Thought for the day

One of the toughest things in life is to make things simple:

9 Jul 2014

Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
J¸ï.¹./ J¸ï.n. ¥ÀæPÀgÀtzÀ ªÀiÁ»w:-
          2 wAUÀ¼À »AzÉ ¦üAiÀiÁð¢ UÀAUÀªÀÄä UÀAqÀ F±ÀégÀ¥Àà ªÀAiÀÄ: 45 ªÀµÀð, eÁ: ®ªÀiÁtÂ, G: PÀÆ° PÉ®¸À ¸Á: ªÀĸÁÛ£ï C° zÀUÁð ºÀwÛgÀ EA¢gÁ £ÀUÀgÀ ¹AzsÀ£ÀÆgÀÄ   FPÉAiÀÄ ªÀÄUÀ¼ÀÄ DgÉÆævÀ£ÁzÀ £ÀgÀ¸À¥Àà vÀAzÉ ZÀ£ÀߥÀà ªÀAiÀÄ: 27 ªÀµÀð, eÁ: G¥ÁàgÀ , G: ¹ªÉÄAn£À J¼Éî ªÁå¥ÁgÀ ¸Á: §¥ÀÆàgÀ gÀ¸ÉÛ ¹AzsÀ£ÀÆgÀÄ EªÀ£À ºÀwÛgÀ PÀÆ° PÉ®¸ÀPÉÌ ºÉÆÃzÁUÀ PÀÆ° «µÀAiÀÄzÀ°è ¨Á¬Ä ªÀiÁrPÉÆArzÀÄÝ , EzÀjAzÀ DgÉÆævÀ£ÀÄ ¦üAiÀiÁð¢zÁgÀjUÉ £ÀªÀÄä ªÀÄ£ÉAiÀÄ ªÀÄÄAzÉ wgÀÄUÁqÀ¨ÉÃqÀj CAvÁ ºÉýzÀÄÝ , £ÀAvÀgÀ ¦üAiÀÄð¢zÁgÀgÀÄ DgÉÆævÀ£À ªÀÄ£É ªÀÄÄAzÉ wgÀÄUÁrzÁUÀ EzÉà «µÀAiÀÄzÀ°è ¢£ÁAPÀ: 06-07-2014 gÀAzÀÄ gÁwæ 8-00 UÀAmÉ ¸ÀĪÀiÁjUÉ ¹AzsÀ£ÀÆj£À EA¢gÁ £ÀUÀgÀzÀ ¦üAiÀiÁð¢AiÀÄÄ vÀªÀÄä ªÀÄ£ÉAiÀÄ ªÀÄÄAzÉ EzÁÝUÀ DgÉÆævÀ£ÀÄ §AzÀÄ ¦üAiÀiÁð¢AiÀÄ£ÀÄß £ÉÆÃr ¸ÀƼÉgÉà £ÀªÀÄä ªÀÄ£ÉAiÀÄ ªÀÄÄAzÉ wgÀÄUÁqÀ¨ÉÃqÀj CAvÁ ¨ÉÊzÀÄ, PÀÆzÀ®Ä »rzÀÄ J¼ÉzÀÄ, JµÀÄÖ ¸ÉÆÃPÀÄÌ ®ªÀiÁt ¸ÀƼÉÃjUÉ CAvÁ PÉʬÄAzÀ ºÉÆqÉzÀÄ vÁ½ ºÀjzÀÄ , fêÀzÀ ¨ÉzÀjPÉ ºÁQ , eÁw ¤AzÀ£É ªÀiÁr zËdð£ÀåªÉ¸ÀVzÀÄÝ EgÀÄvÀÛzÉ CAvÁ ¹AzsÀ£ÀÆgÀÄ £ÀUÀgÀ  oÁuÁ UÀÄ£Éß £ÀA, 152/2014 PÀ®A: 504 , 323 , 354, 506 L¦¹ & 3(1)(10) J¸ï.¹/J¸ï.n ¦.J PÁAiÉÄÝ-1989 gÀ°è UÀÄ£Éß zÁR°¹ vÀ¤SÉ PÉÊUÉÆArzÀÄÝ EgÀÄvÀÛzÉ .
UÁAiÀÄzÀ ¥ÀæPÀgÀtzÀ ªÀiÁ»w:-
               ದಿ:08-07-2014 ರಂದು ಬೆಳಗ್ಗೆ 6-00 ಗಂಟೆಯ ಸುಮಾರು ಫಿರ್ಯಾದಿ ²æà PÀȵÀÚ vÀAzÉ ªÀiÁgÉ¥Àà  ªÀAiÀiÁ 21 ªÀµÀð eÁw:ªÀiÁ¢UÀ G:DmÉÆÃZÁ®PÀ ¸Á: ZÁUÀ¨sÁ«  FvÀನ ತಾಯಿ ಬಸಲಿಂಗಮ್ಮ ವಯ:40ವರ್ಷ, ಈಕೆಯು ತನ್ನ ಮನೆಯ ಮುಂದಿನ ಅಂಗಳದಲ್ಲಿ ಕಸ ಬಳೆಯುವ ಕಾಲಕ್ಕೆ [1] ¸ÀĨsÁ¸ï vÁ¬Ä ¸Á§ªÀÄä,  [2]  gÀªÉÄñÀ vÁ¬Ä ¸Á§ªÀÄä     [3] AiÀÄ®è¥Àà     [4] ªÀiË£ÉñÀ J®ègÀÆ eÁw:ªÀiÁ¢UÀ,¸Á:ZÁUÀ¨sÁ« EªÀgÀÄUÀ¼ÀÄ ಆಕೆಯನ್ನು ಕಂಡು ಎಲೇ ಬೊಸೂಡಿ ಸೂಳೇ ನಮ್ಮ ಮೇಲೆ ಕೇಸು ಮಾಡಿಸುವಷ್ಟು ಧೈರ್ಯ ಬಂತೆನಲೇ ಅಂತಾ ಅವಾಚ್ಯ ಶಬ್ಧಗಳಿಂದ ಬೈದು ಫಿರ್ಯಾದಿ ತಾಯಿಗೆ ಮತ್ತು ತಂದೆಗೆ ಕಲ್ಲುಗಳಿಂದ ಹೊಡೆದು ರಕ್ತಗಾಯಗೊಳಿಸಿ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ನೀಡಿದ ಲಿಖಿತ ದೂರಿನ ಮೇಲಿಂದ ¹gÀªÁgÀ oÁuÉ UÀÄ£Éß £ÀA: . 164/2014 PÀ®AB 323.324.504.506. gÉ.« 34 L.¦.¹. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

               ದಿನಾಂಕ 08-07-14 ರಂದು ಮಧ್ಯಾಹ್ನ 3-00 ಗಂಟೆಗೆ ಫಿರ್ಯಾದಿ, ªÀĺÁzÉêÀ¥Àà vÀAzÉ ºÀĸÉãÀ¥Àà ªÀAiÀÄ 55 ªÀµÀð eÁ : ªÀqÀØgÀ G : MPÀÌ®ÄvÀ£À ¸Á : CqÀ«SÁ£Á¥ÀÆgÀÄ EªÀgÀÄ  ಆತನ ಹೆಂಡತಿ ಗೋವಿಂದಮ್ಮ ಇಬ್ಬರು ತಮ್ಮ ಹೊಲಕ್ಕೆ ಹೋದಾಗ ತನ್ನ ತಮ್ಮ ದೇವೆಂದ್ರಪ್ಪ, ಆತನ ಮಕ್ಕಳಾದ ಹುಸೇನಪ್ಪ ಹಾಗೂ ಹೊಸೂರಪ್ಪ ಇವರು ಫಿರ್ಯಾದಿಯ ಹೊಲದಲ್ಲಿ ಅಕ್ರಮವಾಗಿ ಪ್ರವೇಶ ಮಾಡಿ ಹತ್ತಿ ಕಾಳು ಬೀಜ ಊರುತ್ತಿದ್ದು, ಫಿರ್ಯಾದಿಯು ಅವರಿಗೆ ಈ ಹೊಲದಲ್ಲಿ ಯಾಕೆ ಬಂದು ಹತ್ತಿ ಕಾಳು ಊರುತ್ತೀರಿ ಇದು ನಿಮ್ಮ ಹೊಲವೇನು ಅಂತಾ ಕೇಳಿದಾಗ ಅವರು ಈ ಹೊಲ ನಮ್ಮದು ನಮಗೂ ಪಾಲು ಬರುತ್ತದೆ ಅದಕ್ಕಾಗಿ ನಾವು ಊರುತ್ತೇವೆ ಈಗ ನಿಮದೇನು ಸುದ್ದಿ ಸೂಳೆ ಮಗನೆ ಅಂತಾ ಅವಾಚ್ಯವಾಗಿ ಅಂದವರೇ ಫಿರ್ಯಾದಿಗೆ ಹೊಸೂರಪ್ಪ ಈತನು ಮುಳ್ಳಿನ ಕಟ್ಟಿಗೆಯಿಂದ ಬೆನ್ನಿಗೆ ಹೊಡೆದು ಗೀರಿದ ಗಾಯ ಮಾಡಿದ್ದು, ಹುಸೇನಪ್ಪ ಈತನು ಕಾಲಿನಿಂದ ಒದ್ದು ಒಳಪೆಟ್ಟು ಮಾಡಿದ್ದು, ಹಾಗೂ ದೇವೆಂದ್ರಪ್ಪನು ಕೈಯಿಂದ ಮೈಕೈಗೆ ಹೊಡೆಯುತ್ತಿದ್ದಾಗ ಇದನ್ನು ನೋಡಿ ತನ್ನ ಹೆಂಡತಿ ಗೋವಿಂದಮ್ಮ ಈಕೆಯು ಬಿಡಿಸಲು ಬಂದಾಗ ಆಕೆಗೆ ಹೊಸೂರಪ್ಪನು ಆಕೆಗೆ ಕೈಯಿಂದ ದಬ್ಬಿದಾಗ ಆಕೆಯು ಹೊಲದಲ್ಲಿದ್ದ ಕಲ್ಲಿನ ಮೇಲೆ ಬಿದ್ದಿದ್ದರಿಂದ ಬಲಗಡೆ ಚಪ್ಪೆಗೆ ಒಳಪೆಟ್ಟು ಮಾಡಿ ನಂತರ ಅವರೆಲ್ಲರೂ ಈ ಹೊಲ ನಮಗೆ ಸಂಬಂಧಿಸಿದ್ದು, ಇನ್ನೊಂದು ಸಾರಿ ಈ ಹೊಲದಲ್ಲಿ ಬಂದರೆ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ.  ನಂತರ ತನಗೆ ಮತ್ತು ತನ್ನ ಹೆಂಡತಿಗೆ ಪೆಟ್ಟಾಗಿದ್ದರಿಂದ ತಮ್ಮ ಊರಿಂದ ಒಂದು ವಾಹನದಲ್ಲಿ ಮಾನವಿ ಸರಕಾರಿ ಆಸ್ಪತ್ರೆಗೆ ಬಂದು ಇಲಾಜು ಪಡೆದುಕೊಂಡು ಇಂದು ದಿನಾಂಕ 08-07-14 ರಂದು ರಾತ್ರಿ 9-00 ಗಂಟೆಗೆ ಠಾಣೆಗೆ ಬಂದು ಈ ನನ್ನ ಹೇಳಿಕೆ ಫಿರ್ಯಾದಿಯನ್ನು ನೀಡಿರುತ್ತೇನೆ.  ಕಾರಣ 1) ಹೊಸೂರಪ್ಪ, 2) ಹುಸೇನಪ್ಪ, 3) ದೇವೆಂದ್ರಪ್ಪ ಎಲ್ಲರೂ ಸಾ : ಅಡವಿಖಾನಾಪೂರು ಇವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ಫಿರ್ಯಾದಿ ಮೇಲಿಂದ ಮಾನವಿ ಠಾಣೆ ಗುನ್ನೆ ನಂ. 177/14 ಕಲಂ 447, 504, 323, 324, 506 ಸಹಿತ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ªÀÄ£ÀĵÀå PÁuÉ ¥ÀæPÀgÀtzÀ ªÀiÁ»w:-

                 ¦üAiÀiÁ𢠱ÉæÃtÂPïgÁeï vÀAzÉ ZÀA¥Á¯Á¯ï ªÀAiÀÄ: 53 ªÀµÀð, eÁ:  eÉÊ£ÀgÀÄ G: J.¦J.ªÀiï.¹AiÀÄ°è ºÀwÛ ªÁå¥ÁgÀ ¸Á: ºÀ¼Éà §eÁgÀ ªÀiÁgÀªÁrUÀ°è ¹AzsÀ£ÀÆgÀÄ .    FvÀ£À ªÀÄUÀ£ÁzÀ CjºÀAvÀ @ «QÌ ªÀAiÀÄ:26 ªÀµÀð FvÀ£ÀÄ  ¢£ÁAPÀ:03-07-2014 gÀAzÀÄ ¨É½UÉÎ 11-30 UÀAmÉ ¸ÀĪÀiÁjUÉ ¹AzsÀ£ÀÆj£À ºÀ¼Éà §eÁgÀ ªÀiÁgÀªÁr UÀ°èAiÀÄ ªÁ¸ÀzÀ ªÀģɬÄAzÀ ºÉÆgÀUÉ ºÉÆÃV ªÀÄgÀ½ ªÀÄ£ÉUÉ ¨ÁgÀzÉÃ, CAUÀrUÉ ºÉÆUÀzÉà PÁuÉAiÀiÁVgÀÄvÁÛ£É E°èAiÀĪÀgÉUÀÆ ºÀÄqÀÄPÁrzÀgÀÆ ¹QÌgÀĪÀ¢®è ¥ÀvÉÛ ªÀiÁrPÉÆqÀ®Ä «£ÀAw CAvÁ EzÀÝ ºÉýPÉ ¸ÁgÁA±ÀzÀ ªÉÄðAzÁ ¹AzsÀ£ÀÆgÀÄ £ÀUÀgÀ oÁuÉ UÀÄ£Éß £ÀA.153/2014, PÀ®A. ªÀÄ£ÀĵÀå PÁuÉ CrAiÀÄ°è UÀÄ£Éß zÁR°¹ vÀ¤SÉ PÉÊUÉÆArzÀÄÝ EzÉ.


            ¸ÀgÉÆÃd vÀAzÉ w¥ÀàtÚ 23ªÀµÀð eÁ:J¸ï.¹ G:ªÁqÀð£À PÉ®¸À,  ¸Á:ªÀÄ£É.£ÀA.7-5-22/J£ï. dªÁºÀgÀ £ÀUÀgÀ gÁAiÀÄZÀÆgÀÄ ಮಹಿಳಾ ಶಿಕ್ಷಣ ಕೇಂದ್ರದಲ್ಲಿ ಶಾಲೆ ಬಿಟ್ಟ ಹೆಣ್ಣು ಮಕ್ಕಳಿಗೆ ವಿಧ್ಯಾಬ್ಯಾಸ ಕಲಿಸುತ್ತಿದ್ದು ಆ ಪ್ರಕಾರ ನಮ್ಮ ಮಹಿಳಾ ಶಿಕ್ಷಣ ಕೇಂದ್ರದಲ್ಲಿ ವಿಧ್ಯಾಬ್ಯಾಸ ಮಾಡುತ್ತಿದ್ದ ಮಂಜುಳಾ ತಂದೆ ಶಿವಮೂರ್ತಿ, 16ವರ್ಷ, ಜಾ:ಗೊಲ್ಲರ, ಉ:ವಿಧ್ಯಾರ್ಥಿನಿ, ಸಾ:ಕೋತಿಗುಡ್ಡ ಗ್ರಾಮ ತಾ;ದೇವದುರ್ಗ ಜಿ:ರಾಯಚೂರು ಇವಳು ವಿದ್ಯಾಭ್ಯಾಸ ಕುರಿತು ತಮ್ಮ ಶಿಕ್ಷಣ ಕೇಂದ್ರದಲ್ಲಿ ಸೇರಿಕೆ ಮಾಡಿಕೊಂಡಿದ್ದು ಇರುತ್ತದೆ. ಈ ಮೊದಲು ದಿನಾಂಕ:14-12-2013 ರಂದು ತಮ್ಮ ಕೇಂದ್ರದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಮಂಜುಳಾ ಇವಳು ಕಾಣೆಯಾಗಿದ್ದು ನಂತರ ಅವರ ಕುಟುಂಬಕ್ಕೆ ಫೋನ ಮೂಲಕ ವಿಚಾರಿಸಿದಾಗ ಮನೆಗೆ ಬಂದಿರುವುದಾಗಿ ತಿಳಿಸಿದ್ದರು. ಪುನಃ ಮಂಜುಳಾ ಮತ್ತು ಅವಳ ತಾಯಿ ಸ್ವ-ಇಚ್ಛೆಯಿಂದ ಕೇಂದ್ರಕ್ಕೆ ಬಂದು ನಾನು ಮಾಡಿದ್ದು ತಪ್ಪಾಗಿದೆ ಇನ್ನೂ ಮುಂದೆ ಹಾಗೆ ಮಾಡುವುದಿಲ್ಲ ಅಂತಾ ಮುಚ್ಚಳಿಕೆ ಬರೆದುಕೊಟ್ಟಿದ್ದರಿಂದ ಮಂಜುಳಾ ಇವಳನ್ನು ತಮ್ಮ ಮಹಿಳಾ ಶಿಕ್ಷಣ ಕೇಂದ್ರದಲ್ಲಿ ಸೇರಿಕೆ ಮಾಡಿಕೊಂಡಿದ್ದು ಆದರೆ ದಿನಾಂಕ:06-07-2014 ರಂದು ಬೆಳಿಗ್ಗೆ 7-30 ಗಂಟೆಗೆ ತಮ್ಮ ಮಹಿಳಾ ಶಿಕ್ಷಣ ಕೇಂದ್ರದಿಂದ ಕಾಣೆಯಾಗಿದ್ದು ಈ ಬಗ್ಗೆ ಅವರ ಊರಿಗೆ ಹೋಗಿ ಭೇಟಿ ನೀಡಿ ಅವಳ ಮನೆಯವರಿಗೆ ಹಾಗೂ ಸಂಬಂಧಿಕರಿಗೆ ವಿಚಾರಿಸಲು ಸದರಿಯವಳ ಇರುವಿಕೆಯ ಬಗ್ಗೆ ಯಾವುದೇ ಸುಳಿವು ಸಿಕ್ಕಿರುವುದಿಲ್ಲ. ಕಾರಣ ಕಾಣೆಯಾದ ಹುಡುಗಿಯ ಬಗ್ಗೆ ಅಲ್ಲಲ್ಲಿ ಹುಡುಕಾಡಿ ಇಂದು ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದು ಕಾರಣ ತಮ್ಮ ಶಿಕ್ಷಣ ಕೇಂದ್ರದಲ್ಲಿ ವಿಧ್ಯಾಬ್ಯಾಸ ಮಾಡುತ್ತಿದ್ದ ಕುಮಾರಿಃ ಮಂಜುಳಾ ಈಕೆಯನ್ನು ಯಾರೋ ಅಪಹರಿಸಿಕೊಂಡು ಹೋಗಿರುತ್ತಾರೆ ಕಾನೂನಿನ ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ನೀಡಿದ ಲಿಖಿತ ಫಿರ್ಯಾದಿ ಮೇಲಿಂದ £ÉÃvÁf £ÀUÀgÀ ¥Éưøï oÁuÉ, gÁAiÀÄZÀÆgÀÄ ಗುನ್ನೆ ನಂ.77/2014 ಕಲಂ.363 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
DPÀ¹äPÀ ¨ÉAQ C¥ÀWÁvÀ ¥ÀæPÀgÀtzÀ ªÀiÁ»w:-
                   ¢£ÁAPÀ 07-07-2014 gÀAzÀÄ ¦gÁå¢ ²æøÉÊzÀ¸Á§ vÀAzÉ C§ÄÝ®¸Á§ vÉÆÃlzÀ 35 ªÀµÀð  eÁw:ªÀÄĹèA G: MPÀÌ®vÀ£À ¸Á; UÀÄAvÀUÉÆüÀ gÀªÀjUÉ  DgÁªÀÄ E®èzÀ PÁgÀt °AUÀ¸ÀÆUÀÄgÀÄUÉ §A¢zÀÄÝ, ºÉAqÀw PÀÆqÀ PÀÆ° PÉ®¸ÀPÉÌ ºÉÆÃVzÀÄÝ ªÀÄPÀ̼ÀÄ ±Á¯ÉUÉ ºÉÆÃVzÁÝUÀ ªÀÄ£ÉAiÀÄ°è AiÀiÁgÀÄ E®èzÁUÀ M¯ÉAiÀÄ°èzÀÝ ¨ÉAQ UÁ½UÉ DPÀ¹äPÀªÁV ªÀÄ£ÉUÉ  ºÀwÛPÉÆAqÀÄ )4 QéAmÁ® ¸ÀeÉÓ- C.Q. 5600/2)3 QéAmÁ¯ï CQÌ-C.Q.9300/3)£ÀUÀzÀÄ ºÀt- 40000/4)10 UÁæA §AUÁgÀ-C.Q.28000/5)CzÀð QéAmÁ¯ï vÉÆÃUÀgÉ-C.Q.2500/6) 2 aïÁ ±ÉÃAUÁ-C.Q.3000/MlÄÖ-88400/ ¨É¯É ¨Á¼ÀĪÀªÀÅ ¸ÀÄlÄÖ ºÉÆÃVzÀÄÝ EgÀÄvÀÛzÉ.(gÉñÀ£ï PÁqÀð. DzsÁgÀ PÁqÀð ºÁUÀÆ ªÀÄPÀ̼À  ±Á¯É PÁUÀzÀ ¥ÀvÀæUÀ¼ÀÄ)¸ÀÄlÄÖ ºÉÆÃVzÀÄÝ EgÀÄvÀÛzÉ CAvÁ ¦AiÀiÁ𢠸À°è¹zÀÝgÀ ªÉÄðAzÀ °AUÀ¸ÀÆÎgÀÄ ¥Éưøï oÁuÉ. DPÀ¹äPÀ ¨ÉAQ C¥ÀWÁvÀ £ÀA:05/2014 gÀ°è zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
ªÉÆøÀzÀ ¥ÀæPÀgÀtzÀ ªÀiÁ»w:-
                 ದಿನಾಂಕ 08-07-2014 ರಂದು ಫಿರ್ಯಾದಿ ಶ್ರೀ ಸೈಯದ ಜಾಕೀರ ಹುಸೇನ ತಂದೆ ಸೈಯದ ಅಜಾಂ ವಯಾ: 44 ವರ್ಷ, ಜಾತಿ:ಮುಸ್ಲಿಂ :ಗುತ್ತೇದಾರರು ಸಾ:ಮನೆ ನಂ. 2-5-117 ಶಾಲಂಸಾಬದೊಡ್ಡಿ ಕೋರ್ಟ ತಲಾರ ರಾಯಚೂರು FvÀ£ÀÄ ಠಾಣೆಗೆ ಹಾಜರಾಗಿ ತನ್ನ ಹೇಳಿಕೆ ಫಿರ್ಯಾದಿಯನ್ನು ನುಡಿದಿದ್ದೆನೆಂದರೆ ಈಗ್ಗೆ ಸುಮಾರು 04 ತಿಂಗಳುಗಳ ಹಿಂದೆ ನಸೀರ ಖಾನ @ ಸಮೀರ ಖಾನ ತಂದೆ ಅಮೀರ ಖಾನ :38 ವರ್ಷ, ಜಾತಿ:ಮುಸ್ಲಿಂ : ಮೊಬೈಲ್ ಶಾಪ ಅಂಗಡಿ ಮತ್ತು ಷೇರು ಮಾರುಕಟ್ಟೆಯ ಏಜೆಂಟ್ ಸಾ:ಹೈದ್ರಾಬಾದ ಹಾ:: ಯರಮರಸ ಕ್ಯಾಂಪ. FvÀ£ÀÄ ಫಿರ್ಯಾದಿದಾರರ ಮತ್ತು ಇನ್ನಿತರೆ ಜನರ ಕಡೆ ಹಣವನ್ನು ಪಡೆದು ಷೇರು ಮಾರುಕಟ್ಟೆಯಲ್ಲಿ ಹಾಕಿ ಹೆಚ್ಚಿನ ಹಣ ಲಾಭವಾಗಿ ನೀಡುವುದಾಗಿ ಹೇಳಿ ಎಲ್ಲರಲ್ಲೂ ಸುಮಾರು ಹಣವನ್ನು ಪಡೆದು, ಅವರ ಹಣಕ್ಕೆ  ಯಾವುದೇ ಬಧ್ರತೆ ನೀಡದೆ ಹಾಕಿಕೊಂಡು ವಂಚಿಸಿ ಓಡಿ ಹೋಗಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಫಿರ್ಯಾದಿ ಮೇಲಿಂದ UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA: 200/2014 PÀ®A: 420 L¦¹   CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
zÉÆA©ü ¥ÀæPÀgÀtzÀ ªÀiÁ»w:-
          ದಿನಾಂಕ 08-07-2014 ರಂದು 12.00 ಗಂಟೆಗೆ ಫಿರ್ಯಾದಿ ಶ್ರೀ ಕೆ.ಶರತ್ ರಡ್ಡಿ ತಂದೆ ಕೆ.ವಿ.ಕೃಷ್ಣ ರೆಡ್ಡಿ ವಯಾ: 47 ವರ್ಷ, ಜಾತಿ:ರೆಡ್ಡಿ , : ಶಿಲ್ಪ ಕಂಪನಿಯ ಉಪಾದ್ಯಾಕ್ಷಕರು. ಸಾ: ಶಿಲ್ಪ  ಕಂಪನಿ ವಡ್ಲೂರ್ ಕ್ರಾಸ್ ವಡ್ಲೂರುEªÀgÀÄ  ಠಾಣೆಗೆ ಹಾಜರಾಗಿ ತನ್ನ ಹೇಳಿಕೆ ಫಿರ್ಯಾದಿಯನ್ನು ನುಡಿದಿದ್ದೆನೆಂದರೆ, ದಿನಾಂಕ 06-07-2014 ರಂದು ಸಾಯಂಕಾಲ 7.00 ಘಂಟೆಯ ಸುಮಾರಿಗೆ ಸೂಗನಗೌಡ ತಂದೆ ಬಸನಗೌಡ 2) ಲಕ್ಷ್ಮೀಕಾಂತರೆಡ್ಡಿ ತಂದೆ ಜಗನ್ನಾಥರೆಡ್ಡಿ ಸಾ:ಹೆಗ್ಗಸನಹಳ್ಳಿ 3) ಐಯ್ಯನಗೌಡ ತಂದೆ ಜಗನ್ನಾಥರೆಡ್ಡಿ ಸಾ:ಹೆಗ್ಗಸನಹಳ್ಳಿ , 4)ಪಂಪನಗೌಡ ತಂದೆ ಮಹಾಂತಪ್ಪ ಸಾ:ವಡ್ಲೂರು,5) ಬಸನಗೌಡ ತಂದೆ ವೆಂಕಡರೆಡ್ಡಿ ಸಾ:ವಡ್ಲೂರುEªÀgÀÄUÀ¼ÀÄ  ಕಂಪನಿಯಲ್ಲಿ ಆಕ್ರಮ ಕೂಟ ರಚಿಸಿಕೊಂಡು ಬಂದು ಸಮಾನ ಉದ್ದೇಶದಿಂದ ಫಿರ್ಯಾದಿದಾರನ್ನು ತಡೆದು  ನಿಲ್ಲಿಸಿತ್ತಾ ಜಗಳ ತೆಗೆದು ಏನಲೇ ಶರತ್ ರೆಡ್ಡಿ ನಿಮ್ಮ ಕಂಪನಿಯಿಂದ ತ್ಯಾಜ್ಯಾ ವಸ್ತುಗಳು ಹೊರಬಂದು ಧನಪಶುಗಳು ತಿಂದು ಸತ್ತಿರುತ್ತವೆ, ಇದಕ್ಕೆ ನೀವು ಪರಿಹಾರ ಏನು ಕೊಡುತ್ತಿರಲೇ ಅಂತಾ ಅವಾಚ್ಯ ಶಬ್ದಗಳಿಂದ ಬೈದಾಡುತ್ತಾ ಅದರಲ್ಲಿ ಆರೋಪಿ ನಂ.1 ರವರು ಎದೆಯ ಮೇಲಿನ ಅಂಗಿ ಹಿಡಿದು ಎಳೆದಾಡಿ ಕೈಯಿಂದ ಕಪಾಳಕ್ಕೆ ಹೊಡೆದು ನೀನು ಇಲ್ಲಿ ಹೇಗೆ ಕೆಲಸ ಮಾಡುತ್ತಿ , ನಿನ್ನನ್ನು ಜೀವ ಸಹಿತ ಉಳಿಸುವದಿಲ್ಲ ಅಂತಾ ಜೀವೆದ ಬೇದರಿಕೆ ಹಾಕುತ್ತಾ  ಅಂತಾ ಮುಂತಾಗಿ ಇದ್ದ ಫಿರ್ಯಾದಿ ಮೇಲಿಂದ  ಮೇಲಿಂದ UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA: 199/2014 PÀ®A: 143,147,323,504, 506,341, ¸À»vÀ 149 L.¦.¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
           ಶ್ರೀ .ಎಂ.ಶರಣಯ್ಯ ತಂದೆ ಸಣ್ಣ ಕೊಟ್ರಯ್ಯ ವಯಾ:52 ವರ್ಷ, ಜಾತಿ: ಜಂಗಮ , : ಹೋಟೆಲ ಕೆಲಸ ಸಾ: ಸ್ಪಿನ್ನಿಂಗ ಮಿಲ್ ರೋಡ ಗುರುಲಿಂಗಪ್ಪ ಮನೆ ಯರಮರಸ  FvÀ£ÀÄ ತನ್ನ ಹೆಂಡತಿಯನ್ನು ತನ್ನ ಮೋಟಾರ ಸೈಕಲ್ ನಂ.ಕೆ..36 ಯು 321 ಟಿ.ವಿ.ಎಸ.ಎಕ್ಸೆಲ ಸೂಪರ  ನೇದ್ದರ ಮೇಲೆ ಹಿಂದಿನ ಸೀಟಿನಲ್ಲಿ ಕುಡಿಸಿಕೊಂಡು ರಾಯಚೂರುನಿಂದ ಯರಮರಸ ಕಡೆಗೆ  ದಿನಾಂಕ 06-07-2014 ರಂದು ರಾತ್ರಿ 2130 ಗಂಟೆಗೆ ಆದಿ ಬಸವೇಶ್ವರ ದೇವಸ್ಥಾನದ ಹತ್ತಿರ ಹೋಗುತ್ತಿದ್ದಾಗ ಎದುರುಗಡೆಯಿಂದ ಎಂ.ನವೀನ ತಂದೆ ಎಂ.ಜಗನ ಮೊಹನರಾವ ವಯಾ:23 ವರ್ಷ,: ವೈ.ಟಿ.ಪಿ.ಎಸ್ ನಲ್ಲಿ ಕೆಲಸ ಸಾ:ಯರಮರಸ EªÀ£ÀÄ ತನ್ನ ಪಲ್ಸರ ಮೋಟಾರ ಸೈಕಲ ನಂ. .ಪಿ.31 ಬಿ.ಎಲ.9856 ನೇದ್ದನ್ನು ಯರಮರಸ ಕಡೆಯಿಂದ ಅತೀ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಇಂಡಿಕೇಟರನ್ನು ಬಳಸದೆ ಬಂದು ಫಿರ್ಯಾದಿ ಟಿ.ವಿ.ಎಸ.ಎಕ್ಸಲ ಸೂಪರಗೆ ಟಕ್ಕರ ಕೊಟ್ಟ ಪರಿಣಾಮವಾಗಿ ಫಿರ್ಯಾದಿಗೆ ಎಡಗಾಲ ಮೊಣಕಾಲಿ,ಮೊಣಕಾಲ ಕೆಳಗೆ ತೀವ್ರ ಸ್ವರೂಪದ ಗಾಯಗಳು ಸಂಬವಿಸಿರುತ್ತವೆ ಅಂತಾ ಫಿರ್ಯಾದಿ UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA: 198/2014 PÀ®A: 279,338,L¦¹   CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ
               ¢£ÁAPÀ:- 08-07-2014 gÀAzÀÄ gÁwæ 08-30UÀAmÉ ¬ÄAzÀ 09-00 UÀAmÉ CªÀ¢AiÀÄ°è CgÀPÉÃgÀ-¹gÀªÁgÀ ªÀÄÄRå gÀ¸ÉÛAiÀÄ°è ²ªÀgÁAiÀÄ EªÀgÀ ºÉÆ®zÀ ºÀwÛgÀ. ¦üAiÀiÁ𢠲æà ²ªÀ§¸ÀìªÀÄä UÀAqÀ §¸ÀªÀgÁd PÉÆmÉAiÀĪÀgÀÄ 28ªÀµÀð, eÁw:£ÁAiÀÄPÀ, G: ºÉÆ®ªÀÄ£ÉPÉ®¸À, ¸Á: ©.UÀuÉPÀ¯ï ºÁ.ªÀ: £ÁUÀqÀ¢¤ß FPÉAiÀÄ UÀAqÀ£ÀÄ £ÁUÀqÀ¢¤ßè UÁæªÀÄzÀ°è ºÉÆ®ªÀ£ÀÄß °ÃdÄ ªÀiÁrPÉÆArzÀÄÝ vÀ£Àß ¸ÀéAvÀ  HgÁzÀ ©.UÀuÉPÀ¯ï UÁæªÀÄzÀ ¹ÃªÀiÁAvÀgÀzÀ°èAiÀÄÄ PÀÆqÀ ¸ÀéAvÀ d«ÄãÀÄ EzÀÄÝ F ºÉÆ®PÉÌ  ºÀwÛ ©Ãd £Án ªÀiÁr¸ÀĪÀ ¸ÀA§AzÀ ºÀwÛ ©ÃdzÀ ¥ÁPÉÃmïUÀ¼À£ÀÄß vÉUÉzÀÄPÉÆAqÀÄ ªÉÆÃmÁgÀ ¸ÉÊPÀ¯ï £ÀA PÉJ-33, ºÉZï-2550 £ÉÃzÀÝ£ÀÄß  vÉUÉzÀÄ PÉÆAqÀÄ ©.UÀuÉÃPÀ¯ï UÁæªÀÄPÉÌ ºÉÆÃV ªÁ¥À¸ÀÄì ªÉÆÃmÁgÀ ¸ÉÊPÀ¯ï vÉUÉzÀÄPÉÆAqÀÄ vÀªÀÄä UÁæªÀÄzÀ PÀqÉUÉ §gÀÄwÛgÀĪÁUÀ PÁå¢UÉÃgÁ PÁæ¸ï zÁnzÀ £ÀAvÀgÀ ²ªÀgÁAiÀÄ EªÀgÀ ºÉÆ®zÀ ºÀwÛgÀ AiÀiÁªÀÅzÉÆ ªÁºÀ£À ªÉÆÃmÁgÀ ¸ÉÊPÀ®UÉ C¥ÀWÁvÀ ¥Àr¹zÀÝjAzÀ ¦üAiÀiÁð¢AiÀÄ UÀAqÀ£ÀÄ ªÉÆÃmÁgÀ ¸ÉÊPÀ¯ï ¸ÀªÉÄÃvÀ PɼÀUÉ ©zÀÄÝ vÀ¯ÉUÉ ¨Áj gÀPÀÛUÁAiÀÄ ºÁUÀÆ ºÀuÉUÉ PÀ¥Á¼ÀPÉÌ PÀÄwÛUÉAiÀÄ PɼÀUÀqÉ gÀPÀÛUÁAiÀĪÁV ¸ÀܼÀzÀ°èAiÉÄà ªÀÄÈvÀ ¥ÀnÖzÀÄÝ, C¥ÀWÁvÀ ¥Àr¹zÀ ZÁ®PÀ£ÀÄ ªÁºÀ£À ¸ÀªÉÄÃvÀ ¥ÀgÁjAiÀiÁVzÀÄÝ EgÀÄvÀÛzÉ. CAvÁ PÉÆlÖ zÀÆj£À  ªÉÄðAzÀ zÉêÀzÀÄUÀð oÁuÉ UÀÄ£Éß £ÀA: 119/2014. PÀ®A. 279, 304 (J) L¦¹ ªÀÄvÀÄÛ 187 LJA« PÁAiÉÄÝ.CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-      
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 09.07.2014 gÀAzÀÄ  94 ¥ÀæPÀÀgÀtUÀ¼À£ÀÄß ¥ÀvÉÛ ªÀiÁr   20,200/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÉÛ.