Thought for the day

One of the toughest things in life is to make things simple:

20 Apr 2017

Reported Crimes



¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
¥Éưøï zÁ½ ¥ÀæPÀgÀtzÀ ªÀiÁ»w:-
                  ದಿನಾಂಕ :17-01-2017 ರಂದು  ಸಾಯಂಕಾಲ 5-15 ಪಿ.ಎಂ ಕ್ಕೆ  ಎಲೆಕೂಡ್ಲಗಿ  ಗ್ರಾಮ ಬಸವಣ್ಣ ಗುಡಿ ಮುಂದಿನ ಸಾರ್ವಜನಿಕ ರಸ್ತೆಯಲ್ಲಿ  «ÃgÀ¨sÀzÀæAiÀÄå¸Áé«Ä vÀA «ÃgÀAiÀÄå ¸Áé«Ä ªÀ. 39 eÁw dAUÀªÀÄ MPÀÌ®ÄvÀ£À & ªÀÄlPÁ §gÉAiÀÄĪÀzÀÄ ¸Á. J¯ÉPÀÆqÀèV  vÁ ¹AzsÀ£ÀÆgÀ FvÀ£ÀÄ   ಮಟಕಾ ಜೂಜಾಟದ  ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಾ 1 ರೂಪಾಯಿಗೆ 80 ರೂಪಾಯಿ ಕೊಡುವದಾಗಿ ಹೇಳಿ  ಜನರಿಂದ ಹಣ  ತೆಗೆದುಕೊಂಡು ನಂಬರಗಳನ್ನು  ಬರೆದುಕೊಳ್ಳುತ್ತಿದ್ದಾನೆ ಅಂತಾ ಭಾತ್ಮಿ ಬಂದ ಮೇರೆಗೆ ಪಿ.ಎಸ್.ಐ vÀÄ«ðºÁ¼À ರವರು ಮಾಹಿತಿ ಪಡೆದು ಸಿಬ್ಬಂದಿಯವರಾದ PC-679, PC-460  ರವರ ಸಹಕಾರದೊಂದಿಗೆ ಮತ್ತು ಇಬ್ಬರು ಪಂಚರೊಂದಿಗೆ  ಸಾಯಂಕಾಲ 6-00  ಪಿ.ಎಂ ಕ್ಕೆ ದಾಳಿ ಮಾಡಿ ಆರೋಪಿ ನಂಬರ 01  ನೇದ್ದವನನ್ನು ವಶಕ್ಕೆ ತೆಗೆದುಕೊಂಡು  ವಶದಲ್ಲಿದ್ದ ನಗದು ಹಣ ರೂ.570  ಹಾಗೂ ಒಂದು ಮಟಕಾ ಪಟ್ಟಿ & ಬಾಲ್ ಪೆನ್  ನೇದ್ದವಗಳನ್ನು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡು ಆರೋಪಿತನೊಂದಿಗೆ  ಸಾಯಂಕಲ 7-45 ಗಂಟೆಗೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ದಾಳಿ ಪಂಚನಾಮೆಯ ವಿವರವಾದ ವರದಿಯನ್ನು ನೀಡಿದ್ದನ್ನು ಸ್ವೀಕೃತ ಮಾಡಿಕೊಂಡು ಸದರಿ ಅಪರಾಧವು ಅಸಂಜ್ಞೆಯ ಅಪರಾಧವಾಗುತ್ತಿದ್ದರಿಂದ ಠಾಣಾ NCR ನಂ.09/2017 ರ ಪ್ರಕಾರ ದಾಖಲು ಮಾಡಿಕೊಂಡು, ಸದರಿ ವರದಿಯ ಸಾರಾಂಶದನ್ವಯ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲು ಅನುಮತಿ ನೀಡುವಂತೆ ಕೋರಿ ಮಾನ್ಯ ಹೆಚ್ಚುವರಿ ಜೆಎಂಎಫ್ ಸಿ ನ್ಯಾಯಾಲಯ ಸಿಂಧನೂರು ರವರಲ್ಲಿ ಪತ್ರ ಬರೆದುಕೊಂಡು  ಪರವಾನಿಗೆ ಬಂದ ನಂತರ ಇಂದು ದಿನಾಂಕ 18-04-2017 ರಂದು 10-30  ಎ.ಎಂ ಕ್ಕೆ ಸದರಿ ಮಟಕಾ ಜೂಜಾಟದ ದಾಳಿ ಪಂಚನಾಮೆ ವರದಿಯ ಸಾರಾಂಶದಂತೆ vÀÄ«ðºÁ¼À ಠಾಣೆ ಗುನ್ನೆ ನಂ. 63/2017 ಕಲಂ 78  (3)  ಕೆಪಿ ಯಾಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂrgÀÄvÁÛgÉ.

     1] ªÁ¸À¥Àà vÀAzÉ ¸ÀÆUÀ¥Àà, vÀ¼ÀªÁgÀ, 55 ªÀµÀð, £ÁAiÀÄPÀ ¸Á: ªÀÄĹèPÁgÀ®PÀÄAn  2] ±ÀAPÀæ¥Àà vÀAzÉ zÉÆqÀØ¥Àà, CAUÀr 61 ªÀµÀð, §tfUÀ ¸Á: ¢£ÉߨÁ« 3] ªÀÄj¸Áé«Ä vÀAzÉ ºÉƼÉAiÀÄ¥Àà 38 ªÀµÀð, ªÀiÁ¢UÀ,¸Á: ¨É£ÀPÀ£Á¼À 4] dqÉAiÀÄå vÀAzÉ ¸ÀÆUÀAiÀÄå, 42 ªÀµÀð, dAUÀªÀÄ ¸Á: ªÀÄĹèPÁgÀ®PÀÄAn 5] vÁªÀgÉ¥Àà vÀAzÉ ºÀj±ÀÑAzÀæ¥Àà ZÀªÁít, 29 ªÀµÀð, ®ªÀiÁt ¸Á: ªÀiÁgÀ®¢¤ß vÁAqÁ  6] «gÉñÀ vÀAzÉ ºÀj±ÀÑAzÀæ gÁoÉÆÃqÀ,50 ªÀµÀð, ®ªÀiÁt ¸Á: ªÀiÁgÀ®¢¤ß vÁAqÁ, 7] CªÀÄgÉñÀ vÀAzÉ ªÉÄÃmÉ¥Àà, ZÀªÁít,19 ªÀµÀð, ®ªÀiÁt ¸Á: ªÀiÁgÀ®¢¤ß vÁAqÁ  8] ZÀ£Àߧ¸ÀªÀ vÀAzÉ ¸ÀUÀgÀ¥Àà, 29 ªÀµÀð, ®ªÀiÁt ¸Á: ªÀiÁgÀ®¢¤ß vÁAqÁ 9] ZÀ£ÀߥÀà vÀAzÉ wªÀÄätÚ, 48 ªÀµÀð, £ÁAiÀÄPÀ ¸Á: ªÀiÁgÀ®¢¤ß  10] ¸ÀAUÀ£ÀUËqÀ ¸Á: PÀ£Áß¼À 11] ªÉAPÀmÉñÀ vÀAzÉ mÉÆÃ¥ÀtÚ gÁoÉÆÃqÀ, ¸Á:ªÀiÁgÀ®¢¤ß vÁAqÁ 12] DzÉ¥Àà ¸Á: ªÀiÁgÀ®¢¤ß EªÀgÀÄUÀ¼ÀÄ ದಿನಾಂಕ 18-4-2017 ರಂದು 15.45 ಗಂಟೆ ಸುಮಾರು ಮಾರಲದಿನ್ನಿ  ಗ್ರಾಮದ ಸರ್ಕಾರಿ ಪ್ರೌಡ ಶಾಲೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಕಟ್ಟಿ ಅಂದರ ಬಾಹದ ಎಂಬ ಇಸ್ಪೇಟ ಜೂಜಾಟದಲ್ಲಿ ತೋಡಗಿದ್ದಾಗ ಖಚಿತ ಪಡಿಸಿಕೊಂಡು ಡಿ.ಎಸ್.ಪಿ ಮತ್ತು ಸಿ.ಪಿ.ಐ gÀªÀgÀ ಮಾರ್ಗದರ್ಶನದಲ್ಲಿ ದಾಳಿ ಮಾಡಿ 09 ಜನರನ್ನು ಹಿಡಿದಿದ್ದು  ಉಳಿದ 03 ಜನರು ಓಡಿ ಹೋಗಿದ್ದು  ಸಿಕ್ಕ 09 ಜನರಿಂದ ಇಸ್ಪೇಟ ಜೂಜಾಟದ ಹಣ ರೂ 15,490/. ಮತ್ತು 52 ಇಸ್ಪೇಟ ಎಲೆಗಳು ಹಾಗೂ 8 ಮೋಆರ ಸೈಕಲಗಳು ದೊರೆತಿದ್ದು, ಸದ್ರಿಯವುಗಳನ್ನು ಪಂಚರ ಸಹಿ ಚೀಟಿಯೊಂದಿಗೆ ಜಪ್ತಿ ಮಾಡಿ ಆರೋಪಿತರ ವಿರುದ್ದ ಕ್ರಮ ಕೈಗೊಳ್ಳುವಂತೆ ಜ್ಞಾಪನ ಪತ್ರದೊಂದಿಗೆ ಸೂಚಿಸಿದ್ದರ ಮೇರೆಗೆ ಮಸ್ಕಿ UÀÄ£Éß £ÀA; 63/2017 ಕಲಂ  87   ಕೆ,ಪಿ ಕಾಯ್ದೆ.CrAiÀÄ°è   ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಳ್ಳಲಾಗಿದೆ.

C¥ÀºÀgÀt ¥ÀæPÀgÀtzÀ ªÀiÁ»w:-
     ದಿನಾಂಕ: 18-04-17 ರಂದು 16-30 ಗಂಟೆಗೆ ಠಾಣೆಗೆ ಹಾಜರಾದ ಪಿರ್ಯಾದಿ ಯಂಕಮ್ಮ ಗಂಡ ಹನುಮಂತ ಅರಿಕೇರಾ ವಯಸ್ಸು 35 ವರ್ಷ ಜಾ:ನಾಯಕ ಉ:ಕೂಲಿಕೆಲಸ ಸಾ: ಕೋಟೇಕಲ್ ತಾ:ಮಾನವಿ FPÉAiÀÄÄ ತಂದು ಹಾಜರು ಪಡಿಸಿದ  ಲಿಖಿತ ಪಿರ್ಯಾಧಿಯ ಸಾರಾಂಶವೇನೆಂದರೆ, ಈಗ್ಗೆ ಒಂದು ತಿಂಗಳ ಹಿಂದೆ ದಿನಾಂಕ 18/03/2017 ರಂದು ಬೆಳಿಗ್ಗೆ 9-00 ಗಂಟೆಯಿಂದ ಸಂಜೆ 4-00 ಗಂಟೆಯ ಅವಧಿಯಲ್ಲಿ ಪರೀಕ್ಷೆ ಬರೆಯಲು ಪಾಮನಕಲ್ಲೂರು ಸರಕಾರಿ ಪ್ರೌಡ ಶಾಲೆಗೆ ಹೋಗಿದ್ದ ಪಿರ್ಯಾದಿಯ ಮಗಳಾದ ಗಂಗಮ್ಮ 15 ವರ್ಷ ಈಕೆಯನ್ನು ಅಲ್ಲಿಂದ ಅಮರೇಶ ಜೋಳದರಾಶಿ ಈತನು ಕೈ ಹಿಡಿದು ಎಳೆದುಕೊಂಡು ಹೋಗಿ ಮೋಟಾರು ಸೈಕಲ್ ಕೆಎ 36 ಕೆ 48 ನೇದ್ದರ ಮೇಲೆ ಯಾವುದೋ ದುರುದ್ವೇಷದಿಂದ ಅಪಹರಣ ಮಾಡಿಕೊಂಡು ಹೋಗಿರುತ್ತಾನೆ. ಅದೇ ಅಮರೇಶನಿಗೆ ಪೋನ್ ನಲ್ಲಿ ಮಾತನಾಡಿದಾಗ ಎಲೇ ಸೂಳೆ ಮಕ್ಕಳೆ ನಿಮ್ಮ ಮಗಳನ್ನು ನಾನು ಕರೆದುಕೊಂಡು ಹೋಗಿನಿ ನೀವೇನು ಸೆಂಟ ಕಿತ್ತಲಿಕ್ಕೆ ಅಗುವದಿಲ್ಲ ನೀವು ನಮ್ಮ ತಾಯಿಗೆ ಏನಾದರೂ ಕಿರಿ ಕಿರಿ ಮಾಡಿದರೆ ನಿಮ್ಮನ್ನು ಜೀವ ಸಹಿತ ಉಳಿಸುವದಿಲ್ಲ ಅಂತಾ ಪಿರ್ಯಾದಿಗೆ ಅವಾಚ್ಯವಾಗಿ ಬೈದು ಜೀವದ ಬೆದರಿಕೆಯನ್ನು ಹಾಕಿರುತ್ತಾನೆ.ಗಂಗಮ್ಮಳನ್ನು ಅಮರೇಶನ ತಾಯಿ ಇಂದಲ್ಲ ನಾಳೆ ಕರೆಯಿಸುತ್ತೇನೆ ಅಂತಾ ಹೇಳಿದ್ದರಿಂದ ಅವತ್ತಿನಿಂದ ಇವತ್ತಿನವರೆಗೆ ಸುಮ್ಮನಿದ್ದು ಅದರೆ ಇವತ್ತಿನವರೆಗೂ ಗಂಗಮ್ಮಳು ಮನೆಗೆ ಬಾರದ ಕಾರಣ ಈ ರೀತಿ ಮಾಡಿದವನ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ನೀಡಿದ ಲಿಖಿತ ಪಿರ್ಯಾಧಿ ನೀಡಿದ್ದರ ಸಾರಾಂಶದ ಮೇಲಿಂದ ಕವಿತಾಳ ಪೊಲೀಸ್ ಠಾಣೆ ಗುನ್ನೆ ನಂ 58/2017 ಕಲಂ 363 504.506 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

CPÀæªÀÄ ªÀÄgÀ¼ÀÄ ¸ÁUÁtÂUÉ ¥ÀæPÀgÀtzÀ ªÀiÁ»w:-
     ದಿನಾಂಕ: 18/04/2017 ರಂದು 7-30 ಗಂಟೆಯಿಂದ 8-30 ಗಂಟೆಯ ಅವಧಿಯಲ್ಲಿ  ಕವಿತಾಳ ಪೊಲೀಸ್‌‌ ಠಾಣಾ ವ್ಯಾಪ್ತಿಯ ಕವಿತಾಳ – ರಾಯಚೂರು ಮುಖ್ಯ ರಸ್ತೆಯಲ್ಲಿನ ಜ್ಞಾನ ವಾಹಿನಿ ಶಾಲೆಯ ಹತ್ತಿರ .1) ನಾಗರಾಜ ತಂದೆ ರುದ್ರಪ್ಪ ಮರ್ಲಟ್ಟಿ ವಯಸ್ಸು 21 ವರ್ಷ ಜಾ: ಕುರುಬರು ಉ: ಡ್ರೈವರ್ ಕೆಲಸ ಸಾ:ಪೋತ್ನಾಳ್ ತಾ: ಮಾನವಿ FvÀ£ÀÄ  ಸರ್ಕಾರಕ್ಕೆ ಯಾವುದೇ ರಾಜಧನ ತುಂಬದೇ ಕೆಂಪು ಬಣ್ಣದ  MAHINDRA 475 D1 ಕಂಪನಿಯ ಟ್ರಾಕ್ಟರ್‌‌ ನಂ  KA 36 TB 2768  & TRALLY  NO  KA 36 TB 2769 . ನೇದ್ದರ ಟ್ರಾಲಿಯಲ್ಲಿ ಅಂದಾಜು 2.5 ಕ್ಯೂಬಿಕ್‌ ಮೀಟರ್‌‌ ಮರಳು ಇದ್ದು ಅದರ, ಅ.ಕಿ.ರೂ.1750/- ಬೆಲೆಬಾಳುವುದು ಹಾಕಿಕೊಂಡು ಹೋಗುತ್ತಿದ್ದಾಗ ನಿಲ್ಲಿಸಿ ವಿಚಾರಿಸಲಾಗಿ ತನ್ನ ಹತ್ತಿರ ಮರಳನ್ನು ಸಾಗಿಸಲು ಯಾವುದೇ ಪರ್ಮಿಟ್‌ ಆಗಲಿ, ಟ್ರ್ಯಾಕ್ಟರು ನಡೆಸಲು ಪರವಾನಿಗೆ ಪತ್ರ ಇರುವುದಿಲ್ಲ, ತಾನು ಪೋತ್ನಾಳ್ ಹಳ್ಳದಿಂದ ಮರಳನ್ನು ತಂದಿರುವುದಾಗಿ ತಿಳಿಸಿದ್ದರ ಮೇರೆಗೆ ಪಿರ್ಯಾದಿದಾರರು ಪಂಚರ ಸಮಕ್ಷಮದಲ್ಲಿ ಒಂದು ಟ್ರಾಕ್ಟರ & ಟ್ರಾಲಿಯನ್ನು ಮರಳು ಸಮೇತ & ಆರೋಪಿತನನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ಬಂದು ಮುಂದಿನ ಕ್ರಮ ಕುರಿತು ಹಾಜರು ಪಡಿಸಿದ್ದರ ಮೇರೆಗೆ ಸದರಿ ಜಪ್ತಿ ಪಂಚನಾಮೆ ಮತ್ತು ವರದಿಯ ಆಧಾರದ ಮೇಲಿಂದ ಕವಿತಾಳ ಪೊಲೀಸ್ ಠಾಣಾ ಗುನ್ನೆ ನಂ: 57/2017, ಕಲಂ: 42,43,44 ಕೆಎಂಎಂಸಿ ರೂಲ್ಸ್‌-1994 & ಕಲಂ:4(1), 4[1-ಎ] , 21 ಎಂಎಂಡಿಆರ್‌-1957 & 379 ಐಪಿಸಿ ಮತ್ತು  ಕಲಂ- 181 ಐಎಂವಿಯಾಕ್ಟ ಪ್ರಕಾರ ತನಿಖೆ ಕೈಕೊಂಡಿದ್ದು ಇರುತ್ತದೆ.

:               ದಿನಾಂಕ: 18-04-2017 ರಂದು 9-20 ಪಿ.ಮ್ ಕ್ಕೆ 1) ಮಹೀಂದ್ರಾ ಟ್ರ್ಯಾಕ್ಟರ್ ಇಂಜನ್ ನಂ NHK2KAE0182 & ಟ್ರ್ಯಾಲಿ ನೇದ್ದರ ಚಾಲಕ2) ಮಹೀಂದ್ರಾ ಟ್ರ್ಯಾಕ್ಟರ್ ಇಂಜನ್ ನಂ NHK2KAE0182 & ಟ್ರ್ಯಾಲಿ ನೇದ್ದರ ಮಾಲೀಕ  3) ಮಹೀಂದ್ರಾ ಟ್ರ್ಯಾಕ್ಟರ್ ಇಂಜನ್ ನಂ ZGJ4YAA4460 & ಟ್ರ್ಯಾಲಿ ನೇದ್ದರ ಚಾಲಕ4) ಮಹೀಂದ್ರಾ ಟ್ರ್ಯಾಕ್ಟರ್ ಇಂಜನ್ ನಂ ZGJ4YAA4460 & ಟ್ರ್ಯಾಲಿ ನೇದ್ದರ ಮಾಲೀಕ EªÀgÀÄUÀ¼ÀÄ  ಸರಕಾರಕ್ಕೆ ಯಾವುದೇ ರಾಜಧನವನ್ನು ಕಟ್ಟದೆ ಸುಮಾರು ರೂ 2000/- ಬೆಲೆ ಬಾಳುವ ಮರಳನ್ನು ಪರಿಸರಕ್ಕೆ ಹಾನಿಯಾಗುವಂತೆ ಕಳ್ಳತನದಿಂದ ಅಕ್ರಮವಾಗಿ 1) ಮಹೀಂದ್ರಾ ಟ್ರ್ಯಾಕ್ಟರ್ ಇಂಜನ್ ನಂ NHK2KAE0182 & ಟ್ರ್ಯಾಲಿ, 2) ಮಹೀಂದ್ರಾ ಟ್ರ್ಯಾಕ್ಟರ್ ಇಂಜನ್ ನಂ ZGJ4YAA4460 ಗಳಲ್ಲಿ ಮರಳನ್ನು ತುಂಬಿಕೊಂಡು ಅನಧಿಕೃತವಾಗಿ ಸಿಂಧನೂರು ನಗರದಲ್ಲಿ ಸಾಗಿಸುವಾಗ ಸಿಂಧನೂರು ನಗರದ ಹಳೆ ಬಜಾರ್-ಬಸವ ಸರ್ಕಲ್ ದಾರಿಯಲ್ಲಿ ಶಂಕರ್ ಟ್ರಸ್ಟ ಕಾಲೇಜ್  ಕ್ರಾಸ್ ಹತ್ತಿರ ಶ್ರೀ ಬಸಪ್ಪ .ಎಸ್.  ಸಿಂಧನೂರು ನಗರ ಪೊಲೀಸ್ ಠಾಣೆ   gÀªÀgÀÄ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಹಿಡಿಯಲು ಹೋದಾಗ ಟ್ರಾಕ್ಟರ ಚಾಲಕರು ಟ್ರಾಕ್ಟರ ಮತ್ತು ಮರಳು ತುಂಬಿದ ಟ್ರ್ಯಾಲಿಗಳನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದು & ಟ್ರ್ಯಾಕ್ಟರ್ ಮತ್ತು ಮರಳು ತುಂಬಿದ ಟ್ರ್ಯಾಲಿಗಳನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ತಂದಿದ್ದು, ಸದರಿ ಟ್ರ್ಯಾಕ್ಟರ್ ಮತ್ತು ಟ್ರಾಲಿಗಳ ಚಾಲಕ ಮತ್ತು ಮಾಲೀಕ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ಇದ್ದ ಜಪ್ತಿ ಪಂಚನಾಮೆಯ ಸಾರಾಂಶದ ಮೇರೆಗೆ ಸಿಂಧನೂರು ನಗರ ಠಾಣೆ   ಗುನ್ನೆ ನಂ.60/2017 , ಕಲಂ: 379 .ಪಿ.ಸಿ , ಕಲಂ. 3 R/w 42, 43, 44 OF KARNATAKA MINOR MINIRAL CONSISTANT RULE 1994 & ಕಲಂ 15 OF ENVIRONMENT PROTECTION ACT 1986 ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:_
        ದಿನಾಂಕ-18/04/2017 ರಂದು ರಾತ್ರಿ 20-00 ಗಂಟೆಗೆ ಪಿರ್ಯಾದಿ ಸರಸ್ವತಿ ಗಂಡ ವಿರೇಶ 32 ವರ್ಷ ಜಾ:ಲಿಂಗಾಯತ.ಅಂಗನವಾಡಿ ಕಾರ್ಯಕರ್ತೆ ಸಾ:ಬ್ಯಾಗವಾಟ ಹಾ.:ಬನ್ನಿಗಾನೂರು  FPÉAiÀÄÄ ಠಾಣೆಗೆ ಹಾಜರಾಗಿ ಗಣಕಿಕೃತ ದೂರು ಸಲ್ಲಿಸಿದ್ದು ಸಾರಾಂಶವೆನೆಂದರೆ ಪಿರ್ಯಾದಿದಾರಳನ್ನು ಸನ್ 2002 ನೇ ಸಾಲಿನಲ್ಲಿ ಬ್ಯಾಗವಾಟ ಗ್ರಾಮದ ವಿರೇಶ ಈತನೊಂದಿಗೆ ಮದುವೆಯಾಗಿದ್ದು ಮದುವೆ ಕಾಲಕ್ಕೆ ಪಿರ್ಯಾದಿ ಮನೆಯವರು ವಿರೇಶ ಈತನಿಗೆ ಉಡುಗೊರೆಯಾಗಿ 50 ಸಾವಿರ ರೂಪಾಯಿ ನಗದು ಹಣ 2 ತೋಲೆ ಬಂಗಾರ 50 ಸಾವಿರ ಬೆಲೆ ಬಾಳುವ ಸಾಮಾನು ಕೊಟ್ಟಿದ್ದು ಮದುವೆಯಾದ ನಂತರ ಸಂಸಾರದಲ್ಲಿ ಪಿರ್ಯಾದಿದಾರಳಿಗೆ ಎರಡು ಗಂಡು ಮಕ್ಕಳು ಜನಿಸಿದ್ದು ಮದುವೆಯಾದ ಮೂರು ವರ್ಷದ ವರೆಗೆ ಆರೋಪಿತರು ಪಿರ್ಯಾದಿದಾರಳನ್ನು ಚನ್ನಾಗಿ ನೋಡಿಕೊಂಡಿದ್ದು ನಂತರ ದಿನಗಳಲ್ಲಿ ಆರೋಪಿತರು ಪಿರ್ಯಾದಿದಾರಳಿಗೆ ಹೆಚ್ಚಿನ ವರದಕ್ಷಿಣೆ ಹಣ ತರುವಂತೆ ದೈಹಿಕ ಮತ್ತು ಮಾನಸೀಕ ಕಿರುಕುಳು ನೀಡುತಿದ್ದರಿಂದ ಪಿರ್ಯಾದಿದಾರಳು ತನ್ನ ತವರು ಮನೆಗೆ ಬಂದು ವಾಸವಾಗಿದ್ದು ದಿನಾಂಕ-16/04/17 ರಂದು ರಾತ್ರಿ 7-00 ಗಂಟೆ ಸುಮಾರಿಗೆ ಪಿರ್ಯಾದಿದಾರಳು ಬನ್ನಿಗಾನೂರು ಗ್ರಾಮದ ತನ್ನ ತವರು ಮನೆಯಲ್ಲಿದ್ದಾಗ 1] ವಿರೇಶ ತಂದೆ ಸಿದ್ದಪ್ಪ ತಡಕಲ್ 40 ವರ್ಷ 2] ರಾಮಲಿಂಗಮ್ಮ ಗಂಡ ಸಿದ್ದಪ್ಪ ತಡಕಲ್ 55 ವರ್ಷ 3] ಅಯ್ಯನಗೌಡ ತಂದೆ ಸಿದ್ದಪ್ಪ ತಡಕಲ್ 36 ವರ್ಷ 4] ಶರಣಪ್ಪಗೌಡ ತಂದೆ ಸಿದ್ದಪ್ಪ ತಡಕಲ್ 32 ವರ್ಷ ಜಾ:ಎಲ್ಲರೂ ಲಿಂಗಾಯತ ಸಾ:ಬ್ಯಾಗವಾಟ ತಾ:ಮಾನವಿ EªÀgÀÄUÀ¼ÀÄ ಪಿರ್ಯಾದಿ ತವರು ಮನೆಯಲ್ಲಿ ಅಕ್ರಮ ಪ್ರವೇಶ ಮಾಡಿ ಲೇ ಸೂಳೆ ಮನೆಯನ್ನು ತನ್ನ ಹೆಸರಿಗೆ ಮಾಡು ಅಂದರೆ ಆರಾಮವಾಗಿದ್ದಿಯಾ ಅಂತಾ ಜಗಳಕ್ಕೆ ಬಿದ್ದು ಕೈಹಿಡಿದು ಎಳೆದಾಡಿ ಸೀರೆ ಹಿಡಿದು ಎಳೆದಾಡಿ ಅವಮಾನ ಮಾಡಿ ಕೈಯಿಂದ ಹೊಡೆದಿದ್ದು ನಂತರ ಆರೋಪಿತರು ಅವಾಚ್ಯವಾಗಿ ಬೈದು ಸಲ ಬದುಕಿಕೊಂಡಿದ್ದಿಯಾ ಹಲಕಾ ಸೂಳೆ ಇನ್ನೊಂದು ಸಾರಿ ಸಿಕ್ಕರೆ ನಿನ್ನ ಕೈಕಾಲು ಮುರಿದು ಜೀವ ತೆಗೆಯುತ್ತೇವೆ ಅಂತಾ ಜೀವದ ಬೇದರಿಕೆ ಹಾಕಿದ್ದು ಇರುತ್ತದೆ. ಅಂತಾ ಮುಂತಾಗಿದ್ದ ಲಿಖಿತ ಪಿರ್ಯಾದಿ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಗುನ್ನೆ ನಂ-53/2017 ಕಲಂ-498(ಎ),448,354,323,504,506 ಸಹಿತ 34 ಐಪಿಸಿ ಮತ್ತು ಕಲಂ4 ಡಿಪಿ ಕಾಯಿದೆ 1961 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂrgÀÄvÁÛgÉ..
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
     ಗಾಯಾಳುಗಳಾದ ಫಿರ್ಯಾದಿ ಕರಿಯಪ್ಪ ಮತ್ತು ಆರೋಪಿ ಹನುಮಂತ ಹಾಗೂ ಮೃತ ಸಿದ್ಧಪ್ಪ ಮೂರು ಜನರು ಕೂಡಿ ಮೋಟಾರ ಸೈಕಲ್ ನಂ. ಕೆಎ-36-.ಎಲ್-7098 ನೇದ್ದರ ಮೇಲೆ ರೈತನಗರ ಕ್ಯಾಂಪಿನ ಹತ್ತಿರ ಇರುವ ತಾಯಮ್ಮ ದೇವಿಯ ಗುಡಿಗೆ ಹೋಗಿ ವಾಪಸ್ ಮೋಟಾರ ಸೈಕಲ್ ಮೇಲೆ ಬರುತ್ತಿರುವಾಗ ಆರೋಪಿ ಹನುಮಂತನು ಮೋಟಾರ ಸೈಕಲ್ ನಡೆಸುತ್ತಿದ್ದು ಫಿರ್ಯಾದಿ ಕರಿಯಪ್ಪನು ನಡುವೆ ಕುಳಿತ್ತಿದ್ದು, ಮೃತ ಸಿದ್ಧಪ್ಪನು ಹಿಂದುಗಡೆ ಕುಳಿತ್ತಿದ್ದನು. ರೈತನಗರ ದಿಂದ ಶ್ರೀನಿವಾಸ ಕ್ಯಾಂಪಿನ ದಾರಿಯಲ್ಲಿ 7/ಆರ್ ಕಾಲುವೆಯ ರೋಡಿನಲ್ಲಿ ಹೊರಟಿದ್ದಾಗ ಆರೋಪಿ ಹನುಮಂತನು ಮೋಟಾರ ಸೈಕಲನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಸಿದ್ದರಿಂದ ನಿಯಂತ್ರಣ ತಪ್ಪಿ ಸ್ಕಿಡ್ ಆಗಿ ರೋಡಿನ ಮೇಲೆ ಮೋಟಾರ ಸೈಕಲ್ ಸಮೇತ ಬಿದ್ದಿದ್ದು, ಫಿರ್ಯಾದಿ ಕರಿಯಪ್ಪ ಮತ್ತು ಆರೋಪಿ ಹನುಮಂತ ಇವರು ರೋಡಿನ ಮೇಲೆ ಬಿದ್ದಿದ್ದು ಮೃತ ಸಿದ್ಧಪ್ಪನು ರೋಡಿನ ಪಕ್ಕದಲ್ಲಿರುವ 7/ಆರ್ ಕಾಲುವೆಯಲ್ಲಿ ಬಿದ್ದನು. ಫಿರ್ಯಾದಿಯ ಬಲಮೊಣಕೈ ಕೆಳಗೆ ಎಲುಬು ಮುರಿದಂತಾಗಿ, ಹಣೆಗೆ ರಕ್ತಗಾಯವಾಗಿತ್ತು, ತಲೆಗೆ ಪೆಟ್ಟಾಗಿ ಮೂಗಿನಿಂದ ರಕ್ತ ಸೋರುತ್ತಿತ್ತು. ಆರೋಪಿ ಹನುಮಂತನ ಬಲಗಣ್ಣಿನ ಕೆಳಗೆ ರಕ್ತಗಾಯವಾಗಿತ್ತು. ಮೃತ ಸಿದ್ಧಪ್ಪನ ಮುಂಭಾಗದ ತಲೆಗೆ ಭಾರೀ ರಕ್ತಗಾಯವಾಗಿ ಮುಖದ ತುಂಬಾ ತೆರಚಿದ ರಕ್ತಗಾಯವಾಗಿತ್ತು. ಸಿದ್ಧಪ್ಪನು ಸ್ಥಳದಲ್ಲಿಯೇ ಮೃತಪಟ್ಟಿದ್ದನು. ಆರೋಪಿ ಹನುಮಂತನು ಮೋಟಾರ ಸೈಕಲನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಸಿದ್ದರಿಂದ ನಿಯಂತ್ರಣ ತಪ್ಪಿ ಸ್ಕಿಡ್ ಆಗಿ ಬಿದ್ದುದರಿಂದ ಸದರಿ ಅಪಗಾತವು ಸಂಭವಿಸಿದ್ದು ಹನುಮಂತ ವಿರುದ್ಧ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ನೀಡಿದ ಹೇಳಿಕೆ ಫಿರ್ಯಾದಿಯ ಸಾರಾಂಶದ ಮೇಲಿಂದ ಮೇಲಿನಂತೆ  ¹AzsÀ£ÀÆgÀÄ UÁæ«ÄÃt ¥Éưøï oÁuÉ UÀÄ£Éß £ÀA:57/2017 U/s 279, 337, 338, 304 (A) IPC CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

                   ದಿನಾಂಕ: 18.04.2017 ರಂದು ರಾತ್ರಿ 7.45 ಗಂಟೆ ಸುಮಾರಿಗೆ ಫಿರ್ಯಾದಿ eÁ£ï ¹®é¸ÀÖgï vÀAzÉ ºÉZï. ¦°Ã¥ïì ªÀAiÀĸÀÄì 29 ªÀµÀðUÀ¼ÀÄ eÁw : Qæ²ÑAiÀÄ£ï GzÉÆåÃUÀ: ºÀ.a.UÀ mÉPÉÆßà ªÉÄÊ£ïì£À°è ¥ÉÆÃgÀä£ï DV PÉ®¸À ¸Á: ªÀÄ£É £ÀA 17/2 dwÛ ¯ÉÊ£ï ºÀnÖ PÁåA¥ï gÀªÀgÀ ತಂದೆಯಾದ ಹೆಚ್.ಪಿಲೀಪ್ಸ್ ಈತನು ಬಜಾಜ್ ಚೇತಕ್ ಮೋಟಾರ್ ಸೈಕಲ್ ನಂ: ಕೆ.-36 ಹೆಚ್-5160 ನೇದ್ದನ್ನು ತೆಗೆದುಕೊಂಡು ಹೋಗುತ್ತಿದ್ದಾಗ, ಆತನ ಎದುರುಗಡೆ ಟಾಟಾ .ಸಿ ನಂ: ಕೆ.-36/8341 ನೇದ್ದರ ಹಿಂದೆ ಆರೋಪಿತನು ತನ್ನ ನಂಬರ್ ಇಲ್ಲದ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಟಾಟಾ .ಸಿ ವಾಹನವನ್ನು ಓವರ್ ಟೇಕ್ ಮಾಡಿ ರಸ್ತೆಯ ಮೇಲೆ ಮೋಟಾರ್ ಸೈಕಲ್ ಮೇಲೆ ಹೊರಟಿದ್ದ ಫಿರ್ಯಾದಿಯ ತಂದೆಗೆ ಡಿಕ್ಕಿಕೊಟ್ಟಿದ್ದರಿಂದ ಆತನಿಗೆ ತಲೆಗೆ ಬಲವಾದ ಪೆಟ್ಟಾಗಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಆರೋಪಿತನು ತನ್ನ ಬುಲೆಟ್ ವಾಹನವನ್ನು ಸ್ಥಳದಲ್ಲಿ ಬಿಟ್ಟು ಓಡಿ ಹೋಗಿದ್ದು, ಹಾಗೂ ಬುಲೆಟ್ ವಾಹನ ಚೆಸ್ಸಿ ನಂ: #ME3U3S5C1FM3453733# ನೇದ್ದು ಇರುತ್ತದೆ ಅಂತಾ ಲಿಖಿತ ಫಿರ್ಯಾದಿ ನೀಡಿದ್ದರ ಮೇಲಿಂದ. ºÀnÖ ¥Éưøï oÁuÉ.UÀÄ£Éß £ÀA:  91/2017 PÀ®A: 279. 304 (J) L¦¹ & 187 L.JA.« PÁAiÉÄÝ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

              ¢£ÁAPÀ 17-4-17  gÀAzÀÄ 1945 UÀAmÉUÉ ¦ügÁå¢ zÉêÀgÁd vÀAzÉ ªÉAPÀmÉñÀ 29 ªÀµÀð eÁw ±ÉlÖgÀÄ G: ªÁå¥ÁgÀ AiÀÄĤPÁ£À ªÉÆÃmÁgÀ ¸ÉÊPÀ¯ï £ÀA. PÉJ-36 E©-9261 £ÉÃzÀÝgÀ ZÁ®PÀ ¸Á: ¥ÉÆÃvÁß¼À vÁ:ªÀiÁ£À«.gÀªÀgÀ  zÉêÀgÁd vÀAzÉ ªÉAPÀmÉñÀ 29 ªÀµÀð eÁw ±ÉlÖgÀÄ G: ªÁå¥ÁgÀ ¸Á: ¥ÉÆÃvÁß¼À vÁ:ªÀiÁ£À« FvÀ£ÀÄ AiÀÄĤPÁ£À ªÉÆÃmÁgÀ ¸ÉÊPÀ¯ï £ÀA. PÉJ-36 E©-9261 £ÉÃzÀÝgÀ »AzÉ vÀ£Àß vÀAVAiÀiÁzÀ «zÁå²æà @ ¸ÀĪÀiÁ UÀAqÀ «ÃgÉñÀ 25 ªÀµÀð DPÉAiÀÄ ªÀÄUÀ£ÁzÀ ªÉʨsÀªÀ vÀAzÉ «ÃgÉñÀ 4 ªÀµÀð E§âgÀÄ eÁw ±ÉlÖgÀÄ ¸Á:¨ÁUÉÆÃr EªÀgÀ£ÀÄß PÀÆr¹PÉÆAqÀÄ ¹AzsÀ£ÀÆgÀÄ PÀqɬÄAzÀ ¥ÉÆÃvÁß¼À PÀqÉUÉ §gÀÄwÛgÀĪÁUÀ ¹AzsÀ£ÀÆgÀÄ-ªÀiÁ£À« ªÀÄÄRå gÀ¸ÉÛ ªÀÄtÂÚPÉÃj PÁåA¥ï UÁ½ zÀÄgÀÄUÀªÀÄä UÀÄr ºÀwÛgÀ DgÉÆæ vÀ£Àß ¯Áj £ÀA.PÉJ-01/7507 £ÉÃzÀÝ£ÀÄß JzÀÄgÀÄUÀqɬÄAzÀ CAzÀgÉ ªÀiÁ£À« PÀqɬÄAzÀ CwªÉÃUÀ ªÀÄvÀÄÛ C®PÀëvÀ£À¢AzÀ £ÀqɹPÉÆAqÀÄ §AzÀÄ ¦ügÁå¢zÁgÀ£À ªÉÆÃmÁgÀ ¸ÉÊPÀ¯ïUÉ lPÀÌgÀ PÉÆnÖzÀÝjAzÀ PɼÀUÉ ©zÁÝUÀ ªÉʨsÀªÀ FvÀ£À vÀ¯É ªÉÄÃ¯É ¯Áj ºÁAiÀÄÄÝ   ¸ÀܼÀzÀ°èAiÉÄà ªÀÄÈvÀ¥ÀnÖzÀÄÝ, ¦üAiÀiÁ𢠪ÀÄvÀÄÛ «zÁå²æà EªÀjUÉ ¸ÁzsÁ ¸ÀégÀÆ¥ÀzÀ UÁAiÀÄUÀ¼ÁVzÀÄÝ, DgÉÆæ ªÁºÀ£À ¤°è¸ÀzÉà ºÉÆÃVgÀÄvÁÛ£É.CAvÁ PÉÆlÖ zÀÆj£À ªÉÄðAzÀ §¼ÀUÁ£ÀÆgÀÄ oÁuÉ UÀÄ£Éß £ÀA. 52/17 PÀ®A 279, 337, 304(J) L¦¹ ªÀÄvÀÄÛ 187 L.JA.«. PÁAiÉÄÝ,CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

ªÉÆøÀzÀ ¥ÀæPÀgÀtzÀ ªÀiÁ»w:-
     ಫಿರ್ಯಾದಿ ²æà ªÉAPÀlgÁªï ±ÁSÁ ªÀåªÀ¸ÁÜ¥ÀPÀgÀÄ ¸ÉÖÃmï ¨ÁåAPï D¥sï ªÉÄʸÀÆgï (¸ÀzÀå J¸ï.©.L ¨ÁåAPï)  ¹AzsÀ£ÀÆgÀÄ ±ÁSÉ. gÀªÀgÀÄ  ಶಾಖಾ ವ್ಯವಸ್ಥಾಪಕರಾಗಿರುವ ಸಿಂಧನೂರು ಎಸ್.ಬಿ.ಎಮ್ ಬ್ಯಾಂಕ್ (ಸದ್ಯ ಎಸ್.ಬಿ. ಬ್ಯಾಂಕ್)ನಲ್ಲಿ ಆರೋಪಿ ನಂ.01 ¹zÀÝ¥Àà vÀAzÉ §¸À°AUÀ¥Àà, ಇವರು 2008 ರಿಂದ 2012 ಅವಧಿಯಲ್ಲಿ ತಮ್ಮ ಅಲಬನೂರು ಗ್ರಾಮ ಸರ್ವೆ ನಂ 50/ ವಿಸ್ತರ್ಣ 05 ಎಕರೆ 34 ಗುಂಟೆ ಹಾಗೂ ಉಪ್ಪಳ ಗ್ರಾಮ ಸರ್ವೆ ನಂ. 143/ಬಿ ವಿಸ್ತೀರ್ಣ 2 ಎಕರೆ ಹೊಲವನ್ನು ಹಾಗೂ ಕಾತರ್ಕಿ ಗ್ರಾಮ ಸರ್ವೆ ನಂ 14/1 ವಿಸ್ತಿರ್ಣ 05 ಎಕರೆ 01 ಗುಂಟೆ ಹಾಗೂ ಕಾತರ್ಕಿ ಡಿ ಸರ್ವೆ ನಂ 36/4 ವಿಸ್ತಿರ್ಣ 03 ಎಕರೆ 22 ಗುಂಟೆ ಜಮೀನನ್ನು ಆಧಾರ ಪತ್ರ (ಮಾರ್ಟಗೇಜ್) ಮಾಡಿಸಿಕೊಟ್ಟು ಸದರಿ ಬ್ಯಾಂಕಿನಿಂದ ಕೆ.ಜಿ.ಸಿ ಲೋನ್ ಅಕೌಂಟ್ ನಂ 64107005990 ನಿಂದ ರೂ 6,00,000/-ಹಾಗೂ ಕೆ.ಸಿ.ಸಿ ಲೋನ್ ಅಕೌಂಟ್ ನಂ 64035367189 ನಿಂದ ರೂ 3,00,000/- ಗಳನ್ನು ಸಾಲ ಪಡೆದುಕೊಂಡು ಸದರಿ ಸಾಲವನ್ನು ಕಟ್ಟದೆ ದಿನಾಂಕ 20-09-2016 ರಂದು ಆಧಾರ ಪತ್ರ ರದ್ದು ದಾಖಲಾತಿಗೆ ಆರೋಪಿ 01 ನೇದ್ದವನು ಬ್ಯಾಂಕ ಮ್ಯಾನೇಜರ್ ರವರ ಸಹಿ ಮತ್ತು ಸೀಲನ್ನು ಖೊಟ್ಟಿಯಾಗಿ ಸೃಷ್ಟಿ ಮಾಡಿಕೊಂಡು ಅವುಗಳನ್ನೆ ನೈಜವೆಂದು ಸಿಂಧನೂರು ಉಪನೊಂದಣಿ ಕಾರ್ಯಾಲಯದಲ್ಲಿ ಸಲ್ಲಿಸಿ ದಸ್ತಾವೇಜು ಸಂಖ್ಯೆ 9125/16-17 ಪ್ರಕಾರ ಆಧಾರ ಪತ್ರ ರದ್ದುಗೊಳಿಸಿಕೊಂಡಿದ್ದು, ಸದರಿ ದಾಖಲಾತಿಗೆ ಆರೋಪಿ 02 AiÀÄ®è¥Àà vÁ¬Ä ¸ÀIJîªÀÄä, ಮತ್ತು 03 ) DzÀ¥Àà vÀAzÉ CAiÀÄå¥Àà ªÀÄÆgÀÄ d£ÀgÀÄ ¸Á:C®§£ÀÆgÀÄ, vÁ: ¹AzsÀ£ÀÆgÀÄ. ರವರು ಸಾಕ್ಷಿ ಸಹಿ ಮಾಡಿ, ಆರೋಪಿತರೆಲ್ಲರೂ ಸೇರಿ ಫಿರ್ಯಾದಿದಾರರ ಬ್ಯಾಂಕಿಗೆ ಮೋಸ ಮಾಡಿದ್ದು ಇರುತ್ತದೆ ಅಂತಾ ಇದ್ದ ಕಂಪ್ಯೂಟರ ಮುದ್ರಿತ ದೂರಿನ ಸಾರಾಂಶದ ಮೇಲಿಂದ ¹AzsÀ£ÀÆgÀÄ £ÀUÀgÀ oÁuÉ ಗುನ್ನೆ ನಂ 57/2017 ಕಲಂ  467, 468, 470, 471, 420 ಸಹಿತ 34 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡಿದ್ದು ಇರುತ್ತದೆ.
                ಫಿರ್ಯಾದಿ ²æà ªÉAPÀlgÁªï ±ÁSÁ ªÀåªÀ¸ÁÜ¥ÀPÀgÀÄ ¸ÉÖÃmï ¨ÁåAPï D¥sï ªÉÄʸÀÆgï (¸ÀzÀå J¸ï.©.L ¨ÁåAPï)  ¹AzsÀ£ÀÆgÀÄ ±ÁSÉ. EªÀgÀÄ ಶಾಖಾ ವ್ಯವಸ್ಥಾಪಕರಾಗಿರುವ ಸಿಂಧನೂರು ಎಸ್.ಬಿ.ಎಮ್ ಬ್ಯಾಂಕ್ (ಸದ್ಯ ಎಸ್.ಬಿ. ಬ್ಯಾಂಕ್)ಗೆ ಆರೋಪಿ ನಂ.01 £ÁUÀ£ÀUËqÀ vÀAzÉ ªÀÄ®è£ÀUËqÀ ಇವರು 2007 ನೇ ಸಾಲಿನಲ್ಲಿ ದಸ್ತಾವೇಜು ಸಂ.3553/07-08 & 7438/07-08 ಪ್ರಕಾರ ಗಿಣಿವಾರ ಗ್ರಾಮ ಸರ್ವೆ ನಂ 31/ ವಿಸ್ತರ್ಣ 04 ಎಕರೆ 36 ಗುಂಟೆ ಹೊಲವನ್ನು ಆಧಾರಪತ್ರ (ಮಾರ್ಟಗೇಜ್) ಮಾಡಿಸಿಕೊಟ್ಟು ಸದರಿ ಬ್ಯಾಂಕಿನಿಂದ ಕೆ.ಜಿ.ಸಿ ಲೋನ್ ಅಕೌಂಟ್ ನಂ 64023239934 ನಿಂದ ರೂ 1,50,000/- ಹಾಗೂ ಕೆ.ಸಿ.ಸಿ ಲೋನ್ ಅಕೌಂಟ್ ನಂ 54023381862 ನಿಂದ ರೂ 52,000/- ಗಳನ್ನು ಸಾಲ ಪಡೆದುಕೊಂಡು ಸದರಿ ಸಾಲವನ್ನು ಕಟ್ಟದೆ ವತ್ತಿ(ಮಾರ್ಟ್ ಗೇಜ್) ವಿಮೋಚನಾ ಪತ್ರಕ್ಕೆ ಆರೋಪಿ 01 ನೇದ್ದವನು ಬ್ಯಾಂಕ ಮ್ಯಾನೇಜರ್ ರವರ ಸಹಿ ಮತ್ತು ಸೀಲನ್ನು ಖೊಟ್ಟಿಯಾಗಿ ಸೃಷ್ಟಿ ಮಾಡಿಕೊಂಡು ಅವುಗಳನ್ನೆ ನೈಜವೆಂದು ಸಿಂಧನೂರು ಉಪನೊಂದಣಿ ಕಾರ್ಯಾಲಯದಲ್ಲಿ ದಿನಾಂಕ:25-10-2016 ರಂದು ದಸ್ತಾವೇಜು ಸಂ.11332/16-17 ಪ್ರಕಾರ ಹಾಗೂ ದಿನಾಂಕ:04-07-2016 ರಂದು ದಸ್ತಾವೇಜು ಸಂ.4259/16-17 ಪ್ರಕಾರ ಆಧಾರಪತ್ರ ರದ್ದುಗೊಳಿಸಿಕೊಂಡಿದ್ದು, ಸದರಿ ದಾಖಲಾತಿಗೆ ಆರೋಪಿvÀgÁzÀ 2) CAiÀÄåtÚ vÀAzÉ UÁzÉ¥Àà, 3)ªÀÄ®è¥Àà vÀAzÉ ªÀÄ®ègÉqÉØ¥Àà, 4)G¥Àà¼À¥Àà vÀAzÉ azÁ£ÀAzÀ¥Àà, 5)zÉÆqÀØ ªÀÄ®è¥Àà vÀAzÉ ªÀÄ®ègÉqÉØ¥Àà J®ègÀÆ ¸Á:VtªÁgÀ, vÁ: ¹AzsÀ£ÀÆgÀÄ.  ರವರು ಸಾಕ್ಷಿ ಸಹಿ ಮಾಡಿ, EªÀರೆಲ್ಲರೂ ಸೇರಿ ಫಿರ್ಯಾದಿದಾರರ ಬ್ಯಾಂಕಿಗೆ ಮೋಸ ಮಾಡಿದ್ದು ಇರುತ್ತದೆ ಅಂತಾ ಇದ್ದ ಕಂಪ್ಯೂಟರ ಮುದ್ರಿತ ದೂರಿನ ಸಾರಾಂಶದ ಮೇಲಿಂದ ¹AzsÀ£ÀÆgÀÄ £ÀUÀgÀ oÁuÉ ಗುನ್ನೆ ನಂ 58/2017 ಕಲಂ  467, 468, 470, 471, 420 ಸಹಿತ 149 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡಿದ್ದು ಇರುತ್ತದೆ.
     ಫಿರ್ಯಾದಿ ²æà ªÉAPÀlgÁªï ±ÁSÁ ªÀåªÀ¸ÁÜ¥ÀPÀgÀÄ ¸ÉÖÃmï ¨ÁåAPï D¥sï ªÉÄʸÀÆgï (¸ÀzÀå J¸ï.©.L ¨ÁåAPï)  ¹AzsÀ£ÀÆgÀÄ ±ÁSÉ.EªÀರು ಶಾಖಾ ವ್ಯವಸ್ಥಾಪಕರಾಗಿರುವ ಸಿಂಧನೂರು ಎಸ್.ಬಿ.ಎಮ್ ಬ್ಯಾಂಕ್ (ಸದ್ಯ ಎಸ್.ಬಿ. ಬ್ಯಾಂಕ್)ಗೆ ಆರೋಪಿ ನಂ.01 §¸ÀªÀgÁd vÀAzÉ ¹zÀÝ¥Àà, ಇವರು 2009 & 2010 ನೇ ಸಾಲಿನಲ್ಲಿ ದಸ್ತಾವೇಜು ಸಂ.9548/09-10, 976/10-11 & 1119/10-11 ಹಾಗೂ 6732/10-11 ಪ್ರಕಾರ ಉಪ್ಪಳ ಗ್ರಾಮ ಸರ್ವೆ ನಂ 143/ಪಿ3 ವಿಸ್ತರ್ಣ 01 ಎಕರೆ 38 ಗುಂಟೆ ಹೊಲವನ್ನು  ಮತ್ತು ಅಲಬನೂರು ಗ್ರಾಮ ಸರ್ವೆ ನಂ.8/2 ವಿಸ್ತೀರ್ಣ 3 ಎಕರೆ 24 ಗುಂಟೆ ಜಮೀನನ್ನು ಆಧಾರಪತ್ರ (ಮಾರ್ಟಗೇಜ್) ಮಾಡಿಸಿಕೊಟ್ಟು ಸದರಿ ಬ್ಯಾಂಕಿನಿಂದ ಕೆ.ಜಿ.ಸಿ ಲೋನ್ ಅಕೌಂಟ್ ನಂ 64068996153 ನಿಂದ ರೂ 3,00,000/- ಹಾಗೂ ಕೆ.ಸಿ.ಸಿ ಲೋನ್ ಅಕೌಂಟ್ ನಂ 64053968803 ನಿಂದ ರೂ 1,00,000/- ಗಳನ್ನು ಸಾಲ ಪಡೆದುಕೊಂಡು ಸದರಿ ಸಾಲವನ್ನು ಮರಳಿ ಕಟ್ಟದೆ ದಿನಾಂಕ 20-09-2016 ರಂದು ಆರೋಪಿ 01 ನೇದ್ದವನು ಆಧಾರಪತ್ರ (ಮಾರ್ಟ್ ಗೇಜ್) ವಿಮೋಚನಾ ಪತ್ರವನ್ನು ಸುಳ್ಳು ಸೃಷ್ಟಿ ಮಾಡಿಕೊಂಡು ಅದಕ್ಕೆ ಬ್ಯಾಂಕ ಮ್ಯಾನೇಜರ್ ರವರ ಸಹಿ ಮತ್ತು ಸೀಲನ್ನು ಖೊಟ್ಟಿಯಾಗಿ ಮಾಡಿಕೊಂಡು ಅವುಗಳನ್ನೆ ನೈಜವೆಂದು ಸಿಂಧನೂರು ಉಪನೊಂದಣಿ ಕಾರ್ಯಾಲಯದಲ್ಲಿ ಸಲ್ಲಿಸಿ ದಸ್ತಾವೇಜು ಸಂ.9125/16-17 ಪ್ರಕಾರ ಆಧಾರಪತ್ರ ರದ್ದುಗೊಳಿಸಿಕೊಂಡಿದ್ದು, ಸದರಿ ದಾಖಲಾತಿಗೆ ಆರೋಪಿ 2)AiÀÄ®è¥Àà vÁ¬Ä ¸ÀIJîªÀÄä & 3) DzÀ¥Àà vÀAzÉ CAiÀÄå¥Àà J®ègÀÆ ¸Á:C®§£ÀÆgÀÄ, vÁ: ¹AzsÀ£ÀÆgÀÄ . ರವರು ಸಾಕ್ಷಿ ಸಹಿ ಮಾಡಿ, ಆರೋಪಿತರೆಲ್ಲರೂ ಸೇರಿ ಫಿರ್ಯಾದಿದಾರರ ಬ್ಯಾಂಕಿಗೆ ಮೋಸ ಮಾಡಿದ್ದು ಇರುತ್ತದೆ ಅಂತಾ ಇದ್ದ ಕಂಪ್ಯೂಟರ ಮುದ್ರಿತ ದೂರಿನ ಸಾರಾಂಶದ ಮೇಲಿಂದ ¹AzsÀ£ÀÆgÀÄ £ÀUÀgÀ oÁuÉ ಗುನ್ನೆ ನಂ 59/2017 ಕಲಂ  467, 468, 470, 471, 420 ಸಹಿತ 34 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡಿದ್ದು ಇರುತ್ತದೆ.

¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :19.04.2017 gÀAzÀÄ 94 ¥ÀææPÀgÀtUÀ¼À£ÀÄß ¥ÀvÉÛ ªÀiÁr 11,700/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.