Thought for the day

One of the toughest things in life is to make things simple:

14 Aug 2015

Reported Crimes

                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
AiÀÄÄ.r.Dgï. ¥ÀæPÀgÀtzÀ ªÀiÁ»w:-
                      ಮೃತ ಡಿ. ವೆಂಕಟ ರತ್ನಂ ತಂದೆ ಶ್ರೀ ರಾಮುಲು ವಯಾ 58 ವರ್ಷ ಜಾತಿ ಕಮ್ಮಾ : ವ್ಯವಸಾಯ ಸಾ: ಬುದ್ದಿನ್ನಿ ತಾ: ಮಾನವಿ.FvÀನು ಬುದ್ದಿನ್ನಿ ಸೀಮಾಂತರದಲ್ಲಿ 3 ಎಕರೆ ಕೃಷಿ ಭೂಮಿಯನ್ನು ಹೊಂದಿದ್ದು, 2009 ನೇ ಸಾಲಿನಲ್ಲಿ ಚೀಕಲಪರ್ವಿ ಗ್ರಾಮೀಣ ಬ್ಯಾಂಕಿನಲ್ಲಿ ರೂ, 50,000/- ಬೆಳೆ ಸಾಲವನ್ನು ಪಡೆದುಕೊಂಡಿದ್ದು, ಬೆಳೆ ಸರಿಯಾಗಿ ಬಾರದೇ ಇದ್ದುದರಿಂದ ಸಾಲವನ್ನು ತೀರಿಸಲಾಗದೇ ಜೀವನದಲ್ಲಿ ಜೀಗುಪ್ಸೆಯನ್ನು ಹೊಂದಿ ದಿನಾಂಕ 13-8-15 ರಂದು ಮುಂಜಾನೆ 10-30 ಗಂಟೆಗೆ ತನ್ನ ಮನೆಯಲ್ಲಿ ಕ್ರಿಮಿನಾಶಕ ಔಷದಿಯನ್ನು ಸೇವನೆ ಮಾಡಿದ್ದು, ಆತನನ್ನು ಮಾನವಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿ ನಂತರ ಹೆಚ್ಚಿನ ಉಪಚಾರ ಕುರಿತು ರಾಯಚೂರಿಗೆ ಕರೆದುಕೊಂಡು ಹೋಗುವಾಗ್ಗೆ ದಾರಿಯಲ್ಲಿ ಕಲ್ಲೂರು ಗ್ರಾಮದ ಹತ್ತಿರ ಮದ್ಯಾಹ್ನ 1-30 ಗಂಟೆಗೆ ಮೃಪಟ್ಟಿರುತ್ತಾನೆ ಅಂತಾ ಫಿರ್ಯಾದಿ ªÉÄðAzÀ  ªÀiÁ£À« ¥ÉưøÀ oÁuÉ AiÀÄÄ.r.Dgï.£ÀA: 22/2015 PÀ®A: 174 ¹Dg惡 CrÀAiÀÄ°è  ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ
ದಿ.14-08-2015  ರಂದು 13-30 ಗಂಟೆಗೆ ಮೃತ ಮಾರೆಪ್ಪ ತಂದೆ ಮಲ್ಲಯ್ಯ ವಯಸ್ಸು 36 ವರ್ಷ ಜಾತಿ ನಾಯಕ್, : ಒಕ್ಕಲುತನ ಸಾ: ಲಕ್ಕಂದಿನ್ನಿ ತಾ:ಮಾನವಿ ಜಿ:ರಾಯಚೂರು ಈತನು ಲಕ್ಕಂದಿನ್ನಿ ಗ್ರಾಮದ ನಿವಾಸಿ ಇದ್ದು ಆತನದು ಲಕ್ಕಂದಿನ್ನಿ ಸಿಮಾಂತರದಲ್ಲಿ  ಹೊಲ ಸರ್ವೆ ನಂ, 22 ರಲ್ಲಿ 1 ½ ಎಕರೆ ಹೊಲವಿರುತ್ತದೆ, ಹೊಲದಲ್ಲಿ ಸದ್ಯ ಹತ್ತಿ ಬೆಳೆಯನ್ನು ಹಾಕಿದ್ದು ಸರಿಯಾಗಿ ಮಳೆ ಬಾರದ  ಕಾರಣ ನಾಟಿಯಾಗಿರುವುದಿಲ್ಲ ಅಲ್ಲದೇ ಮೃತನು ಸಿರವಾರದ ಪ್ರಗತಿ ಗ್ರಾಮೀಣ ಬ್ಯಾಂಕಿನಲ್ಲಿ ಸಾಲ ಪಡೆದಿದ್ದು ಅಲ್ಲದೇ ಖಾಸಗಿ ರೂಪದಲ್ಲಿ ಕೈಗಡ ಸಾಲ ಪಡೆದುಕಲೊಂಡಿದ್ದು ಅದನ್ನು ತೀರಿಸಲಾಗದಕ್ಕೆ ಮನಸ್ಸಿಗೆ ಬೇಜಾರು ಮಾಡಿಕೊಂಡು ಜೀವನದಲ್ಲಿ ಜಿಗುಪ್ಸೆಹೊಂದಿ  ಇಂದು ದಿನಾಂಕ 14-08-2015 ರಂದು ಬೆಳಿಗ್ಗೆ 10-45 ಗಂಟೆಗೆ ತಮ್ಮ ವಾಸದ  ಮನಯ ಬಾಜು ಜೋಪಡಿಯಲ್ಲಿ ಹೋಗಿ ತನ್ನ ಹೆಂಡತಿ ಮಕ್ಕಳನ್ನು ಸಿರವಾರಕ್ಕೆ ಕಳುಹಿಸಿ ತಾನು ಒಬ್ಬಲೇ ಜೋಪಡಿಯಲ್ಲಿ ಬೆಳಗೆ ಹೊಡೆಯುವ ಕ್ರಿಮಿನಾಶಕದ ‘’ಕೆಂಜಿ’’ಎಂಬ ಮಾತ್ರೆಗಳನ್ನು ಸೇವಿಸಿ ಮೃತಪಟ್ಟಿರುತ್ತಾನೆ, ಸಾಲ ಮಾಡಿದ ಬಗ್ಗೆ ನಿಖರವಾಗಿ ಮಾಹಿತಿ ತಿಳಿದು ಬಂದಿರುವುದಿಲ್ಲ ಅಂತ   ¦üAiÀiÁð¢ ಶಿವಮ್ಮ ಗಂಡ ಮಾರೆಪ್ಪ ವಯಸ್ಸು 32 ವರ್ಷ ಜಾತಿ ನಾಯಕ್ಹೊಲಮನೆಗಲಸ ಸಾ: ಲಕ್ಕಂದಿನ್ನಿ  ನೀಡಿದ ಲಿಖಿತ ದೂರಿನ ಸಾರಂಶದ ಮೇಲಿಂದ ಸಿರವಾರ ಪೊಲೀಸ್ ಠಾಣೆ ಯು.ಡಿ.ಆರ್ ಸಂಖ್ಯೆ 13/2015 ಕಲಂ 174 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

¥Éưøï zÁ½ ¥ÀæPÀgÀtzÀ ªÀiÁ»w:-
                  ¦.J¸ï.L. ªÀiÁPÉðl AiÀiÁqÀð gÁAiÀÄÆgÀÄ gÀªÀgÀÄ ಬಸನಗೌಡ .Jಎಸ್ಐ. ಸಿಬ್ಬ ಮತ್ತು ಪಂಚರು ರಾಯಚೂರು ಮಡ್ಡಿಪೇಟೆಯಲ್ಲಿ ಆರೋಪಿತನಾದ ಅಸ್ಲಾಂ ಪಾಷಾ @ ಶಾಹೀದ್ ತಂದೆ ವಾಹೀದ್ 20 ವರ್ಷ, ಮುಸ್ಲಿಂ, ಟೈಯರ್ ಕೆಲಸ, ಸಾ: ಚನ್ನಪ್ಪ ಪೆಟ್ರೋಲ್ ಬಂಕ್  ಹಿಂದೆ ಮಡ್ಡಿಪೇಟೆ, ಗದ್ವಾಲ್ ರೋಡ್ ರಾಯಚೂರು, ಈತನು ವಿಷಪೂರಿತ ಮನೆಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಅಧಿಕೃತ ಪರವಾನಿಗೆ ಇಲ್ಲದೆ ಮಾನವ ಜೀವಕ್ಕೆ ಹಾನಿಕಾರ ಅಂತಾ ಗೊತ್ತಿದ್ದು ಸಹ ಒಂದು ಪ್ಲಾಸ್ಟಿಕ್ ಮಗ್ ಗೆ  10/- ರೂಪಾಯಿಯಂತೆ ಮಾರಾಟ ಮಾಡುತ್ತಿದ್ದಾಗ ಪಂಚರು ಮತ್ತು ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಆರೋಪಿತನನ್ನು ವಶಕ್ಕೆ  ತೆಗೆದುಕೊಂಡು ಅವನ ಕಡೆಯಿಂದ ನಗದು ಹಣ 50/- ರೂ/-., 1 ಪ್ಲಾಸ್ಟಿಕ್ ಮಗ್ 2 ಪ್ಲಾಸ್ಟಿಕ ಕೊಡದಲ್ಲಿದ್ದ 20 ಲೀ. ಸೇಂದಿ ಅ.ಕಿ.ರೂ.200=00 ಬೆಲೆಬಾಳುವದನ್ನು ಜಪ್ತಿ ಮಾಡಿಕೊಂಡು ಕೊಡದಲ್ಲಿದ್ದ ಶಾಂಪಲ್ ಕುರಿತು ಒಂದು 180 ಎಂ.ಎಲ್.ದ ಬಾಟಲಿಯಲ್ಲಿ ಸಂಗ್ರಹಿಸಿ ಅದರ ಬಿರಡೆಗೆ ಬಿಳಿ ಬಟ್ಟೆಯಿಂದ ಸೀಲ್ ಮಾಡಿ ವಶಕ್ಕೆ ತೆಗೆದುಕೊಂಡು ಉಳಿದ ಸೇಂದಿಯನ್ನು ಸ್ಥಳದಲ್ಲಿಯೇ ನಾಶ ಪಡಿಸಿ ದಿನಾಂಕ:13-08-2015 ರಂದು 7.45 ಗಂಟೆಗೆ ಠಾಣೆಗೆ ಬಂದು ತಮ್ಮ ಜ್ಞಾಪನ ಪತ್ರದೊಂದಿಗೆ, ದಾಳಿ ಪಂಚನಾಮೆ, ಆರೋಪಿ ಮತ್ತು ಮುದ್ದೆಮಾಲನ್ನು ಹಾಜರಪಡಿಸಿದ್ದರ ಮೇಲಿಂದ  ªÀiÁPÉðlAiÀiÁqÀð ¥Éưøï oÁuÉ ಗುನ್ನೆ ನಂ:95/2015 ಕಲಂ:273. 284 ಐಪಿಸಿ & 32.34 ಕೆ.ಇ.ಆಕ್ಟ್ ನೇದ್ದರ ಪ್ರಕಾರ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ದಿನಾಂಕ: 12-08-2015 ರಂದು 6-40 ಪಿ.ಎಮ್ ಸಮಯದಲ್ಲಿ ಸಿಂಧನೂರು ನಗರದ ಇಂದಿರಾನಗರ ದಲ್ಲಿ ಆಜಂ ಇವರ ಮನೆಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನು ಮಟಕಾ ಜೂಜಾಟದಲ್ಲಿ ತೊಡಗಿ 01 ರೂ,ಗೆ 80 ರೂ ಕೊಡುತ್ತೇನೆ ಅಂತಾ ಜನರಿಂದ ಹಣವನ್ನು ಕಟ್ಟಿಸಿಕೊಂಡು ಮಟಕಾ ಜೂಜಾಟದ ಅದೃಷ್ಟ ಸಂಖ್ಯೆಗಳನ್ನು ಬರೆದುಕೊಂಡು ಅವರಿಗೆ ಚೀಟಿ ಬರೆದುಕೊಡುತ್ತಿದ್ದಾಗ ಪಿ.ಎಸ್.(ಕಾ.ಸು) ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಅವನಿಂದ ಮಟಕಾ ಜೂಜಾಟದ ನಗದು ಹಣ ರೂ. 245/-, ಮಟಕಾ ಚೀಟಿ , ಒಂದು ಬಾಲ್ ಪೆನ್  ಇವುಗಳನ್ನು ಜಪ್ತಿ ಮಾಡಿಕೊಂಡಿದ್ದು ಇರುತ್ತದೆ ಅಂತಾ ಇದ್ದ ದಾಳಿ ಪಂಚನಾಮೆ, ಮುದ್ದೇಮಾಲು ಮತ್ತು ಆರೋಪಿತನನ್ನು ಠಾಣೆಗೆ ತಂದು ಮುಂದಿನ ಕ್ರಮಕ್ಕಾಗಿ ಹಾಜರುಪಡಿಸಿದ್ದು, ದಾಳಿ ಪಂಚನಾಮೆ ಮೇಲಿಂದಾ ಗುನ್ನೆ ದಾಖಲು ಮಾಡಿಕೊಳ್ಳಲು ಮಾನ್ಯ ನ್ಯಾಯಾಲಯಕ್ಕೆ ಪತ್ರ ನಿವೇಧಿಸಿಕೊಂಡಿದ್ದು, ಮಾನ್ಯ ನ್ಯಾಯಾಲಯವು ಗುನ್ನೆ ದಾಖಲು ಮಾಡಲು ಪರವಾನಗೆ ನೀಡಿದ್ದರಿಂದ ಆರೋಪಿ ವಿರುದ್ದ ಸಿಂಧನೂರು ನಗರ ಠಾಣಾ ಗುನ್ನೆ ನಂ.155/2015, ಕಲಂ.78(3) .ಪೊ ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ .

CPÀæªÀÄ ªÀÄgÀ¼ÀÄ ¥ÀæPÀgÀtzÀ ªÀiÁ»w:-
              ದಿ.13-08-2015 ರಂದು ರಾತ್ರಿ 7-00 ಗಂಟೆ ಸುಮಾರು ²æà ಹೆಚ್.ಬಿ.ಸಣಮನಿ ಪಿ.ಎಸ್. ¹gÀªÁgÀ ¥ÉÆðøï oÁuÉ ªÀÄvÀÄÛ ¹§âA¢AiÀÄವರೊಂದಿಗೆ ಸಿರವಾರದಲ್ಲಿ ಪೆಟ್ರೊಲಿಂಗ ಮಾಡುತ್ತಾ ಮಾನವಿ  ಕ್ರಾಸ್ ದಾಟಿ ವಿ.ಆರ್.ಎಸ್.ಶಾಲೆಯ ಸಮೀಪ ಹೋದಾಗ ನವಲಕಲ ಕಡೆಯಿಂದ ಆರೋಪಿತರು ತಮ್ಮ ಟ್ರಾಕ್ಟರ ಟ್ರಾಲಿಯಲ್ಲಿ ಮರಳು ತುಂಬಿಕೊಂಡು ಬರುವದನ್ನು ಕಂಡು ಪಿ.ಎಸ್.. ರವರು  ಸಂಶಯ ಬಂದು ಸಂಗಡ ಇದ್ದ ಸಿಬ್ಬಂದಿಯವರಿಗೆ ಅವುಗಳನ್ನು ನಿಲ್ಲಿಸುವಂತೆ ಸೂಚಿಸಿದಾಗ ಸಿಬ್ಬಂದಿಯವರು ಚಾಲಕರಿಗೆ ರಸ್ತೆ ಬದಿ ನಿಲ್ಲಿಸಲು ಲೈ ಮಾಡಿದಾಗ ರಸ್ತೆ ಬದಿ ನಿಂತ ಟ್ರಾಕ್ಟರ   ಹತ್ತಿರ ಹೋಗಿ ನೋಡಿದಾಗ ಟ್ರಾಲಿಯಲ್ಲಿ ಅನಧಿಕೃತವಾಗಿ ಮರಳನ್ನು ತುಂಬಿಕೊಂಡು ಬಂದಿದ್ದು ಕಂಡು ಬಂದಿದ್ದರಿಂದ ಸದರಿ ಮರಳಿನ ಬಗ್ಗೆ ದಾಖಲಾತಿ ಕೇಳಲಾಗಿ ಇರಲಿಲ್ಲ  ಅನಧೀಕೃತವಾಗಿ ಮರಳನ್ನು ಕಳ್ಳತನದಿಂದ ತಂದಿರುವುದಾಗಿ ತಿಳಿದಿರುತ್ತದೆ. ಅಂತಾ ಪಿ.ಎಸ್. ಎರವರು ಠಾಣೆಗೆ ಬಂದು  ಪಂಚನಾಮೆ ಮೂಲಕ ಲಿಖಿತ ದೂರು ಕೊಟ್ಟಿದ್ದರ ಸಾರಂಶದ ಮೇಲಿಂದ ¹gÀªÁgÀ ¥ÉưøÀ oÁuÉ UÀÄ£Éß £ÀA: 161/2015 PÀ®A 3, 42, 43,  PÉ.JªÀiï.JªÀiï.¹ gÀÆ®ì 1994 & 4,4(1 -J) JªÀiï.JªÀiï.r.Dgï. 1957 & 379 L.¦.¹.CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
EvÀgÉ L.¦.¹. ¥ÀæPÀgÀtzÀ ªÀiÁ»w:_

           ¦ügÁå¢ ²æà gÀAUÀtÚ vÀAzÀ: ºÉêÀÄgÀrØ, 40ªÀµÀð, eÁw: G¥ÁàgÀ, G: MPÀÌ®ÄvÀ£À, ¸Á: ªÀiÁ£À¸ÀUÀ¯ï vÁ: zÉêÀzÀÄUÀð FvÀ¤UÉ d«ÄãÀÄ ¸ÀªÉð £ÀA. 59/© «¹Ûtð 6 JPÀgÉ 36 UÀÄAmÉ d«ÄãÀÄ PÉÆÃwUÀÄqÀØ ¹ªÀiÁAvÀgÀzÀ°èzÀÄÝ, ¸ÀzÀj d«Ää£À°è ¢£ÁAPÀ: 17/07/2015 gÀAzÀÄ ¨É½ÃUÉÎ 7-30 UÀAmÉAiÀÄ ¸ÀĪÀiÁjUÉ ªÉÄîÌAqÀ C¥ÀjavÀ ªÁºÀ£ÀUÀ¼À ZÁ®PÀgÀÄ ¦ügÁå¢zÁgÀ£À ºÉÆ®zÀ°è CwÃPÀæªÀÄ ¥ÀæªÉñÀ ªÀiÁr, ¸ÀĪÀiÁgÀÄ 40 jAzÀ 60 CrUÀ¼ÀµÀÄÖ ¨sÀÆ«ÄAiÀÄ£ÀÄß CUÉzÀÄ ºÉÆ®zÀ°èAzÀ ¸ÀĪÀiÁgÀÄ 150 jAzÀ 200 næÃ¥ïUÀ¼ÀµÀÄÖ ªÀÄgÀªÀiï£ÀÄß ¸ÁUÁl ªÀiÁrzÀÄÝ EgÀÄvÀÛzÉ CAvÁ EvÁå¢AiÀiÁV EzÀÝ UÀtQÃPÀgÀt ªÀiÁr¹zÀ ¦ügÁå¢AiÀÄ£ÀÄß ºÁdgÀÄ ¥Àr¹zÀÝgÀ ¸ÁgÁA±ÀzÀ ªÉÄðAzÀ zÉêÀzÀÄUÀð ¥Éưøï oÁuÉ. UÀÄ£Éß £ÀA. 196/2015 PÀ®A. 447 L¦¹.  CrAiÀÄ°è ¥ÀæPÀgÀtªÀ£ÀÄß zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.                      


¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  .

     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 14.08.2015 gÀAzÀÄ 98  ¥ÀææPÀgÀtUÀ¼À£ÀÄß ¥ÀvÉÛ ªÀiÁr  13,100/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.