Thought for the day

One of the toughest things in life is to make things simple:

20 Sept 2014

Reported Crimes

.     
                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

UÁAiÀÄzÀ ¥ÀæPÀgÀtzÀ ªÀiÁ»w:-

              19.09.2014 gÀAzÀÄ 21.30 UÀAmÉ ¸ÀĪÀiÁjUÉ    ±ÀQÛ£ÀUÀgÀzÀ 2£Éà PÁæ¸ï ºÀwÛgÀ EgÀĪÀ £ÁUÀgÁeïªÉÊ£ï±Á¥ïzÀ° è ¦ügÁå¢ ªÉAPÀmÉñï vÀAzÉ ¸ÀvÀå£ÁgÁAiÀÄt, 37ªÀµÀð, eÁ:PÀªÀiÁä, G:MPÀÌ®ÄvÀ£À, ¸Á:gÁWÀªÉÃAzÀæPÁ¯ÉÆä ±ÀQÛ£ÀUÀgÀ FvÀÀ£ÀÄ ±ÀQÛ£ÀUÀgÀzÀ 2£Éà PÁæ¸ï ºÀwÛgÀ EgÀĪÀ £ÁUÀgÁd ªÉÊ£ï±Á¥ïzÀ°è PÀÄrAiÀÄÄvÁÛ PÀĽvÀÄPÉÆArzÁÝUÀ DgÉÆævÀ£ÁzÀ gÁªÀÄÄ ¸Á:Pɦ¹ PÁ¯ÉÆä ±ÀQÛ£ÀUÀgÀ §AzÀÄ ¦ügÁå¢zÁgÀ¤UÉ ºÉÆ®zÀ °Ãeï£À «µÀAiÀÄzÀ°è K£À¯Éà ¸ÀƼÉà ªÀÄUÀ£Éà ºÉÆ® °ÃfUÉ ºÁQ¹¢Ýä £À£ÀUÉ PÀ«ÄµÀ£ï PÉÆqÀĪÀ¢®è CAvÁ ºÉüÀÄvÉÛïÉà ªÀÄUÀ£Éà CAvÁ CªÁZÀåªÁV ¨ÉÊzÀÄ ©Ãgï ¨Ál°¬ÄAzÀ vÀ¯ÉUÉ ºÉÆqÉzÀÄ, PÉʬÄAzÀ ªÀÄÄRPÉÌ ºÉÆqÉzÀÄ  fêÀzÀ ¨ÉzÀjPÉ ºÁQzÀÄÝ EgÀÄvÀÛzÉ. CAvÁ  PÉÆlÖ zÀÆj£À ªÉÄðAzÀ ±ÀQÛ£ÀUÀgÀ ¥ÉÆ°¸À oÁuÉ. UÀÄ£Éß £ÀA: 108/2014 PÀ®A: 323, 324, 504, 506  L¦¹  CrAiÀÄ°è  ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArzÀÄÝ EzÉ.

ªÉÆøÀzÀ ¥ÀæPÀgÀtzÀ ªÀiÁ»w:-

                      ದಿನಾಂಕ 16-06-2009 ರಂದು ಹಾಗು 08-07-14 ರಂದು ದೇವದುರ್ಗ ಸಿಮಾಂತರದ ಹೊಲದ ಸರ್ವೆ ನಂ. 504/4 ನೇದ್ದರ ಜಮೀನಿನ ವಿಷಯದಲ್ಲಿ ಫಿರ್ಯಾದಿ ²æà ºÀ£ÀĪÀÄAiÀÄå vÀAzÉ: CªÀÄgÀAiÀÄå, 45ªÀµÀð, eÁw: £ÁAiÀÄPÀ, MPÀÌ®ÄvÀ£À, ¸Á: w®Pï Nt zÉêÀzÀÄUÀð FvÀನು ಸಾಕ್ಷಿ ನಂ. 03 ಈರಪ್ಪ ತಂದೆ: ಅಮರಯ್ಯ, ಇಬ್ಬರೂ ಅಣ್ಣ ತಮ್ಮಂದಿರಾಗುತ್ತಿದ್ದು, ಫಿರ್ಯಾದಿ ಹಾಗು ಫಿರ್ಯಾದಿಯ ತಂದೆ ಮತ್ತು ಬಾಲಯ್ಯ ಇವರಿಬ್ಬರೂ ಸೋದರರಾಗಿದ್ದು, ದೇವದುರ್ಗ ಸಿಮಾಂತರದ ಹೊಲದ ಸರ್ವೆ ನಂ. 509/4 ಈ ಜಮೀನಿನ ಪೈಕಿ 12 ಗುಂಟೆ ಜಮೀನನ್ನು ªÀÄgÉ¥Àà vÀAzÉ: ªÀÄÄzÀÄPÀ¥Àà, 60ªÀµÀð, MPÀÌ®ÄvÀ£À,  ¸Á: zÉêÀzÀÄUÀð  FvÀ£ÀÄ ಫಿರ್ಯಾದಿಯ ತಂದೆ ಹಾಗು ಆತನ ದೊಡ್ಡಪ್ಪ ಬಾಲಯ್ಯ ಇವರುಗಳು ಜೀವಂತ ಇದ್ದಾಗ್ಯೂ ಕೂಡಾ, ಮೃತಪಟ್ಟಿರುತ್ತಾರೆ ಅಂತಾ ನಕಲಿ ದಾಖಲಾತಿಗಳನ್ನು ಸೃಷ್ಠಿಸಿ, ದಾಖಲಾತಿಗಳನ್ನು ರಾಯಚೂರು ನ್ಯಾಯಾಲಯದಲ್ಲಿ ಹಾಜರುಪಡಿಸಿ, ತನ್ನ ಹೆಸರಿನಲ್ಲಿ ಹೊಲವನ್ನು ಮಾಡಿಕೊಂಡು ಫಿರ್ಯಾದಿಗೆ ಹಾಗು ಫಿರ್ಯಾದಿಯ ಕುಟುಂಬದವರಿಗೆ ಮೋಸ ಮಾಡುವ ಉದ್ದೇಶದಿಂದ ನಕಲಿ ದಾಖಲಾತಿಗಳನ್ನು ಸೃಷ್ಠಿಸಿ ತನ್ನ ಹೆಸರಿನಲ್ಲಿ  ಮಾಡಿಕೊಂಡಿದ್ದು ಇರುತ್ತದೆ ಅಂತಾ ಇದ್ದ ಮಾನ್ಯ ನ್ಯಾಯಾಲಯದಿಂದ ವಸೂಲಾದ ಖಾಸಗಿ ಫಿರ್ಯಾದಿಯ ಮೇಲಿಂದ  zÉêÀzÀÄUÀð ¥Éưøï oÁuÉ UÀÄ£Éß £ÀA 157/2014  PÀ®A.120(©),193,420,425,465,468,471 L¦¹. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.   

  ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-    


                        ದಿನಾಂಕ 19-9-2014 ರಂದು 13-00 ಗಂಟೆಗೆ ರಿಮ್ಸ್ ಆಸ್ಪತ್ರೆಯಿಂದ ಎಂ.ಎಲ್.ಸಿ.ಮಾಹಿತಿ ಫೋನಿನಲ್ಲಿ ಬಂದ ಮೇರೆಗೆ ಆಸ್ಪತ್ರೆ ಹೋಗಿ ನೋಡಲಾಗಿ ಯಾಸ್ಮಿನ್ ಇವರು ಹೇಳಿಕೆ ಕೊಡುವ ಸ್ಥಿತಿಯಲ್ಲಿಲ್ಲದ ಕಾರಣ ವೈದ್ಯರಿಂದ ಈ ಬಗ್ಗೆ ಅಭಿಪ್ರಾಯ ಪಡೆದುಕೊಂಡು ಯಾಸ್ಮೀನ್ ಇವರ ರಕ್ತ ಸಂಬಂಧಿಕರು ಯಾರೂ ಇಲ್ಲದ್ದರಿಂದ ವಾಪಸು ಠಾಣೆಗೆ ಬಂದಿದ್ದು, 18-15 ಗಂಟೆಗೆ ಯಾಸ್ಮಿನ್ ಇವರ ರಕ್ತ ಸಂಬಂಧಿಕರು ಆಸ್ಪತ್ರೆಗೆ ಬಂದಿರುವ ಮಾಹಿತಿ ತಿಳಿದು ಆಸ್ಪತ್ರೆಗೆ ಹೋದಾಗ ಯಾಸ್ಮಿನ್ ಈಕೆಯ ತಾಯಿ ಆಸೀಫ್ ಬೇಗಂ ಇವರು ಕನ್ನಡದಲ್ಲಿ ಬರೆದಿರುವ ಫಿರ್ಯಾದು ಹಾಜರುಪಡಿಸಿದ್ದು ಅದರಲ್ಲಿ ತಮ್ಮ ಎರಡನೇ ಮಗಳಾದ ಆಷಾ ಝುಲೇಕಾ @ ಯಾಸ್ಮಿನ್ ಇವಳ ಮದುವೆ 24-10-13 ರಂದು ರಾಯಚೂರುನ ನಿವಾಸಿ ಇಮ್ತಿಯಾಜ್ ಖಾನ್ ಈತನೊಂದಿಗೆ ಲಿಂಗಸ್ಗೂರುನಲ್ಲಿ ಜರುಗಿದ್ದು, ಮೊದಲನೇ ರಾತ್ರಿ ದಿನವೇ ಅವಳ ಗಂಡ ನನಗೆ ನೀನು ಇಷ್ಟವಿಲ್ಲ, ನನ್ನ ತಾಯಿ ಬಲವಂತಕ್ಕೆ ನಿನ್ನನ್ನು ಮದುವೆಯಾಗಿದ್ದೇನೆ ಅಂತಾ ಹೇಳಿದ್ದು ನಂತರದ ದಿನಗಳಲ್ಲಿ ಆತನು ಯಾರಾದರೂ ಕುಂಟ.ಕುರುಡನನ್ನು ನೋಡಿ ನಿನ್ನನ್ನು ಕೊಟ್ಟು ಮದುವೆ ಮಾಡಿ ನಾನು ಬೇರೆ ಮದುವೆ ಮಾಡಿಕೊಳ್ಳುತ್ತೇನೆ ಮತ್ತು ಅವಳ ಅತ್ತೆ ಮೆಹರುನ್ನೀಸಾ ಇವರು ಅವಳಿಗೆ ಈ ವಿಷಯವನ್ನು ತವರು ಮನೆಯವರಿಗೆ ತಿಳಿಸಿದರೆ ಚೆನ್ನಾಗಿರುವುದಿಲ್ಲವೆಂದು ಹೆದರಿಸಿ ತನ್ನ ಮಗನಿಗೆ ಸಹಕರಿಸಿದ್ದು ಹಾಗೂ ತವರುಮನೆಯವರೊಂದಿಗೆ ಯಾವುದೇ ಸಂಬಂಧ ಇಟ್ಟುಕೊಳ್ಳಬಾರದು ಅಂತಾ ಪದೇ ಪದೇ ತಾಕೀತು ಮಾಡಿದ್ದು ಅಲ್ಲದೇ ಅವಳು ಮೊಬೈಲ್ ಫೋನ್ ಹಿಡಿದುಕೊಂಡಾಗ ಆತ ತವರುಮನೆಯವರಿಗೆ ಮಾತಾಡಿದ್ದಾಳೆಂದು ಅವಳಿಗೆ ಬೈದು, ಹೊಡೆದು ಮಾನಸಿಕ ಮತ್ತು ದೈಹಿಕ ಕಿರುಕುಳ ಕೊಟ್ಟಿದ್ದು ಅಲ್ಲದೇ ಪದೇ ಪದೇ ತವರು ಮನೆಗೆ ಕಳುಹಿಸಿಕೊಟ್ಟಿದ್ದರಿಂದ ಮನಸ್ಸಿಗೆ ಬೇಜಾರು ಮಾಡಿಕೊಂಡು ಇಂದು ದಿನಾಂಕ 19-9-2014 ರಂದು ಬೆಳಿಗ್ಗೆ 07-30 ಗಂಟೆ ಸುಮಾರಿಗೆ ತನ್ನ ಗಂಡನ ಮನೆಯಲ್ಲಿದ್ದ ಗುಳಿಗೆಗಳನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿರುತ್ತಾಳೆ ಕಾರಣ ಅವಳ ಗಂಡ ಮತ್ತು ಅತ್ತೆ ಇವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಫಿರ್ಯಾದು ಕೊಟ್ಟಿದ್ದನ್ನು ಪಡೆದುಕೊಂಡು 19-00 ಗಂಟೆಗೆ ವಾಪಸು ಠಾಣೆಗೆ ಬಂದು ಫಿರ್ಯಾದು ಸಾರಾಂಶದ ಮೇಲಿಂದ ¸ÀzÀgï §eÁgï ¥Éưøï oÁuÉ gÁAiÀÄZÀÆgÀÄ ಅಪರಾಧ ಸಂಖ್ಯೆ 185/2014 ಕಲಂ 498(ಎ), 323, 504, 506 ಸಹಿತ 34 ಐ.ಪಿ.ಸಿ.ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
AiÀÄÄ.r.Dgï. ¥ÀæPÀgÀtzÀ ªÀiÁ»w:-
            ಮೃತ ಕರಿಯಪ್ಪ ತಾಯಿ ಶಿವಮ್ಮ 55ವರ್ಷ ಜಾತಿ ಮಾದಿಗ ಉದ್ಯೋಗ ಒಕ್ಕಲುತನ ಸಾ: ಹಿರೇಹಣಗಿ ಹಾ:ನಡುಗಡ್ಡೆ ಕ್ಯಾಂಪ್ ಈತನು ತನ್ನ ಸ್ವಂತಎಕರೆ ಹೊಲದಲ್ಲಿ ಹತ್ತಿ ಬೆಳೆ ಹಾಕಿದ್ದುನು,. ಇತ್ತಿಚ್ಚಿಗೆ ಬಂದ ಮಳೆಯಿಂದ ಅರ್ದಹೊಲದಲ್ಲಿ ಮಳೆ ನೀರು ನಿಂತು ಹತ್ತಿ ಹೊಲ ಲುಕ್ಷ್ಯಾನಾಗಿದ್ದು, ಅಲ್ಲದೇ ಮೃತನು ನಡುಗಡ್ಡೆ ಕ್ಯಾಂಪಿನಲ್ಲಿ 4 ಎಕರೆ ಹೊಲವನ್ನು ಲೀಜು ಮಾಡಿ ನೆಲ್ಲು ಬೆಳೆ ಹಾಕಿದ್ದನು, ಈ ಎರಡು ಹೊಲಗಳಿಗೆ ಸಣ್ಣ ಪುಟ್ಟ ಸಾಲಮಾಡಿಕೊಂಡಿದ್ದನು, ಇದನ್ನೆ ಮನಸ್ಸಿಗೆ ಬೇಜಾರು ಮಾಡಿಕೊಂಡು ತಿರುಗಾಡುತ್ತಿದ್ದಾಗ ಇಂದು                          ದಿನಾಂಕ 19-09-2014 ರಂದು ಬೆಳಿಗ್ಗೆ 07-000 ಗಂಟೆಗೆ ತಾನು ಲೀಜು ಮಾಡಿದ ಹೊಲದ ಹತ್ತಿರ ಕ್ರಿಮಿನಾಶಕ ಔಷಧ ಸೇವನೆ ಮಾಡಿ ಮಲಗಿಕೊಂಡ ವಿಷಯವನ್ನು  ಮೃತನ ಮಗನಿಗೆ ತಿಳಿದು ಕೂಡಲೇ ಆತನನ್ನು ಕವಿತಾಳ ಸರಕಾರಿ  ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ಕೊಡಿಸಿದ್ದು, ನಂತರ ಅಲ್ಲಿಂದ ಹೆಚ್ಚಿನ ಇಲಾಜಿಗಾಗಿ ರಾಯಚೂರುಗ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗ ಮದ್ಯ ಮಧ್ಯಾಹ್ನ 12-30 ಗಂಟೆಗೆ ಮೃತಪಟ್ಟಿರುತ್ತಾನ, ಎಂದು ನನ್ನ ಗಂಡನ ಸಾವಿನಲ್ಲಿ ಯಾರ ಮೇಲೆ ಯಾವುದೇ ಅನುಮಾನ ಇರುವುದಿಲ್ಲ ಅಂತ ಮೃತನ ಹೆಂಡತಿ ನೀಡಿದ ಫಿರ್ಯಾದಿಯ ಹೇಳಿಕೆ ಸಾರಂಶದ ಮೇಲಿಂದ ಕವಿತಾಳ ಪೊಲೀಸ ಠಾಣೆ ಯು.ಡಿ.ಆರ್. ಸಂಖ್ಯೆ 12/2014 ಕಲಂ; 174 ಸಿ.ಆರ್.ಪಿ.ಸಿ ಪ್ರಕಾರ  ಪ್ರಕರಣ ದಾಖಲುಮಾಡಿಕೊಂಡು ಮೃತಪಟ್ಟಿದ್ದು ಇರುತ್ತದೆ.
CªÀ±Àå ªÀ¸ÀÄÛUÀ¼À PÁAiÉÄÝ CrAiÀÄ°è zÁR¯ÁzÀ ¥ÀæPÀgÀtzÀ ªÀiÁ»w:-
                ದಿನಾಂಕ 19.09.2014 ರಂದು 12.30 ಗಂಟೆಗೆ ಶ್ರೀ ಹೆಚ್.ಬಿ.ಸಣಮನಿ ಪಿ.ಎಸ್.. ಗ್ರಾಮೀಣ ಪೊಲೀಸ್ ಠಾಣೆ ºgÀªÀgÀÄ ªÀÄvÀÄÛ  ಪಂಚರು ºÁUÀÆ ಸಿಬ್ಬಂದಿಯವರೊಂದಿಗೆ ಹೊಸಪೇಟೆ ಗ್ರಾಮಕ್ಕೆ ಮೇಲೆ ನಮೂದಿಸಿದ ಅಪಾದಿತ£ÁzÀ ತಾಯಪ್ಪ ತಂದೆ ಗೌರಪ್ಪ ವಯ: 35 ವರ್ಷ, ಕುರುಬರ್, ಒಕ್ಕಲುತನ ¸Á: ºÉƸÀ¥ÉÃmÉ FvÀ£À  ವಾಸದ ಮನೆಯಲ್ಲಿ ದಾಳಿ ಮಾಡಿ ಆತನು ಸದರಿ ಮನೆಯಲ್ಲಿ ಮೂರು ದೊಡ್ಡ ದೊಡ್ಡ ಪ್ಲಾಸ್ಟೀಕ್ ಕ್ಯಾನ್ ಗಳಲ್ಲಿ ಒಟ್ಟು 100 ಲೀಟರ್ ಸೀಮೆ ಎಣ್ಣೆ ಮೌಲ್ಯ ರೂ,. 1700/- ಬೆಲೆ ಬಾಳುವದನ್ನು ಸಂಗ್ರಹಿಸಿ ಇಟ್ಟಿದ್ದು ವಿಚಾರಣೆಯಿಂದ ಸದರಿ ಸೀಮೆಎಣ್ಣೆಯನ್ನು ಅನದಿಕೃತವಾಗಿ ಇಟ್ಟುಕೊಂಡು ಪಡಿತರ ಧರಕ್ಕಿಂತಲೂ ಹೆಚ್ಚಿನ ಹಣ ಪಡೆದು ಮಾರಾಟ ಮಾಡುವ ಕುರಿತು ಸಂಗ್ರಹಿಸಿರುವುದು ಕಂಡು ಬಂದ ಮೇರೆಗೆ ಸ್ಥಳದಲ್ಲಿಯೇ ಪಂಚನಾಮೆ ಪೂರೈಸಿ ಸದರಿ ಸೀಮೆ ಎಣ್ಣೆ ಮತ್ತು ಶ್ಯಾಂಪಲ್ ನ್ನು ಜಪ್ತಿ ಪಡಿಸಿಕೊಂqÀÄ ªÁ¥Á¸ï oÁuÉUÉ §AzÀÄ zÁ½ ¥ÀAZÀ£ÁªÉÄAiÀÄ DzsÁgÀzÀ ªÉÄðAzÀ UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA 252/2014 PÀ®A 1] KARNATAKA ESSENTIAL COMMODITIES LICENSING ORDER 1986 U/s-3  [2] Kerosene (Restriction on use and Fixation of selling price) Act, 1993 U/s-3(i), [3] ESSENTIAL COMMODITIES ACT, 1955 U/s-3,7 CrAiÀÄ°è   ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
            ದಿನಾಂಕ;-19/09/2014 ರಂದು ಬೆಳಿಗ್ಗೆ ಪಿರ್ಯಾದಿ ಶ್ರೀ. ರವಿ ತಂದೆ ವೆಂಕಟೇಶ್ವರರಾವು 25 ವರ್ಷ,ಜಾ:-ಈಳಿಗೆರ, ಉ:-ಟ್ರಾಕ್ಟರ್ ನಂ.ಕೆ.ಎ.36-ಟಿಬಿ-9614 ಹಾಗೂ ಟ್ರಾಲಿ ನಂ. ಕೆ.ಎ.36-ಟಿಬಿ-9615 ನೆದ್ದರ ಚಾಲಕ, ಸಾ:-ನಾರಾಯಣನಗರ ಕ್ಯಾಂಪ್.ತಾ;-ಸಿಂಧನೂರು FvÀನು ತನ್ನ ಟ್ರಾಕ್ಟರ್ ದಲ್ಲಿ ಗೋಬ್ಬರ ಲೋಡ್ ಮಾಡಿಕೊಂಡು ಬರಲು ಸಿಂಧನೂರಿಗೆ ತನ್ನ ಮಾಲಿಕನ ಇಬ್ಬರು ಮಕ್ಕಳನ್ನು ಕರೆದುಕೊಂಡು ಹೋಗಿ  ಸದರಿ ಟ್ರಾಕ್ಟರದಲ್ಲಿ ಗೊಬ್ಬರ ಲೋಡ್ ಮಾಡಿಕೊಂಡು ವಾಪಾಸ ನಾರಾಯಣನಗರ ಕ್ಯಾಂಪಿಗೆ  ಸಿಂಧನೂರು ಪೋತ್ನಾಳ ಮುಖ್ಯ ರಸ್ತೆಯ ಮುಖಾಂತರ ಬರುತ್ತಿರುವಾಗ ಮಣ್ಣಿಕೇರಿ ಕ್ಯಾಂಪ್ ಹತ್ತಿರ ಸದರಿ ಟ್ರಾಕ್ಟರ್ ಬೇರಿಂಗ್ ಕಟ್ಟಾಗಿದ್ದರಿಂದ ಟ್ರಾಕ್ಟರನ್ನು ರಸ್ತೆಯ ಎಡಗಡೆ ಬಾಜು ನಿಲ್ಲಿಸಿ ಸಾಯಂಕಾಲ 3-40 ಗಂಟೆ ಸುಮಾರಿನಲ್ಲಿ ರಿಪೇರಿ ಮಾಡುತ್ತಿರುವಾಗ ಸಿಂಧನೂರು ಕಡೆಯಿಂದ ಜೀತೇಂದ್ರಸಿಂಗ್ ತಂದೆ ಭಕ್ಷಿಸಸಿಂಗ್ 27 ವರ್ಷ, ಜಾ:-ಜಾಠರು,ಉ;-ಲಾರಿ.ನಂ. ಎಂ.ಹೆಚ್.-43-ಯು-8495 ರ ಚಾಲಕ, ಸಾ:-ಜಾವತ್ಪೂರು, ತಾ;-ಕಡೂರು ಸಾಹೇಬ್ ಜಿಲ್ಲಾ. ತರಣಧರನ ಪಂಜಾಬ್ ರಾಜ್ಯ  FvÀ£ÀÄ ತಾನು ನಡೆಸುತ್ತಿದ್ದ ಲಾರಿ ನಂ.ಎಂ.ಹೆಚ್.-43.ಯು-8495 ನೇದ್ದನ್ನು ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ ಟ್ರಾಕ್ಟರಿಗೆ ಟಕ್ಕರಕೊಟ್ಟಿದ್ದರಿಂದ ಬೇರಿಂಗ್ ಜೋಡಿಸುತ್ತಿದ್ದ ನನ್ನ ಎದೆಗೆ ಸ್ವಲ್ಪ ಒಳಪೆಟ್ಟಾಗಿ ಕಂದಿದಂತಾಗಿದ್ದು ಇರುತ್ತದೆ. ಈ ಘಟನೆಗೆ ಕಾರಣನಾದ ಲಾರಿ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಲು ವಿನಂತಿ ಅಂತಾ ಮುಂತಾಗಿ ನೀಡಿದ ಹೇಳಿಕೆ ಪಿರ್ಯಾದಿ ಮೇಲಿಂದ §¼ÀUÁ£ÀÆgÀÄ ಠಾಣಾ ಅಪರಾಧ ಸಂಖ್ಯೆ 160/2014.ಕಲಂ.279,337 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ
¥Éưøï zÁ½ ¥ÀæPÀgÀtzÀ ªÀiÁ»w:-
                  ದಿ.19/09/2014 ರಂದು ಸಂಜೆ 6-30 ಗಂಟೆ ಸುಮಾರಿಗೆ ಮುದಗಲ್ ಪಟ್ಟಣದ ನಿರುಪಾದೀಶ್ವರ ಪೆಟ್ರೋಲ್ ಬಂಕ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ WªÀÄätÚ vÀAzÉ £ÁgÀAiÀÄt¥Àà UÀÄvÉÛzÁgÀ 30ªÀµÀð ºÁUÀÆ EvÀgÉ DgÀÄ d£ÀgÀÄ J¯ÁègÀÆ ¸Á.ªÀÄÄzÀUÀ¯ï EªÀgÀÄUÀ¼ÀÄ  ಇಸ್ಪೀಟ್ ಜೂಜಾಟದಲ್ಲಿ ತೊಡಗಿದಾಗ ಸಿಪಿಐ ಮಸ್ಕಿ ನೇತೃತ್ವದಲ್ಲಿ ಪಿ.ಎಸ್.ªÀÄÄzÀUÀ¯ï ರವರು ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯೊಂದಿಗೆ ಹೋಗಿ ದಾಳಿ ಮಾಡಿ ಹಿಡಿದು ಆರೋಪಿತರಿಂದ ಮತ್ತು ಕಣದಲ್ಲಿ ಜೂಜಾಟಕ್ಕೆ ಸಂಬಂದಿಸಿದ ನಗದು ಹಣ 7170/- ಮತ್ತು 52 ಇಸ್ಟೀಟ್ ಎಲೆಗಳು ಜಪ್ತಿಮಾಡಿಕೊಂಡು ಪಂಚನಾಮೆ ಪೂರೈಸಿಕೊಂಡು ವಾಪಸ್ಸು ಠಾಣೆಗೆ ಬಂದು, ಆರೋಪಿತರ ಮೇಲೆ zÁ½ ¥ÀAZÀ£ÁªÉÄAiÀÄ DzsÁgÀzÀ ªÉÄðAzÀ  ªÀÄÄzÀUÀ¯ï oÁuÉ UÀÄ£Éß £ÀA: 137/14 PÀ®A.87 PÉ.¦.PÁAiÉÄÝ. CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ..

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁcAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 20.09.2014 gÀAzÀÄ  133  ¥ÀæPÀÀgÀtUÀ¼À£ÀÄß ¥ÀvÉÛ ªÀiÁr     22,300/ -gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.