Thought for the day

One of the toughest things in life is to make things simple:

24 Aug 2019

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

ಅಬಕಾರಿ ಪ್ರಕರಣ ಮಾಹಿತಿ.
ದಿನಾಂಕ:23-08-2019 ರಂದು 2030 ಗಂಟೆಗೆ ಚಂದ್ರಶೇಖರಪ್ಪ ಎ.ಎಸ್.ಐ ರವರು ಮೂಲದಾಳಿ ಪಂಚನಾಮೆಯೊಂದಿಗೆ ಮುದ್ದೆಮಾಲು ಮತ್ತು ಆರೋಪಿತನನ್ನು ಹಾಜರುಪಡಿಸಿ ಜ್ಞಾನ ಪತ್ರ ನೀಡಿದ್ದು ಸಾರಾಂವೇನೆಂದರೆ, ತಾವು ದಿನಾಂಕ:   23-08-2019 ರಂದು 1800 ಗಂಟೆ ಸುಮಾರಿಗೆ ಠಾಣೆಯಲ್ಲಿರುವಾಗ ಠಾಣಾ ವ್ಯಾಪ್ತಿಯ ಹರಿಜನವಾಡ ಏರಿಯಾದಲ್ಲಿ ಪಾಲಮ್ಮ ಗುಡಿಹತ್ತಿರ ಯಾರೋ ಒಬ್ಬ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಕಲಬೆರಕೆ ಸೇಂದಿಯನ್ನು ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ನಾನು ಮತ್ತು ಪಂಚರಾದ 1] ನಾಗಪ್ಪ ಮತ್ತು 2]ಶ್ರೀನಿವಾಸ ಹಾಗು ಸಿಬ್ಬಂದಿಯವರಾದ  ಹೆಚ್.ಸಿ.58, ಪಿ.ಸಿ 539 ಹಾಗು ಜೀಪಚಲಕರಾದ ಹೆಚ್.ಸಿ.126 ರವರೊಂದಿಗೆ ಗದ್ವಾಲ್ ರಸ್ತೆಯ ಮೂಲಕ ಹರಿಜನವಾಡ ಏರಿಯಾದಲ್ಲಿ ಪಾಲಮ್ಮ ಗುಡಿ ಹತ್ತಿರ ಹೋಗಿ ಪಂಚರು ಮತ್ತು ಸಿಬ್ಬಂದಿಯರೊಂದಿಗೆ 1900 ಗಂಟೆಗೆ ದಾಳಿ ಮಾಡಿ ಸೇಂದಿ ಮಾರಾಟ ಮಾಡುವ ವ್ಯಕ್ತಿಯನ್ನು ಹಿಡಿದು ವಿಚಾರಿಸಲಾಗಿ ತನ್ನ ಹೆಸರು ವೆಂಕಟೇಶ ತಂದೆ ಮಾಲಪೀರಪ್ಪ, ವಯಾ:40 ವರ್ಷ, ಜಾ: ಮಾದಿಗ, : ಬೇಲ್ದಾರ ಕೆಲಸ, ಸಾ: ಅಂಬೇಡ್ಕರನಗರ ಹರಿಜನವಾಡ, ರಾಯಚೂರು ಅಂತಾ ಹೇಳಿ ತನ್ನ ಹತ್ತಿರ ಇದ್ದ ಸೇಂದಿ ಮಾರಾಟ ಮಾಡಿದ ನಗದು ಹಣ 100/- ರೂಗಳನ್ನು ಹಾಜರುಪಡಿಸಿದ್ದು, ತಾನು ಸದರಿ ಸೇಂದಿಯನ್ನು ಆಂದ್ರದ ನಂದಿನಿಯಿಂದ ತೆಗೆದುಕೊಂಡು ಬಂದು ಸಾರ್ವಜನಿಕರಿಗೆ 1 ಲೀಟರಿಗೆ 10/- ರೂಪಾಯಿಯಂತೆ ಮಾರಾಟ ಮಾಡುತ್ತಿರುವದಾಗಿ ತಿಳಿಸಿದನು. ಸದರಿಯವನ ವಶದಿಂದ ನಗದು ಹಣ ಒಟ್ಟು 100/- ರೂಗಳನ್ನು ಮ್ತತು ಘಟನಾ ಸ್ಥಳದಲ್ಲಿ 2 ಪ್ಲಾಸ್ಟಿಕ್ ಕೊಡದಲ್ಲಿದ್ದ 45 ಲೀ ಸೇಂದಿ ಅ.ಕಿ.ರೂ.450/- ಇದ್ದು, ರಾಸಾಯನಿಕ ಪರೀಕ್ಷೆಗೆ ಕಳುಹಿಸುವ ಕುರಿತು ಸೇಂದಿ ತೆಗೆದು 180 ಎಂಎಲ್ ನ ಬಾಟಲಿಯಲ್ಲಿ ಶಾಂಪಲ್ಗಾಗಿ ತೆಗೆದು ಅದರ ಮುಚ್ಚಳಿಕೆಗೆ ಬಿಳಿ ಬಟ್ಟೆಯಿಂದ ಸ್ಮತ್ತಿ MYPSRCR ಎಂಬ ಇಂಗ್ಲೀಷ ಅಕ್ಷರದಿಂದ ಸೀಲ್ ಮಾಡಿ ಪಂಚರ ಸಹಿ ಚೀಟಿ ಅಂಟಿಸಿ ಪೊಲೀಸರು ತಮ್ಮ ತಾಬಾಕ್ಕೆ ತೆಗೆದುಕೊಂಡರು. ಮತ್ತು ಉಳಿದ ಸೇಂದಿಯನ್ನು ಕೊಡಗಳ ಸಮೇತ ಸ್ಥಳದಲ್ಲಿಯೇ ನಾಶಪಡಿಸಲಾಯಿತು ನಗದು ಹಣವನ್ನು ಒಂದು ಕವರಿನಲ್ಲಿ ಹಾಕಿ ಕೇಸಿನ ಪುರಾವೆ ಕುರಿತು ತಮ್ಮ ತಾಬಾಕ್ಕೆ ತೆಗೆದುಕೊಂಡು 1900 ಗಂಟೆಯಿಂದ 2000 ಗಂಟೆವರೆಗೆ ಸ್ಥಳದಲ್ಲಿಯೆ ಕುಳಿತು ಲ್ಯಾಪಟಾಪನಲ್ಲಿ ಬೆರಳಚ್ಚು ಮಾಡಿ ಪೂರೈಸಿ 2030 ಗಂಟೆಗೆ ವಾಪಸ್ ಠಾಣೆಗೆ ಬಂದು ದಾಳಿ ಪಂಚನಾಮೆ ಹಾಗೂ ಮುದ್ದೆಮಾಲು ಹಾಗು ಆರೋಪಿತನನ್ನು ಈ ಜ್ಞಾಪನ ಪತ್ರದೊಂದಿಗೆ ಮುಂದಿನ ಕ್ರಮ ಕುರಿತು ಹಾಜರುಪಡಿಸಿದ್ದು ಇರುತ್ತದೆ. ಅಂತಾ ಮುಂತಾಗಿ ಇರುವ ಸಾರಾಂಸದ ಮೇಲಿಂದ ಮಾರ್ಕೇಟ್ ಯಾರ್ಡ್ ಠಾಣಾ ಗು.ನಂ.60/2019 ಕಲಂ:273,284 ಐಪಿಸಿ ಮತ್ತು 32,34 ಕೆ..ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

¢£ÁAPÀ 23/08/2019 gÀAzÀÄ ¨É½UÉÎ 09-30 UÀAmÉUÉ ²æà ®PÀÌ¥Àà © CVß ¦J¸ï.L zÉêÀzÀÄUÀð oÁuÉgÀªÀgÀÄ  oÁuÉAiÀÄ°èzÁÝUÀ UÉÆÃ¥À¼Á¥ÀÄgÀ   UÁæªÀÄzÀ ¸ÁªÀðd¤PÀ ¸ÀܼÀzÀ°è ªÀÄlPÁ dÆeÁl £ÀqÉAiÀÄÄwÛzÉ CAvÁ ¨Áwä §AzÀ ªÉÄÃgÉUÉ ¦J¸ï.LgÀªÀgÀÄ, ¹§âA¢AiÀĪÀgÀÄ ºÁUÀÆ ¥ÀAZÀgÉÆA¢UÉ PÀÆrPÉÆAqÀÄ ¸ÀPÁðj fÃ¥ï £ÀA§gÀ PÉJ-36 f-377 £ÉÃzÀÝgÀ°è PÀĽvÀÄPÉÆAqÀÄ ºÉÆÃV ¨É½UÉÎ 10-45 UÀAmÉUÉ ªÀÄlPÁ £ÀA§gÀ §gÉzÀÄPÉƼÀÄîwÛzÀÝ ¥ÀgÀªÀÄtÚ vÀAzÉ ²ªÀ¥Àà PÁªÀ° ªÀAiÀiÁ-65 eÁ- £ÁAiÀÄPÀ ¸Á- UÉÆÃ¥À¼Á¥ÀÄgÀ  FvÀ£À ªÉÄÃ¯É zÁ½ ªÀiÁr ªÀ±ÀPÉÌ ¥ÀqÉzÀÄPÉÆAqÀÄ FvÀ£À CAUÀ±ÉÆÃzÀ£É ªÀiÁr £ÉÆÃqÀ¯ÁV  FvÀ£À ªÀ±ÀzÀ°è 2500/- gÀÆ  £ÀUÀzÀĺÀt, ªÀÄlPÁ £ÀA§gÀ §gÉzÀ  aÃnUÀ¼ÀÄ   ºÁUÀÆ MAzÀÄ ¨Á¯ï ¥É£ÀÄß ¹QÌzÀÄÝ, £ÀUÀzÀĺÀt, ªÀÄlPÁ £ÀA§gÀ §gÉzÀ  §gÉzÀaÃnUÀ¼À£ÀÄß  ºÁUÀÆ MAzÀÄ ¨Á¯ï ¥É£ÀߣÀÄß MAzÀÄ PÀªÀgï£À°è ºÁQ CzÀPÉÌ ¦J¸ï.LgÀªÀgÀÄ vÀªÀÄä  ¸À»AiÀÄļÀî ºÁUÀÆ ¥ÀAZÀgÀ  ¸À»AiÀÄļÀî aÃnAiÀÄ£ÀÄß CAn¹, DgÉÆævÀ£ÉÆA¢UÉ ªÀ±ÀPÉÌ ¥ÀqÉzÀÄPÉÆAqÀÄ oÁuÉUÉ §AzÀÄ M§â  DgÉÆævÀ£À£ÀÄß zÁ½ ¥ÀAZÀ£ÁªÉÄ ªÀÄÄzÉݪÀiÁ®£ÀÄß ºÁdgÀÄ¥Àr¹, ¸ÀzÀjAiÀĪÀ£À «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸À®Ä eÁÕ¥À£Á  ¥ÀvÀæªÀ£ÀÄß ¤ÃrzÀÄÝ ¥ÀAZÀ£ÁªÉÄAiÀÄ ¸ÁgÁA±ÀªÀÅ PÀ®A.78(3) PÉ.¦ PÁAiÉÄÝAiÀiÁUÀÄwÛzÀÄÝ, EzÀÄ C¸ÀAeÉÕAiÀÄ ¥ÀæPÀgÀtªÁUÀÄwÛzÀÝjAzÀ £ÀªÀÄä oÁuÉAiÀÄ J£ï.¹. £ÀA§gÀ 31/2019 £ÉÃzÀÝgÀ°è zÁR°¹ ¥ÀæPÀgÀt zÁR°¹ vÀ¤SÉ PÉÊUÉƼÀî®Ä ªÀiÁ£Àå WÀ£À £ÁåAiÀiÁ®AiÀÄzÀ°è ¥ÀgÀªÁ¤UÉ PÀÄjvÀÄ ¤ªÉâ¹PÉÆArzÀÄÝ ªÀiÁ£Àå £ÁåAiÀiÁ®AiÀĪÀÅ   ¥ÀæPÀgÀt zÁR°¸À®Ä ¥ÀgÀªÁ¤UÉ  ¤ÃrzÀ ªÉÄÃgÉUÉ ದೇವದುರ್ಗ ಪೊಲೀಸ್ ಠಾಣೆ ಗುನ್ನೆ ನಂಬರ 117/2019 PÀ®A. 78(3), PÉ.¦ PÁAiÉÄÝ ಅಡಿಯಲ್ಲಿ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ಇಸ್ಪೇಟ್ ಜೂಜಾಟ ಪ್ರಕರಣದ ಮಾಹಿತಿ.
EAzÀÄ 23-08-2019 gÀAzÀÄ ¸ÁAiÀÄAPÁ® 4-00 UÀAmÉUÉ PÀ¸À¨Á °AUÀ¸ÀÄUÀÆgÀ ¹ÃªÀiÁzÀ ºÉƸï vÀºÀ²Ã¯ï D¦Ã¸ï »AzÉ ¸ÁªÀðd¤PÀ ¸ÀܼÀzÀ°è PÉ®ªÀÅ d£ÀgÀÄ CAzÀgÀ ¨ÁºÀgÀ JA§  E¸ÉàÃl dÆeÁlzÀ°è ºÀtªÀ£ÀÄß ¥ÀtPÉÌ ºÀaÑ dÆeÁl DqÀÄwÛzÁÝgÉ ¹¦L °AUÀ¸ÀUÀÆgÀ gÀªjUÉÀ ªÀiÁ»w §AzÀ ªÉÄÃgÉUÉ rJ¸ï.¦ °AUÀ¸ÀÄUÀÆgÀ gÀªÀgÀ ªÀiÁUÀðzÀ±Àð£ÀzÀ°è ¹¦L & ¹§âA¢AiÀĪÀgÉÆA¢UÉ ¸ÁAiÀÄAPÁ® 4-30 UÀAmÉUÉ ¸ÀܼÀPÉÌ ºÉÆÃV ¥ÀAZÀgÀ ¸ÀªÀÄPÀëªÀÄ zÁ½ ªÀiÁr ²ªÀgÁd vÀAzÉ ¹zÀÝ¥Àà ªÀAiÀiÁ: 44ªÀµÀð, eÁ: °AUÁAiÀÄvï G: PÀæµÀgÀ ZÁ®PÀ ¸Á: ¦AZÀtÂ¥sÀÆgÀ °AUÀ¸ÀÄUÀÆgÀ ಹಾಗೂ ಇತರೆ 6 ಜನ ಆರೋಪಿತರು ಮತ್ತು ªÀÄÄzÉݪÀiÁ®£ÀÄß d¥sÀÄÛ ªÀiÁrzÀÄÝ,  ¸ÀzÀj ¥ÀæPÀgÀtªÀÅ C¸ÀAeÉëAiÀÄ ¥ÀæPÀgÀtªÁVzÀÝjAzÀ ªÀiÁ£Àå £ÁåAiÀiÁ®AiÀÄzÀ C£ÀĪÀÄw ¥ÀqÉzÀÄ F ¢£À vÁjÃPÀÄ 23/08/2019 gÀAzÀÄ gÁwæ 7-30 UÀAmÉUÉ ¸ÀzÀj ¥ÀAZÀ£ÁªÉÄ & ªÀgÀ¢ ªÉÄðAzÀ ಲಿಂಗಸ್ಗೂರು ಪೊಲೀಸ್ ಠಾಣೆ ಗುನ್ನೆ ನಂಬರ 199/2019 PÀ®A 87 PÉ.¦ DPïÖ ಅಡಿಯಲ್ಲಿ ಪ್ರಕಣದ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ವರದಕ್ಷಿಣ ಪ್ರಕರಣ ಮಾಹಿತಿ.
¦AiÀiÁð¢zÁgÀ¼ÀÄ J.f PÁ¯ÉÆäAiÀÄ ¥ÉÆêÀÄtÚ ¥ÀªÁgï FvÀ£À ªÀÄUÀ£ÁzÀ ±ÉÃRgÀ¥Àà FvÀ£ÉÆA¢UÉ  ¢£ÁAPÀ: 13-05-2013 gÀAzÀÄ vÀªÀÄä ¸ÀA¥ÀæzÁAiÀÄzÀ ¥ÀæPÁgÀ ªÀÄzÀĪÉAiÀiÁVzÀÄÝ, ªÀÄzÀÄªÉ ¸ÀªÀÄAiÀÄzÀ°è ¦üAiÀiÁð¢zÁgÀgÀ vÀAzÉAiÀÄ PÀqɬÄAzÀ 4 vÉÆ¯É §AUÁgÀ, 1,00,000/- gÀÆ ªÀÄvÀÄÛ CqÀÄUÉ ¸ÁªÀiÁ£ÀÄ UÀ¼À£ÀÄß PÉÆlÄÖ ªÀÄzÀÄªÉ ªÀiÁrzÀÄÝ EgÀÄvÀÛzÉ. vÀ£Àß UÀAqÀ£ÀÄ ªÀÄzÀĪÉAiÀiÁzÀ 4 ªÀµÀðUÀÀ¼ÀªÀgÉUÉ C£ÉÆãÀåªÁVzÀÄÝ £ÀAvÀgÀ vÀÀ£ÀUÉ vÀÀ£Àß UÀAqÀ CqÀÄUÉ ªÀiÁqÀ°PÉÌ §gÀĪÀ¢¯Áè, ¤Ã£ÀÄ ZÀA¢¯Áè, FUÉAzÀÄ ¢£Á®Ä ºÉÆqÉ §qÉ ªÀiÁr, vÀÀ£Àß CvÉÛ, ªÀiÁªÀ, ¨sÁªÀ J®ègÀÆ ¸ÉÃj ¤ªÀÄä vÀAzÉ vÁ¬ÄAiÀÄ PÀqɬÄAzÀ 2,00,000/- gÀÆ ªÀÄvÀÄÛ 1 vÉÆ¯É §AUÁgÀ vÉUÉzÀÄPÉÆAqÀÄ §gÀ®Ä vÉÆAzÀgÉ PÉÆqÀÄwÛzÀÄÝ, ¦üAiÀiÁð¢zÁgÀ¼ÀÄ F »A¸ÉAiÀÄ£ÀÄß vÁ¼ÀzÉà FUÉÎ 2 ªÀµÀðUÀ½AzÀ vÀ£Àß vÀªÀgÀÄ ªÀÄ£ÉAiÀÄ°èzÀÄÝ, ¢£ÁAPÀ: 17-07-2019 gÀAzÀÄ ¦üAiÀiÁð¢zÁgÀ¼ÀÄ vÀ£Àß vÀAzÉAiÀÄ ºÉÆ®PÉÌ PÉ®¸ÀzÀ ¤«ÄvÀå ºÉÆÃzÁUÀ ¸ÀªÀÄAiÀÄ ¸ÁAiÀÄAPÁ® 4-40 UÀAmÉ ¸ÀĪÀiÁjUÉ UÀAqÀ ±ÉÃRgÀ¥Àà ¥ÀªÁgï, CvÉÛ PÀªÀÄ®ªÀÄä, ªÀiÁªÀ ¥ÉÆêÀÄtÚ, ¨sÁªÀ w¥ÀàtÚ @ ¢Ã¥ÀPï EªÀgÉ®ègÀÆ ¸ÉÃjPÉÆAqÀÄ §AzÀÄ ¯Éà ¸ÀƼÉà ¤£ÀUÉ ªÀgÀzÀQëuÉ vÉUÉzÀÄPÉÆAqÀÄ ¨Á JAzÀÄ PÀ¼ÀÄ»¹zÀÄÝ, DzÀgÉ ¤Ã£ÀÄ E°èAiÉÄà G½zÀÄPÉÆAr¢ÝAiÀiÁ JAzÀÄ ¨ÉÊzÀÄ, ¦üAiÀiÁð¢AiÀÄ UÀAqÀ PÉʬÄAzÀ ºÉÆqÉzÀÄ, CvÉÛAiÀÄÄ ZÀ¥Àà°¬ÄAzÀ ºÉÆqÉzÀÄ, ªÀiÁªÀ PÁ°¤AzÀ MzÀÄÝ, ªÉÄÊzÀÄ£À ¹ÃgÉ »rzÀÄ J¼ÉzÁr C¥ÀªÀiÁ£ÀUÉƽ¹, ¤£ÀߣÀÄß PÉÆAzÀÄ ºÁPÀÄvÉÛÃªÉ JAzÀÄ fêÀzÀ ¨ÉzÀjPÉ ºÁQzÀÄÝ ¸ÀzÀjAiÀĪÀgÀ ªÉÄÃ¯É PÁ£ÀÆ£ÀÄ PÀæªÀÄ dgÀÄV¸À®Ä PÀ£ÀßqÀzÀ°è UÀtQÃPÀÈvÀ ªÀiÁrzÀ zÀÆj£À ¸ÁgÁA±ÀzÀ ªÉÄðAzÀ ದೇವದುರ್ಗ ಪೊಲೀಸ್ ಠಾಣೆ ಗುನ್ನೆ ನಂಬರ 116/2019 PÀ®A- 498(J), 504, 323. 355, 354, 506 ¸À»vÀ 34 L¦¹  ªÀÄvÀÄÛ 3, 4 ªÀgÀzÀQëuÉ PÁAiÉÄÝ 1961 ರ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.


¥ÉÆ°Ã¸ï ¥ÀæPÀluÉ

PÁuÉAiÀiÁzÀ ªÀÄ»¼ÉAiÀÄ ¨sÁªÀavÀæ




1
¥Éưøï oÁuÉ
ªÀÄÄzÀUÀ¯ï
2
UÀÄ£Éß.£ÀA. ªÀÄvÀÄÛ PÀ®A
104/2019  PÀ®A. ªÀÄ»¼É PÁuÉ
3
ªÀgÀ¢AiÀiÁzÀ ¢£ÁAPÀ ªÉüÉ
24-08-2019 gÀAzÀÄ ªÀÄzÁåºÀß 11-15 UÀAmÉUÉ
4
WÀl£É dgÀÄVzÀ ¢£ÁAPÀ ªÉÃ¼É ¸ÀܼÀ ¢PÀÄÌ
¢: 23.2019 gÀAzÀÄ ¸ÀAeÉ 4-00 UÀAmɬÄAzÀ ¸ÀAeÉ 4-30 UÀAmÉAiÀÄ CªÀ¢üAiÀÄ°è  ªÀÄÄzÀUÀ®è£À ¨ÉÃUÀA¥ÀÆgÀ ¥ÉÃmÉAiÀÄ ¦üAiÀiÁð¢zÁgÀgÀ ªÀģɬÄAzÀ  oÁuɬÄAzÀ 1/2 QÃ. «Äà zÀQëtPÉÌ   EgÀÄvÀÛzÉ.
5
¦üAiÀiÁð¢zÁgÀgÀ ºÉ¸ÀgÀÄ «¼Á¸À
jvÉñÀ vÀAzÉ ªÀĺÁ«ÃgÀZÀAzï eÉÊ£ï ªÀAiÀĸÀÄì: 38 ªÀµÀð eÁ: eÉÊ£ï G: ªÁå¥ÁgÀ ¸Á: ¨ÉÃUÀA¥ÀÆgÀ¥ÉÃmÉ eÉÆÃUÉÃgÀ Nt ªÀÄÄzÀUÀ®è vÁ:°AUÀ¸ÀUÀÆgÀÄ
6
PÁuÉAiÀiÁzÀªÀgÀ ºÉ¸ÀgÀÄ «¼Á¸À
QgÀt @ ¦æÃw UÀAqÀ jvÉñÀ eÉÊ£ï ªÀAiÀĸÀÄì: 26 ªÀµÀð, eÁw-eÉÊ£ï, G-ªÀÄ£ÉUÉ®¸À ¸Á-¨ÉÃUÀA¥ÀÆgÀ¥ÉÃmÉ eÉÆÃUÉÃgÀ Nt ªÀÄÄzÀUÀ®è
7
PÁuÉAiÀiÁzÀªÀgÀ ZÀºÀgÁ ¥ÀnÖ
ªÀAiÀĸÀÄì:26 ªÀµÀð, JvÀÛgÀ: 5 ¦Ãl 2 EAZÀÄ,
§tÚ: PÉA¥ÀÄ §tÚ,
zÀ¥Àà£ÉAiÀÄ  ªÉÄÊPÀlÄÖ,
zÀÄAqÀÄ ªÀÄÄR EzÉ.               
zsÀj¹zÀ §mÉÖUÀ¼ÀÄ:  MAzÀÄ ¹ÃgÉ, ¨Ëè¸ïÀ zsÀj¹zÀÄÝ EgÀÄvÀÛzÉ.
ªÀiÁvÀ£ÁqÀĪÀ ¨sÁµÉUÀ¼ÀÄ : »A¢, ªÀÄgÁp.
8
vÀ¤SÁ¢PÁjUÀ¼ÀÄ
²æà zÉÆqÀØ¥Àà eÉ. ¦.J¸ï.L ªÀÄÄzÀUÀ¯ï ¥Éưøï oÁuÉ. 
9
¸ÀAQë¥ÀÛ ¸ÁgÀA±À
ಇಂದು ದಿನಾಂಕ:24.08.2019 ರಂದು ಬೆಳಿಗ್ಗೆ 11-15  ಗಂಟೆಗೆ ಫಿರ್ಯಾದಿದಾರನು ಠಾಣೆಗೆ ಹಾಜರಾಗಿ ಕಂಪ್ಯೂಟರದಲ್ಲಿ  ಟೈಪ ಮಾಡಿಸಿದ ದೂರು ನೀಡಿದ್ದು ಅದರ ಸಾರಾಂಶವೇನೆಂದರೆ, ಫಿರ್ಯಾದಿದಾರನು ಈಗ್ಗೆ 5 ವರ್ಷಗಳ ಹಿಂದೆ ಕಿರಣ @ ಪ್ರೀತಿ ಈಕೆಯನ್ನು ಮದುವೆಯಾಗಿದ್ದು ಸಧ್ಯ 10 ತಿಂಗಳಿನ ಗಂಡು ಮಗು ಇರುತ್ತದೆ. ಹೀಗಿರುವಾಗ  ಫಿರ್ಯಾದಿಯ ಹೆಂಡತಿಯಾದ ಕಿರಣ @ ಪ್ರೀತಿ ಇವರು ನಿನ್ನೆ ದಿನಾಂಕ:23.08.2019 ರಂದು ಸಂಜೆ 4-00 ರಿಂದ 4-30 ಗಂಟೆಯ ಅವಧಿಯಲ್ಲಿ ಸಂಜೀವ  ಆಸ್ಪತ್ರೆಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋಗಿ ವಾಪಸ್ ಮನೆಗೆ ಬಂದಿರುವುದಿಲ್ಲಾ ನಂತರ ನಾನು ಮತ್ತು ನನ್ನ ತಂದೆ ಕೂಡಿಕೊಂಡು ಮುದಗಲ್ಲ ಪಟ್ಟಣದ ಎಲ್ಲಾ ಆಸ್ಪತ್ರೆಗಳಲ್ಲಿ ಹಾಗೂ ಸಂಬಂಧಿಕರಲ್ಲಿ ಹುಡುಕಾಡಿ ಕೇಳಲಾಗಿ, ಬಂದಿರುವುದಿಲ್ಲಾ ಅಂತಾ ತಿಳಿಸಿದರು ಕಾರಣ ಫಿರ್ಯಾದಿದಾರರ ಹೆಂಡತಿಯು ಆಸ್ಪತ್ರೆಗೆ ಹೋಗಿ ಬರುತ್ತೇನೆ ಅಂತಾ ಹೇಳಿ ತನ್ನ 10 ತಿಂಗಳಿನ ಮಗುವನ್ನು ಕರೆದುಕೊಂಡು ಮನೆಬಿಟ್ಟು ಹೋಗಿ ಕಾಣೆಯಾಗಿದ್ದು ಇರುತ್ತದೆ. ಎಲ್ಲಿಯಾದರೂ ಸಿಕ್ಕಲ್ಲಿ ಕಾಣೆಯಾದ ತನ್ನ ಹೆಂಡತಿ ಮತ್ತು ಮಗನನ್ನು ಪತ್ತೆ ಮಾಡಿಕೊಡಬೇಕು ಮತ್ತು ತನ್ನ ಹೆಂಡತಿ ಕಾಣೆಯಾದ ಬಗ್ಗೆ ಇಲ್ಲಿಯವರೆಗೆ  ಹುಡುಕಾಡಲಾಗಿ ಸಿಗದೇ ಇರುವುದರಿಂದ ಇಂದು ತಡವಾಗಿ ಬಂದು ದೂರು ನೀಡಿದ್ದು ಇರುತ್ತದೆ. ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.   


PÁuÉAiÀiÁzÀ ªÀÄ£ÀĵÀå£ÀÀ ¨sÁªÀavÀæ



PÀæ.¸ÀA
C¥ÀgÁzsÀ ²¶ðPÉ
«ªÀgÀ
1
oÁuÉ
gÁAiÀÄZÀÆgÀÄ ¥À²ÑªÀÄ oÁuÉ
2
UÀÄ£Éß £ÀA.
86/2019
3
P˨A.
ªÀÄ£ÀĵÀåPÁuÉ
4
WÀl£É ¸ÀA¨sÀ«¹zÀ ¢£ÁAPÀ & ªÉüÉ
¢£ÁAPÀ 22.08.2019 gÀAzÀÄ ¸ÁAiÀÄAPÁ® 7-30 UÀAmÉAiÀÄ ¸ÀĪÀiÁjUÉ
5
ªÀgÀ¢AiÀiÁzÀ ¢£ÁAPÀ & ªÉüÉ
¢£ÁAPÀ 24.08.2019 gÀAzÀ ªÀÄzsÁåºÀß 1-30 UÀAmÉUÉ
6
WÀl£É ¸ÀA¨sÀ«¹zÀ ¸ÀܼÀ & zÀÆgÀ
GªÀiÁ ºÉÆmÉ¯ï ºÀwÛgÀ«gÀĪÀ mÉʦAUï ¸ÉAlgï ºÀwÛgÀ oÁuɬÄAzÀ 100 «ÄÃlgï zÀQëtPÉÌ ©Ãmï £ÀA 07.
7
¦AiÀiÁð¢zÁgÀgÀ ºÉ¸ÀgÀÄ
ಶ್ರೀಮತಿ ಭಾಗ್ಯಲಕ್ಷ್ಮೀ ಗಂಡ ಮೊನಯ್ಯ, ವ:39, ಪರಿಶಿಷ್ಟ ಜಾತಿ (ಛಲುವಾದಿ), ಮನೆಗೆಲಸ, ನಾವು ಮೂಲತಃ ಸಾ: ಡಾ:ಬಿ.ಆರ್ ಅಂಬೇಡ್ಕರ ಸಮುದಾಯ ಭವನ ಹತ್ತಿರ ವಿರಾಪುರ ಹಟ್ಟಿ ತಾ: ಲಿಂಗಸ್ಗೂರು, ಹಾ:ವ: ಅಶೋಕ ಡಿಪೋ ಚರ್ಚ್ ಹತ್ತಿರ ರಾಯಚೂರು, ಮೊ.ನಂ-7337711624.
8
PÁuÉAiÀiÁzÀ ªÀÄ£ÀĵÀå ZÀºÀgÉ ¥ÀnÖ
1)ಹೆಸರು                  ; ಗೌತಮಬುದ್ಧ
2)ತಂದೆ ಹೆಸರು        ; ಮೊನಯ್ಯ
3)ಎತ್ತರ & ಮೈಬಣ್ಣ ; 5 ಪೀಟ್ 4 ಇಂಚ್, ಸಾಧಾರಣ ಮೈಕಟ್ಟು ಅಗಲವಾದ
    ಮುಖ ದುಂಡನೆಯ ಮೂಗು, ಕಪ್ಪು ಕೂದಲು, ಚಿಗರು ಮೀಸೆ,
4) ತೊಟ್ಟ ಬಟ್ಟೆ  : 1) ತಿಳಿ ಗುಲಾಬಿ ಬಣ್ಣದ ಬಿಳಿ ಗೆರೆಯುಳ್ಳ ತುಂಬ ತೋಳಿನ
                            ಶರ್ಟ್,  ಕರಿ ನೀಲಿ ಬಣ್ಣ ಪ್ಯಾಂಟ್,
5) ಭಾಷೆಗಳು        : 1) ಕನ್ನಡ, ಹಿಂದಿ, ತೆಲುಗು,
9
vÀ¤SÉzÁgÀgÀ ºÉ¸ÀgÀÄ
²æêÀÄw §¸ÀªÀgÁeÉñÀéj ªÀÄ.J.J¸ï. ¥À²ÑªÀÄ ¥Éưøï oÁuÉ gÁAiÀÄZÀÆgÀÄ.


10
¥ÀæPÀgÀtzÀ ¸ÀAQëÃ¥ÀÛ ¸ÁgÁA±À
F PɼÀV£ÀAwgÀÄvÀÛzÉ
ಇಂದು ದಿನಾಂಕ 24.08.2019 ರಂದು ಮಧ್ಯಾಹ್ನ 1-30 ಗಂಟೆಗೆ ಫಿರ್ಯಾದಿದಾರಳು ಹಾಜರಾಗಿ ದೂರು ಸಲ್ಲಿಸಿದ್ದೇನೆಂದರೆ, ತನ್ನ ಹಿರಿಯ ಮಗನಾದ ಗೌತಮ ಬುದ್ಧ ಈತನು ರಾಯಚೂರು ನಗರದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸಿ.ಎಸ್ ವಿಷಯದಲ್ಲಿ ವಿದ್ಯಾಭ್ಯಾಸ ಮಾಡಿಕೊಂಡಿದ್ದು ನಂತರ ಪ್ರತಿದಿನ ಟೈಪಿಂಗ್ ಕಲಿಯಲು ಉಮಾ ಹೊಟೆಲ್ ಹತ್ತಿರವಿರುವ ಟೈಪಿಂಗ್ ಸೆಂಟರ್ ಗೆ ಬಂದು ಟೈಪಿಂಗ್ ಕಲಿತು ವಾಪಸ್ ಸೈಕಲ್ ಮೇಲೆ ಬರುತ್ತಿದ್ದು ಅದೇ ಪ್ರಕಾರವಾಗಿ ದಿನಾಂಕ 22.08.2019 ರಂದು ಸಾಯಂಕಾಲ 4-30 ಗಂಟೆಗೆ ಗೌತಮಬುದ್ಧನು ಟೈಪಿಂಗ್ ಕಲಿಯಲು ಬಂದು 7-00 ಗಂಟೆಯ ವರೆಗೆ ಟೈಪಿಂಗ್ ಮುಗಿಸಿಕೊಂಡು ವಾಪಸ್ ಮನಗೆ ಬಾರದೇ ಸೈಕಲ್ ನ್ನು ತನ್ನ ಸ್ನೇಹಿತನಿಗೆ ಕೊಟ್ಟು ಉಮಾ ಹೊಟೆಲ್ ಹತ್ತಿರವಿರುವ ಟೈಪಿಂಗ್ ಸೆಂಟರ್ ನಿಂದ ಸಂಜೆ 7-30 ಗಂಟೆಗೆ ಕಾಣೆಯಾಗಿದ್ದು ಇರುತ್ತದೆ ಈ ಬಗ್ಗೆ ತಮ್ಮ ಮಗನನ್ನು ಎಲ್ಲಾ ಕಡೆ ಹುಡುಕಾಡಿ ಮತ್ತು ಸಂಬಂಧಿಕರಲ್ಲಿ ವಿಚಾರಿಸಿ ಎಲ್ಲಿ ಸಿಗದೇ ಇದ್ದುದ್ದರಿಂದ ಇಂದು ತಡವಾಗಿ ಬಂದು ದೂರು ಸಲ್ಲಿಸಿದ್ದು ಗೌತಮಬುದ್ದನ್ನು ಪತ್ತೆ ಮಾಡಿಕೊಡಬೇಕಾಗಿ ಅಂತಾ ಮುಂತಾಗಿದ್ದ ದೂರಿನ ಮೇಲಿಂದ ಠಾಣಾ ಗುನ್ನೆ ನಂ 86/2019 ಕಲಂ ಮನುಷ್ಯ ಕಾಣೆ ಪ್ರಕರಣದ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.