Thought for the day

One of the toughest things in life is to make things simple:

29 Feb 2016

Reported Crimes


¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
                     ¢£ÁAPÀ  29/2/16 gÀAzÀÄ 0015 UÀAmÉ ¸ÀĪÀiÁgÀÄ PÀĦàUÀÄqÀØzÀ°è ªÀÄÈvÀ AiÀÄAPÉÆç vÀAzÉ ±ÀAPÀæ¥Àà £ÁUÀgÁ¼À 46 ªÀµÀð eÁw G¥ÁàgÀ G:MPÀÌ®ÄvÀ£À ¸Á:PÀĦàUÀÄqÀØ vÁ: °AUÀ¸ÀUÀÆgÀÄ FvÀ£ÀÄ vÀA©UÉ vÉUÉzÀÄ PÉÆAqÀÄ ºÉÆÃV ªÁ¥Á¸ï ªÀÄ£ÉUÉ §gÀÄwÛzÁÝUÀ DgÉÆæ  vÀ£Àß mÁæöåPÀÖgÀ £ÀA. PÉJ-36nJ-1528 £ÉÃzÀÝ£ÀÄß  PÀĦàUÀÄqÀØ UÁæªÀÄzÀ §¸ï ¤¯ÁÝtzÀ°è Hj£ÉƼÀUÉ ºÉÆgÀ¼ÀĪÀ ¥ÀÆ®zÀ°è CwªÉÃUÀ ªÀÄvÀÄÛ C®PÀëvÀ£À¢AzÀ £Àqɹ PÉÆAqÀÄ §AzÀÄ AiÀÄAPÉÆç¤UÉ lPÀÌgÀ PÉÆnÖzÀÝjAzÀ JzÉAiÀÄ ªÉÄÃ¯É ºÉÆÃV JgÀqÀÄ ¨sÀÄdUÀ¼À J®Ä§Ä ªÀÄÄjzÀÄ, Q«-ªÀÄÆUÀÄ ¨Á¬Ä AiÀÄ°è gÀPÀÛ §AzÀÄ ¸ÀܼÀzÀ°è ªÀÄÈvÀ ¥ÀnÖzÀÄÝ, DgÉÆæ mÁæöåPÀÖgÀ ¸ÀܼÀzÀ°è ©lÄÖ Nr ºÉÆÃVgÀÄvÁÛ£É.CAvÁ PÉÆlÖ zÀÆj£À ªÉÄðAzÀ °AUÀ¸ÀUÀÆgÀÄ oÁuÉ UÀÄ£Éß £ÀA.49/16 PÀ®A 279, 304(J) L¦¹ & 187 L.JªÀÄ.«. PÁAiÉÄÝ. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
                      ¢£ÁAPÀ 29/2/2016 gÀAzÀÄ 1730 UÀAmɬÄAzÀ 1745  UÀAmÉ ¸ÀĪÀiÁgÀÄ UÀ®UÀ UÁæªÀÄzÀ°è PÀqÀªÀÄ®gÀªÀgÀ ºÉÆ®zÀ ºÀwÛgÀ DgÉÆæ ±ÀgÀt¥Àà vÀAzÉ ²ªÀ¥Àà 38 ªÀµÀð ¸Á: PÀgÀrUÀÄqÀØ FvÀ£ÀÄ ªÉÆÃmÁgÀ ¸ÉÊPÀ¯ï  PÉ.J.36 EJ¥sï  £ÉÃzÀÝgÀ »AzÉ ²ªÀ¥Àà vÀAzÉ AiÀĪÀÄ£À¥Àà 35 ªÀµÀð eÁw PÀ¨ÉâÃgï G;PÀÆ° ¸Á;PÀgÀrUÀÄqÀØ FvÀ£À£ÀÄß PÀÆr¹PÉÆAqÀÄ UÀ®UÀ UÁæªÀÄ¢AzÀ PÀgÀrUÀÄqÀØ UÁæªÀÄPÉÌ §gÀÄwÛzÁÝUÀ  ªÉÆÃmÁgÀ ¸ÉÊPÀ¯ï£ÀÄß CwªÉÃUÀ ªÀÄvÀÄÛ C®PÀëvÀ£À¢AzÀ £ÀqɹzÀÝjAzÀ ¹ÌqÁØV PɼÀUÀqÉ ©zÀÄÝ ²ªÀ¥Àà£ÀÄ ¸ÀܼÀzÀ°è ªÀÄÈvÀ¥ÀnÖzÀÄÝ, DgÉÆæ  ±ÀgÀt¥Àà£À£ÀÄß D¸ÀàvÉæUÉ vÉUÉzÀÄPÉÆAqÀÄ ºÉÆÃUÀĪÁUÀ zÁj ªÀÄzsÀåzÀ°è ªÀÄÈvÀ¥ÀnÖgÀÄvÁÛ£É.CAvÁ PÉÆlÖ eÁ®ºÀ½î oÁuÉ UÀÄ£Éß £ÀA.31/16 PÀ®A.279.304(J) L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
              :  ದಿನಾಂಕ 28/02/2016 ರಂದು ಸಾಯಾಂಕಾಲ  07-20 ಗಂಟೆ ಸುಮಾರು  ಲಿಂಗಸುಗೂರು ಕಲಬುರ್ಗಿ ಮುಖ್ಯ ರಸ್ತೆಯ ಮೇಲೆ ಯರಡೋಣಾ ಕ್ರಾಸ್ ಸಮೀಪ ಕಾರ್ ನಂ.ಕೆ.-36/ಎಮ್-9079 ನೇದ್ದರ ಚಾಲಕನು ತನ್ನ ಕಾರನ್ನು  ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಎದುರುಗಡೆ  ಲಿಂಗಸೂಗೂರು ಕಡೆಗೆ ಬರುತ್ತಿದ್ದ ಮೊ.ಸೈಕಲ್ ನಂ.ಕೆ.-36/ಎಜಿ-4934 ನೇದ್ದಕ್ಕೆ ಟಕ್ಕರ್ ಕೊಟ್ಟಿದ್ದರಿಂದ ಅದರ ಸವಾರನಾದ ಮಲ್ಲಿಕಾರ್ಜುನ ಇತನಿಗೆ ಹಣೆಗೆ ಮೂಗಿಗೆ,ಎಡಗಾಲ ಮೊಣಕಾಲ ಮೇಲೆ ತೆರಚಿದ ಗಾಯವಾಗಿ ಬಲಗೈ ತೋಳಿನಿಂದ ಮೋಣ ಕೈ ಕೆಳಗೆ ಎಲಬು ಮುರಿದು ಬಲಗಾಲ ತೊಡೆ ಲಬು ಮುರಿದು ಬಲಗಾಲ ಮೊಣಕಾಲಿ ಚಿಪ್ಪು ಕಟ್ಟಾಗಿದ್ದು,ಮೊಣಕಾಲ ಕೆಳಗೆ ತರಚಿದ ಗಾಯಾವಾಗಿದ್ದು ಇರುತ್ತದೆ.ಕಾರ್ ಚಾಲಕನು ಘಟನೆ ಸಂಭವಿಸಿದ ತಕ್ಷಣ ಕಾರನ್ನು ಬಿಟ್ಟು ಓಡಿಹೋಗಿದ್ದು ಇರುತ್ತದೆ,.  ಅಂತಾ ಇದ್ದ ಹೇಳಿಕೆ ಪಿರ್ಯಾಧಿ ಸಾರಾಂಶದ ಮೇಲಿಂದ  °AUÀ¸ÀÆÎgÀÄ ¥Éưøï oÁuÉ UÀÄ£Éß £ÀA:48/16 PÀ®A. 279,338 L.¦.¹ & 187 ಐಎಮವಿ ಆಕ್ಟ್ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
¦.¹.Dgï. PÁAiÉÄÝ CrAiÀÄ°è£À ¥ÀæPÀgÀtzÀ ªÀiÁ»w:-
           ¢£ÁAPÀ 28/2/2016 gÀAzÀÄ ¨É¼ÀV£À eÁªÀ 0430 UÀAmÉ ¸ÀĪÀiÁjUÉ ¦ügÁå¢ gÀ«PÀĪÀiÁgÀ vÀAzÉ: ¥ÀæPÁ±À §AqÁjAiÀĪÀgÀÄ 26ªÀµÀð eÁw ªÀiÁ¢UÀ  G: eÉ.¹.© D¥ÀgÉÃlgï ¸Á: ªÀÄ®èzÉêÀgÀUÀÄqÀØ ºÁUÀÄ DvÀ£À UɼÉAiÀÄ E§âgÀÆ PÀÆrPÉÆAqÀÄ ªÉÆÃlgï ¸ÉÊPÀ¯ï £ÀA. PÉJ-36 EJ-1358 §eÁeï ¥ÁènãÁ UÁrAiÀÄ ªÉÄÃ¯É PÀĽvÀÄ ªÀįÉèÃzÉêÀgÀUÀÄqÀØ UÁæªÀÄzÀ ZÀZÀð ºÀwÛgÀ ºÉÆÃUÀÄwÛgÀĪÁUÀ gÀ¸ÉÛAiÀÄ°è 1)©üêÀÄgÁAiÀÄ vÀAzÉ ºÀ£ÀĪÀÄAvÁæAiÀÄ UÁ° £ÁAiÀÄPÀ 2)§¸ÀªÀgÁd vÀAzÉ: ºÀ£ÀĪÀÄAvÁæAiÀÄ UÁ°, eÁ: £ÁAiÀÄPÀ E§âgÀÆ ¸Á; ªÀÄ®èzÉêÀgÀ UÀÄqÀØ £ÉÃzÀݪÀgÀÄ ¦ügÁå¢zÁgÀ£À ªÉÆÃlgï ¸ÉÊPÀ¯ïUÉ CqÀتÁV ¤AvÀÄ J¯Éà ¸ÀÆ¼É ªÀÄPÀÌ¼É J°èUÉ ºÉÆÃUÀÄwÛj ¤ÃªÀÅ JvÀÄÛ PÀ¼ÀĪÀÅ ªÀiÁqÀ®Ä §A¢zÀÄÝ ¤ªÀÄä£ÀÄß ©qÀĪÀÅ¢¯Áè CAvÁ vÀqÉzÀÄ ¤°è¹, ¦ügÁå¢ UɼÉAiÀÄ£À£ÀÄß ºÀUÀ΢AzÀ ¯ÉÊn£À PÀA§PÉÌ PÀnÖºÁQ ¦ügÁå¢zÁgÀ¤UÉ ¤AzsÀ£É ªÀiÁr ¨ÉÊzÀÄÝ, ¦ügÁå¢AiÀÄ UɼÉAiÀĤUÉ PÉʬÄAzÀ ºÉÆqɧqÉ ªÀiÁr, fêÀzÀ ¨ÉzÀjPÉ ºÁQ PÀnÖUɬÄAzÀ ¨É£Àß»AzÀÄUÀqÉ ºÉÆqÉ¢gÀÄvÁÛgÉ.CAvÁ PÉÆlÖ zÀÆj£À ªÉÄðAzÀ zÉêÀzÀÄUÀð ¥Éưøï oÁuÉ UÀÄ£Éß £ÀA.58/16PÀ®A 341, 504,323,324,506 ¸À»vÀ 34 L¦¹ ªÀÄvÀÄÛ PÀ®A. 7(1)(r) ¦¹Dgï PÁAiÉÄÝ. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
PÀ£Àß PÀ¼ÀªÀÅ ¥ÀæPÀgÀtzÀ ªÀiÁ»w:-
              ¢£ÁAPÀ 25/2/16 gÀAzÀÄ 0600 UÀAmÉUÉ ¦üAiÀiÁð¢ gÉêÀtAiÀÄå vÀAzÉ ²ªÀ°AUÀAiÀÄå 66 ªÀµÀð eÁw dAUÀªÀiï , ¤ªÀÈvÀÛ £ËPÀgÀ ¸Á: ªÀÄ£É £ÀA. 1-11-37/73 PÉ.ºÉZï.©. PÁ¯ÉÆä ¯ÉÊ£À¸Éì ±Á¯É ºÀwÛgÀ gÁAiÀÄZÀÆgÀÄ vÀ£Àß ªÀÄ£ÉUÉ Qð ºÁQPÉÆAqÀÄ PÀÄlÄA§ ¸ÀªÉÄÃvÀ PÀĵÀÖVUÉ ºÉÆÃV ªÀÄzÀÄªÉ ªÀÄÄV¹PÉÆAqÀÄ ¢£ÁAPÀ 28/2/16 gÀAzÀÄ 1030 UÀAmÉUÉ ªÁ¥Á¸ï ªÀÄ£ÉUÉ §AzÀÄ £ÉÆÃqÀ ¯ÁV vÀ£Àß ªÀÄ£ÉAiÀÄ ¨ÁV°£À ¥ÀvÀÛ ºÁPÀĪÀ PÉÆArAiÀÄ£ÀÄß AiÀiÁgÉÆà PÀ¼ÀîgÀÄ ªÀÄÄjzÀÄ M¼ÀUÉ ¥ÀæªÉò¹ ªÀÄ£ÉAiÀÄ°èzÀÝ 5 UÁæA §AUÁgÀzÀ ¸ÀÄwÛ£À GAUÀÄgÀ CA.Q.gÀÆ.12,500/- 5 UÁæA §AUÁgÀzÀ 2 eÉÆvÉ Q« N¯ÉUÀ¼ÀÄ CA.Q. gÀÆ. 12,500/- 150 UÁæªÀÄ ¨É½îAiÀÄ ( PÀÄAPÀĪÀÄ ¨sÀgÀtÂ, DgÀw ªÀÄvÀÄÛ vÁlÄ) ªÀ¸ÀÄÛUÀ¼ÀÄ CA.Q. gÀÆ. 6,000/- ªÀÄvÀÄÛ £ÀUÀzÀÄ ºÀt 40,000/ »ÃUÉ MlÄÖ 71,000/- ¨É¯É ¨Á¼ÀªÀÅUÀ¼À£ÀÄß PÀ¼ÀĪÀÅ ªÀiÁrPÉÆAqÀÄ ºÉÆÃVgÀÄvÁÛgÉ CAvÁ PÉÆlÖ zÀÆj£À ªÉÄðAzÀ ¥À²ÑªÀÄ oÁuÉ UÀÄ£Éß £ÀA. 39/16 PÀ®A 454, 457, 380 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤PÉ PÉÊPÉÆArgÀÄvÁÛgÉ.
.
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-      
         gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 29.02.2016 gÀAzÀÄ 121 ¥ÀææPÀgÀtUÀ¼À£ÀÄß ¥ÀvÉÛ ªÀiÁr 20,400/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.   

28 Feb 2016

Reported Crimes


                                                    
                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
             ದಿನಾಂಕ : 28-02-2016 ರಂದು 10-00 .ಎಮ್ ಕ್ಕೆ  ರಾಜಾ ತಂದೆ ಅಲ್ಲಾಸಾಬ, ವಯ: 27, ಜಾ:ಮುಸ್ಲೀಂ, : ಲಾರಿ ಚಾಲಕ, ಸಾ: ಮಾನವಿ,  FvÀ£ÀÄ ತನ್ನ ಗೂಡ್ಸ ಲಾರಿ ನಂ: ಕೆಎ 06/8903ನೇದ್ದನ್ನು ಸಿಂಧನೂರು ಕಡೆಯಿಂದ ಬಳ್ಳಾರಿ ಕಡೆ ಹೋಗುವ ಮುಖ್ಯ ರಾಜ್ಯ ಹೆದ್ದಾರಿಯಲ್ಲಿ ಅತೀ ವೇಗ ಹಾಗೂ ಅಲಕ್ಷತನದಿಂದ ನಡೆಸಿಕೊಂಡು ಹೋಗಿ ಸಾಸಲಮರಿ ಕ್ಯಾಂಪನಲ್ಲಿ ಸಾಸಲಮರಿ ಕ್ರಾಸ್ ರಸ್ತೆ ಹತ್ತಿರ ಆಟವಾಡುತ್ತ ಇದ್ದ ಫಿರ್ಯಾದಿ ಮರಿಯಪ್ಪ ತಂದೆ ಈರಪ್ಪ, ವಯ:55, ಜಾ:ಮಾದಿಗ,  : ಕೂಲಿ. ಕೆಲಸ, ಸಾ: ಹೀರೇಹಾಳ್, ತಾ: ಸಿರಗುಪ್ಪ FvÀ£À ಮೊಮ್ಮಗನಾದ ಈಶ್ವರ, ವಯ: 08ವರ್ಷ ಇವನಿಗೆ ಟಕ್ಕರ ಕೊಟ್ಟ ಪ್ರಯುಕ್ತ ತಲೆಗೆ ಮೈಗೆ ಕಾಲುಗಳಿಗೆ ಭಾರಿ ಗಾಯಗಳಾಗಿದ್ದಕ್ಕೆ ಸ್ಥಳದಲ್ಲಿ ಮೃತಪಟ್ಟಿರುತ್ತಾನೆ ಘಟನೆಯನ್ನು ಕಂಡಿರುವುದಾಗಿ ಫೀರ್ಯಾದಿದಾರರು ಕೊಟ್ಟ ಲಿಖಿತ ಫಿರ್ಯಾದ ಮೇಲಿಂದ  ಸಿಂಧನೂರು ಸಂಚಾರಿ ಪೊಲೀಸ್ ಠಾಣೆ  ಗುನ್ನೆ ನಂ.12/2016 , ಕಲಂ . 279 ,304() .ಪಿ.ಸಿ CrAiÀÄ°è  ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ
. 
UÁAiÀÄzÀ ¥ÀæPÀgÀtzÀ ªÀiÁ»w:-

                ದಿನಾಂಕ 28-02-2016 ರಂದು ನೀರಮಾನ್ವಿ ಜಾತ್ರೆಯಲ್ಲಿ ಫಿರ್ಯಾದಿ ರಮೇಶ ತಂದೆ ಮಲ್ಲಣ್ಣ ವಯಸ್ಸು 28 ವರ್ಷ ಜಾತಿ ಲಿಂಗಾಯತ್, ಉದ್ಯೋಗ ಕೆ.ಎಸ್.ಎಸ್.ಆರ್.ಟಿಯಲ್ಲಿ ಚಾಲಕ/ನಿರ್ವಾಹಕ , ಸಾ:ಚೀತಾಪೂರು ತಾ:ಲಿಂಗಸೂಗೂರು ಜಿ:ರಾಯಚೂರು.ಲಿಂಗಸೂಗೂರು ಡಿಪೋ FvÀನು ಲಿಂಗಸುಗೂರು ಕೆ.ಎಸ್.ಆರ್.ಟಿ.ಸಿ ಡಿಪೋಕ್ಕೆಸೇರಿದ ಬಸ್  ನಂಬರ್ ಕೆ.ಎ.36 ಎಫ್.-1049 ನೇದ್ದನ್ನು ನೀರಮಾನ್ವಿಯಿಂದ ಪ್ರಯಾಣಿಕರನ್ನು ಸಿರವಾರಕ್ಕೆ ಹತ್ತಿಸಿಕೊಂಡು ಬರುತ್ತಿರುವಾಗ ನೀರ ಮಾನ್ವಿಯಲ್ಲಿ ಹನುಮಂತ ತಂದೆ ಬಾಬಯ್ಯ ಮಂಜಿಲ್ ವಯಸ್ಸು 27 ವರ್ಷ ಜಾತಿ ವಡ್ಡರ  : ವೆಲ್ಡಿಂಗ್ ಕೆಲಸ ಸಾ: ಯಲಗಟ್ಟಿ ತಾ:ಲಿಂಗಸೂಗೂರು ಹಾ:: ಸರ್ಜಾಪೂರು ರೋಡ ಬೆಂಗಳೂರು Fತನು ಬಸ್ ನಿಲ್ಲಿಸುವ ವಿಷಯದಲ್ಲಿ ಫಿರ್ಯಾದಿಯೊಂದಿಗೆ ಸಿರವಾರಕ್ಕೆ ಬಂದು ಅದೇ ಬಾಯಿ ಮಾಡಿಕೊಂಡ ವಿಷಯದಲ್ಲಿ ಮಧ್ಯಾಹ್ನ 12-45 ಗಂಟೆಗೆ ಸಿರವಾರ  ಬಸ್ ನಿಲ್ದಾಣದಲ್ಲಿ ಆರೋಪಿತನು ಫಿರ್ಯಾದಿಯೊಂದಿಗೆ ಜಗಳ ತೆಗದು ಆತನ ಸರಕಾರಿ ಕರ್ತವ್ಯಕ್ಕೆ ಅಡತಡೆ ಮಾಡಿ ಕೈಯಿಂದ ಹೊಡೆದು ಅವಾಚ್ಯಶಬ್ದಗಳಿಂದ ಬೈದಾಡಿ, ಬಾಯಿಂದ ಕಾಲಿಗೆ ಕಚ್ಚಿ  ಗಾಯಗೊಳಿಸಿದ್ದು ಇರುತ್ತದೆ ಅಂತಾ ಠಾಣೆಗೆ ಬಂದು ಕೊಟ್ಟ ಲಿಖಿತ ದೂರಿನ ಸಾರಂಶದ ಮೇಲಿಂದ  ¹gÀªÁgÀ ¥ÉưøÀ oÁuÉ UÀÄ£Éß £ÀA:26/2016 ಕಲಂ: 323.324.353.504..ಪಿಸಿ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-    

         gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 28.02.2016 gÀAzÀÄ 61 ¥ÀææPÀgÀtUÀ¼À£ÀÄß ¥ÀvÉÛ ªÀiÁr 7800-/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.  
                                                                           




















27 Feb 2016

Reported Crimes



                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
ªÉÆøÀzÀ ¥ÀæPÀgÀtzÀ ªÀiÁ»w:-
          ದಿ:26-02-2016 ರಂದು ಮದ್ಯಾಹ್ನ 1-30 ಗಂಟೆಗೆ ಫಿರ್ಯಾಧಿದಾರರಾದ ಬಿ.ಆನಂದರೆಡ್ಡಿ ಸಾ: ರಾಯಚೂರುರವರು ಠಾಣೆಗೆ ಹಾಜರಾಗಿ ತಮ್ಮ ಲೆಟರಪ್ಯಾಡನಲ್ಲಿ ಕನ್ನಡದಲ್ಲಿ ಕಂಪ್ಯೂಟರ್ ಮಾಡಿದ ದೂರನ್ನು ಹಾಜರುಪಡಿಸಿದ್ದು, ಸಾರಾಂಶವೆನೆಂದರೆ ತಾವು ತನ್ನ ಹೆಂಡತಿಯಾದ ಶ್ರೀ ಮತಿ ಬಿ.ಲಕ್ಷ್ಮೀ ಇವರ ಹೆಸರಿನಲ್ಲಿ ಶ್ರೀ ಲಕ್ಷ್ಮೀ ವೆಂಕಟೇಶ್ವರ ಜಿನ್ನಿಂಗ್ ಪ್ಯಾಕ್ಟರಿ ಇಂಡಸ್ಟ್ರೀಯಲ್ ಏರಿಯಾ ರಾಯಚೂರು ಇರುವ ಪ್ಯಾಕ್ಟರಿಯಲ್ಲಿ ಪವರ ಆಫ್ ಅಟಾರ್ನಿ ಮೇಲೆ ಮಾಲಿಕರಿದ್ದು ಸುಮಾರು ವರ್ಷಗಳಿಂದ ಹತ್ತಿ ವ್ಯಾಪಾರ ಮಾಡಿಕೊಂಡು ಇದ್ದು,  ದಿ:14-12-2015 ರಂದು ತಮಿಳುನಾಡಿನ ಕೊಯಿಮತ್ತೂರು ಜಿಲ್ಲೆಯ ಕನ್ನನ್ ನಗರ ಇರುಗುರುದಲ್ಲಿರುವ ಶ್ರೀ ಮೆ: ಮುರುಗಪ್ಪ ಸ್ಪಿನ್ನರ್. ಇವರಿಗೆ 100 ಎಫ್.ಪಿ ಕಾಟನ್ ಬೇಲ್ ಕಳಿಸಬೇಕು ಅಂತಾ ಅವರ ಪರವಾಗಿ ಆರೋಪಿ ನಂ 1 ಸೋನು ಅನುಜ ಕಂಪನಿಯ ಬ್ರೋಕರ.ಸಾ: ಕೊಯಿಮತ್ತೂರು ಈತನು ಫೋನ್ ಮೂಲಕ ಫಿರ್ಯಾಧಿಯ ಮ್ಯಾನೇಜರ್ ಜೆ.ವಿರೇಶನಾಯಕನಿಗೆ ತಿಳಿಸಿದ್ದರಿಂದ ದಿ:18-12-2015 ರಂದು 100 ಎಫ್,ಫಿ ಕಾಟನ್ ಬೇಲಗಳು ಅ.ಕಿ.ರೂ. 16,08,809/- ಗಳ ಬೆಲೆಬಾಳುವದನ್ನು ಮೆ: ಮುರುಗಪ್ಪ ಸ್ಪಿನ್ನರ್ಸ್ ರವರಿಗೆ ಮುಟ್ಟಿಸಬೇಕು ಅಂತಾ ಆರೋಪಿ ನಂ 2 ಸೆಲ್ವಂ.ಕೆ ಲಾರಿ ನಂ ಟಿಎನ್-30/ಯು-3786 ರ ಮಾಲೀಕ ಸಾ:ಧರ್ಮಪುರಿ, ತಮಿಳುನಾಡು ಈತನ ಲಾರಿಯಲ್ಲಿ ಲೋಡ್ ಮಾಡಿ ಚಾಲಕ ಆರೋಪಿ ನಂ 3 ಚಂದ್ರಶೇಖರ ಸಾ: ಧರ್ಮಪುರಿ, ತಮಿಳುನಾಡು ಇವರಿಬ್ಬರೊಂದಿಗೆ ಕಳಿಸಿಕೊಟ್ಟಿದ್ದು, ಸದರಿ ಆರೋಪಿ ನಂ 2 ಮತ್ತು 3 ರವರು ಮೇಲ್ಕಂಡ ವಿಳಾಸಕ್ಕೆ ಮುಟ್ಟಿಸದೇ ಆರೋಪಿ ನಂ 4 ಕುಮಾರ ಬ್ರೋಕರ್ ಸಾ: ಅನ್ನೂರು, ಜಿ: ಕೊಯಿಮತ್ತೂರು, ತಮಿಳುನಾಡು ಇವರಿಗೆ ತಲುಪಿಸಿ ಮತ್ತು ಅದರ ಹಣ ರೂ 16,08,809/- ಗಳನ್ನು ಸಹ ಇದುವರೆಗೂ ಮುಟ್ಟಿಸದೆ ಮೋಸ ಮಾಡಿರುತ್ತಾರೆ. ಅಂತಾ ಮುಂತಾಗಿ ಇರುವ ಫಿರ್ಯಾದಿಯ ಮೇಲಿಂದ ಠಾಣಾ ಗುನ್ನೆ ನಂ: 18/2016  ಕಲಂ:420 ರೆ/ವಿ 34  ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.
J¸ï.¹./J¸ï.n. ¥ÀæPÀgÀtzÀ ªÀiÁ»w:-
                         ದಿ: 25/02/16 ರಂದು ರಾತ್ರಿ 11-00 ಗಂಟೆಗೆ ಪಿರ್ಯಾದಿ ºÀ£ÀĪÀÄAvÀ vÀAzÉ §¸ÀªÀgÁd ªÀ-22 ªÀµÀð eÁ-£ÁAiÀÄPÀ G-PÁgï ZÁ®PÀ ¸Á-¸ÀtÚ§eÁgï, ªÀĺÁzÉêÀ¥Àà ªÀiÁ¸ÀÛgï ªÀÄ£É ºÀwÛgÀ, ªÀiÁ£À«, ಮತ್ತು ತನ್ನ ಗೆಳೆಯನಾದ ಕೃಷ್ಣ ಆರ್.ಜಿ.ಕ್ಯಾಂಪ ರಸ್ತೆ, ಮಾನವಿ ಇಬ್ಬರು ಮಾನವಿ ಪಟ್ಟಣದ ಬಸ್ ನಿಲ್ದಾಣದ ಮುಂದುಗಡೆ ಇರುವ ಸದ್ಗುರು ಮೆಡಿಕಲ್ ಶಾಪ್ ಪಕ್ಕದಲ್ಲಿ ಮೌಲ ಎಂಬುವವರ ಬಂಡಿಯಲ್ಲಿ ಹೊಟ್ಟೆಹಸಿವಾಗಿದ್ದರಿಂದ ಎಗ್ಗರೈಸ್ ತೆಗೆದುಕೊಂಡು ಇಬ್ಬರು ತಿನ್ನುತ್ತಿರುವಾಗಅದೇ ವೇಳೆಗೆ ಆರೋಪಿತರಿಬ್ಬರು ಪಿರ್ಯಾದಿದಾರನನ್ನು ನೋಡಿ ಈ ನಾಯಕ ಸೂಳೇ ಮಕ್ಕಳದು ಮಾನವಿಯಲ್ಲಿ ಬಾಳಾ ಆಗ್ಯಾದಾ ಒಂದು ಕೈ ನೋಡಿಕೊಬೇಕು ಅಂತಾ ಅವಾಚ್ಯವಾಗಿ ಜಾತಿ ಎತ್ತಿ ಬೈಯುತ್ತಿರುವಾಗ ಪಿರ್ಯಾದಿಯು ಅವರಿಬ್ಬರಿಗೆ ನಮ್ಮ ಜನಾಂಗಕ್ಕೆ ಯಾಕೇ ವಿನಾ: ಕಾರಣ ಬೈಯುತ್ತಿರಿ ಅಂತಾ ಅಂದಾಗ ಅವರಿಬ್ಬರು ಪಿರ್ಯಾದಿಯ ಮೇಲೆ ಏರಿ ಬಂದು ನಾಯಕ ಸೂಳೇ ಮಗನೇ ನಿನ್ನದು ಬಾಳ ಆಗ್ಯಾದಾ ಅಂತಾ ಅಲ್ಲಿಯೇ ಎಗ್ಗ ರೈಸ್ ಬಂಡಿಯಲ್ಲಿದ್ದ ಕತ್ತಿಯನ್ನು ತೆಗೆದುಕೊಂಡು ಸಾಯಿಸಬೇಕೆಂಬ ಉದ್ದೇಶದಿಂದ ಪಿರ್ಯಾದಿದಾರನಿಗೆ ಹೊಡೆಯಲು ಹೋದಾಗ ಎಡಗೈ ಅಡ್ಡ ಹಿಡಿದುಕೊಂಡಾಗ ತಪ್ಪಿ ಎಡ ಎದೆಗೆ ಚುಚ್ಚಿ ಭಾರಿ ಗಾಯ ಮಾಡಿದನು. ಎಡಗೈ ತೋರುಬೆರಳಿಗೆ ಹಾಗೂ ಕಿರುಬೆರಳಿಗೆ ಗಾಯ ಮಾಡಿದ್ದು, ಆಗ ಪಿರ್ಯಾದಿಯ ಜೊತೆಯಲ್ಲಿದ್ದ ಕೃಷ್ಣ ಈತನಿಗೆ ಆರೋಪಿ ಬ್ಯಾಗವಾಟ ಈತನು ರಾಡನ್ನು ತೆಗೆದುಕೊಂಡು ಕೈಗೆ ಹೊಡೆದು ಗಾಯ ಮಾಡಿದನು. ಆಗ 1) gÀ»ÃªÀiï
2) ¨ÁåUÀªÁl E§âgÀÄ eÁ-ªÀÄĹèA ¸Á-dĪÀÄä®zÉÆrØ, ªÀiÁ£À«
 EªÀgÀÄ ಬಂದಿದ್ದನ್ನು ನೋಡಿ  ಅಲ್ಲಿಂದ ಓಡಿ ಹೋಗಿದ್ದು ಪಿರ್ಯಾದಿಗೆ ಎದೆಗೆ ಗಾಯವಾಗಿದ್ದರಿಂದ ಇಲಾಜು ಕುರಿತು ತನ್ನಅಣ್ಣ ಭೀಮೇಶ, ಮತ್ತು ಬದ್ರಿಯವರು ಮೋಟಾರ್ ಸೈಕಲ್ ಮೇಲೆ ಮಾನವಿ ಸರಕಾರಿ ಆಸ್ಪತ್ರೆಗೆ ಇಲಾಜು ಕುರಿತು ಸೇರಿಕೆ ಮಾಡಿ ಅಲ್ಲಿಂದ ಹೆಚ್ಚಿನ ಇಲಾಜುಗಾಗಿ ರಾಯಚೂರು ರಿಮ್ಸ್ ಬೋಧಕ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು ಕಾರಣ ಆರೋಪಿತರ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ಪಿರ್ಯಾದಿಯ ಮೇಲಿಂದ ಮಾನವಿ ಪೊಲೀಸ್ ಠಾಣೆ ಗುನ್ನೆ ನಂ.50/2016 ಕಲಂ 504,307 ಸಹಿತ 34 IPC & 3(1)(10)s ಎಸ್.ಸಿ/ಎಸ್.ಟಿ. ಕಾಯಿದೆ -1989 ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡೆನು.
              ಫಿರ್ಯಾಧಿ ಚಂದ್ರಶೇಖರ ತಂದೆ ರಂಗಪ್ಪ ವಯ-30ವರ್ಷ,ಜಾತಿ:ನಾಯಕ, :ಹಮಾಲಿಕೆಲಸ   ಸಾ:ಸಿರವಾರ ಮಹಾತ್ಮ ಗಾಂಧಿ ಕಾಲೋನಿ  FvÀನ ಹತ್ತಿರ ಆರೋಪಿತ ಶರಣಪ್ಪ @ ಶರಣಬಸವ ಇತನು ಕೈಸಾಲ ಅಂತಾ 20 ಸಾವಿರ ರೂಪಾಯಿಗಳನ್ನು ಈಗ್ಗೆ 3 ತಿಂಗಳ ಹಿಂದೆ ತೆಗದುಕೊಂಡಿದ್ದು 3 ತಿಂಗಳಾದ ನಂತರ ಹಣವನ್ನು ಕೊಡು ಅಂತಾ ಫಿರ್ಯಾಧಿ ದಾರನು ಹೊಗಿ ನಿನ್ನೆ ತಾ:-25-2-2016ರಂದು ಸಾಯಾಂಕಾಲ 6-00ಗಂಟೆ ಸುಮಾರು ಸಿರವಾರ ಗ್ರಾಮದ ಗೋಕುಲಸಾಬ ದರ್ಗಾದ ಹತ್ತಿರ ಸಾರ್ವ ಜನಿಕ ಸ್ಥಳದಲ್ಲಿಕುಳಿತ ಆರೋಪಿತನಿಗೆ ಕೇಳಿದಾಗ ಎಲ್ಲಾ1] ಶರಣಪ್ಪ @ ಶರಣಬಸವ ತಂದೆ ಮಾರೆಪ್ಪ ವಯಾ:30    2] ನಾಗರಾಜ ತಂದೆ ಮಾರೆಪ್ಪ ವಯಾ:28 ವರ್ಷ    3] ಅಂಬು ತಂದೆ ಮುದುಕಪ್ಪ ನಾಯಕ ವಯಾ: 26 ವರ್ಷ     4] ಸುದೀರ್ @ ಸೂಗುರೇಶ  ತಂದೆ ದೇವಪ್ಪ      5) ರಫಿ ತಂದೆ ಫಕೀರಸಾಬ ವಯಾ: 23 ಜಾ:ಮುಸ್ಲಿಂ ವಯಾ: 23     6) ವಿನ್ನೆ @ ವಿನೋದ ತಂದೆ ಸಾಂಬಾ ಜಾತಿ: ಕಬ್ಬೇರ ವಯಾ: 23 ವರ್ಷ  ಎಲ್ಲರೂ ಸಾ: ಸಿರವಾರ   ಕೂಡಿ ಫಿರ್ಯಾಧಿಯೊಂ ದಿಗೆ ಜಗಳ ತೆಗದು ಕಬ್ಬಿಣದ ರಾಡಿನಿಂದ ಬಿದರಿನ ಬಂಬಿನಿಂದ ಮುಖಕ್ಕೆ,ಮೈಕೈಗೆಹೊಡೆದು ರಕ್ತಗಾಯಗೊಳಿಸಿದ್ದುಅಲ್ಲದೆ ಸಾರ್ವಜನೀಕ ಸ್ಥಳದಲ್ಲಿ ಬ್ಯಾಡ ಸೂಳೆ ಮಗನೆ ಅಂತಾ ಜಾತಿಎತ್ತಿ ಬೈದಾಡಿರುತ್ತಾರೆ ಅಂತಾ ಕೊಟ್ಟ ಹೇಳಿಕೆ ಪಿರ್ಯಾದಿಯ ಸಾರಾಂಶದ ಮೇಲಿಂದ ¹gÀªÁgÀ ¥ÉưøÀ oÁuÉ UÀÄ£Éß £ÀA:25-2016 ಕಲಂ: 143,147,148,323,326,504, ಸಹಿತ 149 .ಪಿ.ಸಿ  ಮತ್ತು 3(1) (10) ಎಸ್.ಸಿ .ಎಸ್.ಟಿ ಕಾಯ್ದೆ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

AiÀÄÄ.r.Dgï. ¥ÀæPÀgÀtzÀ ªÀiÁ»w:-   
         : ದಿನಾಂಕ: 26-02-2016 ರಂದು 6-00 ಪಿ.ಎಮ್ ಕ್ಕೆ ಮಾನ್ಯ ಜಿಲ್ಲಾ ಪೊಲೀಸ್ ಅಧಿಕಾರಿಗಳು ರಾಯಚೂರು ರವರ ಕಾರ್ಯಾಲಯದಿಂದ ಟಪಾಲ್ ಮುಖಾಂತರ ಸ್ವೀಕೃತವಾದ ಜ್ಞಾಪನ ಪತ್ರದೊಂದಿಗೆ ಹದ್ದಿ ಪ್ರಯುಕ್ತ ವರ್ಗಾವಣೆಯಾಗಿ ಬಂದ ತೆಲಂಗಾಣ ರಾಜ್ಯದ ಹೈದ್ರಾಬಾದ್ ನಗರದ ರಾಮ್ ಗೋಪಾಲಪೇಟ್ ಪೊಲೀಸ್ ಠಾಣಾ ಗುನ್ನೆ ನಂ.294/2015, ಕಲಂ. 174 ಸಿ.ಆರ್.ಪಿ.ಸಿ ನೇದ್ದರ ಸಾರಾಂಶವೇನೆಂದರೆ, ಫಿರ್ಯಾದಿ PÉ.« ¸ÀÄgÉñï PÀĪÀiÁgï vÀAzÉ ¥Àæ¨sÁPÀgÀgÁªï, ªÀAiÀÄ:36ªÀ, G:ªÁå¥ÁgÀ, ¸Á:DzÀ±Àð PÁ¯ÉÆä ¹AzsÀ£ÀÆgÀÄ gÀªÀರ ತಾಯಿ ²æêÀÄw ¸ÀÆAiÀÄðPÁAvÀªÀiï UÀAqÀ ¥Àæ¨sÁPÀgÀgÁªï, ªÀAiÀÄ:58ªÀ, G:ªÀÄ£ÉPÉ®¸À, ¸Á:DzÀ±Àð PÁ¯ÉÆä ¹AzsÀ£ÀÆgÀÄ    ಇವರು ದಿನಾಂಕ: 28-10-2015 ರಂದು ನಸುಕಿನ 04-00 ಗಂಟೆ ಸುಮಾರಿಗೆ ಸಿಂಧನೂರು ನಗರದ ಆದರ್ಶ ಕಾಲೋನಿಯಲ್ಲಿರುವ ತಮ್ಮ ಮನೆಯ ಅಡುಗೆ ಕೋಣೆಯಲ್ಲಿ ಕಾಫಿ ಮಾಡುವಾಗ ಆಕಸ್ಮಿಕವಾಗಿ ಬೆಂಕಿ ಹತ್ತಿ ಸುಟ್ಟಗಾಯಗಳಾಗಿದ್ದು, ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಸೇರಿಕೆ ಮಾಡಿ ಉಪಚಾರ ಕೊಡಿಸಿ ನಂತರ ಅಲ್ಲಿಂದ ಹೆಚ್ಚಿನ ಇಲಾಜು ಕುರಿತು ಹೈದರಾಬಾದ್ ನಗರದ ಕಿಮ್ಸ್ ಆಸ್ಪತ್ರೆಗೆ ಸೇರಿಕೆ ಮಾಡಿದ್ದು, ಕಿಮ್ಸ್ ಆಸ್ಪತ್ರೆಯಲ್ಲಿ ಇಲಾಜು ಕಾಲಕ್ಕೆ ಚಿಕಿತ್ಸೆ ಫಲಕಾರಿಯಾಗದೇ ಸದರಿ ಸೂರ್ಯಕಾಂತಮ್ ಇವರು ದಿನಾಂಕ: 09-12-2015 ರಂದು ಬೆಳಿಗ್ಗೆ 8-00 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ ಅಂತಾ ಇದ್ದ ಸಾರಾಂಶದ ಮೇಲಿಂದಾ ಠಾಣಾ ಯುಡಿಆರ್ ನಂ.03/2016, ಕಲಂ. 174 ಸಿ.ಆರ್.ಪಿ.ಸಿ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.     
                 ದಿನಾಂಕ-26/02/2016 ರಂದು ಬೆಳೆಗ್ಗೆ 6-00 ಗಂಟೆಗೆ ಸಿಂಧನೂರು ಸರಕಾರಿ ಆಸ್ಪತ್ರೆಯಿಂದ ಪೋನ್ ಮೂಲಕ ವಿರೇಶ ತಂದೆ ಮುದುಕಪ್ಪ @ ಹನುಮಂತ ನೆಳೂರು 28 ವರ್ಷ ನಾಯಕ ಒಕ್ಕಲುತನ ಸಾ:ಹೆಡಗಿನಾಳ ಈತನು ಕ್ರೀಮಿನಾಷಕ ಎಣ್ಣೆ ಸೇವಿಸಿ ಮೃತಪಟ್ಟಿರುತ್ತಾನೆ ಅಂತಾ ಮಾಹತಿ ಬಂದ ಮೇರೆಗೆ ಆಸ್ಪತ್ರೆಗೆ ಬೇಟಿ  ನೀಡಿ ಅಲ್ಲಿ ಹಾಜರಿದ್ದ ಮೃತನ ಹೆಂಡತಿ ಶೇಖಮ್ಮ ಈಕೆಯನ್ನು ವಿಚಾರಿಸಿ ಹೇಳಿಕೆ ಮಾಡಿಕೊಂಡಿದ್ದರ ಸಾರಾಂಶವೆನೆಂದರೆ ತಮಗೆ ಹೇಡಗಿನಾಳ ಸೀಮಾದಲ್ಲಿ ಸರ್ವೆ ನಂ-132 ರಲ್ಲಿ 1 ಎಕರೆ 14 ಗುಂಟೆ ಜಮೀನು ಇದ್ದು ಸದರಿ ಜಮೀನಿನಲ್ಲಿ ಹತ್ತಿ ಬೆಳೆ ಹಾಕಿದ್ದು ಮತ್ತು 10 ರಿಂದ 15 ಎಕರೆ ಬೇರೆಯವರ ಜಮೀನನ್ನು ಲೀಜಿಗೆ ಮಾಡಿಕೊಂಡಿದ್ದು ಅದರಲ್ಲಿಯು ಸಹ ಹತ್ತಿ ಬೆಳೆ ಹಾಕಿದ್ದು ಈ ಬಾರಿ ಮಳೆ ಬಾರದೆ ಇದ್ದುದ್ದರಿಂದ ಹತ್ತಿ ಬೆಳೆ ಸಂಪೂರ್ಣ ನಾಶವಾಗಿ ಲಕ್ಸಾನು ಆಗಿದ್ದು ಇರುತ್ತದೆ. ಮತ್ತು ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ ಒಳಬಳ್ಳಾರಿಯಲ್ಲಿ 50ರಿಂದ 60 ಸಾವಿರ ರೂಪಾಯಿ ಸಾಲ ಪಡೆದುಕೊಂಡಿದ್ದು ಹಾಗು ಕೈಗಡ ರೀತಿಯಲ್ಲಿ 4 ಲಕ್ಷ 50 ಸಾವಿರ ರೂಪಾಯಿ ಸಾಲ ಪಡೆದುಕೊಂಡಿದ್ದು ಇರುತ್ತದೆ. ನಿನ್ನೆ ದಿನಾಂಕ 25/02/2016 ರಂದು ಸಾಯಂಕಾಲ 5 ಗಂಟೆಗೆ ಮೃತ ವಿರೇಶ ಈತನು ತನ್ನ ಹೊಲಕ್ಕೆ ಹೋಗಿ ಕ್ರೀಮಿನಾಷಕ ಎಣ್ಣೆ ಸೇವಿಸಿ ರಾತ್ರಿ 7-00 ಗಂಟೆ ಸುಮಾರಿಗೆ ಮೃತನು ತನ್ನ ಅಣ್ಣನಿಗೆ ಪೊನ್ ಮಾಡಿ ತನಗೆ ಸಾಲವಾಗಿದ್ದರಿಂದ ಮತ್ತು ಹತ್ತಿ ಬೆಳೆ ಸರಿಯಾಗಿ ಬಾರದೆ ಇರುವದರಿಂದ ಸಾಲವನ್ನು ತೀರಿಸಲಾಗದೆ ಕ್ರೀಮಿನಾಷಕ ಎಣ್ಣೆಸೇವಿಸಿದ್ದು ಇರುತ್ತದೆ ಅಂತಾ ತಿಳಿಸಿದ ತಕ್ಷಣ ಆತನನ್ನು ಇಲಾಜು ಕುರಿತು ಖಾಸಗಿ ವಾಹನದಲ್ಲಿ ಸಿಂಧನೂರು ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು ನಂತರ ಹೆಚ್ಚಿನ ಇಲಾಜು ಕುರಿತು ಬಳ್ಳಾರಿ ವಿಮ್ಸ ಆಸ್ಪತ್ರೆಗೆ ತೆಗೆದುಕೊಂಡು ಹೋಗುವಾಗ ಸಿರಿಗೇರಿ ಕ್ರಾಸ್ ಹತ್ತಿರ ದಿನಾಂಕ-26/02/2016 ರಂದು ರಾತ್ರಿ 12-30 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ. ಮೃತನಿಗೆ ಸಾಲವಾಗಿದ್ದರಿಂದ  ಈ ಬಾರಿ ಮಳೆ ಬಾರದೆ ಬೆಳೆ ಒಣಗಿದ್ದರಿಂದ ಸರಿಯಾದ ಬೆಳೇ ಬಾರದೆ ಇದ್ದುದ್ದರಿಂದ ಸಾಲವನ್ನು ಹೇಗೆ ತಿರಿಸಬೇಕು ಅಂತಾ ಮನಸ್ಸಿಗೆ ಬೇಜಾರು ಮಾಡಿಕೊಂಡು ಕ್ರೀಮಿನಾಷಕ ಎಣ್ಣೆ ಸೇವಿಸಿ ಮೃತಪಟ್ಟಿದ್ದು ನನ್ನ ಗಂಡನ ಮರಣದಲ್ಲಿ ಯಾರ ಮೇಲೆ ಯಾವುದೇ ರೀತಿಯ ಸಂಶಯ ಇರುವದಿಲ್ಲಾ ಅಂತಾ ಹೇಳಿಕೆ ಪಿರ್ಯಾದಿ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಯು.ಡಿ.ಆರ್ ನಂ-02/2016 ಕಲಂ-174 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.       
               ಮೃತಳ ಶ್ರೀದೇವಿ ತಂದೆ ಸಾಬಣ್ಣ ಬಂಗೇರ ವಯಾ 18 ವರ್ಷ, ಜಾ;-ನಾಯಕ,ಉ;-ಹೊಲಮನಿ ಕೆಲಸ,ಸಾ:-ರಾಗಲಪರ್ವಿ.ತಾ:-ಸಿಂಧನೂರು.. ತಾಯಿ ಶ್ರೀಮತಿ ಶಿವಗಂಗಮ್ಮ ಗಂಡ ಸಾಬಣ್ಣ ಬಂಗೇರ ವಯಾ 45 ವರ್ಷ, ಜಾ;-ನಾಯಕ, ಉ;-ಹೊಲಮನಿ ಕೆಲಸ,ಸಾ:ರಾಗಲಪರ್ವಿ.ತಾ:ಸಿಂಧನೂರು.  ಈಕೆಯನ್ನು ವಿಚಾರಿಸಲು ಹೇಳಿಕೆ ಪಿರ್ಯಾದಿ ನೀಡಿದ್ದು ಸಾರಾಂಶವೇನೆಂದರೆ, ದಿನಾಂಕ;-26/02/2016 ರಂದು ಬೆಳಿಗ್ಗೆ ನಾನು ಮತ್ತು ನನ್ನ ಮಗಳು ಮೃತ ಶ್ರೀದೆವಿ ಇಬ್ಬರು ಕೂಡಿಕೊಂಡು ನಮ್ಮ ಹೊಲಕ್ಕೆ ಸೊಪ್ಪೆ ಕಟ್ಟಲು ಹೋಗಿದ್ದು, ಮದ್ಯಾಹ್ನ 1 ಗಂಟೆ ಸುಮಾರಿಗೆ ಹೊಲದಲ್ಲಿ  ಸೊಪ್ಪೆ ಕಟ್ಟುತ್ತಿರುವಾಗ ನಮ್ಮ ಮಗಳ ಬಲಗಾಲಿನ ಪಾದದ ಮೇಲೆ ಹಾವು ಕಚ್ಚಿದ್ದು, ಆಗ ನಾನು ಮತ್ತು ನನ್ನ ಮಗಳು ಮನೆಗೆ ಬಂದು  ಸಂಬಂಧಿಕರೊಂದಿಗೆ ಕೂಡಿಕೊಂಡು ಖಾಸಗಿ ಔಷದಿ ಹಾಕಿಸಲು ಕೊಪ್ಪಳ ಕ್ಯಾಂಪಿಗೆ ಹೋಗಿದ್ದು,ಅಲ್ಲಿಂದ ಚಿಕಿತ್ಸೆ ಕುರಿತು ಜವಳಗೇರ ಸರಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದುಕೊಂಡು ಹೆಚ್ಚಿನ ಇಲಾಜು ಕುರಿತು ಸಿಂಧನೂರು ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಕಾಲಕ್ಕೆ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ 7-15 ಗಂಟೆಗೆ ಮೃತಪಟ್ಟಿರುತ್ತಾಳೆ.ಮೃತ ನನ್ನ ಮಗಳ ಮರಣದಲ್ಲಿ ಯಾರ ಮೇಲೆ ಯಾವುದೇ ಸಂಶಯ ವಗೈರೆ ಇರುವುದಿಲ್ಲಾ ಅಂತಾ ಮುಂತಾಗಿ ನೀಡಿದ ಪಿರ್ಯಾದಿ  ಬಳಗಾನೂರು ಪೊಲೀಸ್ ಠಾಣೆ AiÀÄÄ.r.Dgï. £ÀA: 03/2016.ಕಲಂ,174 ಸಿ.ಆರ್.ಪಿ.ಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ªÀgÀzÀPÀëuÉ PÁAiÉÄÝ ¥ÀæPÀgÀtzÀ ªÀiÁ»w:-

               ಫಿರ್ಯಾದಿ ಸೂಗಪ್ಪನು ತನ್ನ ಹೆಂಡತಿ ಬಸಮ್ಮ ಮತ್ತು ತನ್ನ 6 ಜನ ಮಕ್ಕಳೊಂದಿಗೆ ವಾಸವಾಗಿದ್ದು, ತನ್ನ ಹಿರಿಯ ಮಗಳಾದ ಮಲ್ಲಮ್ಮಳನ್ನು ಈಗ್ಗೆ 3 ತಿಂಗಳ ಹಿಂದೆ ಆರೋಪಿ ನಂ 1 ನಾಗರಾಜನಿಗೆ ಮದುವೆ ಮಾಡಿ ಕೊಟ್ಟಿದ್ದು, ಮದುವೆ ಕಾಲಕ್ಕೆ 1.1/2 ತೊಲೆ ಬಂಗಾರ, 30 ಸಾವಿರ ಬೆಲೆಬಾಳುವ ಸಾಮಾನುಗಳನ್ನು ಕೊಟ್ಟು, ಸ್ವತಃ ಮದುವೆ ಮಾಡಿ ಕೊಟ್ಟಿದ್ದು, ಮದುವೆಯಾದ ನಂತರ ಮಲ್ಲಮ್ಮಳು 3 ಬಾರಿ ತವರು ಮನೆಗೆ ಬಂದಿದ್ದು, ಮೊದಲನೆ ಬಾರಿ ಬಂದಾಗ ತನ್ನ ಗಂಡ, ಅತ್ತೆ ಇಬ್ಬರು ಇನ್ನೂ ವರದಕ್ಷಿಣೆ ತರಲು ಕಿರುಕುಳ ಕೊಡುತ್ತಿದ್ದಾರೆ ಅಂತಾ ಮತ್ತು ಎರಡನೆ ಬಾರಿ ಬಂದಾಗ ವರದಕ್ಷಿಣೆಗಾಗಿ ಮಾನಸಿಕ ಮತ್ತು ದೈಹಿಕವಾಗಿ ಗಂಡ ಮತ್ತು ಅತ್ತೆ ಕಿರುಕುಳ ಕೊಡುತ್ತಿದ್ದಾರೆ ಅಂದಿದ್ದಕ್ಕೆ ನಾವು ಹೋಗಿ ಬುದ್ದಿ ಮಾತನ್ನು ಹೇಳಿ ಬಂದಿದ್ದೇವು, ಮೂರನೆ ಬಾರಿ ಈಗ್ಗೆ ಒಂದು ವಾರದ ಹಿಂದೆ ಕರೆದುಕೊಂಡು ಬಂದು ಮೊನ್ನೆ ದಿ: 24-02-2016 ರಂದು ಮಲ್ಲಮ್ಮಳನ್ನು ಫಿರ್ಯಾಧಿ ಮಗ ಮಲ್ಲೇಶನು ಆಕೆಯ ಗಂಡನ ಮನೆಯಲ್ಲಿ ಬಿಟ್ಟು ಬಂದಿದ್ದನು.
        ದಿ: 26-02-2016 ಸಂಜೆ 6-30 ಗಂಟೆಗೆ ಫಿರ್ಯದಿಯ ಅಳಿಯ ಆರೋಪಿ ನಂ 1 ನಾಗರಾಜನು ಫಿರ್ಯಾದಿಗೆ  ಫೋನ್ ಮಾಡಿ ವಿಷಯ ತಿಳಿಸಿದ ತಕ್ಷಣ ಫಿರ್ಯಾದಿ ಮತ್ತು ಆತನ ಸಂಬಂಧಿಕರು ಮಹೆಬೂಬ ಕಾಲೋನಿಗೆ ಮಲ್ಲಮ್ಮನ ಗಂಡನ ಮನೆಗೆ ಹೋಗಿ ನೋಡಿ ಶಾಂತಮ್ಮಳನ್ನು ಫಿರ್ಯಾದಿದಾರನು ವಿಚಾರಿಸಲು ನಾಗರಾಜ ಮತ್ತು ಶಾಂತಮ್ಮ ಕೆಲಸಕ್ಕೆ ಹೋದಾಗ ಮದ್ಯಾಹ್ನ 3-00 ರಿಂದ 6-00 ಗಂಟೆಯ ಅವಧಿಯೊಳಗೆ ಗಂಡ ಮತ್ತು ಅತ್ತೆ ಇಬ್ಬರು ವರದಕ್ಷಿಣೆಗಾಗಿ ಕೊಟ್ಟ ಮಾನಸಿಕ ಮತ್ತು ದೈಹಿಕ ಕಿರುಕುಳ ತಾಳದೆ ಮಲ್ಲಮ್ಮಳು ನೇಣು ಹಾಕಿಕೊಂಡು ಮೃತಪಟ್ಟಿರುತ್ತಾಳೆ ಮುಂದಿನ ಕ್ರಮ ಜರುಗಿಸಿ ಅಂತಾ ಮುಂತಾಗಿ ಇರುವ ಸಾರಾಂಶದ ಮೇಲಿಂದ ಮಾರ್ಕೆಟಯಾರ್ಡ ಠಾಣೆ ರಾಯಚೂರು  ಗುನ್ನೆ ನಂ 19/2016 ಕಲಂ:498[ಎ], 306, ರೆ/ವಿ 34 ಐಪಿಸಿ ಮತ್ತು 3, 4 ಡಿಪಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-      
         gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 27.02.2016 gÀAzÀÄ 43 ¥ÀææPÀgÀtUÀ¼À£ÀÄß ¥ÀvÉÛ ªÀiÁr 5200/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.