Thought for the day

One of the toughest things in life is to make things simple:

7 Nov 2018

Reported Crimes



ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
ಮೋಸದ ಪ್ರಕರಣದ ಮಾಹಿತಿ.
ಫಿರ್ಯಾಧಿ ವೆಂಕಟೇಶ ತಂದೆ ರಂಗಪ್ಪ ವಯಾ:35 ಜಾತಿ:ನಾಯಕ : ಒಕ್ಕುಲುತನ ಸಾ: ದೇವತಗಲ್ ಗ್ರಾಮದ ನಿವಾಸಿಯಿದ್ದು ಬಲ್ಲಟಗಿ ಗ್ರಾಮ ಪಂಚಾಯತಗೆ ಸಂಭಂದ ಪಟ್ಟ ಅಧಿಕಾರಿಗಳಾದ 1) ತಿಮ್ಮಣ್ಣ ಪಿ.ಡಿ. ಗ್ರಾಮ ಪಂಚಾಯುತ ಬಲ್ಲಟಗಿ 2) ನಿತ್ಯಾನಂದ 3) ಶಾಂತಪ್ಪ  ಕರವಸೂಲಿಗಾರರು ಸಾ: ಮಾನವಿ ಇವರುಗಳು ಕೂಡಿಕೊಂಡು ಬಲ್ಲಟಗಿ ಹಾಗು ದೆವತಗಲ್ ಹಾಗು ಇತರೆ ಗ್ರಾಮದ ಜನರಿಂದ  ಸ್ವಯಂಗೊಸಿತ ಆಸ್ತಿ ತೆರಿಗೆ ರೂಪದಲ್ಲಿ ಹಣವನ್ನು ಹೆಚ್ಚಿಗೆ ಪಡೆದುಕೊಂಡು  ಕಡಿಮೆ ಹಣದ ರಸಿದಿ ನಿಡುತ್ತ ಸಾರ್ವಜನೀಕರಿಗೆ ವಂಚನೆ ಮಾಡಿರುತ್ತಾರೆ ಅಂತಾ ಫಿರ್ಯಾಧಿದಾರನು ಈದಿವಸ ಪೊಲೀಸ ಠಾಣೆಗೆ ಬಂದು ಕೊಟ್ಟ ಲಿಖಿತ ದೂರಿನ ಸಾರಾಂಶ ಮೆಲಿಂದ ಸಿರವಾರ ಪೊಲೀಸ್ ಠಾಣೆ ಗುನ್ನೆ ನಂ. 229/2018 ಕಲಂ: 420 .ಪಿ.ಸಿ.   ಅಡಿಯಲ್ಲಿ ಪ್ರಕರಣ ದಾಕಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ವರದಕ್ಷಿಣ ಕಿರುಕಳ ಪ್ರಕರಣದ ಮಾಹಿತಿ.
ದಿನಾಂಕ:06.11.2018 ರಂದು ರಾತ್ರಿ 7.30 ಗಂಟೆಗೆ ಪಿರ್ಯಾದಿ ªÉÆãÀªÀÄä UÀAqÀ ZÀ£ÀߥÀà ºÉÆ£Àß½î ªÀAiÀĸÀÄì:42 ªÀµÀð eÁ: ªÀiÁ¢UÀ G: PÀÆ°PÉ®¸À ¸Á: PÁZÁ¥ÀÆgÀÄ UÁæªÀÄ, ಠಾಣೆಗೆ ಹಾಜರಾಗಿ ಕಂಪ್ಯೂಟರದಲ್ಲಿ ಟೈಪ ಮಾಡಿಸಿದ ದೂರು ನೀಡಿದ್ದು, ಅದರ ಸಾರಾಂಶವೇನೆಂದರೆ, ಪಿರ್ಯಾದಿದಾರಳಿಗೆ ಈಗ್ಗೆ ಸುಮಾರು 20 ವರ್ಷಗಳಿಂದೆ ಕಾಚಾಪೂರು ಗ್ರಾಮದ ಚನ್ನಪ್ಪನೊಂದಿಗೆ ಮದುವೆಯಾಗಿದ್ದು ಮದುವೆಯಾಗಿ ಸುಮಾರು 10 ವರ್ಷಗಳ ಕಾಲ ಗಂಡ ಹೆಂಡತಿ ಚೆನ್ನಾಗಿ ಸಂಸಾರ ಮಾಡಿಕೊಂಡಿದ್ದು ಸದ್ಯ ಒಂದು ಗಂಡು ಒಂದು ಹೆಣ್ಣು ಮಗು ಇರುತ್ತದೆ. ಆರೋಪಿ ZÀ£ÀߥÀà ºÉÆ£Àß½î ಈತನು ಸಂಸಾರದ ವಿಷಯದಲ್ಲಿ ದಿನಾಲು ಪಿರ್ಯಾದಿದಾರಳೊಂದಿಗೆ ಜಗಳ ತಗೆದು ಹೊಡೆ ಬಡೆ ಮಾಡಿ ಮಾನಸಿಕವಾಗ & ದೈಹಿಕವಾಗಿ ಕಿರುಕುಳ ನೀಡಿದ್ದರಿಂದ ಪಿರ್ಯಾದಿದಾರಳು ತನ್ನ ತವರು ಮನೆಗೆ ಹೋಗಿದ್ದು ನಂತರ ಪಿರ್ಯಾದಿದಾರಳನ್ನ ಆರೋಪಿತನು ವಾಪಾಸ ತನ್ನ ಮನೆಗೆ ಕರದುಕೊಂಡು ಬಂದಿದ್ದು ಇರುತ್ತದೆ. ನಂತರ ಆರೋಪಿತನು ಪಿರ್ಯಾದಿದಾರಳಿಗೆ ನಿನ್ನ ತವರು ಮನೆಯಿಂದ ನಿನ್ನ ಬಾಗಕ್ಕೆ ಬಂದಂತಹ ಒಂದು ಎಕರೆ ಜಮೀನಿನನ್ನು ಮಾರಾಟ ಮಾಡಿಕೊಂಡು ಅದರಿಂದ ಬಂದಂತಹ ಹಣವನ್ನು ನನಗೆ ತಂದು ಕೊಡು ಅಂತಾ ಆರೋಪಿತನು  ದಿನಾಲು ಮಾನಸಿಕವಾಗಿ & ದೈಹಿಕವಾಗಿ  ಹೊಡೆ ಬಡೆ ಮಾಡಿ ಕಿರುಕುಳ  ನೀಡುತ್ತಿದ್ದು ಇರುತ್ತದೆ. ದಿ:01.11.2018 ರಂದು ರಾತ್ರಿ 10.00 ಗಂಟೆ ಸುಮಾರಿಗೆ ಪಿರ್ಯಾದಿದಾರಳು ಮನೆಯಲ್ಲಿ ತನ್ನ  ಮಕ್ಕಳೊಂದಿಗೆ ಮಲಗಿಕೊಂಡಿದ್ದಾಗ ಆರೋಪಿತನು ಅಲ್ಲಿಗೆ ಬಂದು ಪಿರ್ಯಾದಿದಾರಳೊಂದಿಗೆ ಜಗಳ ತಗೆದು  ನೀನು ನಿನ್ನ ಬಾಗಕ್ಕೆ ಬಂದಂತಹ ಜಮೀನಿನನ್ನು ಮಾರಿಕೊಂಡು ಬರಲಿಲ್ಲ ಸೂಳೆ ಗರತಿ ಅಂತಾ ಅವಾಚ್ಯವಾಗಿ ಬೈದು  ಮಾನಸಿಕವಾಗಿ & ದೈಹಿಕವಾಗಿ  ಕಿರುಕುಳ ನೀಡಿ ಹೊಡೆ ಬಡೆ ಮಾಡಿ ಮನೆ ಬಿಟ್ಟು ಹೊರ ಹಾಕಿ ನಿನ್ನ ಬಾಗಕ್ಕೆ ಬಂದಂತಹ ಜಮೀನನ್ನು ಮಾರಾಟ ಮಾಡಿ ಅದರಿಂದ ಬಂದಂತಹ ಹಣವನ್ನು ನನಗೆ ತಂದು ಕೊಡದಿದ್ದರೆ ನೀನಗೆ ಜೀವ ಸಹೀತ ಬೀಡುವುದಿಲ್ಲ ಪೆಟ್ರೋಲ್ ಹಾಕಿ ಸುಟ್ಟು ಬೀಡುತ್ತೇನೆ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಸದರಿ ಜಗಳವು ಸಮಾಜದ ಹಿರಿಯರಿಂದ ಬಗೆಹರಿಯದ ಕಾರಣ ಇಂದು ತಡವಾಗಿ ಪೊಲೀಸ ಠಾಣೆಗೆ ಬಂದು ದೂರು ನೀಡಿರುತ್ತೇನೆ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಮುದಗಲ್ ಪೊಲೀಸ್ ಠಾಣೆ ಗುನ್ನೆ ನಂಬರ್, 244/2018 PÀ®A, 498(J), 323,504,506 L.¦.¹.  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣದ ಮಾಹಿತಿ.
ದಿನಾಂಕ.06-11-2018 ರಂದು ಸಂಜೆ 06-00 ಗಂಟೆಗೆ ಫಿರ್ಯಾದಿ ²æà gÁªÀĸÁé«Ä vÀAzÉ §¸ÀìAiÀÄå zÉêÀvÀUÀ¯ï 45 ªÀµÀð eÁ-£ÁAiÀÄPÀ G-MPÀÌ®vÀ£À ¸Á-ZÀqÀPÀ®UÀÄqÀØ ಇವರು ಪೊಲೀಸ್ ಠಾಣೆಗೆ ಹಾಜರಾಗಿ ನೀಡುದ ದೂರಿನ ಸಾರಾಂಶವೆನೆಂದರೆ, ದಿನಾಂಕ 30-10-2018 ರಂದು ಬೆಳಿಗ್ಗೆ 11-00 ಗಂಟೆಗೆ ಪಿರ್ಯಾದಿದಾರ ಮತ್ತು ಆತನ ಮಕ್ಕಳು ಮತ್ತು ಆತನ ಅಣ್ಣ ಎಲ್ಲಾರು ಸೇರಿ ಹುಲಿಗೆಮ್ಮನ ಗುಂಡಿಯ ಮುಂದೆ ತಮ್ಮ ಹೊಲಕ್ಕೆ ಹೋಗುತ್ತಿರುವಾಗ ಆರೋಪಿ §¸ÀªÀgÁd vÀAzÉ zÉÆqÀØ PÀjAiÀÄ¥Àà zÉÆj ಹಾಗೂ ಇತರೆ 3ಜನ ಎಲ್ಲಾರು ಬಂದು ತಡೆದು ನಿಲ್ಲಿಸಿ ಆರೋಪಿ ಬಸವರಾಜನು ಬಸವರಾಜನಿಗೆ ಎಲೇ ಸೂಳೆ ಮಗನೆ ನಮ್ಮ ಮಗಳ ಪೊಟೋವನ್ನು ನಿನ್ನ ಜೊತೆಯಲ್ಲಿ ಸೇರಿಸಿಕೊಂಡು ಯಾಕೆ ವಾಟ್ಸ್ ಆಪ್ ನಲ್ಲಿ ಹಾಕಿದ್ದಿಯಲೇ ಅಂತಾ ಬೈದು ಕಟ್ಟಿಗೆಯಿಂದ ಎಡಗೈ ಮೊಣಕೈ ಹತ್ತಿರ ಹೊಡೆದು ರಕ್ತಗಾಯಗೊಳಿಸಿ ದೇವಿಂದ್ರಪ್ಪನಿಗೆ ಆರೋಪಿ ಯಲ್ಲಪ್ಪನು ಕಟ್ಟಿಗೆಯಿಂದ ತಲೆಗೆ ಹೊಡೆದು, ಪಿರ್ಯಾದಿ ರಾಮಸ್ವಾಮಿಗೆ ಸಣಜೀವಪ್ಪನು ಕೈಯಿಂದ ಕಲ್ಲಿನಿಂದ ಹೊಡೆದು, ದುರಗಯ್ಯನಿಗೆ ಯಂಕೋಬನು ಕಟ್ಟಿಗೆಯಿಂದ ಹೊಡೆದು ರಕ್ತಗಾಯಗಿಳಿಸಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಇತ್ಯಾದಿಯಾಗಿ ಕೊಟ್ಟ ದೂರಿನ ಪ್ರಕಾರ ಜಾಲಹಳ್ಳಿ ಪೊಲೀಸ್ ಠಾಣೆ ಗುನ್ನೆ ನಂಬರ 215/2018 PÀ®A: 341,323,324,504, 506 ¸À»vÀ 34 L¦¹. ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಮಡು ತನಿಖೆ ಕೈಗೊಂಡಿರುತ್ತಾರೆ.
ಮಹಿಳೆ ಕಾಣೆ ಪ್ರಕರಣದ ಮಾಹಿತಿ.
¢£ÁAPÀ 06-11-2018 gÀAzÀÄ ¨É½UÉÎ 11.00 UÀAmÉ ¸ÀĪÀiÁgÀÄ zÀÄgÀUÀ¥Àà vÀAzÉ CªÀÄgÀ¥Àà §Ä¢Ý¤ß 28 ªÀµÀð, £ÁAiÀÄPÀ, ZÁ®PÀ ¸Á:ºÁ¯Á¥ÀÆgÀÄ ºÁ:ªÀ:gÀÄzÉæñÀ vÉÆÃl ªÀÄ¹Ì ಇವರು PÉ®¸À ªÀiÁqÀ®Ä EzÀÝ gÀÄzÉæñÀ ªÀÄ¹Ì EªÀgÀ vÉÆÃlzÀ ªÀģɬÄAzÀ PÀnÖUÉ ªÀiÁrPÉÆAqÀÄ §gÀÄvÉÛãÉAzÀÄ ºÉý ºÉÆÃzÀªÀ¼ÀÄ ªÁ¥À¸ï ªÀÄ£ÉUÉ §gÀzÉà PÁuÉAiÀiÁVzÀÄÝ, £ÁªÀÅ ¤£É߬ÄAzÀ EªÀwÛ£ÀªÀgÉUÉ ºÀÄqÀÄPÁr £ÉÆÃrzÀÄÝ J°èAiÀÄÄ ®Qëöä EPÉAiÀÄÄ ¹QÌgÀĪÀ¢¯Áè. DUÁV PÁuÉAiÀiÁzÀ ®Qëöä EPÉAiÀÄ£ÀÄß ¥ÀvÉÛ ªÀiÁr PÉÆqÀ¨ÉÃPÁV «£ÀAw CAvÁ ¤ÃrzÀ °TvÀ zÀÆj£À ªÉÄÃ¯É ಮಸ್ಕಿ ಪೊಲೀಸ್ ಠಾಣೆ ಗುನ್ನೆ ನಂ. 160/2018 ಕಲಂ ಮಹಿಳೆ ಕಾಣೆ ಅಡಿಯಲ್ಲಿ ¥ÀæPÀgÀt zÁR®Ä ªÀiÁr vÀ¤SÉ PÉÊಗೊಂಡಿರುತ್ತಾರೆ.

WÀl£É ¢£ÁAPÀ & ¸ÀªÀÄAiÀÄ ¸ÀܼÀ ºÁUÀÆ zÀÆgÀ, ¢PÀÄÌ.
¢£ÁAPÀ 06-11-2018 gÀAzÀÄ ¨É½UÉÎ 11.00 UÀAmÉ ¸ÀĪÀiÁgÀÄ ªÀĹÌAiÀÄ gÀÄzÉæñÀ EªÀgÀ vÉÆÃlzÀ°è ªÁ¸À«gÀĪÀ ªÀģɬÄAzÀ oÁuɬÄAzÀ 4 Q. «Äà ¥À²ÑªÀÄPÉÌÌ  
ªÀgÀ¢ ¢£ÁAPÀ & ¸ÀªÀÄAiÀÄ
¢: 07-11-2018 gÀAzÀÄ 12.00 UÀAmÉUÉ
¦üAiÀiÁð¢zÁgÀgÀ ºÉ¸ÀgÀÄ & «¼Á¸À
zÀÄgÀUÀ¥Àà vÀAzÉ CªÀÄgÀ¥Àà §Ä¢Ý¤ß 28 ªÀµÀð, £ÁAiÀÄPÀ, ZÁ®PÀ ¸Á:ºÁ¯Á¥ÀÆgÀÄ ºÁ:ªÀ:gÀÄzÉæñÀ vÉÆÃl ªÀĹÌ
PÁuÉAiÀiÁzÀ ಮಹಿಳೆ ºÉ¸ÀgÀÄ & «¼Á¸À
®Qëöä UÀAqÀ zÀÄgÀUÀ¥Àà §Ä¢Ý¤ß 25 ªÀµÀð, £ÁAiÀÄPÀ, PÀÆ° PÉ®¸À ¸Á:ºÁ¯Á¥ÀÆgÀÄ ºÁ:ªÀ:gÀÄzÉæñÀ vÉÆÃl ªÀĹÌ
PÁuÉAiÀiÁzÀ ಮಹಿಳೆ ¨sÁªÀavÀæ