Thought for the day

One of the toughest things in life is to make things simple:

31 May 2020

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w

ಇಸ್ಪೇಟ್ ದಾಳಿ ಪ್ರಕರಣ ಮಾಹಿತಿ.
            ದಿನಾಂಕ.29-05-2020ರಂದು ಸಾಯಂಕಾಲ 5-45 ಗಂಟೆ ಸುಮಾರು ಗೊಲದಿನ್ನಿ ಸೀಮಾದ ಹಳ್ಳದ ಪಕ್ಕದ ಸಾರ್ವಜನೀಕ ಸ್ಥಳದಲ್ಲಿ ಆರೋಪಿತರಾದ ಕಡದಿನ್ನಿ ಬಾಬು ಇನ್ನುಳಿದ 8 ಜನ ಆರೋಪಿತರನ್ನು ಸೇರಿಸಿಕೊಂಡು ಇಸ್ಪೇಟ್ ಎಲೆಗಳ ಸಹಾಯದಿಂದ ಪಣಕ್ಕೆ ಹಣವನ್ನು ಕಟ್ಟಿ ಅಂದರ-ಬಹಾರ ಎಂಬ ಇಸ್ಪೇಟ ಜೂಜಾಟದಲ್ಲಿ ತೊಡಗಿದಾಗ ಖಚಿತಪಡಿಸಿಕೊಂಡ ಪಿ.ಎಸ್.ಐ.ರವರು ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯವರ ಸಹಾಯದಿಂದ ದಾಳಿ ಮಾಡಿದಾಗ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ  7 ಜನರು ಸಿಕ್ಕುಬಿದ್ದಿದ್ದು  ಆರೋಪಿ ಕಡದಿನ್ನಿ ಬಾಬು ಮತ್ತು ಮನ್ಸೂರು ರವರು ಓಡಿಹೊಗಿದ್ದು ಸಿಕ್ಕುಬಿದ್ದವರ ತಾಬಾದಿಂದ ಮತ್ತು ಕಣದಲ್ಲಿಂದ ಇಸ್ಪೇಟ್ ಜೂಜಾಟದ ಹಣ ರೂ.11220/- ಮತ್ತು 52 ಇಸ್ಪೇಟ್ ಎಲೆಗಳನ್ನು ಜಪ್ತಿಮಾಡಿಕೊಂಡು ಸಿಕ್ಕಿಬಿದ್ದ ಆರೋಪಿತರೊಂದಿಗೆ ರಾತ್ರಿ 07-30 ಗಂಟೆಗೆ ಠಾಣೆಗೆ ಬಂದು ಸಿಕ್ಕುಬಿದ್ದ ಆರೋಪಿತರನ್ನು ಮತ್ತು ಮುದ್ದೆಮಾಲನ್ನು ಒಪ್ಪಿಸಿ ಪ್ರಕರಣ ದಾಖಲಿಸಲು ದಿ.30-05-2020 ರಂದು ಪಿ.ಎಸ್.ಐ.ರವರು ಮಾನ್ಯ ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಬಂದು ಕೊಟ್ಟ ದೂರನ್ನುಸ್ವೀಕರಿಸಿಕೊಂಡು ದೂರಿನ ಆಧಾರದ ಮೇಲಿಂದ ಸಿರವಾರ ಪೊಲೀಸ ಠಾಣಾ ಗುನ್ನೆ ನಂಬರ  68/2020 ಕಲಂ: 87 .ಪೋ.ಕಾಯ್ದೆ ಅಡಿಯಲ್ಲಿ ಪ್ರಕಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ವರದಕ್ಷಿಣ ಕಿರುಕುಳ ಪ್ರಕರಣದ ಮಾಹಿತಿ.
      ¢£ÁAPÀ: 30.05.2020 gÀAzÀÄ 17.30 UÀAmÉUÉ ¦ügÁå¢ «±Á¯ÁQë @ ±ÉÊ®eÁ UÀAqÀ eÉÊgÁªÀÄ @ gÁªÀÄ¥Àà, ¸Á:PÀĮĸÀÄA© PÁ¯ÉÆä gÁAiÀÄZÀÆgÀÄ EªÀgÀÄ oÁuÉUÉ ºÁdgÁV PÀ£ÀßqÀzÀ°è PÀA¥ÀÆålgï ªÀiÁrzÀ  ¦ügÁå¢ ¤ÃrzÀÄÝ, CzÀgÀ ¸ÁgÁA±ÀªÉãÉAzÀgÉ FUÉÎ 4 ªÀµÀðUÀ¼À »AzÉ ¢£ÁAPÀ 11.04.2016 gÀAzÀÄ DgÉÆævÀÀ£ÉÆA¢UÉ ªÀiÁ¤éAiÀÄ CVß ±ÁªÀÄPÀ zÀ¼ÀzÀ PÁ¯ÉÆäAiÀÄ°è ªÀÄzÀĪÉAiÀiÁVzÀÄÝ, CªÀjUÉ M§â ºÉ£ÀÄÚ ªÀÄUÀ½gÀÄvÁÛ¼É. ªÀÄzÀĪÉAiÀiÁzÀ £ÀAvÀgÀ MAzÀÄ ªÀµÀðzÀ ªÀgÉUÉ ZÉ£ÁßV £ÉÆÃrPÉÆAqÀÄ C°èAzÀ DgÉÆævÀ£À vÀAzÉUÉ ºÀUÀj ¨ÉƪÀÄä£À ºÀ½îUÉ ªÀUÀðªÁVzÀÝjAzÀ ¦ügÁå¢ ªÀÄvÀÄÛ DgÉÆævÀ£ÀÄ ªÀiÁ£À«¬ÄAzÀ gÁAiÀÄZÀÆjUÉ §AzÀÄ ¦üAiÀiÁð¢AiÀÄ vÀªÀgÀÆ ªÀÄ£ÉAiÀÄ°èAiÉÄà ¨ÉÃgÉ ¸ÀA¸ÁgÀ ªÀiÁrPÉÆAqÀÄ ªÁ¸ÀªÁVzÀÄÝ DgÉÆævÀ£ÀÄ £ÀªÉÇÃzÀAiÀÄ D¸ÀàvÉæAiÀÄ°è ¸ÉPÀÆåjn UÁqÀð CAvÁ PÉ®¸À ªÀiÁrPÉÆArzÀÄÝ ªÀÄUÀÄ ºÀÄnÖzÀ £ÀAvÀgÀ DgÉÆævÀ£ÀÄ ¦ügÁå¢UÉ ²Ã® ±ÀAQ¹ ¤Ã£ÀÄ ¸Àj E®è CAvÁ £Á£ÀÄ ¨ÉÃgÉ ªÀÄzÀÄªÉ ªÀiÁrPÉƼÀÄîvÉÛÃ£É a£Á° ¨ÉÆøÀr CAvÁ CªÁZÀѪÁV ¨ÉÊzÀÄ PÉÊUÀ½AzÀ ºÉÆqÉ §qÉ ªÀiÁr ªÀiÁ£À¹PÀ ªÀÄvÀÄÛ zÉÊ»PÀ »A¸É ¤ÃrzÀÄÝ C®èzÉà ¢£ÁAPÀ 26.05.2020 gÀAzÀÄ gÁwæ 10.00 UÀAmÉUÉ ¦ügÁå¢AiÉÆA¢UÉ dUÀ¼À vÉUÉzÀÄ ¤Ã£ÀÄ CrUÉ ¸Àj ªÀiÁr¯Áè ¨ÉÆøÀÄr ¸ÀÄ¼É CAvÁ CªÁZÀѪÁV ¨ÉÊzÀÄ PÉÊUÀ½AzÀ ºÉÆqÉ §qÉ ªÀiÁr ¤£Àß PÉÆAzÀÄ £Á£ÀÄ ¨ÉÃgÉ ªÀÄzÀÄªÉ ªÀiÁrPÉƼÀÄîvÉÛÃ£É CAvÁ fêÀzÀ ¨ÉzÀjPÉ ºÁQ ªÀģɬÄAzÀ ºÉÆgÀlÄ ºÉÆÃVzÀÄÝ E°èAiÀĪÀgÉUÉ ªÀÄ£ÉUÉ §gÀÄvÁÛ£É CAvÁ PÁzÀÄ EAzÀÄ vÀqÀªÁV oÁuÉUÉ §AzÀÄ zÀÆgÀÄ ¤ÃrzÀÄÝ EgÀÄvÀÛzÉ CAvÁ ªÀÄÄAvÁVzÀÝ zÀÆj£À ¸ÁgÁA±ÀzÀ ªÉÄðAzÀ oÁuÉ UÀÄ£Éß £ÀA:45/2020 PÀ®A: 498(J), 323 504, 506 L¦¹ ¥ÀæPÁgÀ ¥ÀæPÀgÀt zÁR°¹ vÀ¤SÉ PÉÊPÉÆArzÀÄÝ EgÀÄvÀÛzÉ.

¥ÀæPÀÈw «PÉÆÃ¥À ಪ್ರಕಣದ ಮಾಹಿತಿ.
       ¦AiÀiÁ𢠧¸ÀªÀgÁd vÀAzÉ ©üêÀÄAiÀÄå UÀ¼ÉÃgÀ ªÀAiÀiÁ-40 eÁ-£ÁAiÀÄPÀ G- MPÀÌ®ÄvÀ£À ¸Á-ºÉÆ£ÀßPÁlªÀÄ½î  ರವರ ªÀÄUÀ ¸ÀÄgÉñÀ£ÀÄ ¢£ÁAPÀ 30/05/2020 gÀAzÀÄ ¨É½UÉÎ 06-00 UÀAmÉ ¸ÀĪÀiÁjUÉ vÀªÀÄä £Á®ÄÌ DPÀ¼ÀÄUÀ¼À£ÀÄß ªÉÄìĸÀ®Ä ¦AiÀiÁð¢zÁgÀ£À ºÉÆ®zÀ ¥ÀPÀÌzÀ°ègÀĪÀ ¸ÀAUÉÃgÀ ªÀÄÄzÀPÀ¥Àà EªÀgÀ d«ÄãÀÄ  PÀqÉUÉ ºÉÆÃVzÀÄÝ, ¸ÀAUÉÃgÀ ªÀÄÄzÀPÀ¥Àà EªÀgÀ ºÉÆ®zÀ°ègÀĪÀ ¨Éë£À VqÀPÉÌ ¨É½UÉÎ UÀÄqÀÄUÀÄ «ÄAZÀÄ DV ¹r®Ä §r¢zÀÄÝ,  VqÀzÀ ¥ÀPÀÌzÀ°è ¤AvÀÄPÉÆAqÀ DPÀ½UÉ ¸ÀºÀ ¹r®Ä §r¢zÀÝjAzÀ DPÀ¼ÀÄ ¸ÀܼÀzÀ°èAiÉÄà ªÀÄÈvÀ¥ÀnÖzÀÄÝ ªÀÄÈvÀ¥ÀlÖ DPÀ½£À C.Q 35,000/- gÀÆ  ¢AzÀ 40,000/- gÀÆ UÀ¼ÁUÀ§ºÀÄzÀÄ.  ¸ÀzÀj WÀl£É ¨É½UÉÎ 07-30 UÀAmÉ ¸ÀĪÀiÁjUÉ dgÀÄVgÀÄvÀÛzÉ. WÀl£ÉUÉ ¸ÀA§A¢¹zÀAvÉ ªÀÄÄA¢£À PÁ£ÀÆ£ÀÄ PÀæªÀÄ dgÀÄV¸À®Ä ¸À°è¹zÀ   ºÉýPÉ zÀÆj£À ªÉÄÃgÉUÉ zÉêÀzÀÄUÀð ¥Éưøï oÁuÉ UÀÄ£ÉßAiÀÄ ¥ÀæPÀÈw «PÉÆÃ¥À ¸ÀASÉå 02/2020  PÀ®A:- ¥ÀæPÀÈw «PÉÆÃ¥À £ÉÃzÀÝgÀ°è ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArgÀÄvÁÛgÉ.

29 May 2020

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಮಟಕದಾಳಿ ಪ್ರಕರಣದ ಮಾಹಿತಿ.
            ದಿನಾಂಕ- 27/05/2020 ರಂದು 21-55 ಗಂಟೆಯಿಂದ 22-30 ಗಂಟೆಯ ಅವಧಿಯಲ್ಲಿ ಆರೋಪಿಯಾದ ರಾಘು ಈತನು ಕವಿತಾಳದ ಆನ್ವರಿ ಕ್ರಾಸ್ ನ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ಒಂದು ರೂ ಗೆ 80/-ರೂ ಕೊಡುವುದಾಗಿ ಅಂತಾ ಕೂಗಾಡುತ್ತಾ ಇದ್ದಾಗ ಪಂಚರ ಸಮಕ್ಷಮದಲ್ಲಿ ಪಿಎಸ್‌‌ಐ & ಸಿಬ್ಬಂದಿಯವರು ದಾಳಿ ಮಾಡಿ ಸಿಕ್ಕಿ ಬಿದ್ದ ಆರೋಫಿತನ ವಶದಿಂದ 1]ನಗದು ಹಣ 670/-,  2]01 ಮಟಕಾ ನಂಬರ್‌‌ ಬರೆದ ಪಟ್ಟಿ, 3]ಒಂದು ಬಾಲ್‌‌ಪೆನ್ನು ಇವುಗಳನ್ನು ಜಪ್ತಿ ಪಡಿಸಿಕೊಂಡು ಸಿಕ್ಕಿ ಬಿದ್ದವನು ತಾನು ಬರೆದುಕೊಂಡು ಮಟಕಾ ಪಟ್ಟಿಯನ್ನು ಬುಡ್ಡಸಾಬ @ ಲಾಳೇಸಾಬ ತಂದೆ ಮೌಲಸಾಬ  ಹಿರೇ ಬಾದರದಿನ್ನಿ ಸಾ:ಬಾಗಲವಾಡ ಈತನಿಗೆ ಕೊಡುವದಾಗಿ ತಿಳಿಸಿದ್ದು ಇರುತ್ತದೆ. ಸಿಕ್ಕಿ ಬಿದ್ದ ಆರೋಪಿತನನ್ನು ವಶಕ್ಕೆ ಪಡೆದುಕೊಂಡು ಮುದ್ದೇಮಾಲು, ಪಂಚನಾಮೆಯೊಂದಿಗೆ ಒಂದು ವರದಿಯನ್ನು 23-00 ಗಂಟೆಗೆ ಒಪ್ಪಿಸಿ ಮುಂದಿನ ಕ್ರಮ ಜರುಗಿಸುವಂತೆ ಸೂಚಿಸಿದ್ದು ಇರುತ್ತದೆ. ಕಾರಣ ಆಪಾದಿತರು ಕಲಂ 78(3) ಕೆ.ಪಿ ಕಾಯಿದೆ ಅಡಿಯಲ್ಲಿ ಅಪರಾಧವೆಸಗಿದ್ದರಿಂದ ಸದರಿ ಅಪರಾಧವು ಅಸಂಜ್ಞೆಯ ಅಪರಾಧವಾಗಿದ್ದರಿಂದ ಸದರಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲು ಮಾನ್ಯ ಜೆ ಎಮ್ ಎಪ್ ಸಿ ನ್ಯಾಯಾಲಯ ಮಾನವಿ ರವರಿಂದ ಪ್ರಕರಣ ದಾಖಲಿಸಿಕೊಳ್ಳಲು ದಿನಾಂಕ:28/05/2020 ರಂದು ಬೆಳಿಗ್ಗೆ 11-10 ಗಂಟೆಗೆ ಪರವಾನಿಗೆಯನ್ನು ಪಡೆದುಕೊಂಡು 12-25 ಗಂಟೆಗೆ ಬಂದಿದ್ದರಿಂದ ಕವಿತಾಳ ಠಾಣೆ ಗುನ್ನೆ ನಂ -50/2020 ಕಲಂ- 78 ( 3 ) ಕೆ.ಪಿ. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡಿರುತ್ತಾರೆ.

ಕೊಲೆ ಪ್ರರಕಣ ಮಾಹಿತಿ
                ದಿನಾಂಕ: 28.05.2020 ರಂದು ಬೆಳಿಗ್ಗೆ 11.00 ಗಂಟೆಯಿಂದಾ ಸಂಜೆ 4.00 ಗಂಟೆಯ ಮಧ್ಯದವಧಿಯಲ್ಲಿ ಯಾರೋ ಅಪರಿಚಿತ ದುಷ್ಕರ್ಮಿಗಳು ಫಿರ್ಯಾದಿಯ ಗಂಡನಾದ ಶಂಷಾಲ್ ತಂ: ಭೀಮಪ್ಪ ವಯ: 40 ವರ್ಷ,  ರವರಿಗೆ ಯಾವುದೋ ದುರುದ್ದೇಶದಿಂದ ಯಾವುದೋ ಬಲವಾದ ಆಯುಧದಿಂದ ಶಂಷಾಲ್ ಈತನಿಗೆ ಬಲಗೈ ಹಾಗೂ ಎರಡೂ ಕಾಲುಗಳಿಗೆ ರಕ್ತಗಾಯ, ತಲೆಯ ಹಿಂಭಾಗಕ್ಕೆ ತೀವ್ರ ರಕ್ತಗಾಯವನ್ನುಂಟು ಮಾಡಿ, ಕೊಲೆ ಮಾಡಿ ಪರಾರಿಯಾಗಿದ್ದ ಅಪರಿಚಿತ ದುಷ್ಕರ್ಮಿಗಳ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ನಿಂಗಮ್ಮ ಗಂ: ಶಂಷಾಲ್ ವಯ: 25ವರ್ಷ, ಜಾ: ಮಾದಿಗ, : ಕೂಲಿ, ಸಾ: ಹೊಸೂರ್ ತಾ:ಜಿ:ರಾಯಚೂರು ರವರು ಮುಂತಾಗಿ ನೀಡಿದ ಲಿಖಿತ ಫಿರ್ಯಾದುವಿನ ಸಾರಾಂಶದ ಮೇಲಿಂದ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ 79/2020 ಕಲಂ: 302 ಐಪಿಸಿ   ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

27 May 2020

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

AiÀÄÄ.r.Dgï. ¥ÀæPÀgÀtzÀ ªÀiÁ»w:-
      ಫಿರ್ಯಾದಿzÁgÀ¼ÁzÀ ²æêÀÄw gÀÄTAiÀiÁ ¨ÉÃUÀA UÀAqÀ ±Á»Ãzï ºÀĸÉãÀ¥ÀÆgÀ ªÀAiÀiÁ: 25 ªÀµÀð eÁ: ªÀÄĹèA G: ªÀÄ£ÉUÉ®¸À ¸Á: C§ÄݯÁè PÁ¯ÉÆä ºÀnÖ ¥ÀlÖt, FPÉUÉ 3 ವರ್ಷದ ಹಿಂದೆ ªÀÄÈvÀ£ÁzÀ ಶಾಹೀದ್ ನೊಂದಿಗೆ ಮದುವೆಯಾಗಿದ್ದು, ಗಂಡ ಹೆಂಡತಿ ಸಂಸಾರದಲ್ಲಿ ಚೆನ್ನಾಗಿದ್ದು, ಫಿರ್ಯಾದಿಯು ರಂಜಾನ್ ಹಬ್ಬದ ನಿಮಿತ್ಯ ತನ್ನ ಮಗನೊಂದಿಗೆ ತನ್ನ ತವರು ಮನೆಗೆ ಹೋಗಿದ್ದಾಗ ದಿನಾಂಕ 25.05.2020 ರಂದು ಸಂಜೆ 7.00 ಗಂಟೆ ಸುಮಾರಿಗೆ ಶಾಹೀದ್ ನು ಜೀವನದಲ್ಲಿ ಜಿಗುಪ್ಸೆ ಹೊಂದಿ ಯಾವುದೋ ಕಾರಣಕ್ಕೆ ಕ್ರಿಮಿನಾಶಕ ಔಷಧಿಯನ್ನು ಸೇವನೆ ಮಾಡಿದ್ದು, ಚಿಕಿತ್ಸೆ ಕುರಿತು ಲಿಂಗಸ್ಗೂರು ಸರಕಾರಿ ಆಸ್ಪತ್ರೆಯಿಂದ ರಾಯಚೂರು ರೀಮ್ಸ್ ಆಸ್ಪತ್ರೆಗೆ ಕರೆ ತಂದಾಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಹೊಂದುತ್ತಾ ಗುಣಮುಖವಾಗದೇ ದಿನಾಂಕ 26.05.2020 ರಂದು ರಾತ್ರಿ 9.30 ಗಂಟೆಗೆ ಮೃತಪಟ್ಟಿರುತ್ತಾನೆ, ಆತನ ಮರಣದಲ್ಲಿ ಯಾರ ಮೇಲೆ ಯಾವುದೇ ಸಂಶಯ ಇರುವದಿಲ್ಲ ಅಂತಾ ¦ügÁå¢zÁgÀ¼ÀÄ ¤ÃrzÀ ಲಿಖಿತ zÀÆj£À ªÉÄÃ¯É ºÀnÖ ¥ÉưøÀ oÁuÉAiÀÄ°è AiÀÄÄ.r.Dgï. ¸ÀA. 9/2020 PÀ®A 174 ¹.Cgï.¦.¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.


zÉÆA© ¥ÀæPÀgÀt :
       ¦AiÀiÁð¢zÁgÀ¼ÁzÀ AiÀÄ®èªÀÄä  UÀAqÀ zÉêÀ¥Àà @ zÉêÉAzÀæ¥Àà ªÀAiÀiÁ-38 G- ªÀÄ£ÉPÉ®¸À ¸Á- CAd¼À UÁæªÀÄ FPÉAiÀÄ ºÉ¸Àj£À°è CAd¼À ¹ÃªÀiÁAvÀgÀzÀ d«ÄãÀÄ ¸ÀªÉð £ÀA§gÀ 45/*/1 gÀ°è 03 JPÀgÉ 27 UÀÄAmÉ d«ÄãÀÄ EzÀÄÝ, ¸ÀzÀj d«Ää£À°è ¢£ÁAPÀ 25/05/2020 gÀAzÀÄ ªÀÄzÁåºÀß 12-00 UÀAmÉ ¸ÀĪÀiÁjUÉ ¦AiÀiÁð¢zÁgÀ¼ÀÄ vÀ£Àß ªÀÄPÀ̼ÁzÀ £ÀgÀ¸ÀAiÀÄå, ZÀ£Àߧ¸ÀªÀ, £ÁUÀ¥Àà EªÀgÉÆA¢UÉ ¸ÉÃjPÉÆAqÀÄ PÀÄAmÉ MqÉAiÀÄĪÀ PÁ®PÉÌ DgÉÆævÀgÁzÀ 1) gÀAUÀªÀÄä UÀAqÀ ¥Àæ§Ä¸Áé«Ä 2) ¸ÉÆêÀĪÀé UÀAqÀ ªÀÄÄzÀPÀ¥Àà 3) DAf£ÀªÀÄä UÀAqÀ ±ÀAPÀgÀ°AUÀ 4) ªÀÄÄzÀPÀ¥Àà vÀAzÉ gÀAUÀ¥Àà 5) ±ÀAPÀgÀ°AUÀ vÀAzÉ gÀAUÀAiÀÄå ¸Á-J®ègÀÆ CAd¼À UÁæªÀÄzÀªÀjzÀÄÝ, UÀÄA¥ÁV ¸ÉÃjPÉÆAqÀÄ §AzÀÄ d«Ää£À°è CwPÀæªÀÄ ¥ÀæªÉñÀ ªÀiÁr, ¦AiÀiÁð¢ d«Ää£À°è ¨sÁUÀ §gÀÄvÀÛzÉ CAvÁ ¦AiÀiÁð¢zÁgÀ¼ÉÆA¢UÉ vÀPÀgÁgÀÄ ªÀiÁrzÀÄÝ, DUÀ ¦AiÀiÁ𢠠DgÉÆævÀjUÉ D¹Û §gÀĪÀÅzÁzÀgÉ PÉÆnðUÉ ºÉÆÃV ¤ÃªÀÅ vÀPÀgÁgÀÄ ªÀiÁr E°è vÀPÀgÁgÀÄ ªÀiÁqÀĪÀÅzÀÄ ¸Àj¬Ä®èªÉAzÀÄ ºÉýzÁUÀ DgÉÆævÀgÀ ¥ÉÊQ DgÉÆæ ªÀÄÄzÀPÀ¥Àà ªÀÄvÀÄÛ ±ÀAPÀgÀ°AUÀ £ÉÃzÀݪÀgÀÄ ¸ÉÃjPÉÆAqÀÄ ¦AiÀiÁð¢zÁgÀ½UÉ  ¯Éà ¸ÀÆ¼É ¤£ÀßzÀÄ AiÀiÁªÀÅzÀ¯Éà ºÉÆ® AiÀiÁgÀ ºÉÆ® PÀÄAmÉ ºÁQ¢ÝAiÀiÁ CAvÁ ¨ÉÊzÁr  PÀÆzÀ®Ä »rzÀÄ J¼ÉzÁr C¥ÀªÀiÁ£À UÉƽ¹zÀÄÝ, DUÀ ¦AiÀiÁ𢠪ÀÄPÀ̼ÁzÀ £ÀgÀ¸ÀAiÀÄå, ZÀ£Àߧ¸ÀªÀ ºÁUÀÆ £ÁUÀ¥Àà EªÀgÀÄ dUÀ¼À ©r¸À®Ä §AzÁUÀ CªÀjUÀÆ ¸ÀºÀ  DgÉÆævÀgÁzÀ gÀAUÀªÀÄä, ¸ÉÆêÀĪÀé ªÀÄvÀÄÛ CAf£ÉªÀÄä ¸ÉÃjPÉÆAqÀÄ ºÉÆ®zÀ°èzÀÝ PÀÄAmÉ ªÉÄüÉ, PÀ®ÄèUÀ¼À£ÀÄß vÉUÀzÀÄPÉÆAqÀÄ ¨É¤ßUÉ ºÉÆmÉÖUÉ ºÉÆqÉ §r ªÀiÁrzÀÄÝ,  £ÀAvÀgÀ J¯Áè DgÉÆævÀgÀÄ ¸ÉÃjPÉÆAqÀÄ F ¸ÀÆ¼É ªÀÄPÀ̼ÀzÀÄ E°èUÉ ªÀÄÄV¢¯Áè, ºÉÆ®PÉÌ PÀÄAmÉ PÀlÖ° EªÀgÀ fêÀªÉà EgÀĪÀÅ¢®èªÉAzÀÄ fêÀzÀ ¨ÉzÀjPÉ ºÁQzÀÄÝ EgÀÄvÀÛzÉ CAvÁ ¦ügÁå¢zÁgÀ¼ÀÄ ¤ÃrzÀ UÀtQÃPÀÈvÀ zÀÆj£À ¸ÁgÁA±ÀzÀ ªÉÄðAzÀ zÉêÀzÀÄUÀð  ¥Éưøï oÁuÉ UÀÄ£Éß £ÀA. 82/2020 PÀ®A. 143, 147, 148,447, 323, 324, 504, 354, 506 ¸À»vÀ 149 L¦¹ £ÉÃzÀÝgÀ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.

21 May 2020

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಮಟಕಾದಾಳಿ ಪ್ರಕರಣ ಮಾಹಿತಿ.
            ದಿನಾಂಕ:20-05-2020 ರಂದು 4-40 ಪಿ.ಎಮ್ ಸಮಯದಲ್ಲಿ ಆರ್.ಹೆಚ್.ನಂ.03 ಕ್ಯಾಂಪಿನಲ್ಲಿ ದುರ್ಗಾಮಾತಾ ಗುಡಿಯ ಮುಂದಿನ ಸಾರ್ವಜನಿಕ ಜಾಗೆಯಲ್ಲಿ ಆರೋಪಿ ಕಂಗಲ್ ಮಂಡಲ್ ತಂದೆ ರಸಿಕ್ ಮಂಡಲ್, ಸಾ:ಮುಚ್ಚಳಕ್ಯಾಂಪ್ ಸಿಂಧನೂರು ºÁUÀÆ EvÀgÉ 7 d£Àರು ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಅಂದರ್ ಬಾಹರ್ ಎಂ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದಾಗ ಫಿರ್ಯಾದಿದಾರರು ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯ ಪಿ.ಎಸ್.ಐ ಮತ್ತು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಹಿಡಿದು, ಆರೋಪಿತರಿಂದ ಹಾಗೂ ಕಣದಲ್ಲಿಂದ ನಗದು ಹಣ ರೂ.8600/- ಮತ್ತು 52 ಇಸ್ಪೇಟ್ ಎಲೆಗಳನ್ನು ಜಪ್ತಿ ಮಾಡಿಕೊಂಡು ಮರಳಿ ಠಾಣೆಗೆ 6.30 ಪಿ.ಎಮ್ ಕ್ಕೆ ಬಂದು ಮುದ್ದೇಮಾಲು ಮತ್ತು 08 ಜನ ಆರೋಪಿತರನ್ನು ದೂರು, ದಾಳಿ ಪಂಚನಾಮೆಯೊಂದಿಗೆ ನನಗೆ ಒಪ್ಪಿಸಿದ್ದು, ದೂರು ಮತ್ತು ದಾಳಿ ಪಂಚನಾಮೆ ಸಾರಾಂಶದ ಮೇಲಿಂದ ಅಸಂಜ್ಞೇಯ ಅಪರಾಧವಾಗುತ್ತಿದ್ದರಿಂದ ಠಾಣಾ ಎನ್.ಸಿ ನಂ.17/2020, ಕಲಂ.87 ಕ.ಪೊ ಕಾಯ್ದೆ ರೀತ್ಯ ದಾಖಲಿಸಿಕೊಂಡು, ಮಾನ್ಯ ನ್ಯಾಯಾಲಯದಿಂದ ಗುನ್ನೆ ದಾಖಲಿಸಿಕೊಳ್ಳಲು ಪರವಾನಿಗೆ ಪಡೆದುಕೊಂಡು ಸದರಿ ದೂರು, ದಾಳಿ ಪಂಚನಾಮೆ ಸಾರಾಂಶದ ಮೇಲಿಂದಾ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣಾ ಗುನ್ನೆ ನಂ.70/2020, ಕಲಂ.87 ಕ.ಪೊ ಕಾಯ್ದೆ ರೀತ್ಯ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

20 May 2020

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಎರಡು ವರ್ಷದ ಅಪರಿಚಿತ ಮಗುವೊಂದನ್ನು ರಕ್ಷಣೆ ಮತ್ತು ಪ್ರಕರಣ ದಾಖಲು.
            ದಿನಾಂಕ: 19.05.2020 ರಂದು 3.00 ಪಿ.ಎಂಕ್ಕೆ  ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ಗಣಕಯಂತ್ರದಲ್ಲಿ ಟೈಪ್ ಮಾಡಿಸಿದ ದೂರನ್ನು ಹಾಜರಪಡಿಸಿದ್ದು ಅದರ ಸಾರಾಂಶವೆನೆಂದರೆ ದಿನಾಂಕ 11/05/2020 ರಂದು ಮದ್ಯಾಹ್ನ 2-30 ಗಂಟೆ ಸುಮಾರಿಗೆ ಲಿಂಗಸುಗೂರ ಪಟ್ಟಣದ ಸಿಂಡಿಕೇಟ ಬ್ಯಾಂಕ ಎದರುಗಡೆ ಎರಡು ವರ್ಷದ ಅಪರಿಚಿತ ಮಗುವೊಂದನ್ನು ಯಾರೋ ಅಪರಿಚಿತರು ಬಿಟ್ಟು ಹೋಗಿದ್ದು ತಕ್ಷಣ ಅದನ್ನು ಪೊಲೀಸರು ಸಾರ್ವಜನಿಕರಿಂದ ಮಾಹಿತಿ ತಿಳಿದು ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿ ನಂತರ ದಿನಾಂಕ 12/05/2020 ರಂದು ಫಿರ್ಯಾದಿದಾರರ ಘಟಕಕ್ಕೆ ಮುಂದಿನ ರಕ್ಷಣೆಗಾಗಿ ಒಪ್ಪಿಸಿರುತ್ತಾರೆ ಅಂತಾ ಕೊಟ್ಟ ಪಿರ್ಯಾದಿಯ ಸಾರಾಂಶದ ಮೇಲಿಂದ ಲಿಂಗಸ್ಗೂರು ಪೊಲೀಸ್ ಠಾಣೆ ಗುನ್ನೆ ನಂಬರ 122/2020 ಕಲಂ 317 ಐ.ಪಿ.ಸಿ. ಅಡಿಯಲ್ಲಿ ಪ್ರರಕರಣ ದಾಖಲು ಮಾಡಿ ತನಿಖೆ ಕೈಕೊಂಡಿರುತ್ತಾರೆ.

ಇಸ್ಪೇಟ್ ದಾಳಿ ಪ್ರರಕಣದ ಮಾಹಿತಿ.
            ದಿನಾಂಕ:- 18/05/2020 ರಂದು ಸಾಯಂಕಾಲ 18-00 ಗಂಟೆಗೆ ಪಿ.ಎಸ್.ಐ ಸಾಹೇಬರು ಇಸ್ಪೇಟ್ ಜೂಜಾಟದ ದಾಳಿ ಪಂಚನಾಮೆ ಮತ್ತು ವಶಕ್ಕೆ ಪಡೆದುಕೊಂಡ 06 ಜನ ಆರೋಪಿತರು ಹಾಗೂ ಮುದ್ದೆಮಾಲಿನೊಂದಿಗೆ ಠಾಣೆಗೆ ತಂದು ಮುಂದಿನ ಕ್ರಮಕ್ಕಾಗಿ ಹಾಜರಪಡಿಸಿದ ಇಸ್ಪೇಟ್ ಜೂಜಾಟದ ದಾಳಿ ಪಂಚನಾಮೆಯ ಸಾರಾಂಶವೇನೆಂದರೆ. ದಿ-18/05/2020 ರಂದು ಮಧ್ಯಾಹ್ನ 14-30 ಗಂಟೆ ಸುಮಾರಿಗೆ ಪಿ.ಎಸ್.ಐ ರವರು ಠಾಣೆಯಲ್ಲಿರುವಾಗ ರಾಘಲಪರ್ವಿ ಗ್ರಾಮದ ಆಂಜನೇಯ್ಯ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ್ ಜೂಜಾಟ ನಡೆದಿರುವ ಬಗ್ಗೆ ಪಿ.ಸಿ-550 ರವರು ಮಾಹಿತಿ ತಿಳಿಸಿದ್ದು. ದಾಳಿ ಮಾಡುವ ಕುರಿತು  ಇಬ್ಬರು ಪಂಚರು ಹಾಗೂ ಸಿಬ್ಬಂದಿಯವರಾದ ಪಿ.ಸಿ-550, ಪಿ.ಸಿ-34, ಪಿ.ಸಿ-128, ಪಿ.ಸಿ-80, ಪಿ.ಸಿ-271, ಪಿ.ಸಿ-218, ಪಿ.ಸಿ-697, ಪಿ.ಸಿ-635 ರವರೊಂದಿಗೆ ಸರಕಾರಿ ಜೀಪ್ ನಂಬರ್ ಕೆಎ-36 ಜಿ-211 ರಲ್ಲಿ ಕುಳಿತುಕೊಂಡು ರಾಘಲಪರ್ವಿ ಗ್ರಾಮದ ಆಂಜನೇಯ್ಯ ಗುಡಿಯ ಹತ್ತಿರ ಸ್ವಲ್ಪದೂರದಲ್ಲಿ ಮರೆಯಾಗಿ ನಿಂತು ನೋಡಲಾಗಿ ಆಂಜನೇಯ್ಯ ಗುಡಿಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಮೇಲ್ಕಂಡವರು ಅಂದರ್-ಬಹಾರ್ ಎನ್ನುವ ನಸೀಬದ ಇಸ್ಪೆಟ್ ಜೂಜಾಟದಲ್ಲಿ ತೊಡಗಿರುವುದನ್ನು ಕಂಡು ಪಂಚರ ಸಮಕ್ಷಮಲ್ಲಿ ದುಂಡಾಗಿ ದಾಳಿ ಮಾಡಲಾಗಿ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ 06 ಜನರು  ಸಿಕ್ಕಿಬಿದ್ದಿದ್ದು ಇರುತ್ತದೆ. ಕಣದಲ್ಲಿ 52 ಇಸ್ಪೇಟ್ ಎಲೆಗಳು ಮತ್ತು ನಗದು ಹಣ  1720/- ರೂಪಾಯಿ ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡಿದ್ದು ಇರುತ್ತದೆ. ಅಂತಾ ಮುಂತಾಗಿದ್ದ ದಾಳಿ ಪಂಚನಾಮೆಯ ಆಧಾರದ ಮೇಲಿಂದ ಠಾಣಾ ಎಸ್.ಹೆಚ್.. ಕರ್ತವ್ಯದಲ್ಲಿದ್ದ ನಾನು ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು ದಿನಾಂಕ:-19/05/2020 ರಂದು  ಸದರಿ ಇಸ್ಪೇಟ್ ಜೂಜಾಟದ ದಾಳಿ ಪಂಚನಾಮೆಯ ಮೇಲಿಂದ  ಠಾಣಾ ಗುನ್ನೆ ನಂ- 45/2020 ಕಲಂ-87 ಕೆ.ಪಿ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.