಯಾದಿ ಹೆಂಡತಿಗೆ ಕೈಗಳಿಂದ ಹೊಡೆ ಬಡೆ ಮಾಡಿ ಜೀವದ ಬೆದರಿಕೆಯನ್ನು ಹಾಕಿರುತ್ತಾರೆಂದು ಮುಂತಾಗಿ ಇದ್ದ ಫಿರ್ಯಾದಿ ಹೇಳಿಕೆಯ ಸಾರಾಂಶದ ಮೇಲಿಂದ ಮಾನವಿ ಠಾಣಾ ಗುನ್ನೆ ನಂ 92/2017 ಕಲಂ   504 323 354 506 ಸಹಿತ 34  ಐಪಿಸಿ ಅಡಿಯಲ್ಲಿ  ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
zÉÆA©ü ¥ÀæPÀgÀtzÀ ªÀiÁ»w:-
     ಶ್ರೀಮತಿ ದೇವಮ್ಮ ಗಂಡ ದೇವಪ್ಪ ವಯಸ್ಸು 62  ವರ್ಷ ಜಾ: ನಾಯಕ ಉ: ಮನೆಕೆಲಸ/ಕೂಲಿಕೆಲಸ ಸಾ: ಗಣೇಶ ಕ್ಯಾಂಪ್‌ ತಾ: ಸಿಂಧನೂರು FPÉAiÀÄ ತವರು ಮನೆ ಆಸ್ತಿಯಲ್ಲಿ ಮಾನ್ಯ ನ್ಯಾಯಾಲಯದ ಆದೇಶದಂತೆ ನನಗೆ 2 ಎಕರೆ ಭೂಮಿಯನ್ನು ಕೊಟ್ಟಿದ್ದು, ಆ ಭೂಮಿಯು ಎಸ್. ರಾಮಲದಿನ್ನಿ ಸೀಮಾಂತರದಲ್ಲಿ ಬರುತ್ತದೆ. ಅದನ್ನು ನಾವು ಪಾಲಿಗೆ ಕೊಟ್ಟಿರುತ್ತೇವೆ. ಆಗಾಗ ನಾನು ಮತ್ತು ನನ್ನ ಗಂಡ ಹೋಗಿ ನೋಡಿಕೊಂಡು ಬರುತ್ತಿದ್ದೆವು. ಅದರಂತೆ ದಿನಾಂಕ: 19-03-17 ರಂದು ನಾನು ಮತ್ತು ನನ್ನ ಗಂಡ ಮಸ್ಕಿ ಯಿಂದ ಬಂದು ಮುಂಜಾನೆ 07-30 ಗಂಟೆಯ ಸುಮಾರಿಗೆ ಎಸ್‌‌ ರಾಮಲದಿನ್ನಿ ಸೀಮಾಂತರಸಲ್ಲಿರುವ ನಮ್ಮ ಹೊಲಕ್ಕೆ ಬಂದೆವು. ನಾವು ನಮ್ಮ ಹೊಲವನ್ನು ನೋಡುತ್ತಿರುವಾಗ ನಮ್ಮ ಸಂಬಂದಿಕರಾದ 1] ದುರುಗಮ್ಮ ಗಂಡ ಶರಣಪ್ಪ 2] ಸೋಮಪ್ಪ ತಂದೆ ತಿಮ್ಮಪ್ಪ 3] ರೇಣವ್ವ ಗಂಡ ಸೋಮಪ್ಪ 4] ಮಲ್ಲಪ್ಪ ತಂದೆ ತಿಮ್ಮಯ್ಯ 5] ದ್ಯಾಮವ್ವ ಗಂಡ ಮಲ್ಲಪ್ಪ 6] ನರಸಪ್ಪ ತಂದೆ ತಿಮ್ಮಯ್ಯ 7] ಹನುಮವ್ವ ಗಂಡ ನರಸಪ್ಪ 8] ಶರಣಪ್ಪ ತಂದೆ ಬಂಗಾರಪ್ಪ 9] ತಿಪ್ಪಮ್ಮ ಗಂಡ ಮರೋಜಪ್ಪ  ಇವರೆಲ್ಲಾರೂ ಒಮ್ಮೇಲೆ ಬಂದು ನನ್ನ ಹೊಲವನ್ನು ವಾಫಸ್‌ ಪಡೆದುಕೊಳ್ಳುವ ಸಲುವಾಗಿ ಸಿಟ್ಟಿಗೆ ಬಂದು ಈ ಸೂಳೆದ ಏನು ನೋಡುತ್ತೀರಲೆ ಹಾಕಿರಿ ಅಂತಾ ಅಂದವರೆ ನನಗೂ ಮತ್ತು ನನ್ನ ಗಂಡನಿಗೂ ಕೈಗಳಿಂದ ಹೊಡೆದು ಕಾಲಿನಿಂದ ಒದ್ದು ನಮಗೆ ಮೋಸ ಮಾಡಿ ಹೊಲ ತೆಗೆದುಕೊಂಡೀರಿ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೋರಾಗಿ ಒದರಾಡುತ್ತಾ ಕಾಲಿನಿಂದ ಒದ್ದು ಶರಣಪ್ಪ ಮಲ್ಲಪ್ಪ ಮತ್ತು ನರಸಪ್ಪ ಇವರುಗಳು ನನಗೆ ಮಾನ ಭಂಗ ಮಾಡುವ ಉದ್ದೇಶದಿಂದ ನನ್ನ ಮೈಕೈ ಮುಟ್ಟಿ ನನ್ನ ಸೀರೆ ಹಿಡಿದು ಎಳೆದಾಡಿರುತ್ತಾರೆ. ಮತ್ತು  ಬಲಗೈ ತಿರುವಿ ಬಲಗಾಲಿಗೆ ಒದ್ದಿದ್ದರಿಂದ ನನಗೆ ಮೂಕ ಪೆಟ್ಟುಗಳಾಗಿ ನನ್ನ ಬಲಗಾಲಿಗೆ ಬಾವು ಬಂದು ನನ್ನ ಬಲಗಾಲು ಬಾತಿರುತ್ತದೆ. ಹಾಗೂ ದುರುಗವ್ವ, ರೇಣವ್ವ, ತಿಪ್ಪವ್ವ ಇವರುಗಳು ತಮ್ಮ ತಮ್ಮ ಕಾಲಲ್ಲಿನ ಚಪ್ಪಲಿಗಳನ್ನು ತೆಗೆದುಕೊಂಡು ನನ್ನ ತಲೆಗೆ ಮತ್ತು ಮೈಗೆ ಹೊಡೆದಿರುತ್ತಾರೆ. ಅದರಿಂದ ನನಗೆ ದುಖಃಪಾತವಾಗಿರುತ್ತದೆ. ಅಂತಾ ಮುಂತಾಗಿದ್ದ ದೂರಿನ ಮೇಲಿಂದ ಕವಿತಾಳ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 37/2017,ಕಲಂ: 447, 143, 147, 323, 354, 355, 504,506 ರೆ/ವಿ 149 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
    
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
     ಗಾಯಾಳು ನಾಗೇಶ್ವರಾವ್ ಈತನು ತನ್ನ ಟಿ.ವಿ.ಎಸ್. ಮೋಟಾರ್ ಸೈಕಲ್  ನಂ ಕೆ..36/ಕ್ಯೂ-1024 ನೇದ್ದನ್ನು ತೆಗೆದುಕೊಂಡು ರಾಯಚೂರ ರಸ್ತೆಯಿಂದ ಮಾನವಿ ಕಡೆಗೆ ಆದಮ್ ಎಂಜಿನೀಯರಿಂಗ್ ಗ್ಯಾರೇಜ್ ಹತ್ತಿರ ಬರುವಾಗ  ಎದುರುಗಡೆಯಿಂದ  ಅಂದರೆ ಮಾನವಿ ಕಡೆಯಿಂದ  ಆರೋಪಿತನು ತನ್ನ ಮೊಟಾರ್ ಸೈಕಲ್ ನಂ ಕೆ..36/ಕೆ9390 ನೇದ್ದನ್ನು ಅತಿವೇಗ ಹಾಗೂ ಅಲಕ್ಷತನದಿಂದ ನೆಡೆಯಿಸಿಕೊಂಡು ಬಂದು ರಸ್ತೆಯ Jಡಬದಿಯಲ್ಲಿ ಹೋಗುವದು ಬಿಟ್ಟು ಬಲಬದಿಯಲ್ಲಿ ರಾಂಗ್ಯ ಸೈಡಿನಲ್ಲಿ ಹೊಗಿ ನಾಗೇಶ್ವರ ರಾವ Fತನ ಮೋಟಾರ್ ಸೈಕಲ್ಲಿಗೆ ಢಿಕ್ಕಿ ಕೊಟ್ಟಿದ್ದರಿಂದ Eಬ್ಬರೂ ಮೋ. ಸೈ ಸಹಿತ ಕೆಳಗೆ ಬಿದ್ದಿದ್ದು ಕಾರಣ ನಾಗೇಶ್ವರ ರಾವ್ ಈತನಿಗೆ ಭಾರಿ ಸ್ವರೂಪದ ಹಾಗೂ ಆರೋಪಿಗೆ ಸಾದಾ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ. ಕಾರಣ ಆರೋಪಿತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಮುಂತಾಗಿ ಇದ್ದ ದೂj£À ªÉÄðAzÀ ªÀiÁ£À« ¥ÉưøÀ oÁuÉ ಗುನ್ನೆ ನಂ 91/2017 ಕಲಂ 279,337,338 .ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂrgÀÄvÁÛgÉ.                                                    
¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :22.03.2017 gÀAzÀÄ 151 ¥ÀææPÀgÀtUÀ¼À£ÀÄß ¥ÀvÉÛ ªÀiÁr 20500/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.