Thought for the day

One of the toughest things in life is to make things simple:

28 Aug 2019

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:  

ಹಲ್ಲೆ ಪ್ರಕರಣದ ಮಾಹಿತಿ.
ಪಿರ್ಯಾದಿಯ ಮಗ ಬಸವರಾಜ ಈತನೊಂದಿಗೆ ಆರೋಪಿತರ ಸಂಬಂಧಿಕರಾದ ನಾಗರಾಜ ಈತನು  ಉದ್ಯೋಗ ಖಾತ್ರಿ ಕೆಲಸಕ್ಕೆ ಹೋಗಿದ್ದಾಗ ಜಗಳ ಮಾಡಿಕೊಂಡಿದ್ದು ಈ ವಿಷಯದಲ್ಲಿ ಆರೋಪಿತರು ಪಿರ್ಯಾದಿ ಮಗನ ಸಿಟ್ಟು ಇಟ್ಟುಕೊಂಡಿದ್ದರು.ದಿನಾಂಕ-27/08/2019 ರಂದು ಬೆಳಗ್ಗೆ 09-00 ಗಂಟೆಗೆ ಪಿರ್ಯಾಧಿದಾರಳು ತನ್ನ ಮನೆಯ ಮುಂದೆ ಕುಳಿತುಕೊಂಡಿರುವಾಗ ಅಲ್ಲಿಗೆ ನಿಂಗರಾಜ @ ನಿಂಗೇಶ ತಂದೆ ತಿಪ್ಪಣ್ಣ 30 ವರ್ಷ ಉ;-ಉಪ್ಪಾರ ಹಾಗೂ ಇತರೆ 3 ಜನ  ಆರೋಪಿತರು ಬಂದವರೇ, ಎಲೇ ಸೂಳೇ ನಿನ್ನ ಮಗ ಬಸವರಾಜನಿಗೆ ಎಲ್ಲಿಗೆ ಕಳಿಸಿದ್ದಿ ನಿನ್ನ ಮಗನ ಸೊಕ್ಕು ಬಹಳ ಆಗಿದೆ ಅಂತಾ ಬೈಯುತ್ತಿರುವಾಗ ಪಿರ್ಯಾಧಿದಾರಳು ಯಾಕೆ ನನ್ನ ಮಗನಿಗೆ ಬೈಯುತ್ತಿರಿ ಅಂತಾ ಕೇಳುತ್ತಿರುವಾಗ ಆರೋಪಿತರು ಜಗಳತೆಗೆದು ಕೈಯಿಂದ ಹೊಡೆದು ಸೀರೆ ಹಿಡಿದು ಎಳೆದಾಡಿ ಅವಮಾನಗೊಳಿಸಿದ್ದು. ಅಲ್ಲದೆ ಎಲೇ ಸೂಳೆ ಇವತ್ತು ಉಳಿದುಕೊಂಡಿದ್ದಿ ಇನ್ನೊಮ್ಮೆ ಸಿಕ್ಕರೆ ಉಳಿಸುವುದಿಲ್ಲ ಅಂತಾ ಜೀವದ ಬೇದರಿಕೆ ಹಾಕಿದ್ದು ಇರುತ್ತದೆ..ಅಂತಾ ಇದ್ದ ಲಿಖಿತ  ದೂರಿನ ಸಾರಂಶದ ಮೇಲಿಂದ ಬಳಗಾನೂರು ಪೊಲೀಸ್ ಠಾಣಾ ಗುನ್ನೆ ನಂ- 59/2019 ಕಲಂ-504,323,354,506 ಸಹಿತ 34  ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ರಸ್ತೆ ಅಪಘಾತ ಪ್ರಕರಣದ ಮಾಹಿತಿ.
ತಾರೀಕು 27/08/2019 ರಂದು ಸಂಜೆ 7-00 ಗಂಟೆಗೆ §ÆzÉ¥Àà vÀAzÉ UÀAUÀ¥Àà UÀÄgÀÄUÀÄAn ªÀAiÀiÁ: 55ªÀµÀð, eÁ: ®ªÀiÁtÂ, G: MPÀÌ®ÄvÀ£À ¸Á: ºÁ®¨sÁ« vÁAqÀ   ಈತನು ಠಾಣೆಗೆ ಹಾಜರಾಗಿ ಒಂದು ಗಣಕಯಂತ್ರದಲ್ಲಿ ಟೈಪ್ ಮಾಡಿಸಿದ ಫಿರ್ಯಧಿಯನ್ನು ಕೊಟ್ಟಿದ್ದು ಅದರ ಸಾರಾಂಶವೆನೆಂದರೆ ದಿನಾಂಕ 26/08/2019 ರಂದು ಬೆಳಿಗ್ಗೆ ಫಿರ್ಯಾದಿದಾರನ ತಮ್ಮನಾದ ವಿಠಲನು ಆತನ ಹೆಂಡತಿಯಾದ ಜ್ಯೋತಿ ಈಕೆಗೆ ಅರ್ದ ತಲೆ ನೋವು ಇದ್ದುದ್ದರಿಂದ ಕಳ್ಳಿ ಲಿಂಗಸುಗೂರದಲ್ಲಿ ಖಾಸಗಿ ಔಷಧಿ ಕೂಡಿಸಿಕೊಂಡು ಬರಲು ವಿಠಲು ತನ್ನ ಮೋಟಾರ ಸೈಕಲ ನಂ ಕೆಎ 36 ಇಆರ್ 7074 ನೇದ್ದರ ಮೇಲೆ ತನ್ನ ಹೆಂಡತಿಯಾದ ಜ್ಯೋತಿ ಹಾಗೂ ತನ್ನ ಅಣ್ಣನ ಮಗನಾದ ಪ್ರೇಮಸಿಂಗ್ ಇಬ್ಬರನ್ನು ಕೂಡಿಸಿಕೊಂಡು ಕಳ್ಳಿ ಲಿಂಗಸುಗೂರಿಗೆ ಹೋಗಿ ಗಿಡ ಕೂಡಿಸಿಕೊಂಡು ವಾಪಸ್ಸು ಬರುತ್ತಿರುವಾಗ ಬೆಳಿಗ್ಗೆ 08-00 ಗಂಟೆ ಸುಮಾರು ಹುನಕುಂಟಿ ಕ್ರಾಸ ಹತ್ತಿರ ಫಿರ್ಯಾದಿದಾರನ ತಮ್ಮ ಆರೋಪಿ ವಿಠಲ ಈತನು ತನ್ನ ಮೋಟಾರ ಸೈಕಲನ್ನು   ಅತೀವೇಗ & ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ಕಸಬಾ ಲಿಂಗಸುಗೂರ ಕಡೆಗೆ ಒಮ್ಮಲೇ ಮೋಟಾರ ಸೈಕಲನ್ನು ವೇಗವಾಗಿ ತಿರುಗಿಸಿಕೊಂಡಿದ್ದರಿಂದ ಮೋಟಾರ ಸೈಕಲ ಸ್ಕೀಡಾಗಿ ಕೆಳಗೆ ಬಿದ್ದಿದದು ಇದರಿಂದ ಮದ್ಯದಲ್ಲಿ ಕುಳಿತ ಜ್ಯೋತಿ ಈಕೆಗೆ ಬಲಗಡೆ ತಲೆಗೆ ಭಾರಿ ರಕ್ತಗಾಯವಾಗಿ ಹಿಂದಿನ ನಡುವಿಗೆ ಒಳಪೆಟ್ಟಾಗಿ, ಕೈ ಕಾಲುಗಳಿಗೆ ತೆರಚಿದ ಗಾಯವಾಗಿದ್ದು, ಕೊನೆಯ ಕುಳಿತ ಪ್ರೇಮಸಿಂಗ್ ಈತನಿಗೆ ಎಡಗಾಲ ಬೆರಳುಗಳು ಕಟ್ಟಾಗಿದ್ದು ಎಡ ಗೈ ಭುಜಕ್ಕೆ ಭಾರಿ ಒಳಪೆಟ್ಟಾಗಿದ್ದು ಆತನಿಗೂ ಸಹ ಮೈ ಕೈ ಗಾಯಗಳಾಗಿರುತ್ತೇವೆ. ಗಾಯಾಳಯಗಳನ್ನು ಲಿಂಗಸುಗೂರ ಸರಕಾರಿ ಆಸ್ಪತ್ರೆಯಿಂದ ಕೂಡಲೇ ಹೆಚ್ಚಿನ  ಚಿಕಿತ್ಸೆಗಾಗಿ ಬಾಗಲಕೋಟೆ ಕೆರೋಡಿ ಆಸ್ಪತ್ರಗೆ ಸೇರಿಕೆ ಮಾಡಿ ಈಗ ತಡವಾಗಿ ಬಂದು ದೂರು ಕೊಡುತ್ತಿದ್ದು ಕಾರಣ ವಿಠಲನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಫಿರ್ಯಾದಿಯ ಸಾರಾಂಶದ  ಮೇಲಿಂದ ಲಿಂಗಸ್ಗೂರು ಪೊಲೀಸ್ ಠಾಣೇ ಗುನ್ನೆ ನಂ. 207/2019 PÀ®A. 279,338 L.¦.¹. ಅಡಿಯಲ್ಲಿ ಪ್ರಕಣ ದಾಖಲುಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.